Aionian Verses
Genesis 37:35 (ಆದಿಕಾಂಡ 37:35)
(parallel missing)
ಅವನ ಪುತ್ರಪುತ್ರಿಯರೆಲ್ಲಾ ಅವನನ್ನು ಆದರಿಸಿದರೂ ಅವನು ಆದರಣೆ ಹೊಂದಲೊಲ್ಲದೆ, “ನನ್ನ ಮಗನಿರುವ ಸಮಾಧಿಗೆ ದುಃಖದಿಂದಲೇ ಇಳಿದು ಹೋಗುವೆನು,” ಎಂದನು. ಹೀಗೆ ಅವನ ತಂದೆ ಅವನಿಗೋಸ್ಕರ ಅತ್ತನು. (Sheol )
Genesis 42:38 (ಆದಿಕಾಂಡ 42:38)
(parallel missing)
ಆದರೆ ಯಾಕೋಬನು, “ನನ್ನ ಮಗನು ನಿಮ್ಮ ಸಂಗಡ ಹೋಗಬಾರದು, ಅವನ ಅಣ್ಣ ಸತ್ತು ಹೋಗಿ, ಇವನೊಬ್ಬನೇ ಉಳಿದಿದ್ದಾನೆ. ನೀವು ಹೋಗುವ ಮಾರ್ಗದಲ್ಲಿ ಇವನಿಗೆ ಕೇಡು ಬಂದರೆ, ನನ್ನ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ಇಳಿಸುವಿರಿ,” ಎಂದನು. (Sheol )
Genesis 44:29 (ಆದಿಕಾಂಡ 44:29)
(parallel missing)
ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಅವನಿಗೂ ಕೇಡು ಬಂದರೆ, ನನ್ನ ಮುದಿ ತಲೆಯು ದುಃಖದಿಂದ ಸಮಾಧಿಗೆ ಇಳಿಯುವಂತೆ ಮಾಡುವಿರಿ,’ ಎಂದು ಹೇಳಿದನು. (Sheol )
Genesis 44:31 (ಆದಿಕಾಂಡ 44:31)
(parallel missing)
ಹುಡುಗನು ನಮ್ಮ ಸಂಗಡ ಇಲ್ಲದಿರುವುದನ್ನು ಕಂಡಾಗಲೇ ಅವನು ಸಾಯುವನು. ನಿನ್ನ ದಾಸನಾಗಿರುವ ನಮ್ಮ ತಂದೆಯ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ನಿನ್ನ ದಾಸರು ಇಳಿಯುವಂತೆ ಮಾಡುವರು. (Sheol )
Numbers 16:30 (ಅರಣ್ಯಕಾಂಡ 16:30)
(parallel missing)
ಆದರೆ ಯೆಹೋವ ದೇವರು ಹೊಸದನ್ನು ಮಾಡಿ, ಭೂಮಿಯು ತನ್ನ ಬಾಯಿತೆರೆದು, ಇವರನ್ನೂ, ಇವರಿಗಿರುವ ಎಲ್ಲದನ್ನೂ ನುಂಗಿ, ಇವರು ತೀವ್ರವಾಗಿ ಪಾತಾಳಕ್ಕೆ ಇಳಿಯುವಂತೆ ಮಾಡಿ, ಈ ಮನುಷ್ಯರು ಯೆಹೋವ ದೇವರನ್ನು ರೇಗಿಸಿದ್ದಾರೆಂದು ನೀವು ತಿಳಿದುಕೊಳ್ಳುವಿರಿ,” ಎಂದನು. (Sheol )
Numbers 16:33 (ಅರಣ್ಯಕಾಂಡ 16:33)
(parallel missing)
ಅವರು ತಮಗೆ ಸಂಬಂಧಪಟ್ಟವುಗಳೆಲ್ಲವುಗಳ ಸಂಗಡ ಸಜೀವಿಗಳಾಗಿ ಪಾತಾಳಕ್ಕೆ ಇಳಿದರು. ಭೂಮಿಯು ಅವರ ಮೇಲೆ ಮುಚ್ಚಿಕೊಂಡಿತು. ಹೀಗೆ ಅವರು ಸಭೆಯ ಮಧ್ಯದೊಳಗಿಂದ ನಾಶವಾದರು. (Sheol )
Deuteronomy 32:22 (ಧರ್ಮೋಪದೇಶಕಾಂಡ 32:22)
(parallel missing)
ಏಕೆಂದರೆ ನನ್ನ ರೋಷ ಬೆಂಕಿಯಂತಿದೆ, ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ, ಅದರ ಫಲವನ್ನೂ ತಿಂದು ಬಿಟ್ಟು, ಬೆಟ್ಟಗಳ ಅಸ್ತಿವಾರವನ್ನು ದಹಿಸುವುದು. (Sheol )
1 Samuel 2:6 (ಸಮುವೇಲನು - ಪ್ರಥಮ ಭಾಗ 2:6)
(parallel missing)
“ಯೆಹೋವ ದೇವರು ಮರಣ ತರುವವರೂ, ಬದುಕಿಸುವವರೂ ಆಗಿದ್ದಾರೆ. ಪಾತಾಳಕ್ಕೆ ಇಳಿಯುವಂತೆ ಮಾಡುತ್ತಾರೆ, ಮೇಲಕ್ಕೆ ತರುತ್ತಾರೆ. (Sheol )
2 Samuel 22:6 (ಸಮುವೇಲನು - ದ್ವಿತೀಯ ಭಾಗ 22:6)
(parallel missing)
ಪಾತಾಳದ ಪಾಶಗಳು ನನ್ನನ್ನು ಸುತ್ತಿಕೊಂಡವು; ಮರಣದ ಬಲೆಗಳು ನನ್ನನ್ನು ಎದುರಿಸಿದವು. (Sheol )
1 Kings 2:6 (ಅರಸುಗಳು - ಪ್ರಥಮ ಭಾಗ 2:6)
(parallel missing)
ಆದಕಾರಣ ನೀನು ನಿನ್ನ ಜ್ಞಾನದ ಪ್ರಕಾರಮಾಡಿ, ಅವನ ನರೆತಲೆಯನ್ನು ಸಮಾಧಾನದಿಂದ ಸಮಾಧಿ ಸೇರದಂತೆ ಮಾಡು. (Sheol )
1 Kings 2:9 (ಅರಸುಗಳು - ಪ್ರಥಮ ಭಾಗ 2:9)
(parallel missing)
ಆದರೆ ನೀನು ಈಗ ಅವನನ್ನು ನಿರಪರಾಧಿ ಎಂದು ಎಣಿಸಬೇಡ. ನೀನು ಬುದ್ಧಿವಂತನಾಗಿರುವುದರಿಂದ ಅವನಿಗೆ ಏನು ಮಾಡತಕ್ಕದ್ದೋ ನೀನು ಬಲ್ಲೆ. ಆದರೆ ಅವನ ನರೆತಲೆಯನ್ನು ರಕ್ತದಿಂದ ಸಮಾಧಿ ಸೇರುವಂತೆ ಮಾಡು,” ಎಂದನು. (Sheol )
Job 7:9 (ಯೋಬನು 7:9)
(parallel missing)
ಮೋಡವು ಕರಗಿ ಹೋಗುವ ಹಾಗೆಯೇ, ಪಾತಾಳಕ್ಕೆ ಇಳಿದವನು ಹಿಂತಿರುಗಿ ಬರಲಾರನು. (Sheol )
Job 11:8 (ಯೋಬನು 11:8)
(parallel missing)
ಅದು ಆಕಾಶಕ್ಕಿಂತಲೂ ಎತ್ತರವಾಗಿದೆ; ಆಗ ನೀನೇನು ಮಾಡುವಿ? ಅದು ಪಾತಾಳಕ್ಕಿಂತಲೂ ಆಳವಾಗಿದೆ; ಆಗ ನೀನೇನು ತಿಳುಕೊಳ್ಳುವಿ? (Sheol )
Job 14:13 (ಯೋಬನು 14:13)
(parallel missing)
“ದೇವರೇ, ನೀವು ನನ್ನನ್ನು ಸಮಾಧಿಯಲ್ಲಿ ಮರೆಮಾಡಿ, ನಿಮ್ಮ ಶಿಕ್ಷೆ ಮುಗಿಯುವವರೆಗೂ ನನ್ನನ್ನು ಅಡಗಿಸಿರಿ! ನೀವು ನನಗೆ ಒಂದು ಕಾಲವನ್ನು ನಿಗದಿಪಡಿಸಿ, ಅನಂತರ ನನ್ನನ್ನು ಜ್ಞಾಪಕಮಾಡಿಕೊಂಡರೆ ಲೇಸು! (Sheol )
Job 17:13 (ಯೋಬನು 17:13)
(parallel missing)
ಸಮಾಧಿಯೇ ನನ್ನ ಮನೆಯೆಂದು ನಾನು ನಿರೀಕ್ಷಿಸಿದರೆ, ಕತ್ತಲೆಯಲ್ಲಿ ನನ್ನ ಹಾಸಿಗೆಯನ್ನು ಹಾಸಿಕೊಂಡರೆ, (Sheol )
Job 17:16 (ಯೋಬನು 17:16)
(parallel missing)
ನಿರೀಕ್ಷೆಯು ನನ್ನ ಸಂಗಡ ಪಾತಾಳಕ್ಕೆ ಇಳಿದು ಬರುವುದೇ? ನಾವು ಜೊತೆಯಾಗಿ ಮಣ್ಣಿಗೆ ಸೇರಲಾದೀತೆ?” (Sheol )
Job 21:13 (ಯೋಬನು 21:13)
(parallel missing)
ಅವರು ಸಂಪತ್ತಿನಲ್ಲಿ ತಮ್ಮ ದಿನಗಳನ್ನು ಕಳೆಯುತ್ತಾರೆ; ಕೊನೆಗೆ ಸಮಾಧಾನದಿಂದ ಸಮಾಧಿಗೆ ಸೇರುತ್ತಾರೆ. (Sheol )
Job 24:19 (ಯೋಬನು 24:19)
(parallel missing)
ಬರಗಾಲದ ಬಿಸಿಲು ಹಿಮದ ನೀರನ್ನು ಹೀರಿಕೊಳ್ಳುವಂತೆ, ಪಾಪಮಾಡಿದವರನ್ನು ಸಮಾಧಿಯು ಹೀರಿಕೊಳ್ಳುತ್ತದೆ. (Sheol )
Job 26:6 (ಯೋಬನು 26:6)
(parallel missing)
ಪಾತಾಳವು ದೇವರ ದೃಷ್ಟಿಗೆ ತೆರೆದಿದೆ; ನಾಶಲೋಕವು ದೇವರಿಗೆ ಮರೆಯಾಗಿಲ್ಲ. (Sheol )
Psalms 6:5 (ಕೀರ್ತನೆಗಳು 6:5)
(parallel missing)
ಸತ್ತವರಲ್ಲಿ ನಿಮ್ಮನ್ನು ಸ್ಮರಿಸುವವರಿಲ್ಲ. ಪಾತಾಳದಲ್ಲಿ ನಿಮ್ಮನ್ನು ಸ್ತುತಿಸುವವರು ಯಾರು? (Sheol )
Psalms 9:17 (ಕೀರ್ತನೆಗಳು 9:17)
(parallel missing)
ದುಷ್ಟರು ಪಾತಾಳಕ್ಕೆ ತಿರುಗುವರು, ದೇವರನ್ನು ಮರೆಯುವ ರಾಷ್ಟ್ರಗಳ ಅಂತ್ಯವೂ ಹಾಗೇ ಇರುವುದು. (Sheol )
Psalms 16:10 (ಕೀರ್ತನೆಗಳು 16:10)
(parallel missing)
ಏಕೆಂದರೆ ನೀವು ನನ್ನ ಪ್ರಾಣವನ್ನು ಪಾತಾಳದಲ್ಲಿ ಬಿಟ್ಟುಬಿಡುವುದಿಲ್ಲ; ನಿಮ್ಮ ನಂಬಿಗಸ್ತನನ್ನು ಕೊಳೆಯುವ ಅವಸ್ಥೆಗೆ ತರುವುದಿಲ್ಲ. (Sheol )
Psalms 18:5 (ಕೀರ್ತನೆಗಳು 18:5)
(parallel missing)
ಪಾತಾಳದ ಪಾಶಗಳು ನನ್ನನ್ನು ಸುತ್ತಿಕೊಂಡವು; ಮರಣದ ಬಲೆಗಳು ನನ್ನನ್ನು ಎದುರಿಸಿದವು. (Sheol )
Psalms 30:3 (ಕೀರ್ತನೆಗಳು 30:3)
(parallel missing)
ಯೆಹೋವ ದೇವರೇ, ನನ್ನ ಪ್ರಾಣವನ್ನು ಪಾತಾಳದೊಳಗಿಂದ ಎತ್ತಿದ್ದೀರಿ; ನಾನು ಸಮಾಧಿ ಸೇರದ ಹಾಗೆ ನನ್ನನ್ನು ಬದುಕಿಸಿದ್ದೀರಿ. (Sheol )
Psalms 31:17 (ಕೀರ್ತನೆಗಳು 31:17)
(parallel missing)
ಯೆಹೋವ ದೇವರೇ, ನಾನು ನಾಚಿಕೆಪಡದಂತೆ ಮಾಡಿರಿ; ನಾನು ನಿಮಗೆ ಮೊರೆಯಿಟ್ಟಿದ್ದೇನೆ; ದುಷ್ಟರು ನಾಚಿಕೆಪಡಲಿ; ಅವರು ಸಮಾಧಿ ಸೇರಲಿ. (Sheol )
Psalms 49:14 (ಕೀರ್ತನೆಗಳು 49:14)
(parallel missing)
ಅವರು ಕುರಿಗಳಂತೆ ಸಾಯಲು ನೇಮಕವಾಗಿದ್ದಾರೆ. ಮರಣವೇ ಅವರ ಕುರುಬ; ಅವರ ವೈಭವ ನಿವಾಸದಿಂದ ದೂರ ಸಮಾಧಿಯಲ್ಲಿರುವುದು ಅವರ ರೂಪ ಕ್ಷಯವಾಗುವುದು. ಆದರೆ ಯಥಾರ್ಥರು ಬೆಳಿಗ್ಗೆ ಅವರನ್ನು ಬಿಟ್ಟು ಸಾಗುತ್ತಿರುವರು. (Sheol )
Psalms 49:15 (ಕೀರ್ತನೆಗಳು 49:15)
(parallel missing)
ಆದರೆ ದೇವರು ನನ್ನ ಪ್ರಾಣವನ್ನು ಮರಣದಿಂದ ವಿಮೋಚನೆ ಮಾಡುವರು. ದೇವರು ನನ್ನನ್ನು ತಮಗಾಗಿ ಅಂಗೀಕರಿಸುವರು. (Sheol )
Psalms 55:15 (ಕೀರ್ತನೆಗಳು 55:15)
(parallel missing)
ಮರಣ ನನ್ನ ವೈರಿಗಳನ್ನು ತಟ್ಟನೆ ಹಿಡಿಯಲಿ. ಜೀವಸಹಿತ ಪಾತಾಳಕ್ಕೆ ಅವರು ಇಳಿಯಲಿ, ಅವರ ಮನೆಯಲ್ಲಿ ದುಷ್ಟತನವು ಇದೆ. (Sheol )
Psalms 86:13 (ಕೀರ್ತನೆಗಳು 86:13)
(parallel missing)
ನಿಮ್ಮ ಪ್ರೀತಿಯು ನನ್ನ ಮೇಲೆ ಅಗಾಧವಾಗಿದೆ. ಕೆಳಗಿನ ಪಾತಾಳದೊಳಗಿಂದ ನನ್ನ ಪ್ರಾಣವನ್ನು ಬಿಡಿಸಿದ್ದೀರಿ. (Sheol )
Psalms 88:3 (ಕೀರ್ತನೆಗಳು 88:3)
(parallel missing)
ನನ್ನ ಪ್ರಾಣವು ಕಷ್ಟದಿಂದ ತುಂಬಿದೆ; ನನ್ನ ಜೀವವು ಸಮಾಧಿಯ ಸಮೀಪಕ್ಕೆ ಎಳೆಯುತ್ತದೆ. (Sheol )
Psalms 89:48 (ಕೀರ್ತನೆಗಳು 89:48)
(parallel missing)
ಮರಣವನ್ನು ಕಾಣದೆ ಬದುಕುವಂಥವರು ಯಾರು? ಸಮಾಧಿಯ ಶಕ್ತಿಯಿಂದ ಪ್ರಾಣವನ್ನು ತಪ್ಪಿಸಿಕೊಳ್ಳುವಂಥವರು ಯಾರು? (Sheol )
Psalms 116:3 (ಕೀರ್ತನೆಗಳು 116:3)
(parallel missing)
ಮರಣದ ಪಾಶಗಳು ನನ್ನನ್ನು ಆವರಿಸಿಕೊಂಡವು; ನರಕದ ಬಾಧೆಗಳು ನನ್ನ ಮೇಲೆ ಬಂದವು; ಇಕ್ಕಟ್ಟೂ ದುಃಖವೂ ನನ್ನನ್ನು ಹಿಡಿದವು. (Sheol )
Psalms 139:8 (ಕೀರ್ತನೆಗಳು 139:8)
(parallel missing)
ನಾನು ಆಕಾಶಕ್ಕೆ ಏರಿ ಹೋದರೆ, ನೀವು ಅಲ್ಲಿ ಇದ್ದೀರಿ; ಪಾತಾಳಕ್ಕೆ ಹೋಗಿ ನಿದ್ರಿಸಿದರೂ ನೀವು ಅಲ್ಲಿಯೂ ಇದ್ದೀರಿ. (Sheol )
Psalms 141:7 (ಕೀರ್ತನೆಗಳು 141:7)
(parallel missing)
ಅವರು ಹೀಗೆ ಹೇಳುವರು, “ಒಬ್ಬನು ಹೊಲವನ್ನು ಉತ್ತು, ಹೆಂಟೆಗಳನ್ನು ಒಡೆದು ಚದರಿಸುವ ಪ್ರಕಾರವೇ ನಮ್ಮ ಎಲುಬುಗಳು ಪಾತಾಳ ದ್ವಾರದಲ್ಲಿ ಎರಚಲಾಗುವುದು.” (Sheol )
Proverbs 1:12 (ಜ್ಞಾನೋಕ್ತಿಗಳು 1:12)
(parallel missing)
ಸಮಾಧಿಯು ನುಂಗುವಂತೆ ಜೀವಂತವಾಗಿ ಅವರನ್ನು ದಾಳಿಮಾಡೋಣ ಗುಂಡಿಯೊಳಕ್ಕೆ ಹೋಗುವವರನ್ನು ಸಂಪೂರ್ಣವಾಗಿ ನಾವು ಅವರನ್ನು ನುಂಗಿಬಿಡೋಣ. (Sheol )
Proverbs 5:5 (ಜ್ಞಾನೋಕ್ತಿಗಳು 5:5)
(parallel missing)
ಅವಳ ಪಾದಗಳು ಮರಣದ ಕಡೆಗೆ ಇಳಿದುಹೋಗುತ್ತವೆ; ಅವಳ ಹೆಜ್ಜೆಗಳು ನೇರವಾಗಿ ಪಾತಾಳಕ್ಕೆ ನಡೆಸುತ್ತವೆ. (Sheol )
Proverbs 7:27 (ಜ್ಞಾನೋಕ್ತಿಗಳು 7:27)
(parallel missing)
ಅವಳ ಮನೆಯು ಪಾತಾಳಕ್ಕೆ ಹೆದ್ದಾರಿ, ಅದು ಮೃತ್ಯುವಿನ ಕೊಠಡಿಗೆ ಇಳಿದು ಹೋಗುತ್ತದೆ. (Sheol )
Proverbs 9:18 (ಜ್ಞಾನೋಕ್ತಿಗಳು 9:18)
(parallel missing)
ಆದರೆ ಆ ಮನೆ ಸತ್ತವರ ಸ್ಥಾನವಾಗಿದೆ. ಅವಳ ಅತಿಥಿಗಳು ಪಾತಾಳದ ಅಗಾಧದಲ್ಲಿ ಬಿದ್ದಿದ್ದಾರೆಂದು ಅವನಿಗೆ ತಿಳಿಯದು. (Sheol )
Proverbs 15:11 (ಜ್ಞಾನೋಕ್ತಿಗಳು 15:11)
(parallel missing)
ಮರಣವೂ ಪಾತಾಳವೂ ಯೆಹೋವ ದೇವರಿಗೆ ಕಾಣುತ್ತಿರುವಾಗ, ಮನುಷ್ಯರ ಹೃದಯಗಳು ಅವರಿಗೆ ಮುಚ್ಚುಮರೆಯೇ? (Sheol )
Proverbs 15:24 (ಜ್ಞಾನೋಕ್ತಿಗಳು 15:24)
(parallel missing)
ಜೀವದ ಮಾರ್ಗವು ಜಾಣನನ್ನು ಮೇಲಕ್ಕೆತ್ತುವುದು. ಅದು ಅವನನ್ನು ಪಾತಾಳಕ್ಕೆ ಇಳಿಯುವದರಿಂದ ತಪ್ಪಿಸುವುದು. (Sheol )
Proverbs 23:14 (ಜ್ಞಾನೋಕ್ತಿಗಳು 23:14)
(parallel missing)
ಅವರನ್ನು ಬೆತ್ತದಿಂದ ಹೊಡೆದು, ಪಾತಾಳದಿಂದ ಅವರ ಮರಣವನ್ನು ತಪ್ಪಿಸುವೆ. (Sheol )
Proverbs 27:20 (ಜ್ಞಾನೋಕ್ತಿಗಳು 27:20)
(parallel missing)
ಪಾತಾಳಕ್ಕೂ ವಿನಾಶಕ್ಕೂ ತೃಪ್ತಿ ಇಲ್ಲವೇ ಇಲ್ಲ; ಹಾಗೆಯೇ, ಮನುಷ್ಯನ ಕಣ್ಣುಗಳು ಎಂದಿಗೂ ತೃಪ್ತಿಹೊಂದುವುದಿಲ್ಲ. (Sheol )
Proverbs 30:16 (ಜ್ಞಾನೋಕ್ತಿಗಳು 30:16)
(parallel missing)
ಸಮಾಧಿ, ಬಂಜೆಯಾದ ಗರ್ಭ, ನೀರಿನಿಂದ ಎಂದೂ ತೃಪ್ತಿ ಹೊಂದದ ಭೂಮಿ, ‘ಸಾಕು!’ ಎಂದು ಹೇಳದಿರುವ ಬೆಂಕಿ. (Sheol )
Ecclesiastes 9:10 (ಪ್ರಸಂಗಿ 9:10)
(parallel missing)
ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಏಕೆಂದರೆ ನೀನು ಹೋಗಲಿರುವ ಸಮಾಧಿಯಲ್ಲಿ, ಕೆಲಸವೂ ಯೋಜನೆಯೂ ತಿಳುವಳಿಕೆಯೂ ಜ್ಞಾನವೂ ಇರುವುದಿಲ್ಲ. (Sheol )
Song of Solomon 8:6 (ಪರಮಗೀತೆ 8:6)
(parallel missing)
ನನ್ನನ್ನು ನಿನ್ನ ಹೃದಯದ ಮೇಲೆ ಒಂದು ಮುದ್ರೆಯಾಗಿ ಧರಿಸಿಕೋ. ನಾನು ನಿನ್ನ ಕೈಮೇಲೆ ಒಂದು ಮುದ್ರೆಯಾಗಿರುವೆ. ಪ್ರೀತಿಯು ಮರಣದಷ್ಟು ಬಲವಾಗಿದೆ. ಮತ್ಸರವು ಸಮಾಧಿಯಷ್ಟು ಕ್ರೂರ. ಪ್ರೀತಿಯು ಉರಿಯುವ ಬೆಂಕಿ ಪ್ರಜ್ವಲಿಸುವ ಜ್ವಾಲೆಯ ಹಾಗಿರುವುದು. (Sheol )
Isaiah 5:14 (ಯೆಶಾಯನು 5:14)
(parallel missing)
ಹೀಗಿರುವುದರಿಂದ ಪಾತಾಳವು ತನಗೆ ತಾನೇ ದೊಡ್ಡದಾಗಿ ಮಿತಿಯಿಲ್ಲದಷ್ಟು ತನ್ನ ಬಾಯಿಯನ್ನು ತೆರೆಯಲು ಅವರ ವೈಭವ, ಸಮೂಹ, ಕೋಲಾಹಲ, ಉಲ್ಲಾಸಪಡುವುದು ಇವೆಲ್ಲವೂ ಅದರಲ್ಲಿ ಬೀಳುವುವು. (Sheol )
Isaiah 7:11 (ಯೆಶಾಯನು 7:11)
(parallel missing)
“ನಿನ್ನ ದೇವರಾದ ಯೆಹೋವ ದೇವರಿಂದ ಒಂದು ಗುರುತನ್ನು ಕೇಳು. ಅದು ಕೆಳಗೆ ಆಳದಲ್ಲಿದ್ದರೂ, ಮೇಲೆ ಎತ್ತರಲ್ಲಿದ್ದರೂ ಅದನ್ನು ಕೇಳಿಕೋ,” ಎಂದು ಹೇಳಿದರು. (Sheol )
Isaiah 14:9 (ಯೆಶಾಯನು 14:9)
(parallel missing)
ನಿನಗೋಸ್ಕರ ನಿನ್ನ ಬರೋಣವನ್ನು ಎದುರುಗೊಳ್ಳುವುದಕ್ಕೆ ಪಾತಾಳವು ಕೆಳಗಿನಿಂದ ತಳಮಳಪಡುತ್ತದೆ. ಸತ್ತವರನ್ನು ಎಂದರೆ, ಭೂಲೋಕದಲ್ಲಿ ಮುಖಂಡರಾಗಿದ್ದವರೆಲ್ಲರ ಆತ್ಮಗಳನ್ನು ಕಲಕಿ ಎಚ್ಚರಿಸಿ, ಜನಾಂಗಗಳ ಎಲ್ಲಾ ರಾಜರನ್ನು ಅವರ ಸಿಂಹಾಸನಗಳಿಂದ ಎಬ್ಬಿಸುತ್ತದೆ. (Sheol )
Isaiah 14:11 (ಯೆಶಾಯನು 14:11)
(parallel missing)
ನಿನ್ನ ವೈಭವವೂ, ನಿನ್ನ ವೀಣೆಗಳ ಸ್ವರವೂ ಸಮಾಧಿಗೆ ಇಳಿದಿವೆ. ನಿನಗೆ ಹುಳುಗಳೇ ಹಾಸಿಗೆ, ನಿನ್ನ ಹೊದಿಕೆಯು ಕ್ರಿಮಿಗಳೇ. (Sheol )
Isaiah 14:15 (ಯೆಶಾಯನು 14:15)
(parallel missing)
ಆದರೆ ಪಾತಾಳದ ಕುಣಿಯ ಕಡೆಗೂ, ಸಮಾಧಿಗೂ ಇಳಿಯುವೆ. (Sheol )
Isaiah 28:15 (ಯೆಶಾಯನು 28:15)
(parallel missing)
“ಮರಣದ ಸಂಗಡ ಒಡಂಬಡಿಕೆಯನ್ನು ಮಾಡಿದ್ದೇವೆ. ಪಾತಾಳದ ಸಂಗಡ ಒಪ್ಪಂದ ಮಾಡಿಕೊಂಡಿದ್ದೇವೆ. ವಿಪರೀತವಾದ ಶಿಕ್ಷೆಯು ಹಾದುಹೋಗುವಾಗ, ಅದು ನಮ್ಮನ್ನು ಮುಟ್ಟದು; ನಮ್ಮ ಅಸತ್ಯವನ್ನು ಆಶ್ರಯವಾಗಿ ಮಾಡಿಕೊಂಡು, ಮೋಸದಲ್ಲಿ ಅಡಗಿಕೊಂಡಿದ್ದೇವೆ,” ಎನ್ನುತ್ತೀರಲ್ಲಾ? (Sheol )
Isaiah 28:18 (ಯೆಶಾಯನು 28:18)
(parallel missing)
ಮರಣದೊಂದಿಗೆ ನೀವು ಮಾಡಿಕೊಂಡ ಒಡಂಬಡಿಕೆ ರದ್ದಾಗುವುದು. ಪಾತಾಳದ ಸಂಗಡ ನೀವು ಮಾಡಿಕೊಂಡ ಒಪ್ಪಂದವು ನಿಲ್ಲುವುದಿಲ್ಲ. ವಿಪರೀತ ಬಾಧೆಯು ಹಾದುಹೋಗುವಾಗ ನಿಮ್ಮನ್ನು ತುಳಿದುಹಾಕುವುದು. (Sheol )
Isaiah 38:10 (ಯೆಶಾಯನು 38:10)
(parallel missing)
“ನನ್ನ ಜೀವನದ ಮಧ್ಯಪ್ರಾಯದಲ್ಲೇ ನಾನು ಪಾತಾಳದ ದ್ವಾರದೊಳಗೆ ಹೋಗಬೇಕು. ನನ್ನ ಆಯುಷ್ಯದಲ್ಲಿ ಕಳೆದು ಉಳಿದ ವರುಷಗಳು ನನಗೆ ತಪ್ಪಿಹೋಯಿತು,” ಎಂದು ನಾನು ಅಂದುಕೊಂಡೆನು. (Sheol )
Isaiah 38:18 (ಯೆಶಾಯನು 38:18)
(parallel missing)
ಸಮಾಧಿಯು ನಿನ್ನನ್ನು ಹೊಗಳುವುದಿಲ್ಲ. ಮರಣವು ನಿನ್ನನ್ನು ಕೊಂಡಾಡುವುದಿಲ್ಲ. ಕುಣಿಯೊಳಕ್ಕೆ ಹೋಗುವವರು ನಿಮ್ಮ ಸತ್ಯತೆಯಲ್ಲಿ ಭರವಸವಿಡಲಾರರು. (Sheol )
Isaiah 57:9 (ಯೆಶಾಯನು 57:9)
(parallel missing)
ಬಹು ಸುಗಂಧದ್ರವ್ಯಗಳನ್ನು ಕೂಡಿಸಿ, ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ. ದೂರಕ್ಕೆ ನಿನ್ನ ರಾಯಭಾರಿಗಳನ್ನು ಕಳುಹಿಸಿದ್ದೀ. ಪಾತಾಳದಷ್ಟು ನೀಚಸ್ಥಿತಿಗೆ ಇಳಿದಿದ್ದೀಯೆ. (Sheol )
Ezekiel 31:15 (ಯೆಹೆಜ್ಕೇಲನು 31:15)
(parallel missing)
“‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅದು ಸಮಾಧಿಗೆ ಇಳಿದ ದಿನದಲ್ಲಿ ನಾನು ಆಳವಾದ ಬುಗ್ಗೆಗಳನ್ನು ದುಃಖದಿಂದ ಮುಚ್ಚಿದೆನು; ನಾನು ಅದರ ಪ್ರವಾಹವನ್ನು ತಡೆಹಿಡಿದೆನು. ಮಹಾಜಲವನ್ನು ನಿಲ್ಲಿಸಿದೆನು. ನಾನು ಲೆಬನೋನನ್ನು ಸಹ ಅವನಿಗೋಸ್ಕರ ಗೋಳಿಡುವಂತೆ ಮಾಡಿದೆನು. ಬಯಲಿನ ಮರಗಳೆಲ್ಲಾ ಕುಗ್ಗಿಹೋದವು. (Sheol )
Ezekiel 31:16 (ಯೆಹೆಜ್ಕೇಲನು 31:16)
(parallel missing)
ನಾನು ಅದನ್ನು ಕುಳಿಗೆ ಇಳಿಯುವವರ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ ಅದು ಬಿದ್ದ ಶಬ್ದಕ್ಕೆ ಸಕಲ ಜನಾಂಗಗಳು ನಡುಗಿದವು. ಅಧೋಲೋಕದ ಪಾಲಾದ ಏದೆನಿನ ಎಲ್ಲಾ ಮರಗಳು, ಲೆಬನೋನಿನ ಉತ್ತಮೋತ್ತಮವಾದ ವೃಕ್ಷಗಳು, ನೀರು ಕುಡಿಯುವುವುಗಳೆಲ್ಲಾ ಕೆಳಗಿನ ಸೀಮೆಯಲ್ಲಿ ಸಂತೈಸಿಕೊಂಡವು. (Sheol )
Ezekiel 31:17 (ಯೆಹೆಜ್ಕೇಲನು 31:17)
(parallel missing)
ಇದಲ್ಲದೆ, ಅದಕ್ಕೆ ತೋಳಬಲವಾಗಿ ಜನಾಂಗಗಳ ಮಧ್ಯೆ ಅದರ ನೆರಳನ್ನು ಆಶ್ರಯಿಸಿದವರು, ಅದರೊಂದಿಗೆ ಪಾತಾಳಕ್ಕಿಳಿದು, ಖಡ್ಗಹತರ ಜೊತೆಗೆ ಸೇರಿದರು. (Sheol )
Ezekiel 32:21 (ಯೆಹೆಜ್ಕೇಲನು 32:21)
(parallel missing)
ಸತ್ತವರ ಕ್ಷೇತ್ರದೊಳಗಿಂದ ಪ್ರಬಲ ನಾಯಕರು ಈಜಿಪ್ಟ್ ಮತ್ತು ಅವಳ ಮಿತ್ರರಾಷ್ಟ್ರಗಳ ಬಗ್ಗೆ ಹೇಳುವರು, ‘ಅವರು ಇಳಿದು ಹೋಗಿ ಸುನ್ನತಿಯಿಲ್ಲದವರಾಗಿ ಮತ್ತು ಖಡ್ಗದಿಂದ ಹತರಾಗಿ ಮಲಗಿದ್ದಾರೆ.’ (Sheol )
Ezekiel 32:27 (ಯೆಹೆಜ್ಕೇಲನು 32:27)
(parallel missing)
ಸುನ್ನತಿಯಿಲ್ಲದವರಲ್ಲಿ ಬಿದ್ದಂತ ತಮ್ಮ ಯುದ್ಧದ ಆಯುಧಗಳ ಸಂಗಡ ಪಾತಾಳಕ್ಕೆ ಇಳಿದಂತಹ ಶೂರರ ಸಂಗಡ ಇವರು ಮಲಗಬೇಡವೇ? ಅವರು ತಮ್ಮ ಖಡ್ಗಗಳನ್ನು ತಮ್ಮ ತಲೆಗಳ ಕೆಳಗೆ ಇಟ್ಟುಕೊಂಡಿದ್ದಾರೆ. ಅವರ ಗುರಾಣಿಗಳು ಅವರ ಮೂಳೆಗಳ ಮೇಲೆ ಇಡಲಾದವು. ಅವರು ಜೀವಿತರ ದೇಶದಲ್ಲಿ ಶೂರರಿಗೆ ಭಯಂಕರರಾಗಿದ್ದರೂ ಅವರ ಅಕ್ರಮಗಳು ಅವರ ಎಲುಬುಗಳ ಮೇಲೆ ಇರುವುವು. (Sheol )
Hosea 13:14 (ಹೋಶೇಯನು 13:14)
(parallel missing)
“ಸಮಾಧಿಯ ಶಕ್ತಿಯಿಂದ ಅವರನ್ನು ಕ್ರಯಕೊಟ್ಟು ವಿಮೋಚಿಸುವೆನು. ಮರಣದಿಂದ ಅವರನ್ನು ಬಿಡಿಸುವೆನು. ಮರಣವೇ ನಿನ್ನ ಉಪದ್ರವ ಎಲ್ಲಿ? ಪಾತಾಳವೇ ನಿನ್ನ ವಿನಾಶವೆಲ್ಲಿ? “ಅನುಕಂಪವು ನನ್ನಿಂದ ದೂರವಾಗಿದೆ. (Sheol )
Amos 9:2 (ಆಮೋಸನು 9:2)
(parallel missing)
ಅವರು ಪಾತಾಳದವರೆಗೂ ಅಗೆದುಕೊಂಡು ಹೋದರೂ, ನನ್ನ ಕೈ ಅವರನ್ನು ಅಲ್ಲಿಂದ ಹಿಡಿದೆಳೆಯುವುದು. ಅವರು ಆಕಾಶಕ್ಕೆ ಏರಿಹೋದರೂ, ನಾನು ಅವರನ್ನು ಅಲ್ಲಿಂದ ಕೆಳಗೆ ಇಳಿಸುವೆನು. (Sheol )
Jonah 2:2 (ಯೋನನು 2:2)
(parallel missing)
ಅವನು ಹೀಗೆ ಹೇಳಿದನು: “ನಾನು ನನ್ನ ವ್ಯಥೆಯಲ್ಲಿ ಯೆಹೋವ ದೇವರಿಗೆ ಮೊರೆಯಿಟ್ಟೆನು. ಅವರು ನನ್ನ ಕೂಗನ್ನು ಕೇಳಿದರು. ಪಾತಾಳದ ಗರ್ಭದೊಳಗಿಂದ ಸಹಾಯಕ್ಕಾಗಿ ನಾನು ಕೂಗಿದೆನು, ಆಗ ನನ್ನ ಕರೆಯನ್ನು ನೀವು ಕೇಳಿದಿರಿ. (Sheol )
Habakkuk 2:5 (ಹಬಕ್ಕೂಕನು 2:5)
(parallel missing)
ಇದಲ್ಲದೆ ದ್ರಾಕ್ಷಾರಸವು ಮೋಸಕರ. ಅವನು ಅಹಂಕಾರಿ, ಎಂದಿಗೂ ವಿಶ್ರಾಂತಿ ಹೊಂದನು. ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಳ್ಳುತ್ತಾನೆ. ಮರಣದ ಹಾಗಿದ್ದಾನೆ, ತೃಪ್ತಿಯಾಗುವುದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನರನ್ನು ತನ್ನ ಸೆರೆಯಾಳುಗಳಾಗಿ ಮಾಡಿಕೊಳ್ಳುತ್ತಾನೆ. (Sheol )
కిన్త్వహం యుష్మాన్ వదామి, యః కశ్చిత్ కారణం వినా నిజభ్రాత్రే కుప్యతి, స విచారసభాయాం దణ్డార్హో భవిష్యతి; యః కశ్చిచ్చ స్వీయసహజం నిర్బ్బోధం వదతి, స మహాసభాయాం దణ్డార్హో భవిష్యతి; పునశ్చ త్వం మూఢ ఇతి వాక్యం యది కశ్చిత్ స్వీయభ్రాతరం వక్తి, తర్హి నరకాగ్నౌ స దణ్డార్హో భవిష్యతి| (Geenna )
ಆದರೆ ನಾನು ನಿಮಗೆ ಹೇಳುವುದೇನೆಂದರೆ: ತನ್ನ ಸಹೋದರನ ಮೇಲೆ ಕೋಪಿಸಿಕೊಳ್ಳುವ ಪ್ರತೀ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು. ಮಾತ್ರವಲ್ಲದೆ, ಯಾವನಾದರೂ ತನ್ನ ಸಹೋದರನನ್ನು ‘ಬುದ್ಧಿ ಇಲ್ಲದವನೇ’ ಎಂದರೂ ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು. ಯಾರನ್ನಾದರೂ, ‘ಮೂರ್ಖಾ,’ ಎನ್ನುವವನು ಅಗ್ನಿನರಕಕ್ಕೆ ಗುರಿಯಾಗುವನು. (Geenna )
తస్మాత్ తవ దక్షిణం నేత్రం యది త్వాం బాధతే, తర్హి తన్నేత్రమ్ ఉత్పాట్య దూరే నిక్షిప, యస్మాత్ తవ సర్వ్వవపుషో నరకే నిక్షేపాత్ తవైకాఙ్గస్య నాశో వరం| (Geenna )
ಆದ್ದರಿಂದ ನಿನ್ನ ಬಲಗಣ್ಣು ನಿನ್ನ ಪಾಪಕ್ಕೆ ಕಾರಣವಾದರೆ, ಅದನ್ನು ನೀನು ಕಿತ್ತೆಸೆದುಬಿಡು. ಏಕೆಂದರೆ ನಿನ್ನ ಇಡೀ ದೇಹ ನರಕದಲ್ಲಿ ಎಸೆಯುವುದಕ್ಕಿಂತ ನಿನ್ನ ಒಂದು ಅಂಗವು ನಾಶವಾಗುವುದು ನಿನಗೆ ಒಳಿತು. (Geenna )
యద్వా తవ దక్షిణః కరో యది త్వాం బాధతే, తర్హి తం కరం ఛిత్త్వా దూరే నిక్షిప, యతః సర్వ్వవపుషో నరకే నిక్షేపాత్ ఏకాఙ్గస్య నాశో వరం| (Geenna )
ನಿನ್ನ ಬಲಗೈ ನಿನ್ನ ಪಾಪಕ್ಕೆ ಕಾರಣವಾದರೆ, ಅದನ್ನು ನೀನು ಕತ್ತರಿಸಿ ಬಿಸಾಡಿಬಿಡು; ಏಕೆಂದರೆ ನಿನ್ನ ಇಡೀ ದೇಹ ನರಕದಲ್ಲಿ ಎಸೆಯುವುದಕ್ಕಿಂತ ನಿನ್ನ ಒಂದು ಅಂಗವು ನಾಶವಾಗುವುದು ನಿನಗೆ ಒಳಿತು. (Geenna )
యే కాయం హన్తుం శక్నువన్తి నాత్మానం, తేభ్యో మా భైష్ట; యః కాయాత్మానౌ నిరయే నాశయితుం, శక్నోతి, తతో బిభీత| (Geenna )
ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾಗದವರಿಗೆ ಹೆದರಬೇಡಿರಿ. ಆದರೆ ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿರಿ. (Geenna )
అపరఞ్చ బత కఫర్నాహూమ్, త్వం స్వర్గం యావదున్నతోసి, కిన్తు నరకే నిక్షేప్స్యసే, యస్మాత్ త్వయి యాన్యాశ్చర్య్యాణి కర్మ్మణ్యకారిషత, యది తాని సిదోమ్నగర అకారిష్యన్త, తర్హి తదద్య యావదస్థాస్యత్| (Hadēs )
ಕಪೆರ್ನೌಮೇ, ನೀನು ಪರಲೋಕಕ್ಕೆ ಹೋಗುವೆ ಎಂದು ನೆನೆಸುತ್ತೀಯೋ? ಇಲ್ಲ, ನೀನು ಪಾತಾಳಕ್ಕೆ ಇಳಿಯುವೆ. ಏಕೆಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ, ಅದು ಇಂದಿನವರೆಗೂ ಉಳಿಯುತ್ತಿತ್ತು. (Hadēs )
యో మనుజసుతస్య విరుద్ధాం కథాం కథయతి, తస్యాపరాధస్య క్షమా భవితుం శక్నోతి, కిన్తు యః కశ్చిత్ పవిత్రస్యాత్మనో విరుద్ధాం కథాం కథయతి నేహలోకే న ప్రేత్య తస్యాపరాధస్య క్షమా భవితుం శక్నోతి| (aiōn )
ಯಾರಾದರೂ ಮನುಷ್ಯಪುತ್ರನಾದ ನನಗೆ ವಿರೋಧವಾಗಿ ಮಾತನಾಡುವ ಪ್ರತಿಯೊಬ್ಬರಿಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮನಿಗೆ ವಿರೋಧವಾಗಿ ಮಾತನಾಡಿದರೆ, ಈ ಯುಗದಲ್ಲೇ ಆಗಲಿ ಬರುವ ಯುಗದಲ್ಲೇ ಆಗಲಿ ಅದಕ್ಕಾಗಿ ಅವರಿಗೆ ಕ್ಷಮೆ ದೊರಕುವುದಿಲ್ಲ. (aiōn )
అపరం కణ్టకానాం మధ్యే బీజాన్యుప్తాని తదర్థ ఏషః; కేనచిత్ కథాయాం శ్రుతాయాం సాంసారికచిన్తాభి ర్భ్రాన్తిభిశ్చ సా గ్రస్యతే, తేన సా మా విఫలా భవతి| (aiōn )
ಮುಳ್ಳುಗಿಡಗಳಲ್ಲಿ ಬಿತ್ತಲಾಗಿರುವ ಬೀಜವಾಗಿರುವವರು ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಜೀವನದ ಚಿಂತೆಗಳೂ ಐಶ್ವರ್ಯದ ವ್ಯಾಮೋಹವೂ ವಾಕ್ಯವನ್ನು ಅಡಗಿಸುವುದರಿಂದ, ವಾಕ್ಯವು ಫಲವನ್ನು ಕೊಡುವುದಿಲ್ಲ. (aiōn )
వన్యయవసాని పాపాత్మనః సన్తానాః| యేన రిపుణా తాన్యుప్తాని స శయతానః, కర్త్తనసమయశ్చ జగతః శేషః, కర్త్తకాః స్వర్గీయదూతాః| (aiōn )
ಅದನ್ನು ಬಿತ್ತಿದ ವೈರಿಯು ಸೈತಾನನೇ. ಸುಗ್ಗಿಯ ಕಾಲವು ಲೋಕಾಂತ್ಯವಾಗಿದೆ. ಕೊಯ್ಯುವವರು ದೇವದೂತರೇ. (aiōn )
యథా వన్యయవసాని సంగృహ్య దాహ్యన్తే, తథా జగతః శేషే భవిష్యతి; (aiōn )
“ಹೇಗೆ ಕಳೆಯನ್ನು ಕಿತ್ತು ಬೆಂಕಿಯಲ್ಲಿ ಸುಡುವರೋ, ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವುದು. (aiōn )
తథైవ జగతః శేషే భవిష్యతి, ఫలతః స్వర్గీయదూతా ఆగత్య పుణ్యవజ్జనానాం మధ్యాత్ పాపినః పృథక్ కృత్వా వహ్నికుణ్డే నిక్షేప్స్యన్తి, (aiōn )
ಹಾಗೆಯೇ ಲೋಕಾಂತ್ಯದಲ್ಲಿ ಇರುವುದು. ದೇವದೂತರು ಹೊರಟುಬಂದು ನೀತಿವಂತರ ಮಧ್ಯದಿಂದ ಕೆಡುಕರನ್ನು ಪ್ರತ್ಯೇಕಿಸಿ, (aiōn )
అతోఽహం త్వాం వదామి, త్వం పితరః (ప్రస్తరః) అహఞ్చ తస్య ప్రస్తరస్యోపరి స్వమణ్డలీం నిర్మ్మాస్యామి, తేన నిరయో బలాత్ తాం పరాజేతుం న శక్ష్యతి| (Hadēs )
ನಾನು ಸಹ ನಿನಗೆ ಹೇಳುವುದೇನಂದರೆ, ನೀನು ಪೇತ್ರನು. ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ದ್ವಾರಗಳು ಅದನ್ನು ಜಯಿಸಲಾರವು. (Hadēs )
తస్మాత్ తవ కరశ్చరణో వా యది త్వాం బాధతే, తర్హి తం ఛిత్త్వా నిక్షిప, ద్వికరస్య ద్విపదస్య వా తవానప్తవహ్నౌ నిక్షేపాత్, ఖఞ్జస్య వా ఛిన్నహస్తస్య తవ జీవనే ప్రవేశో వరం| (aiōnios )
ನಿಮ್ಮ ಕೈಯಾಗಲೀ ಕಾಲಾಗಲೀ ನಿಮ್ಮನ್ನು ಪಾಪಕ್ಕೆ ಕಾರಣವಾದರೆ ಅದನ್ನು ಕಡಿದುಹಾಕಿರಿ. ಎರಡು ಕೈಯುಳ್ಳವರಾಗಿ ಇಲ್ಲವೆ ಎರಡು ಕಾಲುಳ್ಳವರಾಗಿ ನಿತ್ಯ ಬೆಂಕಿಯಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಕುಂಟರಾಗಿ ಇಲ್ಲವೆ ಊನರಾಗಿ ಜೀವದಲ್ಲಿ ಪ್ರವೇಶಿಸುವುದು ನಿಮಗೆ ಲೇಸು. (aiōnios )
అపరం తవ నేత్రం యది త్వాం బాధతే, తర్హి తదప్యుత్పావ్య నిక్షిప, ద్వినేత్రస్య నరకాగ్నౌ నిక్షేపాత్ కాణస్య తవ జీవనే ప్రవేశో వరం| (Geenna )
ನಿಮ್ಮ ಕಣ್ಣು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಬಿಡಿರಿ. ನೀವು ಎರಡು ಕಣ್ಣುಳ್ಳವರಾಗಿ ನರಕದ ಬೆಂಕಿಯಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಒಂದು ಕಣ್ಣುಳ್ಳವರಾಗಿ ಜೀವದಲ್ಲಿ ಪ್ರವೇಶಿಸುವುದು ನಿಮಗೆ ಲೇಸು. (Geenna )
అపరమ్ ఏక ఆగత్య తం పప్రచ్ఛ, హే పరమగురో, అనన్తాయుః ప్రాప్తుం మయా కిం కిం సత్కర్మ్మ కర్త్తవ్యం? (aiōnios )
ಆಗ ಒಬ್ಬನು ಬಂದು ಯೇಸುವಿಗೆ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಹೊಂದುವುದಕ್ಕೆ ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು. (aiōnios )
అన్యచ్చ యః కశ్చిత్ మమ నామకారణాత్ గృహం వా భ్రాతరం వా భగినీం వా పితరం వా మాతరం వా జాయాం వా బాలకం వా భూమిం పరిత్యజతి, స తేషాం శతగుణం లప్స్యతే, అనన్తాయుమోఽధికారిత్వఞ్చ ప్రాప్స్యతి| (aiōnios )
ತನ್ನ ಮನೆಗಳನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಹೊಲವನ್ನಾಗಲಿ, ನನ್ನ ಹೆಸರಿನ ನಿಮಿತ್ತವಾಗಿ ಬಿಟ್ಟುಬಿಡುವ ಪ್ರತಿಯೊಬ್ಬನು ನೂರರಷ್ಟು ಪಡೆದುಕೊಳ್ಳುವನು ಮತ್ತು ನಿತ್ಯಜೀವಕ್ಕೆ ಬಾಧ್ಯನಾಗುವನು. (aiōnios )
తతో మార్గపార్శ్వ ఉడుమ్బరవృక్షమేకం విలోక్య తత్సమీపం గత్వా పత్రాణి వినా కిమపి న ప్రాప్య తం పాదపం ప్రోవాచ, అద్యారభ్య కదాపి త్వయి ఫలం న భవతు; తేన తత్క్షణాత్ స ఉడుమ్బరమాహీరుహః శుష్కతాం గతః| (aiōn )
ಯೇಸು ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು, ಅದರ ಹತ್ತಿರಕ್ಕೆ ಬಂದಾಗ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ. ಆಗ ಯೇಸು, ಆ ಮರಕ್ಕೆ, “ಇನ್ನು ಮೇಲೆ ಎಂದೆಂದಿಗೂ ನಿನ್ನಲ್ಲಿ ಫಲವು ಬಾರದಿರಲಿ,” ಎಂದರು. ತಕ್ಷಣವೇ ಅಂಜೂರದ ಮರವು ಒಣಗಿ ಹೋಯಿತು. (aiōn )
కఞ్చన ప్రాప్య స్వతో ద్విగుణనరకభాజనం తం కురుథ| (Geenna )
“ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ ನಿಮಗೆ ಕಷ್ಟ! ಏಕೆಂದರೆ ಒಬ್ಬನನ್ನು ಮತಾಂತರ ಮಾಡುವುದಕ್ಕೆ ನೀವು ಸಮುದ್ರವನ್ನೂ ಭೂಮಿಯನ್ನೂ ಸುತ್ತುತ್ತೀರಿ. ಮತಾಂತರ ಮಾಡಿದ ಮೇಲೆ ಅವನನ್ನು ನಿಮಗಿಂತಲೂ ಎರಡರಷ್ಟು ನರಕಕ್ಕೆ ಗುರಿಯಾಗುವಂತೆ ಮಾಡುತ್ತೀರಿ. (Geenna )
రే భుజగాః కృష్ణభుజగవంశాః, యూయం కథం నరకదణ్డాద్ రక్షిష్యధ్వే| (Geenna )
“ಹಾವುಗಳೇ, ಸರ್ಪಸಂತತಿಯವರೇ, ನೀವು ನರಕದಂಡನೆಯಿಂದ ಹೇಗೆ ತಪ್ಪಿಸಿಕೊಂಡೀರಿ? (Geenna )
అనన్తరం తస్మిన్ జైతునపర్వ్వతోపరి సముపవిష్టే శిష్యాస్తస్య సమీపమాగత్య గుప్తం పప్రచ్ఛుః, ఏతా ఘటనాః కదా భవిష్యన్తి? భవత ఆగమనస్య యుగాన్తస్య చ కిం లక్ష్మ? తదస్మాన్ వదతు| (aiōn )
ಯೇಸು ಓಲಿವ್ ಗುಡ್ಡದ ಮೇಲೆ ಕುಳಿತುಕೊಂಡಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಈ ಸಂಗತಿಗಳು ಸಂಭವಿಸುವುದು ಯಾವಾಗ? ನಿನ್ನ ಆಗಮನದ ಹಾಗೂ ಲೋಕಾಂತ್ಯದ ಸೂಚನೆ ಏನು? ನಮಗೆ ತಿಳಿಸು,” ಎಂದು ಕೇಳಿದರು. (aiōn )
పశ్చాత్ స వామస్థితాన్ జనాన్ వదిష్యతి, రే శాపగ్రస్తాః సర్వ్వే, శైతానే తస్య దూతేభ్యశ్చ యోఽనన్తవహ్నిరాసాదిత ఆస్తే, యూయం మదన్తికాత్ తమగ్నిం గచ్ఛత| (aiōnios )
“ನಾನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ. (aiōnios )
పశ్చాదమ్యనన్తశాస్తిం కిన్తు ధార్మ్మికా అనన్తాయుషం భోక్తుం యాస్యన్తి| (aiōnios )
“ಹೀಗೆ ಇವರು ನಿತ್ಯವಾದ ಶಿಕ್ಷೆಗೆ ಒಳಗಾಗುವರು. ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು,” ಎಂದು ಹೇಳುವೆನು. (aiōnios )
పశ్యత, జగదన్తం యావత్ సదాహం యుష్మాభిః సాకం తిష్ఠామి| ఇతి| (aiōn )
ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಅನುಸರಿಸುವ ಹಾಗೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಎಲ್ಲಾ ದಿವಸ ನಾನು ನಿಮ್ಮ ಸಂಗಡ ಇರುತ್ತೇನೆ,” ಎಂದರು. (aiōn )
కిన్తు యః కశ్చిత్ పవిత్రమాత్మానం నిన్దతి తస్యాపరాధస్య క్షమా కదాపి న భవిష్యతి సోనన్తదణ్డస్యార్హో భవిష్యతి| (aiōn , aiōnios )
ಆದರೆ ಪವಿತ್ರಾತ್ಮರನ್ನು ದೂಷಿಸುವವನಿಗೆ ಎಂದಿಗೂ ಕ್ಷಮಾಪಣೆ ದೊರೆಯುವುದಿಲ್ಲ. ಅವನು ನಿತ್ಯ ಪಾಪದ ಅಪರಾಧಿಯಾಗಿದ್ದಾನೆ,” ಎಂದರು. (aiōn , aiōnios )
యే జనాః కథాం శృణ్వన్తి కిన్తు సాంసారికీ చిన్తా ధనభ్రాన్తి ర్విషయలోభశ్చ ఏతే సర్వ్వే ఉపస్థాయ తాం కథాం గ్రసన్తి తతః మా విఫలా భవతి (aiōn )
(parallel missing)
Mark 4:19 (ಮಾರ್ಕನು 4:19)
(parallel missing)
ಆದರೆ ಈ ಜೀವನದ ಚಿಂತೆಗಳೂ ಐಶ್ವರ್ಯದ ವ್ಯಾಮೋಹವೂ ಇನ್ನಿತರ ಅಭಿಲಾಷೆಗಳು ಸೇರಿ ದೇವರ ವಾಕ್ಯವನ್ನು ಅಡಗಿಸುವುದರಿಂದ, ವಾಕ್ಯವು ಫಲವನ್ನು ಕೊಡುವುದಿಲ್ಲ. (aiōn )
Mark 9:43 (ಮಾರ್ಕನು 9:43)
(parallel missing)
ನಿಮ್ಮ ಕೈ ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಡಿದುಹಾಕಿರಿ. ಎರಡು ಕೈಯುಳ್ಳವರಾಗಿ ಎಂದಿಗೂ ಆರದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಅಂಗಹೀನರಾಗಿ ನಿತ್ಯಜೀವನವನ್ನು ಸೇರುವುದು ನಿಮಗೆ ಲೇಸು. (Geenna )
యస్మాత్ యత్ర కీటా న మ్రియన్తే వహ్నిశ్చ న నిర్వ్వాతి, తస్మిన్ అనిర్వ్వాణానలనరకే కరద్వయవస్తవ గమనాత్ కరహీనస్య స్వర్గప్రవేశస్తవ క్షేమం| (Geenna )
(parallel missing)
Mark 9:45 (ಮಾರ್ಕನು 9:45)
(parallel missing)
ನಿಮ್ಮ ಕಾಲು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಡಿದುಹಾಕಿರಿ. ನೀವು ಎರಡು ಕಾಲುಳ್ಳವರಾಗಿ ಆರದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಕುಂಟರಾಗಿ ನಿತ್ಯಜೀವನವನ್ನು ಸೇರುವುದು ನಿಮಗೆ ಲೇಸು. (Geenna )
యతో యత్ర కీటా న మ్రియన్తే వహ్నిశ్చ న నిర్వ్వాతి, తస్మిన్ ఽనిర్వ్వాణవహ్నౌ నరకే ద్విపాదవతస్తవ నిక్షేపాత్ పాదహీనస్య స్వర్గప్రవేశస్తవ క్షేమం| (Geenna )
(parallel missing)
Mark 9:47 (ಮಾರ್ಕನು 9:47)
(parallel missing)
ನಿಮ್ಮ ಕಣ್ಣು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಬಿಡಿರಿ. ಎರಡು ಕಣ್ಣುಳ್ಳವರಾಗಿ ನರಕದ ಬೆಂಕಿಯಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಒಂದು ಕಣ್ಣುಳ್ಳವರಾಗಿ ದೇವರ ರಾಜ್ಯದಲ್ಲಿ ಸೇರುವುದು ನಿಮಗೆ ಲೇಸು. (Geenna )
తస్మిన ఽనిర్వ్వాణవహ్నౌ నరకే ద్వినేత్రస్య తవ నిక్షేపాద్ ఏకనేత్రవత ఈశ్వరరాజ్యే ప్రవేశస్తవ క్షేమం| (Geenna )
(parallel missing)
అథ స వర్త్మనా యాతి, ఏతర్హి జన ఏకో ధావన్ ఆగత్య తత్సమ్ముఖే జానునీ పాతయిత్వా పృష్టవాన్, భోః పరమగురో, అనన్తాయుః ప్రాప్తయే మయా కిం కర్త్తవ్యం? (aiōnios )
ಯೇಸು ಅಲ್ಲಿಂದ ಹೋಗುತ್ತಿದ್ದಾಗ ಒಬ್ಬನು ಓಡುತ್ತಾ ಬಂದು ಅವರ ಮುಂದೆ ಮೊಣಕಾಲೂರಿ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಯೇಸುವನ್ನು ಕೇಳಿದನು. (aiōnios )
గృహభ్రాతృభగినీపితృమాతృపత్నీసన్తానభూమీనామిహ శతగుణాన్ ప్రేత్యానన్తాయుశ్చ న ప్రాప్నోతి తాదృశః కోపి నాస్తి| (aiōn , aiōnios )
ಅವರು ಈಗಿನ ಕಾಲದಲ್ಲಿ ಹಿಂಸೆಗಳ ಸಹಿತವಾಗಿ ಮನೆಗಳನ್ನೂ ಸಹೋದರರನ್ನೂ ಸಹೋದರಿಯರನ್ನೂ ತಾಯಂದಿರನ್ನೂ ಮಕ್ಕಳನ್ನೂ ಹೊಲವನ್ನೂ ನೂರರಷ್ಟು ಪಡೆಯುವುದಲ್ಲದೆ ಮುಂದಿನ ಲೋಕದಲ್ಲಿ ನಿತ್ಯಜೀವವನ್ನು ಹೊಂದುವರು. (aiōn , aiōnios )
అద్యారభ్య కోపి మానవస్త్వత్తః ఫలం న భుఞ్జీత; ఇమాం కథాం తస్య శిష్యాః శుశ్రువుః| (aiōn )
ಯೇಸು ಅದಕ್ಕೆ, “ಇನ್ನೆಂದಿಗೂ ಯಾರೂ ನಿನ್ನಿಂದ ಹಣ್ಣನ್ನು ತಿನ್ನದಿರಲಿ,” ಎಂದರು. ಅದನ್ನು ಅವರ ಶಿಷ್ಯರು ಕೇಳಿಸಿಕೊಂಡರು. (aiōn )
తథా స యాకూబో వంశోపరి సర్వ్వదా రాజత్వం కరిష్యతి, తస్య రాజత్వస్యాన్తో న భవిష్యతి| (aiōn )
ಅವರು ಯಾಕೋಬನ ವಂಶವನ್ನು ಸದಾಕಾಲ ಆಳುವರು; ಅವರ ರಾಜ್ಯಕ್ಕೆ ಅಂತ್ಯವೇ ಇರುವುದಿಲ್ಲ,” ಎಂದು ಹೇಳಿದನು. (aiōn )
ఇబ్రాహీమి చ తద్వంశే యా దయాస్తి సదైవ తాం| స్మృత్వా పురా పితృణాం నో యథా సాక్షాత్ ప్రతిశ్రుతం| (aiōn )
ನಮ್ಮ ಪಿತೃಗಳಾದ ಅಬ್ರಹಾಮನಿಗೂ ಅವನ ಸಂತತಿಗೂ ತಾವು ವಾಗ್ದಾನಮಾಡಿದ ತಮ್ಮ ನಿತ್ಯ ಕರುಣೆಯನ್ನು ಜ್ಞಾಪಕಮಾಡಿಕೊಂಡು, ತಮ್ಮ ಸೇವಕನಾದ ಇಸ್ರಾಯೇಲನಿಗೆ, ದೇವರು ಸಹಾಯ ಮಾಡಿದ್ದಾರೆ.” (aiōn )
Luke 1:69 (ಲೂಕನು 1:69)
(parallel missing)
ಪುರಾತನದಿಂದ ಅವರು ತಮ್ಮ ಪವಿತ್ರ ಪ್ರವಾದಿಗಳ ಬಾಯಿಂದ ಮಾತನಾಡಿದ ಪ್ರಕಾರ, ದೇವರು ತಮ್ಮ ಸೇವಕ ದಾವೀದನ ಮನೆತನದಿಂದ, ನಮಗಾಗಿ ಬಲವಾದ ರಕ್ಷಣೆಯ ಕರ್ತದೇವರನ್ನು ಎಬ್ಬಿಸಿದ್ದಾರೆ. (aiōn )
సృష్టేః ప్రథమతః స్వీయైః పవిత్రై ర్భావివాదిభిః| (aiōn )
(parallel missing)
అథ భూతా వినయేన జగదుః, గభీరం గర్త్తం గన్తుం మాజ్ఞాపయాస్మాన్| (Abyssos )
ಅವು ತಮ್ಮನ್ನು ಪಾತಾಳಕ್ಕೆ ಹೋಗುವಂತೆ ಅಪ್ಪಣೆ ಕೊಡಬಾರದೆಂದು ಯೇಸುವನ್ನು ಬೇಡಿಕೊಂಡವು. (Abyssos )
హే కఫర్నాహూమ్, త్వం స్వర్గం యావద్ ఉన్నతా కిన్తు నరకం యావత్ న్యగ్భవిష్యసి| (Hadēs )
ಕಪೆರ್ನೌಮೇ, ನೀನು ಪರಲೋಕಕ್ಕೆ ಹೋಗುವೆ ಎಂದು ನೆನೆಸುತ್ತೀಯೋ? ಇಲ್ಲ, ನೀನು ಪಾತಾಳಕ್ಕೆ ಇಳಿಯುವೆ. (Hadēs )
అనన్తరమ్ ఏకో వ్యవస్థాపక ఉత్థాయ తం పరీక్షితుం పప్రచ్ఛ, హే ఉపదేశక అనన్తాయుషః ప్రాప్తయే మయా కిం కరణీయం? (aiōnios )
ಒಂದು ಸಂದರ್ಭದಲ್ಲಿ ಒಬ್ಬ ನಿಯಮ ಬೋಧಕನು ಎದ್ದು ನಿಂತು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, “ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು. (aiōnios )
తర్హి కస్మాద్ భేతవ్యమ్ ఇత్యహం వదామి, యః శరీరం నాశయిత్వా నరకం నిక్షేప్తుం శక్నోతి తస్మాదేవ భయం కురుత, పునరపి వదామి తస్మాదేవ భయం కురుత| (Geenna )
ಆದರೆ ಯಾರಿಗೆ ನೀವು ಭಯಪಡಬೇಕೆಂದು ನಾನು ನಿಮಗೆ ತೋರಿಸುತ್ತೇನೆ: ನಿಮ್ಮ ದೇಹವನ್ನು ಕೊಂದ ಮೇಲೆ, ನರಕದಲ್ಲಿ ಹಾಕುವುದಕ್ಕೆ ಅಧಿಕಾರವಿರುವ ದೇವರಿಗೆ ಭಯಪಡಿರಿ. ಹೌದು, ದೇವರಿಗೇ ಭಯಪಡಿರಿ, ಎಂದು ನಾನು ನಿಮಗೆ ಹೇಳುತ್ತೇನೆ. (Geenna )
తేనైవ ప్రభుస్తమయథార్థకృతమ్ అధీశం తద్బుద్ధినైపుణ్యాత్ ప్రశశంస; ఇత్థం దీప్తిరూపసన్తానేభ్య ఏతత్సంసారస్య సన్తానా వర్త్తమానకాలేఽధికబుద్ధిమన్తో భవన్తి| (aiōn )
“ಆಗ ಯಜಮಾನನು ಆ ಅಪನಂಬಿಗಸ್ತ ನಿರ್ವಾಹಕನು ಕುಯುಕ್ತಿಯಿಂದ ಮಾಡಿದ್ದನ್ನು ಹೊಗಳಿದನು. ಯೇಸು ಮುಂದುವರಿಸಿ ಹೇಳಿದ್ದು: ಈ ಲೋಕದ ಮಕ್ಕಳು ತಮ್ಮ ಸಂತತಿಯವರಲ್ಲಿ ಬೆಳಕಿನ ಮಕ್ಕಳಿಗಿಂತ ಯುಕ್ತಿಯುಳ್ಳವರಾಗಿದ್ದಾರೆ. (aiōn )
అతో వదామి యూయమప్యయథార్థేన ధనేన మిత్రాణి లభధ్వం తతో యుష్మాసు పదభ్రష్టేష్వపి తాని చిరకాలమ్ ఆశ్రయం దాస్యన్తి| (aiōnios )
ನಾನು ನಿಮಗೆ ಹೇಳುವುದೇನೆಂದರೆ, ಲೌಕಿಕ ಸಂಪತ್ತಿನಿಂದ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ. ಅದು ನಿಮ್ಮನ್ನು ಬಿಟ್ಟುಹೋದಾಗ ನಿಮ್ಮನ್ನು ನಿತ್ಯ ನಿವಾಸಗಳಲ್ಲಿ ಸೇರಿಸಿಕೊಳ್ಳುವರು. (aiōnios )
పశ్చాత్ స ధనవానపి మమార, తం శ్మశానే స్థాపయామాసుశ్చ; కిన్తు పరలోకే స వేదనాకులః సన్ ఊర్ద్ధ్వాం నిరీక్ష్య బహుదూరాద్ ఇబ్రాహీమం తత్క్రోడ ఇలియాసరఞ్చ విలోక్య రువన్నువాచ; (Hadēs )
ಅವನು ಪಾತಾಳದಲ್ಲಿ, ಯಾತನೆಪಡುತ್ತಾ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಲ್ಲಿ ಅಬ್ರಹಾಮನನ್ನೂ, ಅವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ಕಂಡನು. (Hadēs )
అపరమ్ ఏకోధిపతిస్తం పప్రచ్ఛ, హే పరమగురో, అనన్తాయుషః ప్రాప్తయే మయా కిం కర్త్తవ్యం? (aiōnios )
ಒಬ್ಬ ಅಧಿಕಾರಿಯು ಯೇಸುವಿಗೆ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು. (aiōnios )
ఇహ కాలే తతోఽధికం పరకాలే ఽనన్తాయుశ్చ న ప్రాప్స్యతి లోక ఈదృశః కోపి నాస్తి| (aiōn , aiōnios )
ಈ ಕಾಲದಲ್ಲಿ ಅತ್ಯಧಿಕವಾದವುಗಳನ್ನೂ ಬರುವ ಕಾಲದಲ್ಲಿ ನಿತ್ಯಜೀವವನ್ನೂ ಹೊಂದುವನು,” ಎಂದರು. (aiōn , aiōnios )
తదా యీశుః ప్రత్యువాచ, ఏతస్య జగతో లోకా వివహన్తి వాగ్దత్తాశ్చ భవన్తి (aiōn )
ಅದಕ್ಕೆ ಯೇಸು ಉತ್ತರವಾಗಿ, “ಈ ಲೋಕದ ಜನರು ಮದುವೆ ಮಾಡಿಕೊಳ್ಳುತ್ತಾರೆ. ಮದುವೆ ಮಾಡಿಕೊಡುತ್ತಾರೆ. (aiōn )
కిన్తు యే తజ్జగత్ప్రాప్తియోగ్యత్వేన గణితాం భవిష్యన్తి శ్మశానాచ్చోత్థాస్యన్తి తే న వివహన్తి వాగ్దత్తాశ్చ న భవన్తి, (aiōn )
ಆದರೆ ಮುಂಬರುವ ಲೋಕದಲ್ಲಿ ಸತ್ತವರು ಪುನರುತ್ಥಾನವನ್ನು ಹೊಂದಿ, ಯೋಗ್ಯರೆಂದು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. (aiōn )
తస్మాద్ యః కశ్చిత్ తస్మిన్ విశ్వసిష్యతి సోఽవినాశ్యః సన్ అనన్తాయుః ప్రాప్స్యతి| (aiōnios )
ಹೀಗೆ ಮನುಷ್ಯಪುತ್ರನಾದ ನನ್ನನ್ನು ನಂಬುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಪಡೆಯುವರು.” (aiōnios )
ఈశ్వర ఇత్థం జగదదయత యత్ స్వమద్వితీయం తనయం ప్రాదదాత్ తతో యః కశ్చిత్ తస్మిన్ విశ్వసిష్యతి సోఽవినాశ్యః సన్ అనన్తాయుః ప్రాప్స్యతి| (aiōnios )
ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತಮ್ಮ ಏಕೈಕ ಪುತ್ರ ಆಗಿರುವ ಕ್ರಿಸ್ತ ಯೇಸುವನ್ನು ಕೊಟ್ಟರು. ಅದಕ್ಕಾಗಿಯೇ ಅವರನ್ನು ನಂಬುವ ಪ್ರತಿಯೊಬ್ಬರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕು. (aiōnios )
యః కశ్చిత్ పుత్రే విశ్వసితి స ఏవానన్తమ్ పరమాయుః ప్రాప్నోతి కిన్తు యః కశ్చిత్ పుత్రే న విశ్వసితి స పరమాయుషో దర్శనం న ప్రాప్నోతి కిన్త్వీశ్వరస్య కోపభాజనం భూత్వా తిష్ఠతి| (aiōnios )
ಯಾರು ದೇವಪುತ್ರ ಆಗಿರುವವರನ್ನು ನಂಬುವರೋ ಅವರು ನಿತ್ಯಜೀವ ಪಡೆದಿರುತ್ತಾರೆ. ದೇವಪುತ್ರ ಆಗಿರುವವರನ್ನು ನಂಬದವರು ನಿತ್ಯಜೀವವನ್ನು ಕಾಣುವುದಿಲ್ಲ. ಆದರೆ ದೇವರ ಕೋಪಾಗ್ನಿಯು ಅವರ ಮೇಲೆ ನೆಲೆಗೊಂಡಿರುವುದು,” ಎಂದು ಹೇಳಿದನು. (aiōnios )
కిన్తు మయా దత్తం పానీయం యః పివతి స పునః కదాపి తృషార్త్తో న భవిష్యతి| మయా దత్తమ్ ఇదం తోయం తస్యాన్తః ప్రస్రవణరూపం భూత్వా అనన్తాయుర్యావత్ స్రోష్యతి| (aiōn , aiōnios )
ಆದರೆ ನಾನು ಕೊಡುವ ನೀರನ್ನು ಕುಡಿಯುವವರಿಗೆ ಎಂದೆಂದಿಗೂ ದಾಹವಾಗದು. ನಾನು ಅವರಿಗೆ ಕೊಡುವ ನೀರು ಅವರಲ್ಲಿ ನಿತ್ಯಜೀವಕ್ಕೆ ಉಕ್ಕುವ ನೀರಿನ ಬುಗ್ಗೆಯಾಗಿರುವುದು,” ಎಂದರು. (aiōn , aiōnios )
యశ్ఛినత్తి స వేతనం లభతే అనన్తాయుఃస్వరూపం శస్యం స గృహ్లాతి చ, తేనైవ వప్తా ఛేత్తా చ యుగపద్ ఆనన్దతః| (aiōnios )
ಕೊಯ್ಯುವವನು ಕೂಲಿಯನ್ನು ಪಡೆದು ನಿತ್ಯಜೀವಕ್ಕಾಗಿ ಫಲವನ್ನು ಕೂಡಿಸಿಕೊಳ್ಳುತ್ತಾನೆ; ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಿಗೆ ಸಂತೋಷಿಸುವರು. (aiōnios )
యుష్మానాహం యథార్థతరం వదామి యో జనో మమ వాక్యం శ్రుత్వా మత్ప్రేరకే విశ్వసితి సోనన్తాయుః ప్రాప్నోతి కదాపి దణ్డబాజనం న భవతి నిధనాదుత్థాయ పరమాయుః ప్రాప్నోతి| (aiōnios )
“ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದ ತಂದೆಯನ್ನು ನಂಬುವವರು ನಿತ್ಯಜೀವವನ್ನು ಹೊಂದಿದ್ದಾರೆ. ಅವರು ನ್ಯಾಯತೀರ್ಪಿಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವವನ್ನು ಹೊಂದಿದ್ದಾರೆ. (aiōnios )
ధర్మ్మపుస్తకాని యూయమ్ ఆలోచయధ్వం తై ర్వాక్యైరనన్తాయుః ప్రాప్స్యామ ఇతి యూయం బుధ్యధ్వే తద్ధర్మ్మపుస్తకాని మదర్థే ప్రమాణం దదతి| (aiōnios )
ನೀವು ಪವಿತ್ರ ವೇದದಲ್ಲಿ ನಿತ್ಯಜೀವ ದೊರೆಯುತ್ತದೆ ಎಂದು ನೆನಸಿ, ಅವುಗಳನ್ನು ಪರಿಶೋಧಿಸುತ್ತೀದ್ದಿರಿ. ಆ ಪವಿತ್ರ ವೇದವೇ ನನ್ನ ವಿಷಯವಾಗಿ ಸಾಕ್ಷಿಕೊಡುತ್ತದೆ. (aiōnios )
క్షయణీయభక్ష్యార్థం మా శ్రామిష్ట కిన్త్వన్తాయుర్భక్ష్యార్థం శ్రామ్యత, తస్మాత్ తాదృశం భక్ష్యం మనుజపుత్రో యుష్మాభ్యం దాస్యతి; తస్మిన్ తాత ఈశ్వరః ప్రమాణం ప్రాదాత్| (aiōnios )
ನಾಶವಾಗುವ ಆಹಾರಕ್ಕಾಗಿ ದುಡಿಯಬೇಡಿರಿ, ನೀವು ನಿತ್ಯಜೀವಕ್ಕೆ ಉಳಿಯುವ ಆಹಾರಕ್ಕಾಗಿಯೇ ದುಡಿಯಿರಿ. ಅದನ್ನು ಮನುಷ್ಯಪುತ್ರನಾದ ನಾನು ನಿಮಗೆ ಕೊಡುವೆನು. ಇದಕ್ಕಾಗಿ ತಂದೆ ದೇವರು ಮೆಚ್ಚುಗೆಯ ಮುದ್ರೆಯನ್ನು ನನ್ನ ಮೇಲೆ ಹಾಕಿದ್ದಾರೆ,” ಎಂದರು. (aiōnios )
యః కశ్చిన్ మానవసుతం విలోక్య విశ్వసితి స శేషదినే మయోత్థాపితః సన్ అనన్తాయుః ప్రాప్స్యతి ఇతి మత్ప్రేరకస్యాభిమతం| (aiōnios )
ನನ್ನ ತಂದೆಯ ಚಿತ್ತವೇನೆಂದರೆ ನನ್ನನ್ನು ನೋಡಿ ನನ್ನಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಪಡೆಯುವುದೇ; ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು,” ಎಂದು ಹೇಳಿದರು. (aiōnios )
అహం యుష్మాన్ యథార్థతరం వదామి యో జనో మయి విశ్వాసం కరోతి సోనన్తాయుః ప్రాప్నోతి| (aiōnios )
ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವರು ನಿತ್ಯಜೀವವನ್ನು ಹೊಂದಿದ್ದಾರೆ. (aiōnios )
యజ్జీవనభక్ష్యం స్వర్గాదాగచ్ఛత్ సోహమేవ ఇదం భక్ష్యం యో జనో భుఙ్క్త్తే స నిత్యజీవీ భవిష్యతి| పునశ్చ జగతో జీవనార్థమహం యత్ స్వకీయపిశితం దాస్యామి తదేవ మయా వితరితం భక్ష్యమ్| (aiōn )
ನಾನೇ ಪರಲೋಕದಿಂದ ಬಂದ ಜೀವದ ರೊಟ್ಟಿ. ಈ ರೊಟ್ಟಿಯನ್ನು ಯಾರು ತಿನ್ನುವರೋ ಅವರು ಸದಾಕಾಲವೂ ಬದುಕುವರು. ಲೋಕದ ಜೀವಕ್ಕಾಗಿ ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ,” ಎಂದರು. (aiōn )
యో మమామిషం స్వాదతి మమ సుధిరఞ్చ పివతి సోనన్తాయుః ప్రాప్నోతి తతః శేషేఽహ్ని తమహమ్ ఉత్థాపయిష్యామి| (aiōnios )
ಯಾರು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾರೋ ಅವರು ನಿತ್ಯಜೀವವನ್ನು ಹೊಂದಿದ್ದಾರೆ, ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು. (aiōnios )
యద్భక్ష్యం స్వర్గాదాగచ్ఛత్ తదిదం యన్మాన్నాం స్వాదిత్వా యుష్మాకం పితరోఽమ్రియన్త తాదృశమ్ ఇదం భక్ష్యం న భవతి ఇదం భక్ష్యం యో భక్షతి స నిత్యం జీవిష్యతి| (aiōn )
ಪರಲೋಕದಿಂದ ಬಂದ ರೊಟ್ಟಿಯು ಇದೇ. ನಿಮ್ಮ ಪಿತೃಗಳು ‘ಮನ್ನಾ’ ತಿಂದರೂ ಸತ್ತರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವರು ಸದಾಕಾಲಕ್ಕೂ ಜೀವಿಸುವರು,” ಎಂದರು. (aiōn )
తతః శిమోన్ పితరః ప్రత్యవోచత్ హే ప్రభో కస్యాభ్యర్ణం గమిష్యామః? (aiōnios )
ಸೀಮೋನ್ ಪೇತ್ರನು ಯೇಸುವಿಗೆ, “ಸ್ವಾಮೀ, ನಾವು ಯಾರ ಬಳಿಗೆ ಹೋಗೋಣ? ನಿಮ್ಮಲ್ಲಿಯೇ ನಿತ್ಯಜೀವದ ವಾಕ್ಯಗಳಿವೆ. (aiōnios )
దాసశ్చ నిరన్తరం నివేశనే న తిష్ఠతి కిన్తు పుత్రో నిరన్తరం తిష్ఠతి| (aiōn )
ಗುಲಾಮರು ಕುಟುಂಬದಲ್ಲಿ ಶಾಶ್ವತವಾಗಿ ಇರುವುದಿಲ್ಲ. ಆದರೆ ಪುತ್ರನು ಶಾಶ್ವತವಾಗಿ ಇರುತ್ತಾನೆ. (aiōn )
అహం యుష్మభ్యమ్ అతీవ యథార్థం కథయామి యో నరో మదీయం వాచం మన్యతే స కదాచన నిధనం న ద్రక్ష్యతి| (aiōn )
ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಯಾರು ನನ್ನ ಮಾತನ್ನು ಪಾಲಿಸುತ್ತಾರೋ ಅವರು ಎಂದೆಂದಿಗೂ ಮರಣವನ್ನು ಕಾಣುವುದಿಲ್ಲ,” ಎಂದರು. (aiōn )
యిహూదీయాస్తమవదన్ త్వం భూతగ్రస్త ఇతీదానీమ్ అవైష్మ| ఇబ్రాహీమ్ భవిష్యద్వాదినఞ్చ సర్వ్వే మృతాః కిన్తు త్వం భాషసే యో నరో మమ భారతీం గృహ్లాతి స జాతు నిధానాస్వాదం న లప్స్యతే| (aiōn )
ಆಗ ಯೆಹೂದಿ ನಾಯಕರು ಯೇಸುವಿಗೆ, “ನಿನಗೆ ದೆವ್ವ ಹಿಡಿದಿದೆ ಎಂದು ನಮಗೆ ಈಗ ತಿಳಿಯಿತು. ಅಬ್ರಹಾಮನು ಮತ್ತು ಪ್ರವಾದಿಗಳು ಸತ್ತರು. ಆದರೆ, ‘ಯಾರಾದರೂ ನನ್ನ ಮಾತನ್ನು ಪಾಲಿಸಿದರೆ ಅವರು ಎಂದೆಂದಿಗೂ ಮರಣ ಹೊಂದುವುದಿಲ್ಲ,’ ಎಂದು ನೀನು ಹೇಳುತ್ತೀಯಲ್ಲಾ? (aiōn )
కోపి మనుష్యో జన్మాన్ధాయ చక్షుషీ అదదాత్ జగదారమ్భాద్ ఏతాదృశీం కథాం కోపి కదాపి నాశృణోత్| (aiōn )
ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾರಾದರೂ ತೆರೆದಿದ್ದನ್ನು ಎಂದಿಗೂ ಒಬ್ಬರೂ ಕೇಳಿಲ್ಲ. (aiōn )
అహం తేభ్యోఽనన్తాయు ర్దదామి, తే కదాపి న నంక్ష్యన్తి కోపి మమ కరాత్ తాన్ హర్త్తుం న శక్ష్యతి| (aiōn , aiōnios )
ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದೆಂದಿಗೂ ನಾಶವಾಗುವುದಿಲ್ಲ. ಅವುಗಳನ್ನು ಯಾರೂ ನನ್ನ ಕೈಯಿಂದ ಕಸಿದುಕೊಳ್ಳಲಾರರು. (aiōn , aiōnios )
యః కశ్చన చ జీవన్ మయి విశ్వసితి స కదాపి న మరిష్యతి, అస్యాం కథాయాం కిం విశ్వసిషి? (aiōn )
ಜೀವಿಸುವ ಪ್ರತಿಯೊಬ್ಬರೂ ನನ್ನಲ್ಲಿ ನಂಬಿಕೆಯಿಟ್ಟರೆ, ಅವರು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯಾ?” ಎಂದು ಕೇಳಿದ್ದಕ್ಕೆ, (aiōn )
యో జనే నిజప్రాణాన్ ప్రియాన్ జానాతి స తాన్ హారయిష్యతి కిన్తు యే జన ఇహలోకే నిజప్రాణాన్ అప్రియాన్ జానాతి సేనన్తాయుః ప్రాప్తుం తాన్ రక్షిష్యతి| (aiōnios )
ತಮ್ಮ ಪ್ರಾಣವನ್ನು ಪ್ರೀತಿಸುವವರು ಅದನ್ನು ಕಳೆದುಕೊಳ್ಳುವರು. ಈ ಲೋಕದಲ್ಲಿ ತಮ್ಮ ಪ್ರಾಣವನ್ನು ದ್ವೇಷಿಸುವವರು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವರು. (aiōnios )
తదా లోకా అకథయన్ సోభిషిక్తః సర్వ్వదా తిష్ఠతీతి వ్యవస్థాగ్రన్థే శ్రుతమ్ అస్మాభిః, తర్హి మనుష్యపుత్రః ప్రోత్థాపితో భవిష్యతీతి వాక్యం కథం వదసి? మనుష్యపుత్రోయం కః? (aiōn )
ಜನರು ಯೇಸುವಿಗೆ, “ಕ್ರಿಸ್ತ ಸದಾಕಾಲವೂ ಇರುತ್ತಾರೆ ಎಂದು ನಾವು ಮೋಶೆಯ ನಿಯಮದಿಂದ ಕೇಳಿದ್ದೇವೆ. ಹಾಗಾದರೆ ಮನುಷ್ಯಪುತ್ರನು ಮೇಲೇರಿಸಬೇಕಾಗಿದೆ ಎಂದು ನೀನು ಹೇಳುವುದು ಹೇಗೆ? ಈ ಮನುಷ್ಯಪುತ್ರನು ಯಾರು?” ಎಂದು ಕೇಳಿದರು. (aiōn )
తస్య సాజ్ఞా అనన్తాయురిత్యహం జానామి, అతఏవాహం యత్ కథయామి తత్ పితా యథాజ్ఞాపయత్ తథైవ కథయామ్యహమ్| (aiōnios )
ಅವರ ಆಜ್ಞೆಯು ನಿತ್ಯಜೀವಕ್ಕೆ ಮಾರ್ಗವಾಗಿದೆ ಎಂದು ನಾನು ಬಲ್ಲೆನು. ಆದ್ದರಿಂದ, ತಂದೆಯು ನನಗೆ ಹೇಳಿದಂತೆಯೇ ಮಾತನಾಡುತ್ತೇನೆ,” ಎಂದು ಹೇಳಿದರು. (aiōnios )
తతః పితరః కథితవాన్ భవాన్ కదాపి మమ పాదౌ న ప్రక్షాలయిష్యతి| యీశురకథయద్ యది త్వాం న ప్రక్షాలయే తర్హి మయి తవ కోప్యంశో నాస్తి| (aiōn )
ಪೇತ್ರನು ಯೇಸುವಿಗೆ, “ನೀವು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು,” ಎಂದನು. ಯೇಸು ಅವನಿಗೆ, “ನಾನು ನಿನ್ನ ಪಾದಗಳನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇಲ್ಲ,” ಎಂದು ಹೇಳಿದರು. (aiōn )
తతో మయా పితుః సమీపే ప్రార్థితే పితా నిరన్తరం యుష్మాభిః సార్ద్ధం స్థాతుమ్ ఇతరమేకం సహాయమ్ అర్థాత్ సత్యమయమ్ ఆత్మానం యుష్మాకం నికటం ప్రేషయిష్యతి| (aiōn )
ನಾನು ತಂದೆಯನ್ನು ಕೇಳಿಕೊಳ್ಳುವೆನು. ಆಗ ತಂದೆ ನಿಮಗೆ ಬೇರೊಬ್ಬ ಸಹಾಯಕರನ್ನು ಸದಾಕಾಲವೂ ನಿಮ್ಮೊಂದಿಗೆ ಇರುವುದಕ್ಕೆ ಕೊಡುವರು. (aiōn )
త్వం యోల్లోకాన్ తస్య హస్తే సమర్పితవాన్ స యథా తేభ్యోఽనన్తాయు ర్దదాతి తదర్థం త్వం ప్రాణిమాత్రాణామ్ అధిపతిత్వభారం తస్మై దత్తవాన్| (aiōnios )
ನೀವು ಎಲ್ಲರಿಗೂ ನಿತ್ಯಜೀವವನ್ನು ಕೊಡಬೇಕೆಂದು ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿರುವಿರಿ. (aiōnios )
యస్త్వమ్ అద్వితీయః సత్య ఈశ్వరస్త్వయా ప్రేరితశ్చ యీశుః ఖ్రీష్ట ఏతయోరుభయోః పరిచయే ప్రాప్తేఽనన్తాయు ర్భవతి| (aiōnios )
ಏಕೈಕ ಸತ್ಯ ದೇವರಾಗಿರುವ ನಿಮ್ಮನ್ನೂ ನೀವು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವ. (aiōnios )
పరలోకే యతో హేతోస్త్వం మాం నైవ హి త్యక్ష్యసి| స్వకీయం పుణ్యవన్తం త్వం క్షయితుం నైవ దాస్యసి| ఏవం జీవనమార్గం త్వం మామేవ దర్శయిష్యసి| (Hadēs )
ಏಕೆಂದರೆ ನೀವು ನನ್ನ ಪ್ರಾಣವನ್ನು ಪಾತಾಳದಲ್ಲಿ ಬಿಟ್ಟುಬಿಡುವುದಿಲ್ಲ, ನಿಮ್ಮ ಪರಿಶುದ್ಧ ವ್ಯಕ್ತಿಯನ್ನು ಕೊಳೆಯುವಂತೆ ಬಿಡುವುದೇ ಇಲ್ಲ. (Hadēs )
ఇతి జ్ఞాత్వా దాయూద్ భవిష్యద్వాదీ సన్ భవిష్యత్కాలీయజ్ఞానేన ఖ్రీష్టోత్థానే కథామిమాం కథయామాస యథా తస్యాత్మా పరలోకే న త్యక్ష్యతే తస్య శరీరఞ్చ న క్షేష్యతి; (Hadēs )
ದಾವೀದನು ಕ್ರಿಸ್ತ ಯೇಸುವಿನ ಪುನರುತ್ಥಾನದ ಬಗ್ಗೆ ಮುಂಚಿತವಾಗಿಯೇ ನೋಡಿ, ಹೀಗೆ ಮಾತನಾಡಿದನು: ‘ಅವರನ್ನು ಪಾತಾಳದಲ್ಲಿಯೇ ಬಿಡಲಿಲ್ಲ; ಅವರ ದೇಹವು ಕೊಳೆಯುವ ಅವಸ್ಥೆಯನ್ನು ಕಾಣಲಿಲ್ಲ.’ (Hadēs )
కిన్తు జగతః సృష్టిమారభ్య ఈశ్వరో నిజపవిత్రభవిష్యద్వాదిగణోన యథా కథితవాన్ తదనుసారేణ సర్వ్వేషాం కార్య్యాణాం సిద్ధిపర్య్యన్తం తేన స్వర్గే వాసః కర్త్తవ్యః| (aiōn )
ದೇವರು ತಮ್ಮ ಪವಿತ್ರ ಪ್ರವಾದಿಗಳ ಮುಖಾಂತರ ಬಹುಕಾಲದ ಹಿಂದೆಯೇ ವಾಗ್ದಾನಮಾಡಿದ ಪ್ರಕಾರ, ಅವರು ಸಮಸ್ತವನ್ನು ಪುನಃಸ್ಥಾಪಿಸಿದರು. ಆ ಕಾಲ ಬರುವವರೆಗೆ ಕ್ರಿಸ್ತ ಯೇಸು ಪರಲೋಕದಲ್ಲಿಯೇ ಇರುವರು. (aiōn )
తతః పౌలబర్ణబ్బావక్షోభౌ కథితవన్తౌ ప్రథమం యుష్మాకం సన్నిధావీశ్వరీయకథాయాః ప్రచారణమ్ ఉచితమాసీత్ కిన్తుం తదగ్రాహ్యత్వకరణేన యూయం స్వాన్ అనన్తాయుషోఽయోగ్యాన్ దర్శయథ, ఏతత్కారణాద్ వయమ్ అన్యదేశీయలోకానాం సమీపం గచ్ఛామః| (aiōnios )
ಆಗ ಪೌಲ, ಬಾರ್ನಬರು ಧೈರ್ಯದಿಂದ ಅವರಿಗೆ ಉತ್ತರಕೊಟ್ಟರು: “ದೇವರ ವಾಕ್ಯವನ್ನು ನಾವು ಮೊದಲು ನಿಮಗೆ ಹೇಳುವುದು ಅವಶ್ಯವಾಗಿತ್ತು. ಆದರೆ ನೀವು ಅದನ್ನು ತಳ್ಳಿಬಿಟ್ಟಿದ್ದರಿಂದಲೂ ನಿತ್ಯಜೀವಕ್ಕೆ ನೀವು ಅಯೋಗ್ಯರೆಂದು ತೀರ್ಮಾನಿಸಿಕೊಂಡಿದ್ದೀರಿ. ಆದುದರಿಂದ ಇಗೋ, ನಾವೀಗ ಯೆಹೂದ್ಯರಲ್ಲದ ಜನರ ಬಳಿಗೆ ಹೋಗುತ್ತೇವೆ. (aiōnios )
తదా కథామీదృశీం శ్రుత్వా భిన్నదేశీయా ఆహ్లాదితాః సన్తః ప్రభోః కథాం ధన్యాం ధన్యామ్ అవదన్, యావన్తో లోకాశ్చ పరమాయుః ప్రాప్తినిమిత్తం నిరూపితా ఆసన్ తే వ్యశ్వసన్| (aiōnios )
ಯೆಹೂದ್ಯರಲ್ಲದವರು ಇದನ್ನು ಕೇಳಿದಾಗ, ಬಹಳ ಹರ್ಷಗೊಂಡು ಕರ್ತದೇವರ ವಾಕ್ಯವನ್ನು ಘನಪಡಿಸಿದರು. ನಿತ್ಯಜೀವಕ್ಕೆ ನೇಮಕರಾದ ಎಲ್ಲರೂ ವಿಶ್ವಾಸವನ್ನಿಟ್ಟರು. (aiōnios )
ఆ ప్రథమాద్ ఈశ్వరః స్వీయాని సర్వ్వకర్మ్మాణి జానాతి| (aiōn )
ಎಂದು ನಿತ್ಯತ್ವವನ್ನು ತಿಳಿದಿರುವವರೂ ಇವುಗಳನ್ನೆಲ್ಲಾ ಮಾಡುವವರೂ ಆಗಿರುವ ದೇವರು ಹೇಳುತ್ತಾರೆ. (aiōn )
ఫలతస్తస్యానన్తశక్తీశ్వరత్వాదీన్యదృశ్యాన్యపి సృష్టికాలమ్ ఆరభ్య కర్మ్మసు ప్రకాశమానాని దృశ్యన్తే తస్మాత్ తేషాం దోషప్రక్షాలనస్య పన్థా నాస్తి| (aïdios )
ಹೇಗೆಂದರೆ ಕಣ್ಣಿಗೆ ಕಾಣದ ಗುಣಲಕ್ಷಣಗಳಾಗಿರುವ ದೇವರ ಗುಣವೂ ನಿತ್ಯಶಕ್ತಿಯೂ ದೈವಸ್ವಭಾವವೂ ಜಗದ ಸೃಷ್ಟಿ ದಿನದಿಂದ ಅವರು ಸೃಷ್ಟಿಸಿದವುಗಳ ಮೂಲಕ ಸ್ಪಷ್ಟವಾಗಿ ಕಂಡುಬರುತ್ತಿವೆ. ಹೀಗಿರುವುದರಿಂದ ಜನರಿಗೆ ತಪ್ಪಿಸಿಕೊಳ್ಳಲು ನೆಪ ಇಲ್ಲವಾಗಿದೆ. (aïdios )
ఇత్థం త ఈశ్వరస్య సత్యతాం విహాయ మృషామతమ్ ఆశ్రితవన్తః సచ్చిదానన్దం సృష్టికర్త్తారం త్యక్త్వా సృష్టవస్తునః పూజాం సేవాఞ్చ కృతవన్తః; (aiōn )
(parallel missing)
Romans 1:25 (ರೋಮಾಪುರದವರಿಗೆ 1:25)
(parallel missing)
ಅವರು ದೇವರ ಸತ್ಯವನ್ನು ಸುಳ್ಳನ್ನಾಗಿ ಬದಲಿಸಿಕೊಂಡು, ಸೃಷ್ಟಿಕರ್ತನನ್ನು ಆರಾಧಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವೆ ಸಲ್ಲಿಸುವವರಾದರು. ಸೃಷ್ಟಿ ಕರ್ತನೇ ನಿರಂತರವಾಗಿ ಸ್ತುತಿ ಹೊಂದತಕ್ಕವರು. ಆಮೆನ್. (aiōn )
వస్తుతస్తు యే జనా ధైర్య్యం ధృత్వా సత్కర్మ్మ కుర్వ్వన్తో మహిమా సత్కారోఽమరత్వఞ్చైతాని మృగయన్తే తేభ్యోఽనన్తాయు ర్దాస్యతి| (aiōnios )
ಯಾರು ಮಹಿಮೆ, ಮಾನ, ಅಮರತ್ವ ಸತ್ಕ್ರಿಯೆಗಳನ್ನು ಸಹನೆಯಿಂದ ಮಾಡುತ್ತಾರೋ ಅವರಿಗೆ ದೇವರು ನಿತ್ಯಜೀವವನ್ನು ಕೊಡುವರು. (aiōnios )
తేన మృత్యునా యద్వత్ పాపస్య రాజత్వమ్ అభవత్ తద్వద్ అస్మాకం ప్రభుయీశుఖ్రీష్టద్వారానన్తజీవనదాయిపుణ్యేనానుగ్రహస్య రాజత్వం భవతి| (aiōnios )
ಹೀಗೆ ಪಾಪವು ಮರಣದ ಮೂಲಕ ಆಳಿದಂತೆಯೇ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಿತ್ಯಜೀವವನ್ನುಂಟು ಮಾಡಲು ಕೃಪೆಯು ನೀತಿಯ ಮೂಲಕ ಆಳುವುದು. (aiōnios )
కిన్తు సామ్ప్రతం యూయం పాపసేవాతో ముక్తాః సన్త ఈశ్వరస్య భృత్యాఽభవత తస్మాద్ యుష్మాకం పవిత్రత్వరూపం లభ్యమ్ అనన్తజీవనరూపఞ్చ ఫలమ్ ఆస్తే| (aiōnios )
ಆದರೆ ಈಗ ನೀವು ಪಾಪದಿಂದ ಬಿಡುಗಡೆ ಹೊಂದಿದವರಾಗಿ ದೇವರಿಗೆ ಗುಲಾಮರಾಗಿರುವುದರಿಂದ, ಪವಿತ್ರವಾಗಿರುವುದೇ ನಿಮಗೆ ದೊರಕುವ ಫಲವು. ಕಡೆಗೆ ದೊರೆಯುವಂಥದು ನಿತ್ಯಜೀವವಾಗಿರುತ್ತದೆ. (aiōnios )
యతః పాపస్య వేతనం మరణం కిన్త్వస్మాకం ప్రభుణా యీశుఖ్రీష్టేనానన్తజీవనమ్ ఈశ్వరదత్తం పారితోషికమ్ ఆస్తే| (aiōnios )
ಏಕೆಂದರೆ ಪಾಪವು ಕೊಡುವ ಸಂಬಳ ಮರಣ, ದೇವರ ಉಚಿತ ವರವಾದರೋ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ಇರುವ ನಿತ್ಯಜೀವ. (aiōnios )
తత్ కేవలం నహి కిన్తు సర్వ్వాధ్యక్షః సర్వ్వదా సచ్చిదానన్ద ఈశ్వరో యః ఖ్రీష్టః సోఽపి శారీరికసమ్బన్ధేన తేషాం వంశసమ్భవః| (aiōn )
ನಮ್ಮ ಪಿತೃಗಳು ಅವರಿಗೆ ಸೇರಿದವರು. ಕ್ರಿಸ್ತ ಯೇಸುವು ಮನುಷ್ಯರಾಗಿ ಹುಟ್ಟಿದ್ದು ಅವರ ವಂಶದಲ್ಲಿಯೇ; ಈ ಕ್ರಿಸ್ತ ಯೇಸುವೇ ಎಲ್ಲರ ಮೇಲಿರುವ ದೇವರೂ ಎಂದೆಂದಿಗೂ ಸ್ತುತಿಹೊಂದತಕ್ಕವರೂ ಆಗಿದ್ದಾರೆ! ಆಮೆನ್. (aiōn )
కో వా ప్రేతలోకమ్ అవరుహ్య ఖ్రీష్టం మృతగణమధ్యాద్ ఆనేష్యతీతి వాక్ మనసి త్వయా న గదితవ్యా| (Abyssos )
ಅಥವಾ, ‘ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರಲು ಯಾರು ಪಾತಾಳಕ್ಕೆ ಇಳಿದು ಹೋಗುವರು?’ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳಬೇಡ.” (Abyssos )
ఈశ్వరః సర్వ్వాన్ ప్రతి కృపాం ప్రకాశయితుం సర్వ్వాన్ అవిశ్వాసిత్వేన గణయతి| (eleēsē )
ದೇವರು ತಾವು ಎಲ್ಲರಿಗೂ ಕರುಣೆ ತೋರಿಸುವುದಕ್ಕಾಗಿ ಎಲ್ಲರನ್ನೂ ಅವಿಧೇಯತೆಯಲ್ಲಿ ಕಟ್ಟಿಹಾಕಿರುತ್ತಾರೆ. (eleēsē )
యతో వస్తుమాత్రమేవ తస్మాత్ తేన తస్మై చాభవత్ తదీయో మహిమా సర్వ్వదా ప్రకాశితో భవతు| ఇతి| (aiōn )
ಏಕೆಂದರೆ ಸಮಸ್ತವೂ ದೇವರಿಂದ ಉಂಟಾಗಿ ದೇವರ ಮೂಲಕವಾಗಿಯೂ ದೇವರಿಗಾಗಿಯೂ ಇರುತ್ತವೆ. ಮಹಿಮೆಯು ಸದಾಕಾಲವೂ ದೇವರಿಗೇ ಸಲ್ಲುವುದಾಗಿರಲಿ. ಆಮೆನ್. (aiōn )
అపరం యూయం సాంసారికా ఇవ మాచరత, కిన్తు స్వం స్వం స్వభావం పరావర్త్య నూతనాచారిణో భవత, తత ఈశ్వరస్య నిదేశః కీదృగ్ ఉత్తమో గ్రహణీయః సమ్పూర్ణశ్చేతి యుష్మాభిరనుభావిష్యతే| (aiōn )
ಈ ಲೋಕದ ನಡುವಳಿಕೆಯನ್ನು ಹೊಂದಿಕೊಳ್ಳದೇ, ನಿಮ್ಮ ಮನಸ್ಸನ್ನು ರೂಪಾಂತರಿಸಿಕೊಂಡು ನವೀಕರಿಸಿಕೊಳ್ಳಿರಿ. ಆಗ ನೀವು ಉತ್ತಮವಾದ, ಮೆಚ್ಚುಗೆಯಾಗಿರುವಂಥ ಮತ್ತು ಪರಿಪೂರ್ಣವಾದ ದೇವರ ಚಿತ್ತ ಯಾವುದು ಎಂಬುದನ್ನು ತಿಳಿದುಕೊಳ್ಳುವಿರಿ. (aiōn )
పూర్వ్వకాలికయుగేషు ప్రచ్ఛన్నా యా మన్త్రణాధునా ప్రకాశితా భూత్వా భవిష్యద్వాదిలిఖితగ్రన్థగణస్య ప్రమాణాద్ విశ్వాసేన గ్రహణార్థం సదాతనస్యేశ్వరస్యాజ్ఞయా సర్వ్వదేశీయలోకాన్ జ్ఞాప్యతే, (aiōnios )
ನನ್ನ ಸುವಾರ್ತೆಯು ಹೇಳುವಂತೆಯೇ ನಿಮ್ಮನ್ನು ಬಲಪಡಿಸುವ ದೇವರಿಗೆ ಈಗ ಎಲ್ಲಾ ಮಹಿಮೆಯಾಗಲಿ. ಕ್ರಿಸ್ತ ಯೇಸುವಿನ ಕುರಿತಾಗಿರುವ ಈ ಸಂದೇಶವು ಆದಿಯಿಂದಲೂ ಗುಪ್ತವಾಗಿರುವ ರಹಸ್ಯದ ದೇವರ ಯೋಜನೆಯು ಯೆಹೂದ್ಯರಲ್ಲದವರಾದ ನಿಮಗಾಗಿ ಈಗ ಪ್ರಕಟವಾಗಿದೆ. (aiōnios )
తస్యా మన్త్రణాయా జ్ఞానం లబ్ధ్వా మయా యః సుసంవాదో యీశుఖ్రీష్టమధి ప్రచార్య్యతే, తదనుసారాద్ యుష్మాన్ ధర్మ్మే సుస్థిరాన్ కర్త్తుం సమర్థో యోఽద్వితీయః (aiōnios )
ಆದರೆ ನಿತ್ಯ ದೇವರು ಆಜ್ಞಾಪಿಸಿದಂತೆ ಈಗ ಪ್ರವಾದಿಗಳ ಗ್ರಂಥಗಳ ಮೂಲಕ ಮುಂತಿಳಿಸಿರುವಂತೆ, ಈ ಸಂದೇಶವು ಯೆಹೂದ್ಯರಲ್ಲದ ಜನರೆಲ್ಲರಿಗೂ ತಿಳಿಸಲಾಗಿದೆ. ಹೀಗೆ ಅವರು ನಂಬಿದ್ದರಿಂದ ವಿಧೇಯರಾಗುತ್ತಾರೆ. (aiōnios )
సర్వ్వజ్ఞ ఈశ్వరస్తస్య ధన్యవాదో యీశుఖ్రీష్టేన సన్తతం భూయాత్| ఇతి| (aiōn )
ಶಕ್ತರಾಗಿರುವ ಒಬ್ಬರೇ ಜ್ಞಾನವಂತರಾಗಿರುವ ದೇವರಿಗೆ ಕ್ರಿಸ್ತ ಯೇಸುವಿನ ಮೂಲಕ ಎಂದೆಂದಿಗೂ ಮಹಿಮೆಯಾಗಲಿ! ಆಮೆನ್. (aiōn )
జ్ఞానీ కుత్ర? శాస్త్రీ వా కుత్ర? ఇహలోకస్య విచారతత్పరో వా కుత్ర? ఇహలోకస్య జ్ఞానం కిమీశ్వరేణ మోహీకృతం నహి? (aiōn )
ಜ್ಞಾನಿಯಾದ ಮನುಷ್ಯನೆಲ್ಲಿ? ಪಂಡಿತನು ಎಲ್ಲಿ? ಈ ಕಾಲದ ತತ್ವಜ್ಞಾನಿ ಎಲ್ಲಿ? ಈ ಲೋಕದ ಜ್ಞಾನವನ್ನು ದೇವರು ಬುದ್ದಿಹೀನತೆಯನ್ನಾಗಿ ಮಾಡಿದ್ದಾರಲ್ಲವೇ? (aiōn )
వయం జ్ఞానం భాషామహే తచ్చ సిద్ధలోకై ర్జ్ఞానమివ మన్యతే, తదిహలోకస్య జ్ఞానం నహి, ఇహలోకస్య నశ్వరాణామ్ అధిపతీనాం వా జ్ఞానం నహి; (aiōn )
ಹೀಗಿದ್ದರೂ ಪರಿಪೂರ್ಣರಲ್ಲಿ ಜ್ಞಾನದ ಬಗ್ಗೆ ಮಾತನಾಡುತ್ತೇವೆ. ಅದು ಇಹಲೋಕದ ಜ್ಞಾನವಲ್ಲ. ಅಳಿದು ಹೋಗುವ ಇಹಲೋಕದ ಅಧಿಕಾರಿಗಳ ಜ್ಞಾನವೂ ಅಲ್ಲ. (aiōn )
కిన్తు కాలావస్థాయాః పూర్వ్వస్మాద్ యత్ జ్ఞానమ్ అస్మాకం విభవార్థమ్ ఈశ్వరేణ నిశ్చిత్య ప్రచ్ఛన్నం తన్నిగూఢమ్ ఈశ్వరీయజ్ఞానం ప్రభాషామహే| (aiōn )
ನಾವು ದೇವರ ರಹಸ್ಯ ಜ್ಞಾನವನ್ನು ಕುರಿತು ಮಾತನಾಡುತ್ತೇವೆ. ಅದು ದೇವರು ನಮ್ಮ ಮಹಿಮೆಗಾಗಿ ಯುಗಗಳ ಮುಂಚೆಯೇ ನೇಮಿಸಿ, ಮರೆಮಾಡಿದ ಜ್ಞಾನವೇ ಆಗಿರುತ್ತದೆ. (aiōn )
ఇహలోకస్యాధిపతీనాం కేనాపి తత్ జ్ఞానం న లబ్ధం, లబ్ధే సతి తే ప్రభావవిశిష్టం ప్రభుం క్రుశే నాహనిష్యన్| (aiōn )
ಇದನ್ನು ಇಹಲೋಕದ ಅಧಿಕಾರಿಗಳಲ್ಲಿ ಒಬ್ಬರಾದರೂ ಅರಿಯಲಿಲ್ಲ. ಅರಿತಿದ್ದರೆ, ಅವರು ಮಹಿಮೆಯುಳ್ಳ ಕರ್ತದೇವರನ್ನು ಶಿಲುಬೆಗೇರಿಸುತ್ತಿರಲಿಲ್ಲ. (aiōn )
కోపి స్వం న వఞ్చయతాం| యుష్మాకం కశ్చన చేదిహలోకస్య జ్ఞానేన జ్ఞానవానహమితి బుధ్యతే తర్హి స యత్ జ్ఞానీ భవేత్ తదర్థం మూఢో భవతు| (aiōn )
ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿರಿ. ನಿಮ್ಮಲ್ಲಿ ಯಾರಾದರೂ ಇಹಲೋಕ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸಿಕೊಂಡರೆ, ಅಂಥವನು ಜ್ಞಾನಿಯಾಗುವಂತೆ ಮೂರ್ಖನಾಗಲಿ. (aiōn )
అతో హేతోః పిశితాశనం యది మమ భ్రాతు ర్విఘ్నస్వరూపం భవేత్ తర్హ్యహం యత్ స్వభ్రాతు ర్విఘ్నజనకో న భవేయం తదర్థం యావజ్జీవనం పిశితం న భోక్ష్యే| (aiōn )
ಆದ್ದರಿಂದ ನಾನು ತಿನ್ನುವಂಥದ್ದು ನನ್ನ ಸಹೋದರನನ್ನು ಪಾಪದಲ್ಲಿ ಬೀಳುವಂತೆ ಮಾಡುವುದಾದರೆ, ಎಂದಿಗೂ ನಾನು ಮಾಂಸವನ್ನು ತಿನ್ನುವುದೇ ಇಲ್ಲ. ಅವನ ಬೀಳುವಿಕೆಗೆ ಕಾರಣವಾಗುವುದೂ ಇಲ್ಲ. (aiōn )
తాన్ ప్రతి యాన్యేతాని జఘటిరే తాన్యస్మాకం నిదర్శనాని జగతః శేషయుగే వర్త్తమానానామ్ అస్మాకం శిక్షార్థం లిఖితాని చ బభూవుః| (aiōn )
ಆ ಮನುಷ್ಯರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನಗಳಾಗಿವೆ, ಯುಗಾಂತ್ಯಕ್ಕೆ ಬಂದಿರುವ ನಮಗೆ ಎಚ್ಚರಿಕೆಯ ಮಾತುಗಳಾಗಿವೆ. (aiōn )
మృత్యో తే కణ్టకం కుత్ర పరలోక జయః క్క తే|| (Hadēs )
“ಓ ಮರಣವೇ, ನಿನ್ನ ಜಯವು ಎಲ್ಲಿ? ಓ ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?” (Hadēs )
యత ఈశ్వరస్య ప్రతిమూర్త్తి ర్యః ఖ్రీష్టస్తస్య తేజసః సుసంవాదస్య ప్రభా యత్ తాన్ న దీపయేత్ తదర్థమ్ ఇహ లోకస్య దేవోఽవిశ్వాసినాం జ్ఞాననయనమ్ అన్ధీకృతవాన్ ఏతస్యోదాహరణం తే భవన్తి| (aiōn )
ಈ ಲೋಕದ ದೇವರು ನಂಬದವರ ಮನಸ್ಸನ್ನು ಕುರುಡುಮಾಡಿರುತ್ತಾನೆ. ಆದ್ದರಿಂದ ದೇವರ ಸ್ವರೂಪವಾಗಿರುವ ಕ್ರಿಸ್ತ ಯೇಸುವಿನ ಸುವಾರ್ತೆಯ ಮಹಿಮೆಯ ಬೆಳಕನ್ನು ಅವರು ಕಾಣಲಾರರು. (aiōn )
క్షణమాత్రస్థాయి యదేతత్ లఘిష్ఠం దుఃఖం తద్ అతిబాహుల్యేనాస్మాకమ్ అనన్తకాలస్థాయి గరిష్ఠసుఖం సాధయతి, (aiōnios )
ಹಗುರವಾಗಿಯೂ ಕ್ಷಣಿಕವಾಗಿಯೂ ಇರುವ ನಮ್ಮ ಸಂಕಟವು ಅತ್ಯಂತ ಘನತೆಯುಳ್ಳ ನಿತ್ಯ ಮಹಿಮೆಯನ್ನು ನಮಗೆ ದೊರಕಿಸಿಕೊಡುವುದು. (aiōnios )
యతో వయం ప్రత్యక్షాన్ విషయాన్ అనుద్దిశ్యాప్రత్యక్షాన్ ఉద్దిశామః| యతో హేతోః ప్రత్యక్షవిషయాః క్షణమాత్రస్థాయినః కిన్త్వప్రత్యక్షా అనన్తకాలస్థాయినః| (aiōnios )
ಆದ್ದರಿಂದ ನಮ್ಮ ದೃಷ್ಟಿಯು ದೃಶ್ಯ ಸಂಗತಿಗಳ ಮೇಲಿರದೆ, ಅದೃಶ್ಯವಾದವುಗಳ ಮೇಲೆ ಇವೆ. ಕಾಣುವವುಗಳು ತಾತ್ಕಾಲಿಕವಾದವುಗಳು. ಆದರೆ ಕಾಣದಿರುವಂಥದ್ದು ನಿತ್ಯವಾಗಿರುವುದು. (aiōnios )
అపరమ్ అస్మాకమ్ ఏతస్మిన్ పార్థివే దూష్యరూపే వేశ్మని జీర్ణే సతీశ్వరేణ నిర్మ్మితమ్ అకరకృతమ్ అస్మాకమ్ అనన్తకాలస్థాయి వేశ్మైకం స్వర్గే విద్యత ఇతి వయం జానీమః| (aiōnios )
ನಾವು ಜೀವಿಸುತ್ತಿರುವ ನಮ್ಮ ದೇಹವೆಂಬ ಗುಡಾರವು ನಾಶವಾಗಿ ಹೋದರೂ, ಪರಲೋಕದಲ್ಲಿ ಶಾಶ್ವತವಾದ ನಿವಾಸವು ನಮಗೆ ಉಂಟೆಂದು ಬಲ್ಲೆವು. ಅದು ಮಾನವರ ಕೈಯಿಂದ ಕಟ್ಟಿದ ನಿವಾಸವಲ್ಲ, ದೇವರಿಂದಲೇ ನಿರ್ಮಿತವಾದದ್ದಾಗಿದೆ. (aiōnios )
ఏతస్మిన్ లిఖితమాస్తే, యథా, వ్యయతే స జనో రాయం దుర్గతేభ్యో దదాతి చ| నిత్యస్థాయీ చ తద్ధర్మ్మః (aiōn )
ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, “ಅವರು ಬಡವರಿಗೆ ದಾನಗಳನ್ನು ಧಾರಾಳವಾಗಿ ಹಂಚಿಕೊಟ್ಟರು; ಅವರ ನೀತಿಯು ಸದಾಕಾಲವೂ ನೆಲೆಯಾಗಿ ಇರುವುದು.” (aiōn )
మయా మృషావాక్యం న కథ్యత ఇతి నిత్యం ప్రశంసనీయోఽస్మాకం ప్రభో ర్యీశుఖ్రీష్టస్య తాత ఈశ్వరో జానాతి| (aiōn )
ನಮ್ಮ ಕರ್ತ ಯೇಸುವಿನ ದೇವರೂ ತಂದೆಯೂ ನಾನು ಸುಳ್ಳು ಹೇಳುವುದಿಲ್ಲ ಎಂಬುದನ್ನು ಬಲ್ಲವರಾಗಿದ್ದಾರೆ. ಅವರಿಗೇ ನಿತ್ಯವೂ ಸ್ತುತಿ ಸಲ್ಲಲಿ. (aiōn )
అస్మాకం తాతేశ్వరేస్యేచ్ఛానుసారేణ వర్త్తమానాత్ కుత్సితసంసారాద్ అస్మాన్ నిస్తారయితుం యో (aiōn )
ಈ ಯೇಸುವೇ ನಮ್ಮನ್ನು ಈಗಿನ ದುಷ್ಟ ಯುಗದೊಳಗಿಂದ ಬಿಡಿಸಬೇಕೆಂದು ನಮ್ಮ ತಂದೆಯಾದ ದೇವರ ಚಿತ್ತಕ್ಕನುಸಾರವಾಗಿ ನಮ್ಮ ಪಾಪಗಳಿಗಾಗಿ ತಮ್ಮನ್ನೇ ಬಲಿಯಾಗಿ ಒಪ್ಪಿಸಿದರು. (aiōn )
యీశురస్మాకం పాపహేతోరాత్మోత్సర్గం కృతవాన్ స సర్వ్వదా ధన్యో భూయాత్| తథాస్తు| (aiōn )
ದೇವರಿಗೆ ಯುಗಯುಗಾಂತರಗಳಿಗೂ ಮಹಿಮೆಯಾಗಲಿ. ಆಮೆನ್. (aiōn )
స్వశరీరార్థం యేన బీజమ్ ఉప్యతే తేన శరీరాద్ వినాశరూపం శస్యం లప్స్యతే కిన్త్వాత్మనః కృతే యేన బీజమ్ ఉప్యతే తేనాత్మతోఽనన్తజీవితరూపం శస్యం లప్స్యతే| (aiōnios )
ಮಾಂಸಭಾವಕ್ಕೆ ಬಿತ್ತುವವನು, ಮಾಂಸಭಾವದಿಂದ ನಾಶವನ್ನು ಕೊಯ್ಯುವನು. ಆದರೆ ದೇವರ ಆತ್ಮರನ್ನು ಮೆಚ್ಚಿಸಲು ಬಿತ್ತುವವನು, ಆತ್ಮದಿಂದ ನಿತ್ಯಜೀವವನ್ನು ಕೊಯ್ಯುವನು. (aiōnios )
అధిపతిత్వపదం శాసనపదం పరాక్రమో రాజత్వఞ్చేతినామాని యావన్తి పదానీహ లోకే పరలోకే చ విద్యన్తే తేషాం సర్వ్వేషామ్ ఊర్ద్ధ్వే స్వర్గే నిజదక్షిణపార్శ్వే తమ్ ఉపవేశితవాన్, (aiōn )
ಸಕಲ ರಾಜತ್ವ, ಅಧಿಕಾರ, ಶಕ್ತಿ, ಪ್ರಭುತ್ವಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿಯೂ ಸಹ, ಹೆಸರುಗೊಂಡವರೆಲ್ಲರ ಮೇಲೆಯೂ ಎಷ್ಟೋ ಹೆಚ್ಚಾಗಿ ಪರಲೋಕದಲ್ಲಿ ಕ್ರಿಸ್ತರನ್ನು ತಮ್ಮ ಬಲಗಡೆಯಲ್ಲಿ ಕೂರಿಸಿಕೊಂಡರು. (aiōn )
పురా యూయమ్ అపరాధైః పాపైశ్చ మృతాః సన్తస్తాన్యాచరన్త ఇహలోకస్య సంసారానుసారేణాకాశరాజ్యస్యాధిపతిమ్ (aiōn )
(parallel missing)
Ephesians 2:2 (ಎಫೆಸದವರಿಗೆ ಬರೆದ ಪತ್ರಿಕೆ 2:2)
(parallel missing)
ನೀವು, ಹಿಂದೆ ಇಹಲೋಕದ ಮಾರ್ಗಕ್ಕೆ ಅನುಸಾರವಾಗಿ ನಡೆದುಕೊಂಡು, ವಾಯುಮಂಡಲದ ಅಧಿಪತಿಯ ಆತ್ಮನಿಗನುಸಾರವಾಗಿದ್ದೀರಿ. ಆ ದುರಾತ್ಮವು ಈಗ ಅವಿಧೇಯತೆಯ ಮಕ್ಕಳಲ್ಲಿ ಕಾರ್ಯಮಾಡುತ್ತಿದೆ. (aiōn )
ఇత్థం స ఖ్రీష్టేన యీశునాస్మాన్ ప్రతి స్వహితైషితయా భావియుగేషు స్వకీయానుగ్రహస్యానుపమం నిధిం ప్రకాశయితుమ్ ఇచ్ఛతి| (aiōn )
ಮುಂದಣ ಯುಗಗಳಲ್ಲಿ ಕ್ರಿಸ್ತ ಯೇಸುವಿನ ದಯೆಯ ಮೂಲಕ ದೇವರು ತಮ್ಮ ಮಿತಿಯಿಲ್ಲದ ಕೃಪೆಯನ್ನು ನಮಗೆ ತೋರಿಸಬೇಕೆಂದಿದ್ದಾರೆ. (aiōn )
కాలావస్థాతః పూర్వ్వస్మాచ్చ యో నిగూఢభావ ఈశ్వరే గుప్త ఆసీత్ తదీయనియమం సర్వ్వాన్ జ్ఞాపయామి| (aiōn )
ಸಮಸ್ತವನ್ನೂ ಸೃಷ್ಟಿಸಿದ ದೇವರಲ್ಲಿ ಲೋಕಾದಿಯಿಂದ ಮರೆಯಾಗಿದ್ದ ಕಾರ್ಯಭಾರದ ರಹಸ್ಯವು ಏನೆಂಬುದನ್ನು ಎಲ್ಲರಿಗೂ ಸ್ಪಷ್ಟಪಡಿಸುವುದಕ್ಕಾಗಿಯೂ ಆಗಿರುತ್ತದೆ. (aiōn )
Ephesians 3:11 (ಎಫೆಸದವರಿಗೆ ಬರೆದ ಪತ್ರಿಕೆ 3:11)
(parallel missing)
ಹೀಗೆ ದೇವರು ತಮ್ಮ ನಿತ್ಯ ಉದ್ದೇಶದ ಪ್ರಕಾರ ಇದನ್ನು ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ನೆರವೇರಿಸಿದರು. (aiōn )
ప్రాప్తవన్తస్తమస్మాకం ప్రభుం యీశుం ఖ్రీష్టమధి స కాలావస్థాయాః పూర్వ్వం తం మనోరథం కృతవాన్| (aiōn )
(parallel missing)
ఖ్రీష్టయీశునా సమితే ర్మధ్యే సర్వ్వేషు యుగేషు తస్య ధన్యవాదో భవతు| ఇతి| (aiōn )
ಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆ ಉಂಟಾಗಲಿ. ಆಮೆನ್. (aiōn )
యతః కేవలం రక్తమాంసాభ్యామ్ ఇతి నహి కిన్తు కర్తృత్వపరాక్రమయుక్తైస్తిమిరరాజ్యస్యేహలోకస్యాధిపతిభిః స్వర్గోద్భవై ర్దుష్టాత్మభిరేవ సార్ద్ధమ్ అస్మాభి ర్యుద్ధం క్రియతే| (aiōn )
ಏಕೆಂದರೆ, ನಾವು ಹೋರಾಡುವುದು ನರಮಾನವರೊಂದಿಗಲ್ಲ, ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಲೋಕದ ಅಂಧಕಾರದ ಅಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಗಳ ಮೇಲೆಯೂ ಆಗಿದೆ. (aiōn )
అస్మాకం పితురీశ్వరస్య ధన్యవాదోఽనన్తకాలం యావద్ భవతు| ఆమేన్| (aiōn )
ನಮ್ಮ ತಂದೆ ದೇವರಿಗೆ ನಿರಂತರವೂ ಮಹಿಮೆಯಾಗಲಿ. ಆಮೆನ್. (aiōn )
తత్ నిగూఢం వాక్యం పూర్వ్వయుగేషు పూర్వ్వపురుషేభ్యః ప్రచ్ఛన్నమ్ ఆసీత్ కిన్త్విదానీం తస్య పవిత్రలోకానాం సన్నిధౌ తేన ప్రాకాశ్యత| (aiōn )
ಆ ರಹಸ್ಯವು ಹಿಂದಿನ ಯುಗಗಳಿಂದಲೂ ತಲತಲಾಂತರಗಳಿಂದಲೂ ಮರೆಯಾಗಿತ್ತು. ಆದರೂ ಈಗ ಅದು ಕರ್ತ ಯೇಸುವಿನ ಜನರಿಗೆ ಪ್ರಕಟವಾಗಿದೆ. (aiōn )
తే చ ప్రభో ర్వదనాత్ పరాక్రమయుక్తవిభవాచ్చ సదాతనవినాశరూపం దణ్డం లప్స్యన్తే, (aiōnios )
ಅಂಥವರು ಕರ್ತ ಯೇಸುವಿನ ಸನ್ನಿಧಿಯಿಂದಲೂ ಅವರ ಮಹಿಮೆಯ ಬಲದಿಂದಲೂ ಬಹಿಷ್ಕೃತರಾಗಿ ನಿತ್ಯನಾಶದ ಶಿಕ್ಷೆಯನ್ನು ಅನುಭವಿಸುವರು. (aiōnios )
అస్మాకం ప్రభు ర్యీశుఖ్రీష్టస్తాత ఈశ్వరశ్చార్థతో యో యుష్మాసు ప్రేమ కృతవాన్ నిత్యాఞ్చ సాన్త్వనామ్ అనుగ్రహేణోత్తమప్రత్యాశాఞ్చ యుష్మభ్యం దత్తవాన్ (aiōnios )
ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರು ಹಾಗೂ ನಮ್ಮ ತಂದೆ ದೇವರು ನಮ್ಮನ್ನು ಪ್ರೀತಿಸಿ ಕೃಪೆಯಿಂದ ಕೊಟ್ಟಿರುವ ನಮಗೆ ನಿತ್ಯ ಆದರಣೆಯನ್ನೂ ಒಳ್ಳೆಯ ನಿರೀಕ್ಷೆಯನ್ನೂ ನೀಡಿ, (aiōnios )
తేషాం పాపినాం మధ్యేఽహం ప్రథమ ఆసం కిన్తు యే మానవా అనన్తజీవనప్రాప్త్యర్థం తస్మిన్ విశ్వసిష్యన్తి తేషాం దృష్టాన్తే మయి ప్రథమే యీశునా ఖ్రీష్టేన స్వకీయా కృత్స్నా చిరసహిష్ణుతా యత్ ప్రకాశ్యతే తదర్థమేవాహమ్ అనుకమ్పాం ప్రాప్తవాన్| (aiōnios )
ಆದರೂ ಇನ್ನು ಮುಂದೆ ನಿತ್ಯಜೀವಕ್ಕೆ ತಮ್ಮ ಮೇಲೆ ನಂಬಿಕೆಯಿಡುವವರಿಗೆ ದೃಷ್ಟಾಂತವಾಗಿರಬೇಕೆಂದು ಕ್ರಿಸ್ತ ಯೇಸು ಮುಖ್ಯ ಪಾಪಿಯಾದ ನನ್ನಲ್ಲಿ ತಮ್ಮ ಪೂರ್ಣ ಸಹನೆಯನ್ನು ತೋರ್ಪಡಿಸಿರುವುದಕ್ಕಾಗಿ ನನಗೆ ಕರುಣೆ ದೊರೆಯಿತು. (aiōnios )
అనాదిరక్షయోఽదృశ్యో రాజా యోఽద్వితీయః సర్వ్వజ్ఞ ఈశ్వరస్తస్య గౌరవం మహిమా చానన్తకాలం యావద్ భూయాత్| ఆమేన్| (aiōn )
ನಿತ್ಯವಾದ ಅರಸರೂ ಅಮರರೂ ಅದೃಶ್ಯರೂ ಆಗಿರುವ ಜ್ಞಾನಿಯಾದ ಒಬ್ಬರೇ ದೇವರಿಗೆ ಯುಗಯುಗಾಂತರಗಳಲ್ಲಿಯೂ ಘನವೂ ಮಹಿಮೆಯೂ ಉಂಟಾಗಲಿ. ಆಮೆನ್. (aiōn )
విశ్వాసరూపమ్ ఉత్తమయుద్ధం కురు, అనన్తజీవనమ్ ఆలమ్బస్వ యతస్తదర్థం త్వమ్ ఆహూతో ఽభవః, బహుసాక్షిణాం సమక్షఞ్చోత్తమాం ప్రతిజ్ఞాం స్వీకృతవాన్| (aiōnios )
ವಿಶ್ವಾಸದ ಒಳ್ಳೆಯ ಹೋರಾಟವನ್ನು ಮಾಡು. ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿಯೇ ದೇವರು ನಿನ್ನನ್ನು ಕರೆದಿದ್ದಾರೆ. ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಅರಿಕೆಯನ್ನು ಮಾಡಿದ್ದೀಯಲ್ಲಾ? (aiōnios )
అమరతాయా అద్వితీయ ఆకరః, అగమ్యతేజోనివాసీ, మర్త్త్యానాం కేనాపి న దృష్టః కేనాపి న దృశ్యశ్చ| తస్య గౌరవపరాక్రమౌ సదాతనౌ భూయాస్తాం| ఆమేన్| (aiōnios )
ದೇವರೊಬ್ಬರೇ ಅಮರತ್ವವುಳ್ಳವರೂ ಯಾರೂ ಸಮೀಪಿಸಲಾರದ ಬೆಳಕಿನಲ್ಲಿ ವಾಸಿಸುವವರೂ ಆಗಿದ್ದಾರೆ. ಯಾವ ಮನುಷ್ಯನೂ ದೇವರನ್ನು ಕಾಣಲಿಲ್ಲ. ಯಾರೂ ಕಾಣಲಾರರು. ದೇವರಿಗೆ ಮಾನವೂ ಬಲವೂ ಸದಾಕಾಲಕ್ಕೂ ಇರಲಿ. ಆಮೆನ್. (aiōnios )
ఇహలోకే యే ధనినస్తే చిత్తసమున్నతిం చపలే ధనే విశ్వాసఞ్చ న కుర్వ్వతాం కిన్తు భోగార్థమ్ అస్మభ్యం ప్రచురత్వేన సర్వ్వదాతా (aiōn )
ಈ ಲೋಕದಲ್ಲಿ ಅಹಂಕಾರಿಗಳಾಗಿರದೆ, ಅಸ್ತಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಸುಖಕ್ಕೋಸ್ಕರ ಎಲ್ಲವನ್ನೂ ಸಮೃದ್ಧಿಯಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂದು ಐಶ್ವರ್ಯವಂತರಿಗೆ ಆಜ್ಞಾಪಿಸು. (aiōn )
సోఽస్మాన్ పరిత్రాణపాత్రాణి కృతవాన్ పవిత్రేణాహ్వానేనాహూతవాంశ్చ; అస్మత్కర్మ్మహేతునేతి నహి స్వీయనిరూపాణస్య ప్రసాదస్య చ కృతే తత్ కృతవాన్| స ప్రసాదః సృష్టేః పూర్వ్వకాలే ఖ్రీష్టేన యీశునాస్మభ్యమ్ అదాయి, (aiōnios )
ದೇವರು ನಮ್ಮ ಕ್ರಿಯೆಗಳಿಗನುಸಾರವಾಗಿ ಅಲ್ಲ, ತಮ್ಮ ಸ್ವಂತ ಸಂಕಲ್ಪ ಮತ್ತು ಕೃಪೆಯ ಪ್ರಕಾರ ನಮ್ಮನ್ನು ರಕ್ಷಿಸಿ ಪರಿಶುದ್ಧವಾದ ಜೀವಿತಕ್ಕೆ ನಮ್ಮನ್ನು ಕರೆದರು. ಈ ಕೃಪೆಯು ಕಾಲದ ಆರಂಭಕ್ಕೆ ಮುಂಚೆಯೇ ಕ್ರಿಸ್ತ ಯೇಸುವಿನಲ್ಲಿ ನಮಗೆ ಕೊಡಲಾಯಿತು. (aiōnios )
ఖ్రీష్టేన యీశునా యద్ అనన్తగౌరవసహితం పరిత్రాణం జాయతే తదభిరుచితై ర్లోకైరపి యత్ లభ్యేత తదర్థమహం తేషాం నిమిత్తం సర్వ్వాణ్యేతాని సహే| (aiōnios )
ಆದಕಾರಣ ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯ ಮಹಿಮೆ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ. (aiōnios )
యతో దీమా ఐహికసంసారమ్ ఈహమానో మాం పరిత్యజ్య థిషలనీకీం గతవాన్ తథా క్రీష్కి ర్గాలాతియాం గతవాన్ తీతశ్చ దాల్మాతియాం గతవాన్| (aiōn )
ಏಕೆಂದರೆ ದೇಮನು ಇಹಲೋಕವನ್ನು ಪ್ರೀತಿಸಿ ನನ್ನನ್ನು ತೊರೆದುಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ, ತೀತನು ದಲ್ಮಾತ್ಯಕ್ಕೂ ಹೋದನು. (aiōn )
అపరం సర్వ్వస్మాద్ దుష్కర్మ్మతః ప్రభు ర్మామ్ ఉద్ధరిష్యతి నిజస్వర్గీయరాజ్యం నేతుం మాం తారయిష్యతి చ| తస్య ధన్యవాదః సదాకాలం భూయాత్| ఆమేన్| (aiōn )
ನನ್ನನ್ನು ಪ್ರತಿಯೊಂದು ದುಷ್ಟದಾಳಿಯಿಂದ ಕರ್ತ ಯೇಸು ತಪ್ಪಿಸಿ, ತಮ್ಮ ಪರಲೋಕ ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ತರುವರು. ಯುಗಯುಗಾಂತರಗಳಲ್ಲಿಯೂ ಅವರಿಗೆ ಮಹಿಮೆ. ಆಮೆನ್. (aiōn )
అనన్తజీవనస్యాశాతో జాతాయా ఈశ్వరభక్తే ర్యోగ్యస్య సత్యమతస్య యత్ తత్వజ్ఞానం యశ్చ విశ్వాస ఈశ్వరస్యాభిరుచితలోకై ర్లభ్యతే తదర్థం (aiōnios )
(parallel missing)
Titus 1:2 (ತೀತನಿಗೆ ಬರೆದ ಪತ್ರಿಕೆ 1:2)
(parallel missing)
ಸುಳ್ಳಾಡದ ದೇವರು, ಕಾಲಾರಂಭಕ್ಕೆ ಮುಂಚೆಯೇ ನಿತ್ಯಜೀವದ ನಿರೀಕ್ಷೆಯನ್ನು ವಾಗ್ದಾನಮಾಡಿದ್ದಾರೆ. (aiōnios )
స చాస్మాన్ ఇదం శిక్ష్యతి యద్ వయమ్ అధర్మ్మం సాంసారికాభిలాషాంశ్చానఙ్గీకృత్య వినీతత్వేన న్యాయేనేశ్వరభక్త్యా చేహలోకే ఆయు ర్యాపయామః, (aiōn )
ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು, ಈಗಿನ ಲೋಕದಲ್ಲಿ ಸ್ವಶಿಸ್ತನ್ನು ಹೊಂದಿದವವರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕಬೇಕೆಂತಲೂ ದೇವರ ಕೃಪೆಯು ನಮಗೆ ಬೋಧಿಸುತ್ತದೆ. (aiōn )
ఇత్థం వయం తస్యానుగ్రహేణ సపుణ్యీభూయ ప్రత్యాశయానన్తజీవనస్యాధికారిణో జాతాః| (aiōnios )
ನಾವು ಅವರ ಕೃಪೆಯಿಂದ ನೀತಿವಂತರೆಂದು ನಿರ್ಣಯ ಹೊಂದಿ, ನಿತ್ಯಜೀವದ ನಿರೀಕ್ಷೆಗೆ ಅನುಸಾರವಾಗಿ ಬಾಧ್ಯರಾಗುವಂತೆ ಮಾಡಿದರು. (aiōnios )
కో జానాతి క్షణకాలార్థం త్వత్తస్తస్య విచ్ఛేదోఽభవద్ ఏతస్యాయమ్ అభిప్రాయో యత్ త్వమ్ అనన్తకాలార్థం తం లప్స్యసే (aiōnios )
ಓನೇಸಿಮನು ಸ್ವಲ್ಪಕಾಲ ನಿನ್ನಿಂದ ಅಗಲಿದ್ದು ಬಹುಶಃ ನೀನು ಅವನನ್ನು ನಿರಂತರವಾಗಿ ಸೇರಿಸಿಕೊಳ್ಳುವುದಕ್ಕಾಗಿಯೇ! (aiōnios )
స ఏతస్మిన్ శేషకాలే నిజపుత్రేణాస్మభ్యం కథితవాన్| స తం పుత్రం సర్వ్వాధికారిణం కృతవాన్ తేనైవ చ సర్వ్వజగన్తి సృష్టవాన్| (aiōn )
ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ಮುಖಾಂತರ ಮಾತನಾಡಿದ್ದಾರೆ. ಈ ಕ್ರಿಸ್ತ ಯೇಸುವನ್ನೇ ದೇವರು ಎಲ್ಲಕ್ಕೂ ಬಾಧ್ಯರನ್ನಾಗಿ ನೇಮಿಸಿದರು. ಇವರ ಮೂಲಕವೇ ಇಡೀ ವಿಶ್ವವನ್ನು ಉಂಟುಮಾಡಿದರು. (aiōn )
కిన్తు పుత్రముద్దిశ్య తేనోక్తం, యథా, "హే ఈశ్వర సదా స్థాయి తవ సింహాసనం భవేత్| యాథార్థ్యస్య భవేద్దణ్డో రాజదణ్డస్త్వదీయకః| (aiōn )
ತಂದೆ ದೇವರು ತಮ್ಮ ಪುತ್ರ ಆಗಿರುವವರ ವಿಷಯದಲ್ಲಿ ಹೀಗೆ ಹೇಳಿದ್ದಾರೆ: “ದೇವರೇ, ನಿಮ್ಮ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು. ನೀತಿದಂಡವೇ ನಿಮ್ಮ ರಾಜದಂಡವಾಗಿದೆ. (aiōn )
తద్వద్ అన్యగీతేఽపీదముక్తం, త్వం మల్కీషేదకః శ్రేణ్యాం యాజకోఽసి సదాతనః| (aiōn )
ದೇವರು ಇನ್ನೊಂದು ಸ್ಥಳದಲ್ಲಿ: “ನೀನು ಸದಾಕಾಲವೂ ಮೆಲ್ಕಿಜೆದೇಕನ ಕ್ರಮದ ಪ್ರಕಾರವಿರುವ ಯಾಜಕನು!” ಎಂದು ಹೇಳುತ್ತಾರೆ. (aiōn )
ఇత్థం సిద్ధీభూయ నిజాజ్ఞాగ్రాహిణాం సర్వ్వేషామ్ అనన్తపరిత్రాణస్య కారణస్వరూపో ఽభవత్| (aiōnios )
ಹೀಗೆ ಯೇಸು ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ನಿರಂತರವಾಗಿ ರಕ್ಷಣೆಗೆ ಕಾರಣರಾದರು. (aiōnios )
అనన్తకాలస్థాయివిచారాజ్ఞా చైతైః పునర్భిత్తిమూలం న స్థాపయన్తః ఖ్రీష్టవిషయకం ప్రథమోపదేశం పశ్చాత్కృత్య సిద్ధిం యావద్ అగ్రసరా భవామ| (aiōnios )
ದೀಕ್ಷಾಸ್ನಾನಗಳ ಬೋಧನೆಯೂ ಹಸ್ತಾರ್ಪಣೆಯೂ ಸತ್ತವರ ಪುನರುತ್ಥಾನವೂ ನಿತ್ಯವಾದ ನ್ಯಾಯತೀರ್ಪೂ ಮುಂತಾದವುಗಳನ್ನು ಪುನಃ ಅಸ್ತಿವಾರವನ್ನಾಗಿ ಹಾಕದೆ, ನಾವು ಪರಿಪೂರ್ಣತೆಗೆ ಹೋಗೋಣ. (aiōnios )
ఈశ్వరస్య సువాక్యం భావికాలస్య శక్తిఞ్చాస్వదితవన్తశ్చ తే భ్రష్ట్వా యది (aiōn )
ದೇವರ ವಾಕ್ಯದ ಒಳ್ಳೆತನವನ್ನೂ ಬರುವ ಲೋಕದ ಶಕ್ತಿಯನ್ನೂ ರುಚಿ ನೋಡಿದವರು (aiōn )
తత్రైవాస్మాకమ్ అగ్రసరో యీశుః ప్రవిశ్య మల్కీషేదకః శ్రేణ్యాం నిత్యస్థాయీ యాజకోఽభవత్| (aiōn )
ಯೇಸು ಸದಾಕಾಲವೂ ಮೆಲ್ಕಿಜೆದೇಕನ ಕ್ರಮದ ಮಹಾಯಾಜಕರಾಗಿ ಅತಿ ಪರಿಶುದ್ಧ ಸ್ಥಳಕ್ಕೆ ಮುಂದಾಗಿ ಹೋಗಿ ಯೇಸು ನಮ್ಮ ಪರವಾಗಿ ಪ್ರವೇಶಿಸಿದ್ದಾರೆ. (aiōn )
యత ఈశ్వర ఇదం సాక్ష్యం దత్తవాన్, యథా, "త్వం మక్లీషేదకః శ్రేణ్యాం యాజకోఽసి సదాతనః| " (aiōn )
ಕರ್ತ ಯೇಸುವಿನ ವಿಷಯದಲ್ಲಿ, “ನೀನು ಸದಾಕಾಲವೂ, ಮೆಲ್ಕಿಜೆದೇಕನ ಕ್ರಮದ ಯಾಜಕನಾಗಿದ್ದೀ,” ಎಂಬ ಸಾಕ್ಷಿಯಿದೆ. (aiōn )
Hebrews 7:21 (ಇಬ್ರಿಯರಿಗೆ ಬರೆದ ಪತ್ರಿಕೆ 7:21)
(parallel missing)
ಆದರೆ ಯೇಸು ದೇವರ ಆಣೆಯಿಂದಲೇ ಯಾಜಕರಾದರು. ಹೀಗೆ ದೇವರು ಹೇಳಿದ್ದೇನೆಂದರೆ: “ಕರ್ತ ಆಗಿರುವ ನಾನು ಆಣೆಯಿಟ್ಟು ಹೇಳಿದ್ದೇನೆ. ನಾನು ಎಂದಿಗೂ ಮನಸ್ಸನ್ನು ಬದಲಾಯಿಸುವುದಿಲ್ಲ. ‘ನೀನು ಸದಾಕಾಲವೂ ಯಾಜಕನಾಗಿದ್ದೀ.’” (aiōn )
"పరమేశ ఇదం శేపే న చ తస్మాన్నివర్త్స్యతే| త్వం మల్కీషేదకః శ్రేణ్యాం యాజకోఽసి సదాతనః| " (aiōn )
(parallel missing)
కిన్త్వసావనన్తకాలం యావత్ తిష్ఠతి తస్మాత్ తస్య యాజకత్వం న పరివర్త్తనీయం| (aiōn )
ಇನ್ನೊಂದು ಕಡೆ ಯೇಸುವಾದರೋ ಸದಾಕಾಲ ಇರುವುದರಿಂದ ನಿರಂತರವಾಗಿ ತಮ್ಮ ಯಾಜಕತ್ವವನ್ನು ಹೊಂದಿದವರಾಗಿದ್ದಾರೆ. (aiōn )
యతో వ్యవస్థయా యే మహాయాజకా నిరూప్యన్తే తే దౌర్బ్బల్యయుక్తా మానవాః కిన్తు వ్యవస్థాతః పరం శపథయుక్తేన వాక్యేన యో మహాయాజకో నిరూపితః సో ఽనన్తకాలార్థం సిద్ధః పుత్ర ఏవ| (aiōn )
ಏಕೆಂದರೆ ಮೋಶೆಯ ನಿಯಮವು ಬಲಹೀನರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇಮಿಸುತ್ತದೆ. ಆದರೆ ಮೋಶೆಯ ನಿಯಮದ ತರುವಾಯ ದೇವರ ಆಣೆಯೊಡನೆ ಬಂದ ವಾಕ್ಯವು ನಿತ್ಯವಾಗಿ ಪರಿಪೂರ್ಣರಾದ ಪುತ್ರನನ್ನೇ ಪ್ರಧಾನಯಾಜಕರನ್ನಾಗಿ ನೇಮಿಸುತ್ತದೆ. (aiōn )
ఛాగానాం గోవత్సానాం వా రుధిరమ్ అనాదాయ స్వీయరుధిరమ్ ఆదాయైకకృత్వ ఏవ మహాపవిత్రస్థానం ప్రవిశ్యానన్తకాలికాం ముక్తిం ప్రాప్తవాన్| (aiōnios )
ಕ್ರಿಸ್ತ ಯೇಸು ಹೋತಗಳ ಮತ್ತು ಕರುಗಳ ರಕ್ತವನ್ನು ತೆಗೆದುಕೊಳ್ಳದೆ ತಮ್ಮ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವರಾಗಿ ಒಂದೇ ಸಾರಿ ಮಹಾ ಪವಿತ್ರ ಸ್ಥಳದೊಳಗೆ ಪ್ರವೇಶಿಸಿದರು. (aiōnios )
తర్హి కిం మన్యధ్వే యః సదాతనేనాత్మనా నిష్కలఙ్కబలిమివ స్వమేవేశ్వరాయ దత్తవాన్, తస్య ఖ్రీష్టస్య రుధిరేణ యుష్మాకం మనాంస్యమరేశ్వరస్య సేవాయై కిం మృత్యుజనకేభ్యః కర్మ్మభ్యో న పవిత్రీకారిష్యన్తే? (aiōnios )
ನಿತ್ಯಾತ್ಮರಿಂದ ತಮ್ಮನ್ನು ತಾವೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತ ಯೇಸುವಿನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ನಮ್ಮನ್ನು ಬಿಡಿಸಿ ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು ಶುದ್ಧೀಕರಿಸುವುದಲ್ಲವೇ? (aiōnios )
స నూతననియమస్య మధ్యస్థోఽభవత్ తస్యాభిప్రాయోఽయం యత్ ప్రథమనియమలఙ్ఘనరూపపాపేభ్యో మృత్యునా ముక్తౌ జాతాయామ్ ఆహూతలోకా అనన్తకాలీయసమ్పదః ప్రతిజ్ఞాఫలం లభేరన్| (aiōnios )
ಈ ಕಾರಣದಿಂದ ಕರೆಯಲಾದವರು ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಸ್ವೀಕರಿಸುವಂತೆ ಕ್ರಿಸ್ತ ಯೇಸು ಹೊಸ ಒಡಂಬಡಿಕೆಗೆ ಮಧ್ಯಸ್ಥರಾಗಿದ್ದಾರೆ. ಮೊದಲಿನ ಒಡಂಬಡಿಕೆಯ ಕೆಳಗೆ ಮಾಡಿದ ಪಾಪಗಳಿಂದ ಅವರನ್ನು ವಿಮೋಚಿಸಲು ಯೇಸು ಆಗಲೇ ಈಡಾಗಿ ತಮ್ಮ ಪ್ರಾಣಕೊಟ್ಟಿದ್ದಾರೆ. (aiōnios )
కర్త్తవ్యే సతి జగతః సృష్టికాలమారభ్య బహువారం తస్య మృత్యుభోగ ఆవశ్యకోఽభవత్; కిన్త్విదానీం స ఆత్మోత్సర్గేణ పాపనాశార్థమ్ ఏకకృత్వో జగతః శేషకాలే ప్రచకాశే| (aiōn )
ಹಾಗಿದ್ದರೆ, ಕ್ರಿಸ್ತ ಯೇಸುವು ಲೋಕದ ಅಸ್ತಿವಾರದಿಂದ ಅನೇಕ ಸಾರಿ ಬಾಧೆಪಡಬೇಕಾಗಿತ್ತು. ಆದರೆ ಈಗ ಅವರು ಒಂದೇ ಸಾರಿ ಲೋಕಾಂತ್ಯದಲ್ಲಿ ಪಾಪ ನಿವಾರಣೆ ಮಾಡುವುದಕ್ಕೆ ತಮ್ಮನ್ನು ತಾವೇ ಯಜ್ಞ ಮಾಡಿಕೊಳ್ಳುವವರಾಗಿ ಪ್ರತ್ಯಕ್ಷರಾದರು. (aiōn )
అపరమ్ ఈశ్వరస్య వాక్యేన జగన్త్యసృజ్యన్త, దృష్టవస్తూని చ ప్రత్యక్షవస్తుభ్యో నోదపద్యన్తైతద్ వయం విశ్వాసేన బుధ్యామహే| (aiōn )
ವಿಶ್ವವು ದೇವರ ವಾಕ್ಯದಿಂದ ಉಂಟಾದವೆಂದೂ ಕಾಣುವಂತವುಗಳು ಕಾಣದವುಗಳಿಂದ ಉಂಟಾದವು ಎಂಬುದನ್ನು ನಾವು ನಂಬಿಕೆಯಿಂದ ತಿಳಿದುಕೊಂಡದ್ದರಿಂದ ಗ್ರಹಿಸುತ್ತೇವೆ. (aiōn )
యీశుః ఖ్రీష్టః శ్వోఽద్య సదా చ స ఏవాస్తే| (aiōn )
ಕ್ರಿಸ್ತ ಯೇಸುವು ನಿನ್ನೆ ಇದ್ದ ಹಾಗೆ ಈ ಹೊತ್ತೂ ಇದ್ದಾರೆ, ನಿರಂತರವೂ ಹಾಗೆಯೇ ಇರುವರು. (aiōn )
అనన్తనియమస్య రుధిరేణ విశిష్టో మహాన్ మేషపాలకో యేన మృతగణమధ్యాత్ పునరానాయి స శాన్తిదాయక ఈశ్వరో (aiōnios )
ಕುರಿ ಹಿಂಡಿಗೆ ಮಹಾಕುರುಬ ಆಗಿರುವ ನಮ್ಮ ಕರ್ತ ಯೇಸುವನ್ನು ನಿತ್ಯಒಡಂಬಡಿಕೆಯ ರಕ್ತದ ಮೂಲಕ ಸಮಾಧಾನದ ದೇವರು ಸತ್ತವರೊಳಗಿಂದ ಜೀವಂತವಾಗಿ ಬರಮಾಡಿದರು. (aiōnios )
నిజాభిమతసాధనాయ సర్వ్వస్మిన్ సత్కర్మ్మణి యుష్మాన్ సిద్ధాన్ కరోతు, తస్య దృష్టౌ చ యద్యత్ తుష్టిజనకం తదేవ యుష్మాకం మధ్యే యీశునా ఖ్రీష్టేన సాధయతు| తస్మై మహిమా సర్వ్వదా భూయాత్| ఆమేన్| (aiōn )
ನೀವು ದೇವರ ಚಿತ್ತಾನುಸಾರವಾಗಿ ಎಲ್ಲವನ್ನೂ ಮಾಡುವಂತೆ ನಿಮ್ಮನ್ನು ಸನ್ನದ್ಧರಾಗಿ ಮಾಡಲಿ. ಕ್ರಿಸ್ತ ಯೇಸುವಿನ ಶಕ್ತಿಯ ಮೂಲಕವಾಗಿ ಪ್ರತಿಯೊಂದು ಸತ್ಕಾರ್ಯಗಳನ್ನು ತಮಗೆ ಮೆಚ್ಚಿಕೆಯಾಗುವಂತೆ ನಿಮ್ಮ ಮೂಲಕವಾಗಿ ನೆರವೇರಿಸಲಿ. ಯುಗಯುಗಾಂತರಗಳಲ್ಲಿಯೂ ಯೇಸುವಿಗೆ ಮಹಿಮೆ ಉಂಟಾಗಲಿ. ಆಮೆನ್. (aiōn )
రసనాపి భవేద్ వహ్నిరధర్మ్మరూపపిష్టపే| అస్మదఙ్గేషు రసనా తాదృశం సన్తిష్ఠతి సా కృత్స్నం దేహం కలఙ్కయతి సృష్టిరథస్య చక్రం ప్రజ్వలయతి నరకానలేన జ్వలతి చ| (Geenna )
ನಮ್ಮ ದೇಹದ ಅಂಗಗಳಲ್ಲಿ ನಾಲಿಗೆಯು ಸಹ ಬೆಂಕಿಯೂ ದುಷ್ಟ ಲೋಕವೂ ಆಗಿದೆ. ಹೀಗೆ ನಾಲಿಗೆಯು ನಮ್ಮ ಅಂಗಗಳಲ್ಲಿ ಇದ್ದು, ಇಡೀ ದೇಹವನ್ನೆಲ್ಲಾ ಮಲಿನಗೊಳಿಸುತ್ತದೆ. ಅದು ನರಕದ ಬೆಂಕಿಯಿಂದ ಹೊತ್ತಿಕೊಂಡು, ಮಾನವರ ಇಡೀ ಜೀವನಕ್ಕೆ ಬೆಂಕಿ ಹಚ್ಚುವದಾಗಿದೆ. (Geenna )
యస్మాద్ యూయం క్షయణీయవీర్య్యాత్ నహి కిన్త్వక్షయణీయవీర్య్యాద్ ఈశ్వరస్య జీవనదాయకేన నిత్యస్థాయినా వాక్యేన పునర్జన్మ గృహీతవన్తః| (aiōn )
ಏಕೆಂದರೆ ನೀವು ತಿರುಗಿ ಹುಟ್ಟಿದವರಾಗಿದ್ದೀರಲ್ಲಾ! ಆ ಜನ್ಮವು ನಾಶವಾಗುವ ಬೀಜದಿಂದಲ್ಲ. ಆದರೆ ನಾಶವಾಗದಂಥದ್ದರಿಂದ ಸಜೀವವಾದ ಸದಾಕಾಲವಿರುವ ದೇವರ ವಾಕ್ಯದ ಮೂಲಕ ಆಗಿದೆ. (aiōn )
కిన్తు వాక్యం పరేశస్యానన్తకాలం వితిష్ఠతే| తదేవ చ వాక్యం సుసంవాదేన యుష్మాకమ్ అన్తికే ప్రకాశితం| (aiōn )
ಕರ್ತದೇವರ ವಾಕ್ಯವಾದರೋ ಸದಾಕಾಲ ಇರುವುದು.” ಇದೇ ನಿಮಗೆ ಸಾರಲಾದ ಸುವಾರ್ತಾವಾಕ್ಯವು. (aiōn )
యో వాక్యం కథయతి స ఈశ్వరస్య వాక్యమివ కథయతు యశ్చ పరమ్ ఉపకరోతి స ఈశ్వరదత్తసామర్థ్యాదివోపకరోతు| సర్వ్వవిషయే యీశుఖ్రీష్టేనేశ్వరస్య గౌరవం ప్రకాశ్యతాం తస్యైవ గౌరవం పరాక్రమశ్చ సర్వ్వదా భూయాత్| ఆమేన| (aiōn )
ಒಬ್ಬನು ಬೋಧಿಸುವವನಾದರೆ ದೇವರ ವಾಕ್ಯವನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲದರಲ್ಲಿ ಕ್ರಿಸ್ತ ಯೇಸುವಿನ ಮೂಲಕ ದೇವರಿಗೆ ಮಹಿಮೆಯೂ ಸ್ತೋತ್ರವೂ ಅಧಿಪತ್ಯವೂ ಯುಗಯುಗಾಂತರಗಳಲ್ಲಿ ಇರಲಿ. ಆಮೆನ್. (aiōn )
క్షణికదుఃఖభోగాత్ పరమ్ అస్మభ్యం ఖ్రీష్టేన యీశునా స్వకీయానన్తగౌరవదానార్థం యోఽస్మాన్ ఆహూతవాన్ స సర్వ్వానుగ్రాహీశ్వరః స్వయం యుష్మాన్ సిద్ధాన్ స్థిరాన్ సబలాన్ నిశ్చలాంశ్చ కరోతు| (aiōnios )
ಕ್ರಿಸ್ತ ಯೇಸುವಿನ ಮೂಲಕ ನಿಮ್ಮನ್ನು ತಮ್ಮ ನಿತ್ಯ ಪ್ರಭಾವಕ್ಕೆ ಕರೆದ ಕೃಪಾಪೂರ್ಣ ಆಗಿರುವ ದೇವರು ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ತಾವೇ ನಿಮ್ಮನ್ನು ಪರಿಪೂರ್ಣಮಾಡಿ, ಸ್ಥಿರಪಡಿಸಿ, ಬಲಪಡಿಸಿ ನೆಲೆಗೊಳಿಸುವರು. (aiōnios )
తస్య గౌరవం పరాక్రమశ్చానన్తకాలం యావద్ భూయాత్| ఆమేన్| (aiōn )
ಅವರಿಗೆ ಸರ್ವಾಧಿಪತ್ಯವೂ ಯುಗಯುಗಾಂತರಗಳಲ್ಲಿ ಇರಲಿ. ಆಮೆನ್. (aiōn )
యతో ఽనేన ప్రకారేణాస్మాకం ప్రభోస్త్రాతృ ర్యీశుఖ్రీష్టస్యానన్తరాజ్యస్య ప్రవేశేన యూయం సుకలేన యోజయిష్యధ్వే| (aiōnios )
ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವು ತಮ್ಮ ನಿತ್ಯ ರಾಜ್ಯದಲ್ಲಿ ಪ್ರವೇಶಿಸುವ ಭಾಗ್ಯವನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವರು. (aiōnios )
ఈశ్వరః కృతపాపాన్ దూతాన్ న క్షమిత్వా తిమిరశృఙ్ఖలైః పాతాలే రుద్ధ్వా విచారార్థం సమర్పితవాన్| (Tartaroō )
ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯತೀರ್ಪನ್ನು ಹೊಂದುವುದಕ್ಕೆ ಬಂಧಿಸಿ, ಕತ್ತಲೆಯ ಸಂಕೋಲೆಗಳಿಗೆ ಒಪ್ಪಿಸಿದರು. (Tartaroō )
కిన్త్వస్మాకం ప్రభోస్త్రాతు ర్యీశుఖ్రీష్టస్యానుగ్రహే జ్ఞానే చ వర్ద్ధధ్వం| తస్య గౌరవమ్ ఇదానీం సదాకాలఞ్చ భూయాత్| ఆమేన్| (aiōn )
ನೀವು ಕೃಪೆಯಲ್ಲಿ ಬೆಳೆಯಿರಿ ಮತ್ತು ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾದ ಜ್ಞಾನದಲ್ಲಿಯೂ ಬೆಳೆಯಿರಿ. ಅವರಿಗೆ ಈಗಲೂ ಸರ್ವಕಾಲವೂ ಮಹಿಮೆ ಇರಲಿ! ಆಮೆನ್. (aiōn )
స జీవనస్వరూపః ప్రకాశత వయఞ్చ తం దృష్టవన్తస్తమధి సాక్ష్యం దద్మశ్చ, యశ్చ పితుః సన్నిధావవర్త్తతాస్మాకం సమీపే ప్రకాశత చ తమ్ అనన్తజీవనస్వరూపం వయం యుష్మాన్ జ్ఞాపయామః| (aiōnios )
ಈ ಜೀವವು ಪ್ರತ್ಯಕ್ಷವಾಯಿತು. ತಂದೆಯ ಬಳಿಯಲ್ಲಿದ್ದು ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು, ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ತಿಳಿಯಪಡಿಸುತ್ತೇವೆ. (aiōnios )
సంసారస్తదీయాభిలాషశ్చ వ్యత్యేతి కిన్తు య ఈశ్వరస్యేష్టం కరోతి సో ఽనన్తకాలం యావత్ తిష్ఠతి| (aiōn )
ಲೋಕವೂ ಲೋಕದ ಆಶೆಗಳೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಜೀವಿಸುವನು. (aiōn )
స చ ప్రతిజ్ఞయాస్మభ్యం యత్ ప్రతిజ్ఞాతవాన్ తద్ అనన్తజీవనం| (aiōnios )
ಇದೇ ಕ್ರಿಸ್ತ ಯೇಸು ನಮಗೆ ವಾಗ್ದಾನ ಮಾಡಿರುವ ನಿತ್ಯಜೀವವಾಗಿರುತ್ತದೆ. (aiōnios )
యః కశ్చిత్ స్వభ్రాతరం ద్వేష్టి సం నరఘాతీ కిఞ్చానన్తజీవనం నరఘాతినః కస్యాప్యన్తరే నావతిష్ఠతే తద్ యూయం జానీథ| (aiōnios )
ತನ್ನ ಸಹೋದರನನ್ನು ದ್ವೇಷಿಸುವ ಯಾರೇ ಆದರೂ ಕೊಲೆಗಾರನಾಗಿದ್ದಾನೆ ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವುದಿಲ್ಲವೆಂಬುದು ನಿಮಗೆ ಗೊತ್ತಾಗಿದೆ. (aiōnios )
తచ్చ సాక్ష్యమిదం యద్ ఈశ్వరో ఽస్మభ్యమ్ అనన్తజీవనం దత్తవాన్ తచ్చ జీవనం తస్య పుత్రే విద్యతే| (aiōnios )
ಆ ಸಾಕ್ಷಿ ಯಾವುದೆಂದರೆ: ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದ್ದಾರೆ. ಈ ಜೀವವು ದೇವರ ಪುತ್ರ ಕ್ರಿಸ್ತ ಯೇಸುವಿನಲ್ಲಿ ಇದೆ ಎಂಬುದೇ. (aiōnios )
ఈశ్వరపుత్రస్య నామ్ని యుష్మాన్ ప్రత్యేతాని మయా లిఖితాని తస్యాభిప్రాయో ఽయం యద్ యూయమ్ అనన్తజీవనప్రాప్తా ఇతి జానీయాత తస్యేశ్వరపుత్రస్య నామ్ని విశ్వసేత చ| (aiōnios )
ದೇವಪುತ್ರ ಆಗಿರುವವರ ಹೆಸರಿನಲ್ಲಿ ನಂಬಿಕೆಯಿಡುವ ನಿಮಗೆ ನಿತ್ಯಜೀವವು ಉಂಟೆಂದು ನೀವು ತಿಳಿಯುವ ಹಾಗೆ ನಾನು ನಿಮಗೆ ಇವುಗಳನ್ನು ಬರೆದಿದ್ದೇನೆ. (aiōnios )
అపరమ్ ఈశ్వరస్య పుత్ర ఆగతవాన్ వయఞ్చ యయా తస్య సత్యమయస్య జ్ఞానం ప్రాప్నుయామస్తాదృశీం ధియమ్ అస్మభ్యం దత్తవాన్ ఇతి జానీమస్తస్మిన్ సత్యమయే ఽర్థతస్తస్య పుత్రే యీశుఖ్రీష్టే తిష్ఠామశ్చ; స ఏవ సత్యమయ ఈశ్వరో ఽనన్తజీవనస్వరూపశ్చాస్తి| (aiōnios )
ದೇವರ ಪುತ್ರ ಆಗಿರುವ ಕ್ರಿಸ್ತ ಯೇಸುವು ಬಂದು, ಸತ್ಯವಾಗಿರುವ ದೇವರನ್ನು ನಾವು ಅರಿತುಕೊಳ್ಳುವ ಹಾಗೆ ಅವರು ನಮಗೆ ತಿಳುವಳಿಕೆಯನ್ನು ಕೊಟ್ಟಿದ್ದಾರೆಂದೂ ನಾವು ಸತ್ಯವಾಗಿರುವ ದೇವರಲ್ಲಿ ಅವರ ಪುತ್ರ ಆಗಿರುವ ಕ್ರಿಸ್ತ ಯೇಸುವಿನಲ್ಲಿ ಇರುವವರಾಗಿದ್ದೇವೆ ಎಂದೂ ನಮಗೆ ಗೊತ್ತಿದೆ. ಈ ಕ್ರಿಸ್ತ ಯೇಸುವೇ ಸತ್ಯ ದೇವರೂ ನಿತ್ಯಜೀವವೂ ಆಗಿದ್ದಾರೆ. (aiōnios )
2 John 1:1 (ಯೋಹಾನನು ಬರೆದ ಎರಡನೆಯ ಪತ್ರಿಕೆ 1:1)
(parallel missing)
ಸಭಾಹಿರಿಯನಾದ ನಾನು, ನಮ್ಮಲ್ಲಿ ವಾಸಿಸುವ ಮತ್ತು ನಮ್ಮೊಂದಿಗೆ ಸದಾಕಾಲವೂ ಇರುವಂಥ ಸತ್ಯದ ನಿಮಿತ್ತವಾಗಿ ನಾನು ಮಾತ್ರವಲ್ಲದೆ ಸತ್ಯವನ್ನು ತಿಳಿದಿರುವವರೆಲ್ಲರೂ (aiōn )
సత్యమతాద్ యుష్మాసు మమ ప్రేమాస్తి కేవలం మమ నహి కిన్తు సత్యమతజ్ఞానాం సర్వ్వేషామేవ| యతః సత్యమతమ్ అస్మాసు తిష్ఠత్యనన్తకాలం యావచ్చాస్మాసు స్థాస్యతి| (aiōn )
(parallel missing)
యే చ స్వర్గదూతాః స్వీయకర్తృత్వపదే న స్థిత్వా స్వవాసస్థానం పరిత్యక్తవన్తస్తాన్ స మహాదినస్య విచారార్థమ్ అన్ధకారమయే ఽధఃస్థానే సదాస్థాయిభి ర్బన్ధనైరబధ్నాత్| (aïdios )
ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೇವದೂತರಿಗೆ ಅವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿಟ್ಟಿದ್ದಾರೆ. (aïdios )
అపరం సిదోమమ్ అమోరా తన్నికటస్థనగరాణి చైతేషాం నివాసినస్తత్సమరూపం వ్యభిచారం కృతవన్తో విషమమైథునస్య చేష్టయా విపథం గతవన్తశ్చ తస్మాత్ తాన్యపి దృష్టాన్తస్వరూపాణి భూత్వా సదాతనవహ్నినా దణ్డం భుఞ్జతే| (aiōnios )
ಸೊದೋಮ ಗೊಮೋರದವರೂ ಹಾಗೆಯೇ ಅವುಗಳ ಸುತ್ತಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಅನೈತಿಕತೆಗೆ ಒಪ್ಪಿಸಿಕೊಟ್ಟರು. ಅವರು ಸ್ವಭಾವಕ್ಕೆ ವಿರುದ್ಧ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲಾಗಿದ್ದಾರೆ. (aiōnios )
స్వకీయలజ్జాఫేణోద్వమకాః ప్రచణ్డాః సాముద్రతరఙ్గాః సదాకాలం యావత్ ఘోరతిమిరభాగీని భ్రమణకారీణి నక్షత్రాణి చ భవన్తి| (aiōn )
ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ ಕಾರ್ಗತ್ತಲೆಯು ಸದಾಕಾಲಕ್ಕೆ ಇಡಲಾಗಿದೆ. (aiōn )
ఈశ్వరస్య ప్రేమ్నా స్వాన్ రక్షత, అనన్తజీవనాయ చాస్మాకం ప్రభో ర్యీశుఖ్రీష్టస్య కృపాం ప్రతీక్షధ్వం| (aiōnios )
ನಿತ್ಯಜೀವಕ್ಕಾಗಿ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕರುಣೆಗೋಸ್ಕರ ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ. (aiōnios )
యో ఽస్మాకమ్ అద్వితీయస్త్రాణకర్త్తా సర్వ్వజ్ఞ ఈశ్వరస్తస్య గౌరవం మహిమా పరాక్రమః కర్తృత్వఞ్చేదానీమ్ అనన్తకాలం యావద్ భూయాత్| ఆమేన్| (aiōn )
ನಮ್ಮ ರಕ್ಷಕರಾದ ಒಬ್ಬರೇ ದೇವರಿಗೆ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮುಖಾಂತರ ಮಹಿಮೆ, ಮಹತ್ವ, ಬಲವು, ಅಧಿಕಾರಗಳು ಎಂದೂ ಇದ್ದಂತೆ ಈಗಲೂ ಯಾವಾಗಲೂ ಇರಲಿ. ಆಮೆನ್. (aiōn )
యో ఽస్మాసు ప్రీతవాన్ స్వరుధిరేణాస్మాన్ స్వపాపేభ్యః ప్రక్షాలితవాన్ తస్య పితురీశ్వరస్య యాజకాన్ కృత్వాస్మాన్ రాజవర్గే నియుక్తవాంశ్చ తస్మిన్ మహిమా పరాక్రమశ్చానన్తకాలం యావద్ వర్త్తతాం| ఆమేన్| (aiōn )
ನಮ್ಮನ್ನು ಒಂದು ರಾಜ್ಯವನ್ನಾಗಿಯೂ ತಮ್ಮ ತಂದೆಯಾದ ದೇವರಿಗೆ ಸೇವೆ ಸಲ್ಲಿಸುವ ಯಾಜಕರನ್ನಾಗಿಯೂ ಮಾಡಿರುವ ಕ್ರಿಸ್ತ ಯೇಸುವಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯು, ಬಲವು ಇರಲಿ ಆಮೆನ್. (aiōn )
అహమ్ అమరస్తథాపి మృతవాన్ కిన్తు పశ్యాహమ్ అనన్తకాలం యావత్ జీవామి| ఆమేన్| మృత్యోః పరలోకస్య చ కుఞ్జికా మమ హస్తగతాః| (aiōn , Hadēs )
ಸದಾ ಜೀವಿಸುವವನೂ ಆಗಿದ್ದೇನೆ. ಮರಣ ಹೊಂದಿದ್ದೆನು, ಇಗೋ, ಯುಗಯುಗಾಂತರಗಳಲ್ಲಿಯೂ ನಾನು ಬದುಕುವವನಾಗಿದ್ದೇನೆ. ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನ ಬಳಿ ಇವೆ. (aiōn , Hadēs )
ఇత్థం తైః ప్రాణిభిస్తస్యానన్తజీవినః సింహాసనోపవిష్టస్య జనస్య ప్రభావే గౌరవే ధన్యవాదే చ ప్రకీర్త్తితే (aiōn )
ಯುಗಯುಗಾಂತರಗಳಲ್ಲಿಯೂ ಜೀವಿಸುವವರಾಗಿ, ಸಿಂಹಾಸನದ ಮೇಲೆ ಆಸೀನರಾದವರಿಗೆ ಆ ನಾಲ್ಕು ಜೀವಿಗಳು ಮಹಿಮೆ, ಮಾನ, ಕೃತಜ್ಞತಾ ಸ್ತುತಿಗಳನ್ನು ಸಲ್ಲಿಸುವಾಗ, (aiōn )
తే చతుర్వింశతిప్రాచీనా అపి తస్య సింహాసనోపవిష్టస్యాన్తికే ప్రణినత్య తమ్ అనన్తజీవినం ప్రణమన్తి స్వీయకిరీటాంశ్చ సింహాసనస్యాన్తికే నిక్షిప్య వదన్తి, (aiōn )
ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಆಸೀನರಾದವರ ಎದುರಿಗೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, (aiōn )
అపరం స్వర్గమర్త్త్యపాతాలసాగరేషు యాని విద్యన్తే తేషాం సర్వ్వేషాం సృష్టవస్తూనాం వాగియం మయా శ్రుతా, ప్రశంసాం గౌరవం శౌర్య్యమ్ ఆధిపత్యం సనాతనం| సింహసనోపవిష్టశ్చ మేషవత్సశ్చ గచ్ఛతాం| (aiōn )
ಇದಲ್ಲದೆ ಆಕಾಶದಲ್ಲಿಯೂ ಭೂಮಿಯ ಮೇಲೆಯೂ ಭೂಮಿಯ ಕೆಳಗಡೆಯೂ ಸಮುದ್ರದಲ್ಲಿಯೂ ಇರುವ ಎಲ್ಲಾ ಸೃಷ್ಟಿಗಳೂ ಹೀಗೆ ಹೇಳುವುದನ್ನು ಕೇಳಿದೆನು: “ಸಿಂಹಾಸನದ ಮೇಲೆ ಕುಳಿತಿರುವವರಿಗೂ ಕುರಿಮರಿ ಆಗಿರುವವರಿಗೂ ಸ್ತೋತ್ರ, ಗೌರವ, ಮಹಿಮೆ, ಶಕ್ತಿ, (aiōn )
తతః పాణ్డురవర్ణ ఏకో ఽశ్వో మయా దృష్టః, తదారోహిణో నామ మృత్యురితి పరలోకశ్చ తమ్ అనుచరతి ఖఙ్గేన దుర్భిక్షేణ మహామార్య్యా వన్యపశుభిశ్చ లోకానాం బధాయ పృథివ్యాశ్చతుర్థాంశస్యాధిపత్యం తస్మా అదాయి| (Hadēs )
ನಾನು ನೋಡಲು, ಒಂದು ನಸು ಹಸಿರು ಬಣ್ಣದ ಕುದುರೆ ಕಾಣಿಸಿತು. ಅದರ ಸವಾರನಿಗೆ ಮೃತ್ಯುವೆಂದು ಹೆಸರಿತ್ತು. ಪಾತಾಳವೆಂಬವನು ಅವನ ಹಿಂದೆ ಹೋಗುತ್ತಿದ್ದನು. ಅವರಿಗೆ ಭೂಮಿಯ ನಾಲ್ಕನೆಯ ಒಂದು ಭಾಗದ ಮೇಲೆ ಕತ್ತಿ, ಕ್ಷಾಮ, ಮರಣ ಮತ್ತು ಭೂಮಿಯ ಕ್ರೂರಮೃಗಗಳಿಂದ ಕೊಲ್ಲುವ ಅಧಿಕಾರಕೊಡಲಾಗಿತ್ತು. (Hadēs )
తథాస్తు ధన్యవాదశ్చ తేజో జ్ఞానం ప్రశంసనం| శౌర్య్యం పరాక్రమశ్చాపి శక్తిశ్చ సర్వ్వమేవ తత్| వర్త్తతామీశ్వరేఽస్మాకం నిత్యం నిత్యం తథాస్త్వితి| (aiōn )
“ಆಮೆನ್! ಸ್ತೋತ್ರ, ಮಹಿಮೆ, ಜ್ಞಾನ, ಕೃತಜ್ಞತೆ, ಗೌರವ, ಶಕ್ತಿ, ಬಲ ನಮ್ಮ ದೇವರಿಗೆ ಯುಗಯುಗಾಂತರಕ್ಕೂ ಉಂಟಾಗಲಿ. ಆಮೆನ್!” ಎಂದು ಹೇಳುತ್ತಿದ್ದರು. (aiōn )
తతః పరం సప్తమదూతేన తూర్య్యాం వాదితాయాం గగనాత్ పృథివ్యాం నిపతిత ఏకస్తారకో మయా దృష్టః, తస్మై రసాతలకూపస్య కుఞ్జికాదాయి| (Abyssos )
ಐದನೆಯ ದೇವದೂತನು ತನ್ನ ತುತೂರಿಯನ್ನು ಊದಲು; ಆಕಾಶದಿಂದ ಒಂದು ನಕ್ಷತ್ರವು ಭೂಮಿಗೆ ಬಿದ್ದದ್ದನ್ನು ಕಂಡೆನು. ಅದಕ್ಕೆ ಪಾತಾಳ ಸುರಂಗದ ಬೀಗದ ಕೈ ಕೊಡಲಾಗಿತ್ತು. (Abyssos )
తేన రసాతలకూపే ముక్తే మహాగ్నికుణ్డస్య ధూమ ఇవ ధూమస్తస్మాత్ కూపాద్ ఉద్గతః| తస్మాత్ కూపధూమాత్ సూర్య్యాకాశౌ తిమిరావృతౌ| (Abyssos )
ಆತನು ಆ ಪಾತಾಳವನ್ನು ತೆರೆಯಲು, ಅದರೊಳಗಿಂದ ಹೊಗೆಯು ಮಹಾ ಕುಲುಮೆಯಿಂದ ಬರುವ ಹೊಗೆಯಂತೆ ಏರಿತು. ಪಾತಾಳದ ಆ ಹೊಗೆಯಿಂದ ಸೂರ್ಯ ಮತ್ತು ಆಕಾಶಕ್ಕೆ ಕತ್ತಲು ಕವಿಯಿತು. (Abyssos )
తేషాం రాజా చ రసాతలస్య దూతస్తస్య నామ ఇబ్రీయభాషయా అబద్దోన్ యూనానీయభాషయా చ అపల్లుయోన్ అర్థతో వినాశక ఇతి| (Abyssos )
ಹೀಬ್ರೂ ಭಾಷೆಯಲ್ಲಿ, ಅಬದ್ದೋನ್ ಎಂದೂ ಗ್ರೀಕ್ ಭಾಷೆಯಲ್ಲಿ, ಅಪೊಲ್ಲುವೋನ್ ಎಂಬ ಹೆಸರಿನ ಪಾತಾಳ ಲೋಕದ ದೂತನು ಅವರ ಅರಸನು. (Abyssos )
అపరం స్వర్గాద్ యస్య రవో మయాశ్రావి స పున ర్మాం సమ్భావ్యావదత్ త్వం గత్వా సముద్రమేదిన్యోస్తిష్ఠతో దూతస్య కరాత్ తం విస్తీర్ణ క్షుద్రగ్రన్థం గృహాణ, తేన మయా దూతసమీపం గత్వా కథితం గ్రన్థో ఽసౌ దీయతాం| (aiōn )
ಯುಗಯುಗಾಂತರಕ್ಕೂ ಜೀವಿಸುವವರೂ ಪರಲೋಕವನ್ನೂ ಅದರಲ್ಲಿರುವವುಗಳನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವವುಗಳನ್ನೂ ಸೃಷ್ಟಿಸಿದವರ ಮೇಲೆ ಆಣೆ ಇಟ್ಟು ಹೇಳಿದ್ದೇನೆಂದರೆ, “ಇನ್ನು ಆಲಸ್ಯವಾಗುವುದಿಲ್ಲ! (aiōn )
అపరం తయోః సాక్ష్యే సమాప్తే సతి రసాతలాద్ యేనోత్థితవ్యం స పశుస్తాభ్యాం సహ యుద్ధ్వా తౌ జేష్యతి హనిష్యతి చ| (Abyssos )
ಇವರು ತಮ್ಮ ಸಾಕ್ಷಿಯನ್ನು ಹೇಳಿ ಮುಗಿಸಿದ ನಂತರ, ಪಾತಾಳದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ, ಇವರನ್ನು ಜಯಿಸಿ ಕೊಲ್ಲುವುದು. (Abyssos )
అనన్తరం సప్తదూతేన తూర్య్యాం వాదితాయాం స్వర్గ ఉచ్చైః స్వరైర్వాగియం కీర్త్తితా, రాజత్వం జగతో యద్యద్ రాజ్యం తదధునాభవత్| అస్మత్ప్రభోస్తదీయాభిషిక్తస్య తారకస్య చ| తేన చానన్తకాలీయం రాజత్వం ప్రకరిష్యతే|| (aiōn )
ಏಳನೆಯ ದೇವದೂತನು ತುತೂರಿಯನ್ನು ಊದಿದನು. ಆಗ ಪರಲೋಕದಲ್ಲಿ ಮಹಾ ಧ್ವನಿಗಳುಂಟಾಗಿ, ಹೀಗೆ ಹೇಳಿದವು: “ಲೋಕದ ರಾಜ್ಯವು ನಮ್ಮ ದೇವರ ಮತ್ತು ಅವರಿಗೆ ಸೇರಿದ ಕ್ರಿಸ್ತ ಯೇಸುವಿನ ರಾಜ್ಯವಾಯಿತು, ಈ ಕ್ರಿಸ್ತ ಯೇಸುವೇ ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವರು.” (aiōn )
అనన్తరమ్ ఆకాశమధ్యేనోడ్డీయమానో ఽపర ఏకో దూతో మయా దృష్టః సో ఽనన్తకాలీయం సుసంవాదం ధారయతి స చ సుసంవాదః సర్వ్వజాతీయాన్ సర్వ్వవంశీయాన్ సర్వ్వభాషావాదినః సర్వ్వదేశీయాంశ్చ పృథివీనివాసినః ప్రతి తేన ఘోషితవ్యః| (aiōnios )
ಮತ್ತೊಬ್ಬ ದೇವದೂತನು ಆಕಾಶದ ಮಧ್ಯದಲ್ಲಿ ಹಾರುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ರಾಷ್ಟ್ರ, ಹಿನ್ನಲೆ, ಭಾಷೆ ಹಾಗೂ ಪ್ರಜೆಗಳವರಿಗೂ ಸಾರಿ ಹೇಳುವುದಕ್ಕೆ ನಿತ್ಯ ಸುವಾರ್ತೆಯು ಅವನಲ್ಲಿತ್ತು. (aiōnios )
తేషాం యాతనాయా ధూమో ఽనన్తకాలం యావద్ ఉద్గమిష్యతి యే చ పశుం తస్య ప్రతిమాఞ్చ పూజయన్తి తస్య నామ్నో ఽఙ్కం వా గృహ్లన్తి తే దివానిశం కఞ్చన విరామం న ప్రాప్స్యన్తి| (aiōn )
ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ. ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಿಗಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರು ಹಗಲಿರುಳೂ ವಿಶ್ರಾಂತಿ ಪಡುವುದಿಲ್ಲಾ!” ಎಂದು ಮಹಾಶಬ್ದದಿಂದ ಹೇಳಿದನು. (aiōn )
అపరం చతుర్ణాం ప్రాణినామ్ ఏకస్తేభ్యః సప్తదూతేభ్యః సప్తసువర్ణకంసాన్ అదదాత్| (aiōn )
ನಾಲ್ಕು ಜೀವಿಗಳಲ್ಲಿ ಒಂದು, ಆ ಏಳು ದೂತರಿಗೆ, ಯುಗಯುಗಾಂತರಗಳಲ್ಲಿಯೂ ಜೀವಿಸುವವರಾದ ದೇವರ ಕೋಪದಿಂದ ತುಂಬಿದ್ದ ಏಳು ಚಿನ್ನದ ಬೋಗುಣಿಗಳನ್ನು ಕೊಟ್ಟಿತು. (aiōn )
త్వయా దృష్టో ఽసౌ పశురాసీత్ నేదానీం వర్త్తతే కిన్తు రసాతలాత్ తేనోదేతవ్యం వినాశశ్చ గన్తవ్యః| తతో యేషాం నామాని జగతః సృష్టికాలమ్ ఆరభ్య జీవనపుస్తకే లిఖితాని న విద్యన్తే తే పృథివీనివాసినో భూతమ్ అవర్త్తమానముపస్థాస్యన్తఞ్చ తం పశుం దృష్ట్వాశ్చర్య్యం మంస్యన్తే| (Abyssos )
ನೀನು ಕಂಡ ಮೃಗವು ಒಮ್ಮೆ ಇತ್ತು, ಈಗ ಇಲ್ಲ, ಪಾತಾಳದೊಳಗಿನಿಂದ ಮೇಲೆ ಬಂದು ವಿನಾಶಕ್ಕೆ ಹೊರಡಲಿದೆ. ಲೋಕದ ಸೃಷ್ಟಿಯಾದ ದಿನದಿಂದ ಯಾರ ಯಾರ ಹೆಸರುಗಳು ಜೀವಗ್ರಂಥದಲ್ಲಿ ಬರೆದಿರುವುದಿಲ್ಲವೋ, ಆ ಭೂನಿವಾಸಿಗಳು ಮೃಗವನ್ನು ನೋಡಿ ಆ ಮೃಗವು ಹಿಂದೆ ಇತ್ತು, ಈಗ ಇಲ್ಲ, ಇನ್ನು ಮೇಲೆ ಬರಲಿದೆ ಎಂದು ಆಶ್ಚರ್ಯಗೊಳ್ಳುವರು. (Abyssos )
పునరపి తైరిదముక్తం యథా, బ్రూత పరేశ్వరం ధన్యం యన్నిత్యం నిత్యమేవ చ| తస్యా దాహస్య ధూమో ఽసౌ దిశమూర్ద్ధ్వముదేష్యతి|| (aiōn )
ಎಂದೂ ದ್ವಿತೀಯ ಬಾರಿ: “ಹಲ್ಲೆಲೂಯಾ! ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿಹೋಗುತ್ತದೆ!” ಎಂದು ಘೋಷಿಸಿದರು. (aiōn )
తతః స పశు ర్ధృతో యశ్చ మిథ్యాభవిష్యద్వక్తా తస్యాన్తికే చిత్రకర్మ్మాణి కుర్వ్వన్ తైరేవ పశ్వఙ్కధారిణస్తత్ప్రతిమాపూజకాంశ్చ భ్రమితవాన్ సో ఽపి తేన సార్ద్ధం ధృతః| తౌ చ వహ్నిగన్ధకజ్వలితహ్రదే జీవన్తౌ నిక్షిప్తౌ| (Limnē Pyr )
ಆಗ ಮೃಗವನ್ನು ಸೆರೆಹಿಡಿಯಲಾಯಿತು. ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ, ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಸುಳ್ಳು ಪ್ರವಾದಿ ಸಹ ಅದರ ಜೊತೆಯಲ್ಲಿ ಸೆರೆಸಿಕ್ಕಿದನು. ಇವರಿಬ್ಬರನ್ನೂ ಜೀವಸಹಿತವಾಗಿ ಗಂಧಕದಿಂದ ಉರಿಯುವ ಬೆಂಕಿಯ ಕೆರೆಯಲ್ಲಿ ಹಾಕಲಾಯಿತು. (Limnē Pyr )
తతః పరం స్వర్గాద్ అవరోహన్ ఏకో దూతో మయా దృష్టస్తస్య కరే రమాతలస్య కుఞ్జికా మహాశృఙ్ఖలఞ్చైకం తిష్ఠతః| (Abyssos )
ಆಗ ಒಬ್ಬ ದೂತನು ಅಧೋಲೋಕದ ಬೀಗದ ಕೈಯನ್ನೂ ದೊಡ್ಡಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು. (Abyssos )
అపరం రసాతలే తం నిక్షిప్య తదుపరి ద్వారం రుద్ధ్వా ముద్రాఙ్కితవాన్ యస్మాత్ తద్ వర్షసహస్రం యావత్ సమ్పూర్ణం న భవేత్ తావద్ భిన్నజాతీయాస్తేన పున ర్న భ్రమితవ్యాః| తతః పరమ్ అల్పకాలార్థం తస్య మోచనేన భవితవ్యం| (Abyssos )
ಆ ಸಾವಿರ ವರ್ಷ ತೀರುವ ತನಕ ಅವನು ಇನ್ನೂ ಜನಾಂಗಗಳನ್ನು ಮೋಸಗೊಳಿಸದಂತೆ ದೂತನು ಅವನನ್ನು ಅಧೋಲೋಕದಲ್ಲಿ ತಳ್ಳಿ, ಬಾಗಿಲು ಮುಚ್ಚಿ ಅದಕ್ಕೆ ಮುದ್ರೆ ಹಾಕಿದನು. ಇವುಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆಯಾಗತಕ್ಕದ್ದು. (Abyssos )
తేషాం భ్రమయితా చ శయతానో వహ్నిగన్ధకయో ర్హ్రదే ఽర్థతః పశు ర్మిథ్యాభవిష్యద్వాదీ చ యత్ర తిష్ఠతస్తత్రైవ నిక్షిప్తః, తత్రానన్తకాలం యావత్ తే దివానిశం యాతనాం భోక్ష్యన్తే| (aiōn , Limnē Pyr )
ಇದಲ್ಲದೆ ಅವರನ್ನು ಮೋಸಗೊಳಿಸಿದ ಪಿಶಾಚನು ಬೆಂಕಿಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲಾಯಿತು. ಅಲ್ಲಿ ಮೃಗವೂ ಸುಳ್ಳು ಪ್ರವಾದಿ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು. (aiōn , Limnē Pyr )
తదానీం సముద్రేణ స్వాన్తరస్థా మృతజనాః సమర్పితాః, మృత్యుపరలోకాభ్యామపి స్వాన్తరస్థా మృతజనాః సర్మిపతాః, తేషాఞ్చైకైకస్య స్వక్రియానుయాయీ విచారః కృతః| (Hadēs )
ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು. ಮೃತ್ಯುವು, ಪಾತಾಳವು ತಮ್ಮಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕ್ರಿಯೆಗಳ ಪ್ರಕಾರ ನ್ಯಾಯತೀರ್ಪಾಯಿತು. (Hadēs )
అపరం మృత్యుపరలోకౌ వహ్నిహ్రదే నిక్షిప్తౌ, ఏష ఏవ ద్వితీయో మృత్యుః| (Hadēs , Limnē Pyr )
ಆಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲಾದವು. ಆ ಬೆಂಕಿಯ ಕೆರೆಯೇ ಎರಡನೆಯ ಮರಣವು. (Hadēs , Limnē Pyr )
యస్య కస్యచిత్ నామ జీవనపుస్తకే లిఖితం నావిద్యత స ఏవ తస్మిన్ వహ్నిహ్రదే న్యక్షిప్యత| (Limnē Pyr )
ಯಾರ ಹೆಸರು ಜೀವ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವರನ್ನು ಬೆಂಕಿಯ ಕೆರೆಗೆ ದೊಬ್ಬಲಾಯಿತು. (Limnē Pyr )
కిన్తు భీతానామ్ అవిశ్వాసినాం ఘృణ్యానాం నరహన్తృణాం వేశ్యాగామినాం మోహకానాం దేవపూజకానాం సర్వ్వేషామ్ అనృతవాదినాఞ్చాంశో వహ్నిగన్ధకజ్వలితహ్రదే భవిష్యతి, ఏష ఏవ ద్వితీయో మృత్యుః| (Limnē Pyr )
ಆದರೆ ಹೇಡಿಗಳು, ನಂಬದವರು, ಅಸಹ್ಯವಾದದ್ದರಲ್ಲಿ ಸೇರಿದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾರಾಧಕರು, ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ, ಗಂಧಕಗಳುರಿಯುವ ಕೆರೆಯೇ, ಅದು ಎರಡನೆಯ ಮರಣವು!” ಎಂದು ನನಗೆ ಹೇಳಿದರು. (Limnē Pyr )
తదానీం రాత్రిః పున ర్న భవిష్యతి యతః ప్రభుః పరమేశ్వరస్తాన్ దీపయిష్యతి తే చానన్తకాలం యావద్ రాజత్వం కరిష్యన్తే| (aiōn )
ಇನ್ನು ರಾತ್ರಿ ಇರುವುದಿಲ್ಲ. ದೀಪದ ಬೆಳಕೂ ಸೂರ್ಯನ ಬೆಳಕೂ ಅವಶ್ಯವಿಲ್ಲ. ಕರ್ತದೇವರೇ ಅವರಿಗೆ ಬೆಳಕನ್ನು ಕೊಡುವರು. ಅವರು ಯುಗಯುಗಾಂತರಗಳಲ್ಲಿಯೂ ಆಳುವರು. (aiōn )
ఇమే నిర్జలాని ప్రస్రవణాని ప్రచణ్డవాయునా చాలితా మేఘాశ్చ తేషాం కృతే నిత్యస్థాయీ ఘోరతరాన్ధకారః సఞ్చితో ఽస్తి| ()