< പ്രേരിതാഃ 20 >

1 ഇത്ഥം കലഹേ നിവൃത്തേ സതി പൗലഃ ശിഷ്യഗണമ് ആഹൂയ വിസർജനം പ്രാപ്യ മാകിദനിയാദേശം പ്രസ്ഥിതവാൻ|
ಗಲಭೆಯು ಶಾಂತಗೊಂಡ ನಂತರ ಪೌಲನು ಶಿಷ್ಯರನ್ನು ಕರೆಕಳುಹಿಸಿ ಅವರಿಗೆ ಧೈರ್ಯ ಹೇಳಿ, ಅವರನ್ನು ಬೀಳ್ಕೊಟ್ಟು ಮಕೆದೋನ್ಯಕ್ಕೆ ಪ್ರಯಾಣಮಾಡಿದನು.
2 തേന സ്ഥാനേന ഗച്ഛൻ തദ്ദേശീയാൻ ശിഷ്യാൻ ബഹൂപദിശ്യ യൂനാനീയദേശമ് ഉപസ്ഥിതവാൻ|
ಆ ಪ್ರದೇಶದಲ್ಲೆಲ್ಲಾ ಜನರಿಗೆ ಅನೇಕ ಪ್ರೋತ್ಸಾಹದ ಮಾತುಗಳನ್ನು ಹೇಳುತ್ತಾ ಪ್ರಯಾಣಮಾಡಿ ಗ್ರೀಸ್ ತಲುಪಿದನು.
3 തത്ര മാസത്രയം സ്ഥിത്വാ തസ്മാത് സുരിയാദേശം യാതുമ് ഉദ്യതഃ, കിന്തു യിഹൂദീയാസ്തം ഹന്തും ഗുപ്താ അതിഷ്ഠൻ തസ്മാത് സ പുനരപി മാകിദനിയാമാർഗേണ പ്രത്യാഗന്തും മതിം കൃതവാൻ|
ಇಲ್ಲಿ ಮೂರು ತಿಂಗಳುಗಳ ಕಾಲ ಇದ್ದ ಮೇಲೆ, ಅವನು ಸಿರಿಯಕ್ಕೆ ಪ್ರಯಾಣ ಮಾಡಬೇಕೆಂದು ಯೋಚಿಸುತ್ತಿದ್ದಾಗ ಅವನಿಗೆ ವಿರೋಧವಾಗಿ ಯೆಹೂದ್ಯರು ಒಳಸಂಚು ಮಾಡಿದ್ದು ಅವನಿಗೆ ತಿಳಿದು ಬಂದದ್ದರಿಂದ ಮಕೆದೋನ್ಯ ಮಾರ್ಗವಾಗಿ ಹಿಂತಿರುಗಿ ಹೋಗಲು ನಿರ್ಣಯಿಸಿದನು.
4 ബിരയാനഗരീയസോപാത്രഃ ഥിഷലനീകീയാരിസ്താർഖസികുന്ദൗ ദർബ്ബോനഗരീയഗായതീമഥിയൗ ആശിയാദേശീയതുഖികത്രഫിമൗ ച തേന സാർദ്ധം ആശിയാദേശം യാവദ് ഗതവന്തഃ|
ಬೆರೋಯದ ಪುರ್ರನ ಮಗ ಸೋಪತ್ರನು, ಥೆಸಲೋನಿಕದ ಅರಿಸ್ತಾರ್ಕ ಮತ್ತು ಸೆಕುಂದ, ದೆರ್ಬೆಯ ಗಾಯ, ತಿಮೊಥೆ ಅಲ್ಲದೆ ಏಷ್ಯಾ ಪ್ರಾಂತದ ತುಖಿಕ ಹಾಗೂ ತ್ರೊಫಿಮ ಅವನೊಂದಿಗೆ ಹೋದರು.
5 ഏതേ സർവ്വേ ഽഗ്രസരാഃ സന്തോ ഽസ്മാൻ അപേക്ഷ്യ ത്രോയാനഗരേ സ്ഥിതവന്തഃ|
ಇವರೆಲ್ಲರೂ ಮುಂಚಿತವಾಗಿ ಹೋಗಿ ತ್ರೋವದಲ್ಲಿ ನಮಗಾಗಿ ಕಾದಿದ್ದರು.
6 കിണ്വശൂന്യപൂപോത്സവദിനേ ച ഗതേ സതി വയം ഫിലിപീനഗരാത് തോയപഥേന ഗത്വാ പഞ്ചഭി ർദിനൈസ്ത്രോയാനഗരമ് ഉപസ്ഥായ തത്ര സപ്തദിനാന്യവാതിഷ്ഠാമ|
ಹುಳಿಯಿಲ್ಲದ ರೊಟ್ಟಿಯ ಹಬ್ಬದ ನಂತರ ನಾವು ಫಿಲಿಪ್ಪಿಯಿಂದ ಸಮುದ್ರ ಮಾರ್ಗವಾಗಿ ಪ್ರಯಾಣಮಾಡಿ, ಐದು ದಿನಗಳ ತರುವಾಯ ತ್ರೋವದಲ್ಲಿದ್ದ ಇತರರೊಂದಿಗೆ ಸೇರಿ, ಅಲ್ಲಿ ಏಳು ದಿನ ಇದ್ದೆವು.
7 സപ്താഹസ്യ പ്രഥമദിനേ പൂപാൻ ഭംക്തു ശിഷ്യേഷു മിലിതേഷു പൗലഃ പരദിനേ തസ്മാത് പ്രസ്ഥാതുമ് ഉദ്യതഃ സൻ തദഹ്നി പ്രായേണ ക്ഷപായാ യാമദ്വയം യാവത് ശിഷ്യേഭ്യോ ധർമ്മകഥാമ് അകഥയത്|
ವಾರದ ಮೊದಲನೆಯ ದಿನ ನಾವು ರೊಟ್ಟಿ ಮುರಿಯಲು ಒಂದಾಗಿ ಕೂಡಿಬಂದೆವು. ಪೌಲನು ಅಲ್ಲಿ ಬೋಧನೆ ಮಾಡಿದನು. ಮರುದಿನ ಅವನು ಹೊರಡಬೇಕಾದ್ದರಿಂದ ಮಧ್ಯರಾತ್ರಿಯವರೆಗೆ ಮಾತನಾಡುತ್ತಲೇ ಇದ್ದನು.
8 ഉപരിസ്ഥേ യസ്മിൻ പ്രകോഷ്ഠേ സഭാം കൃത്വാസൻ തത്ര ബഹവഃ പ്രദീപാഃ പ്രാജ്വലൻ|
ನಾವು ಸಭೆ ಸೇರಿದ್ದ ಮೇಲಂತಸ್ತಿನಲ್ಲಿ ಅನೇಕ ದೀಪಗಳು ಉರಿಯುತ್ತಿದ್ದವು.
9 ഉതുഖനാമാ കശ്ചന യുവാ ച വാതായന ഉപവിശൻ ഘോരതരനിദ്രാഗ്രസ്തോ ഽഭൂത് തദാ പൗലേന ബഹുക്ഷണം കഥായാം പ്രചാരിതായാം നിദ്രാമഗ്നഃ സ തസ്മാദ് ഉപരിസ്ഥതൃതീയപ്രകോഷ്ഠാദ് അപതത്, തതോ ലോകാസ്തം മൃതകൽപം ധൃത്വോദതോലയൻ|
ಒಂದು ಕಿಟಿಕಿಯಲ್ಲಿ ಯೂತಿಖ ಎಂಬ ಹೆಸರಿನ ಒಬ್ಬ ಯುವಕನು ಕುಳಿತುಕೊಂಡಿದ್ದನು. ಪೌಲನು ಬಹಳ ಹೊತ್ತು ಬೋಧಿಸುತ್ತಲೇ ಇದ್ದುದರಿಂದ ಅವನಿಗೆ ಗಾಢನಿದ್ರೆ ಹತ್ತಿತು. ನಿದ್ರಿಸುತ್ತಿದ್ದ ಅವನು ಮೂರನೇ ಅಂತಸ್ತಿನಿಂದ ಕೆಳಕ್ಕೆ ಬಿದ್ದನು. ಅವನನ್ನು ಎತ್ತಿಕೊಂಡಾಗ ಅವನು ಸತ್ತೇ ಹೋಗಿದ್ದನು.
10 തതഃ പൗലോഽവരുഹ്യ തസ്യ ഗാത്രേ പതിത്വാ തം ക്രോഡേ നിധായ കഥിതവാൻ, യൂയം വ്യാകുലാ മാ ഭൂത നായം പ്രാണൈ ർവിയുക്തഃ|
ಆದರೆ ಪೌಲನು ಕೆಳಗೆ ಹೋಗಿ, ಆ ಯುವಕನನ್ನು ತಬ್ಬಿಕೊಂಡು, “ಗಾಬರಿಗೊಳ್ಳಬೇಡಿ, ಅವನ ಜೀವ ಅವನಲ್ಲಿದೆ,” ಎಂದನು.
11 പശ്ചാത് സ പുനശ്ചോപരി ഗത്വാ പൂപാൻ ഭംക്ത്വാ പ്രഭാതം യാവത് കഥോപകഥനേ കൃത്വാ പ്രസ്ഥിതവാൻ|
ಅನಂತರ ಪೌಲನು ಮೇಲಂತಸ್ತಿಗೆ ಹೋಗಿ ವಿಶ್ವಾಸಿಗಳೊಂದಿಗೆ ರೊಟ್ಟಿ ಮುರಿದು ಊಟಮಾಡಿ, ಬೆಳಗಾಗುವವರೆಗೆ ಅವರೊಡನೆ ಮಾತನಾಡಿ, ಅಲ್ಲಿಂದ ಹೊರಟನು.
12 തേ ച തം ജീവന്തം യുവാനം ഗൃഹീത്വാ ഗത്വാ പരമാപ്യായിതാ ജാതാഃ|
ಜೀವ ಹೊಂದಿದ ಆ ಯುವಕನನ್ನು ಜನರು ಮನೆಗೆ ಕರೆದುಕೊಂಡು ಹೋದರು. ಅವರಿಗೆ ಅಪಾರ ಸಾಂತ್ವನ ದೊರೆಯಿತು.
13 അനന്തരം വയം പോതേനാഗ്രസരാ ഭൂത്വാസ്മനഗരമ് ഉത്തീര്യ്യ പൗലം ഗ്രഹീതും മതിമ് അകുർമ്മ യതഃ സ തത്ര പദ്ഭ്യാം വ്രജിതും മതിം കൃത്വേതി നിരൂപിതവാൻ|
ಮೊದಲು ನಾವು ನೌಕೆ ಇದ್ದ ಸ್ಥಳಕ್ಕೆ ಹೋಗಿ ಅಸ್ಸೊಸಿ ಎಂಬಲ್ಲಿಗೆ ಸಮುದ್ರ ಪ್ರಯಾಣಮಾಡಿದೆವು. ಅಲ್ಲಿ ಪೌಲನು ಬಂದು ನಮ್ಮೊಂದಿಗೆ ನೌಕೆಯಲ್ಲಿ ಪ್ರಯಾಣ ಮಾಡಬೇಕಿತ್ತು. ಅಲ್ಲಿಗೆ ಕಾಲ್ನಡಿಗೆಯಾಗಿ ಹೋಗಬೇಕಾದ್ದರಿಂದ ಅವನು ಈ ಏರ್ಪಾಡು ಮಾಡಿದನು.
14 തസ്മാത് തത്രാസ്മാഭിഃ സാർദ്ധം തസ്മിൻ മിലിതേ സതി വയം തം നീത്വാ മിതുലീന്യുപദ്വീപം പ്രാപ്തവന്തഃ|
ಅಸ್ಸೊಸಿನಲ್ಲಿ ಪೌಲನು ನಮ್ಮನ್ನು ಭೇಟಿಯಾದಾಗ, ಅವನನ್ನು ಕರೆದುಕೊಂಡು ಮಿತಿಲೇನೆಗೆ ಹೋದೆವು.
15 തസ്മാത് പോതം മോചയിത്വാ പരേഽഹനി ഖീയോപദ്വീപസ്യ സമ്മുഖം ലബ്ധവന്തസ്തസ്മാദ് ഏകേനാഹ്നാ സാമോപദ്വീപം ഗത്വാ പോതം ലാഗയിത്വാ ത്രോഗുല്ലിയേ സ്ഥിത്വാ പരസ്മിൻ ദിവസേ മിലീതനഗരമ് ഉപാതിഷ്ഠാമ|
ನಾವು ಮರುದಿನ ಅಲ್ಲಿಂದ ಪ್ರಯಾಣ ಮುಂದುವರೆಸಿ ಖೀಯೊಸ್ ದ್ವೀಪವನ್ನು ಸಮೀಪಿಸಿದೆವು. ಮರುದಿನ ಸಾಮೊಸನ್ನು ತಲುಪಿದೆವು. ಅನಂತರ ಮಾರನೆಯ ದಿನ ಮಿಲೇತನ್ನು ಸೇರಿದೆವು.
16 യതഃ പൗല ആശിയാദേശേ കാലം യാപയിതുമ് നാഭിലഷൻ ഇഫിഷനഗരം ത്യക്ത്വാ യാതും മന്ത്രണാം സ്ഥിരീകൃതവാൻ; യസ്മാദ് യദി സാധ്യം ഭവതി തർഹി നിസ്താരോത്സവസ്യ പഞ്ചാശത്തമദിനേ സ യിരൂശാലമ്യുപസ്ഥാതും മതിം കൃതവാൻ|
ಸಾಧ್ಯವಾದರೆ, ಪೆಂಟೆಕೋಸ್ಟ್ ಎಂಬ ಐವತ್ತನೆಯ ದಿನದ ಹಬ್ಬಕ್ಕೆ ಯೆರೂಸಲೇಮನ್ನು ತಲುಪಬೇಕೆಂಬ ಅವಸರ ಪೌಲನಿಗಿದ್ದುದ್ದರಿಂದ, ಏಷ್ಯಾ ಪ್ರಾಂತದಲ್ಲಿ ಕಾಲ ಕಳೆಯುವುದನ್ನು ತಪ್ಪಿಸಿ ಎಫೆಸವನ್ನು ದಾಟಿ ಹೋಗಬೇಕೆಂದು ನಿರ್ಧರಿಸಿದ್ದನು.
17 പൗലോ മിലീതാദ് ഇഫിഷം പ്രതി ലോകം പ്രഹിത്യ സമാജസ്യ പ്രാചീനാൻ ആഹൂയാനീതവാൻ|
ಮಿಲೇತದಿಂದ, ಪೌಲನು ಎಫೆಸಕ್ಕೆ ಸಂದೇಶ ಕಳುಹಿಸಿ, ಅಲ್ಲಿಯ ಸಭೆಯ ಹಿರಿಯರು ಬರಬೇಕೆಂದು ತಿಳಿಸಿದನು.
18 തേഷു തസ്യ സമീപമ് ഉപസ്ഥിതേഷു സ തേഭ്യ ഇമാം കഥാം കഥിതവാൻ, അഹമ് ആശിയാദേശേ പ്രഥമാഗമനമ് ആരഭ്യാദ്യ യാവദ് യുഷ്മാകം സന്നിധൗ സ്ഥിത്വാ സർവ്വസമയേ യഥാചരിതവാൻ തദ് യൂയം ജാനീഥ;
ಅವರು ಬಂದ ಮೇಲೆ, ಪೌಲನು ಅವರಿಗೆ ಹೀಗೆಂದನು: “ನಾನು ಏಷ್ಯಾ ಪ್ರಾಂತಕ್ಕೆ ಬಂದ ಪ್ರಥಮ ದಿನದಿಂದ ನಿಮ್ಮೊಂದಿಗಿದ್ದು ಪೂರ್ತಿ ಸಮಯ ಹೇಗೆ ಕಳೆದನೆಂಬುದನ್ನು ನೀವು ಅರಿತಿದ್ದೀರಿ.
19 ഫലതഃ സർവ്വഥാ നമ്രമനാഃ സൻ ബഹുശ്രുപാതേന യിഹുദീയാനാമ് കുമന്ത്രണാജാതനാനാപരീക്ഷാഭിഃ പ്രഭോഃ സേവാമകരവം|
ಯೆಹೂದ್ಯರ ಒಳಸಂಚುಗಳಿಂದ ನಾನು ಕಠಿಣ ಪರೀಕ್ಷೆಗಳಿಗೆ ಒಳಗಾಗಿದ್ದರೂ ಬಹಳ ದೀನತೆಯಿಂದಲೂ ಕಣ್ಣೀರಿನಿಂದಲೂ ಕರ್ತ ಯೇಸುವಿನ ಸೇವೆ ಮಾಡಿದೆನು.
20 കാമപി ഹിതകഥാം ന ഗോപായിതവാൻ താം പ്രചാര്യ്യ സപ്രകാശം ഗൃഹേ ഗൃഹേ സമുപദിശ്യേശ്വരം പ്രതി മനഃ പരാവർത്തനീയം പ്രഭൗ യീശുഖ്രീഷ്ടേ വിശ്വസനീയം
ನಿಮಗೆ ಹಿತಕರವಾದುದ್ದೆಲ್ಲವನ್ನೂ ಬೋಧಿಸಲು ನಾನು ಹಿಂಜರಿಯಲಿಲ್ಲ. ಬಹಿರಂಗದಲ್ಲಿಯೂ ಮನೆಮನೆಗಳಲ್ಲಿಯೂ ನಾನು ನಿಮಗೆ ಬೋಧಿಸಿದ್ದೇನೆ.
21 യിഹൂദീയാനാമ് അന്യദേശീയലോകാനാഞ്ച സമീപ ഏതാദൃശം സാക്ഷ്യം ദദാമി|
ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ನಮ್ಮ ಕರ್ತ ಯೇಸುವಿನಲ್ಲಿ ವಿಶ್ವಾಸವಿಡಬೇಕೆಂದು ಯೆಹೂದ್ಯರಿಗೂ ಗ್ರೀಕರಿಗೂ ಖಚಿತವಾಗಿ ಸಾಕ್ಷಿ ಹೇಳಿದ್ದೇನೆ.
22 പശ്യത സാമ്പ്രതമ് ആത്മനാകൃഷ്ടഃ സൻ യിരൂശാലമ്നഗരേ യാത്രാം കരോമി, തത്ര മാമ്പ്രതി യദ്യദ് ഘടിഷ്യതേ താന്യഹം ന ജാനാമി;
“ಈಗಲಾದರೋ, ನಾನು ಪವಿತ್ರಾತ್ಮ ಪ್ರೇರಿತನಾಗಿ ಯೆರೂಸಲೇಮಿನಲ್ಲಿ ನನಗೇನಾಗುವುದೋ ಎಂಬುದನ್ನು ತಿಳಿಯದೆ, ಅಲ್ಲಿಗೆ ಹೋಗುತ್ತಿದ್ದೇನೆ.
23 കിന്തു മയാ ബന്ധനം ക്ലേശശ്ച ഭോക്തവ്യ ഇതി പവിത്ര ആത്മാ നഗരേ നഗരേ പ്രമാണം ദദാതി|
ಪ್ರತಿಯೊಂದು ಪಟ್ಟಣದಲ್ಲಿ ಸೆರೆಮನೆಯೂ ಬಾಧೆಯೂ ನನಗಾಗಿ ಕಾದಿವೆಯೆಂದು ಪವಿತ್ರಾತ್ಮ ದೇವರು ಎಚ್ಚರಿಸಿದ್ದಾರೆ.
24 തഥാപി തം ക്ലേശമഹം തൃണായ ന മന്യേ; ഈശ്വരസ്യാനുഗ്രഹവിഷയകസ്യ സുസംവാദസ്യ പ്രമാണം ദാതും, പ്രഭോ ര്യീശോഃ സകാശാദ യസ്യാഃ സേവായാഃ ഭാരം പ്രാപ്നവം താം സേവാം സാധയിതും സാനന്ദം സ്വമാർഗം സമാപയിതുഞ്ച നിജപ്രാണാനപി പ്രിയാൻ ന മന്യേ|
ಆದರೂ ನನ್ನ ಪ್ರಾಣ ನನಗೆ ಅಮೂಲ್ಯವೆಂದು ನಾನು ಎಣಿಸುವುದಿಲ್ಲ. ಕರ್ತ ಯೇಸು ನನಗೆ ಕೊಟ್ಟ, ದೇವರ ಕೃಪೆಯ ಸುವಾರ್ತೆಗೆ ಸಾಕ್ಷಿ ಕೊಡುವ ಸೇವೆಯ ಓಟವನ್ನು ಓಡಿ ಮುಗಿಸುವುದೇ ನನ್ನ ಬಾಳಿನ ಒಂದೇ ಗುರಿಯಾಗಿದೆ.
25 അധുനാ പശ്യത യേഷാം സമീപേഽഹമ് ഈശ്വരീയരാജ്യസ്യ സുസംവാദം പ്രചാര്യ്യ ഭ്രമണം കൃതവാൻ ഏതാദൃശാ യൂയം മമ വദനം പുന ർദ്രഷ്ടും ന പ്രാപ്സ്യഥ ഏതദപ്യഹം ജാനാമി|
“ನಿಮ್ಮ ಮಧ್ಯದಲ್ಲಿ ನಾನು ದೇವರ ರಾಜ್ಯದ ಬಗ್ಗೆ ಬೋಧಿಸುತ್ತಾ ಇದ್ದೆನು. ನಿಮ್ಮಲ್ಲಿ ಯಾರೂ ನನ್ನ ಮುಖವನ್ನು ಇನ್ನೊಮ್ಮೆ ಕಾಣಲಾರಿರಿ ಎಂದು ನಾನು ಬಲ್ಲೆನು.
26 യുഷ്മഭ്യമ് അഹമ് ഈശ്വരസ്യ സർവ്വാൻ ആദേശാൻ പ്രകാശയിതും ന ന്യവർത്തേ|
ಆದಕಾರಣ ನಾನು ಎಲ್ಲಾ ಮನುಷ್ಯರ ರಕ್ತದ ಹೊಣೆಯಿಂದ ವಿಮುಕ್ತನಾಗಿದ್ದೇನೆ ಎಂದು ಈ ದಿನ ಸಾಕ್ಷಿಕೊಡುತ್ತೇನೆ.
27 അഹം സർവ്വേഷാം ലോകാനാം രക്തപാതദോഷാദ് യന്നിർദോഷ ആസേ തസ്യാദ്യ യുഷ്മാൻ സാക്ഷിണഃ കരോമി|
ಏಕೆಂದರೆ ದೇವರ ಸಂಕಲ್ಪವನ್ನೆಲ್ಲಾ ನಿಮಗೆ ಬೋಧಿಸುವುದರಲ್ಲಿ ನಾನು ಹಿಂಜರಿಯಲಿಲ್ಲ.
28 യൂയം സ്വേഷു തഥാ യസ്യ വ്രജസ്യാധ്യക്ഷൻ ആത്മാ യുഷ്മാൻ വിധായ ന്യയുങ്ക്ത തത്സർവ്വസ്മിൻ സാവധാനാ ഭവത, യ സമാജഞ്ച പ്രഭു ർനിജരക്തമൂല്യേന ക്രീതവാന തമ് അവത,
ದೇವರು ತಮ್ಮ ರಕ್ತದಿಂದ ಕೊಂಡುಕೊಂಡ ಸಭೆಗೆ ನೀವು ಕುರುಬರಾಗಿರುವುದಕ್ಕಾಗಿ ಪವಿತ್ರಾತ್ಮರು ನಿಮ್ಮನ್ನೇ ಮಂದೆಯಲ್ಲಿ ಮೇಲ್ವಿಚಾರಕರನ್ನಾಗಿ ಇಟ್ಟಿರುವುದರಿಂದ, ನಿಮ್ಮ ವಿಷಯದಲ್ಲಿಯೂ ಇಡೀ ಮಂದೆಯ ವಿಷಯದಲ್ಲಿಯೂ ಎಚ್ಚರವಾಗಿರಿ.
29 യതോ മയാ ഗമനേ കൃതഏവ ദുർജയാ വൃകാ യുഷ്മാകം മധ്യം പ്രവിശ്യ വ്രജം പ്രതി നിർദയതാമ് ആചരിഷ്യന്തി,
ನಾನು ಹೋದ ನಂತರ ಕ್ರೂರ ತೋಳಗಳು ನಿಮ್ಮ ಮಧ್ಯದಲ್ಲಿ ಪ್ರವೇಶಿಸಿ ಮಂದೆಯನ್ನು ಹಾಳುಮಾಡದೆ ಬಿಡುವುದಿಲ್ಲ ಎಂದು ಬಲ್ಲೆನು.
30 യുഷ്മാകമേവ മധ്യാദപി ലോകാ ഉത്ഥായ ശിഷ്യഗണമ് അപഹന്തും വിപരീതമ് ഉപദേക്ഷ്യന്തീത്യഹം ജാനാമി|
ನಿಮ್ಮೊಳಗಿಂದಲೂ ಜನರು ಎದ್ದು ವಕ್ರಮಾತುಗಳನ್ನಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಳ್ಳುವರು.
31 ഇതി ഹേതോ ര്യൂയം സചൈതന്യാഃ സന്തസ്തിഷ്ടത, അഹഞ്ച സാശ്രുപാതഃ സൻ വത്സരത്രയം യാവദ് ദിവാനിശം പ്രതിജനം ബോധയിതും ന ന്യവർത്തേ തദപി സ്മരത|
ಆದ್ದರಿಂದ ನಾನು ಮೂರು ವರ್ಷಗಳ ಕಾಲ ಹಗಲುರಾತ್ರಿ ಕಣ್ಣೀರಿಡುತ್ತಾ ಎಡಬಿಡದೆ ನಿಮ್ಮನ್ನು ಎಚ್ಚರಿಸುತ್ತಾ ಇದ್ದೇನೆಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡು ಎಚ್ಚರವಾಗಿರಿ.
32 ഇദാനീം ഹേ ഭ്രാതരോ യുഷ്മാകം നിഷ്ഠാം ജനയിതും പവിത്രീകൃതലോകാനാം മധ്യേഽധികാരഞ്ച ദാതും സമർഥോ യ ഈശ്വരസ്തസ്യാനുഗ്രഹസ്യ യോ വാദശ്ച തയോരുഭയോ ര്യുഷ്മാൻ സമാർപയമ്|
“ಆದಕಾರಣ ನಾನು ದೇವರಿಗೂ ಅವರ ಕೃಪಾವಾಕ್ಯಕ್ಕೂ ಈಗ ನಿಮ್ಮನ್ನು ಒಪ್ಪಿಸಿಕೊಡುತ್ತೇನೆ. ಆ ವಾಕ್ಯವು ನಿಮ್ಮಲ್ಲಿ ಭಕ್ತಿವೃದ್ಧಿ ಮಾಡಿ, ಪವಿತ್ರರಾದವರೆಲ್ಲರಲ್ಲಿ ನಿಮಗೆ ಬಾಧ್ಯತೆಯನ್ನು ಕೊಡಲು ಸಾಮರ್ಥ್ಯವುಳ್ಳದ್ದು.
33 കസ്യാപി സ്വർണം രൂപ്യം വസ്ത്രം വാ പ്രതി മയാ ലോഭോ ന കൃതഃ|
ನಾನು ಯಾರ ಬೆಳ್ಳಿ ಬಂಗಾರಕ್ಕಾಗಲಿ, ಬಟ್ಟೆಗಾಗಲಿ ಆಶೆಪಡಲಿಲ್ಲ.
34 കിന്തു മമ മത്സഹചരലോകാനാഞ്ചാവശ്യകവ്യയായ മദീയമിദം കരദ്വയമ് അശ്രാമ്യദ് ഏതദ് യൂയം ജാനീഥ|
ನನ್ನ ಹಸ್ತಗಳೇ ನನ್ನ ಅಗತ್ಯಗಳನ್ನೂ ನನ್ನೊಂದಿಗಿದ್ದವರ ಅಗತ್ಯಗಳನ್ನೂ ಪೂರೈಸಿದವೆಂಬುದನ್ನು ನೀವು ಬಲ್ಲವರಾಗಿದ್ದೀರಿ.
35 അനേന പ്രകാരേണ ഗ്രഹണദ് ദാനം ഭദ്രമിതി യദ്വാക്യം പ്രഭു ര്യീശുഃ കഥിതവാൻ തത് സ്മർത്തും ദരിദ്രലോകാനാമുപകാരാർഥം ശ്രമം കർത്തുഞ്ച യുഷ്മാകമ് ഉചിതമ് ഏതത്സർവ്വം യുഷ്മാനഹമ് ഉപദിഷ്ടവാൻ|
ಈ ರೀತಿಯ ಪರಿಶ್ರಮದ ದುಡಿಮೆಯಿಂದ ನಾವು ಬಲಹೀನರಿಗೆ ಸಹಾಯ ಮಾಡಬೇಕೆಂಬುದನ್ನು ನನ್ನ ಮಾದರಿಯಿಂದ ನಿಮಗೆ ತೋರಿಸಿಕೊಟ್ಟೆನು. ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಆಶೀರ್ವಾದ,’ ಎಂದು ಕರ್ತ ಆಗಿರುವ ಯೇಸುವೇ ಹೇಳಿದ ಮಾತುಗಳನ್ನು ನಿಮಗೆ ಜ್ಞಾಪಕಪಡಿಸುತ್ತೇನೆ,” ಎಂದನು.
36 ഏതാം കഥാം കഥയിത്വാ സ ജാനുനീ പാതയിത്വാ സർവൈഃ സഹ പ്രാർഥയത|
ಇದನ್ನು ಹೇಳಿದ ತರುವಾಯ ಅವನು ಎಲ್ಲರೊಂದಿಗೆ ಮೊಣಕಾಲೂರಿ ಪ್ರಾರ್ಥನೆಮಾಡಿದನು.
37 തേന തേ ക്രന്ദ്രന്തഃ
ಅವರೆಲ್ಲರೂ ಪೌಲನ ಕೊರಳನ್ನು ಅಪ್ಪಿಕೊಂಡು ಕಣ್ಣೀರಿಡುತ್ತಾ ಅವನಿಗೆ ಮುದ್ದಿಟ್ಟರು.
38 പുന ർമമ മുഖം ന ദ്രക്ഷ്യഥ വിശേഷത ഏഷാ യാ കഥാ തേനാകഥി തത്കാരണാത് ശോകം വിലാപഞ്ച കൃത്വാ കണ്ഠം ധൃത്വാ ചുമ്ബിതവന്തഃ| പശ്ചാത് തേ തം പോതം നീതവന്തഃ|
“ನೀವು ನನ್ನ ಮುಖವನ್ನು ಇನ್ನೆಂದೂ ಕಾಣಲಾರಿರಿ,” ಎಂದು ಅವನು ಹೇಳಿದ ಮಾತುಗಳಿಗೆ ಅವರು ಬಹಳವಾಗಿ ದುಃಖಗೊಂಡು, ಅವನೊಂದಿಗೆ ನೌಕೆಯವರೆಗೆ ಹೋದರು.

< പ്രേരിതാഃ 20 >