< प्रेरितों के काम 13 >

1 अन्ताकिया नगरो री मण्डल़िया रे कई भविष्यबक्ता और उपदेशक थे। जिंयाँ-बरनबास, शमौन जेसरा दूजा नाओं नीगर बी बोलोए, लूकियुस कुरेनी और चौथाई देशो रे राजे हेरोदेसो साथे पल़ेया-बड़ेया रा पाई मनाहेम और शाऊल।
ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಪ್ರವಾದಿಗಳೂ, ಬೋಧಕರೂ ಇದ್ದರು; ಅವರು ಯಾರೆಂದರೆ; ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಸಾಮಂತ ಹೆರೋದನ ಜೊತೆಯಲ್ಲಿ ಬೆಳೆದ ಮೆನಹೇನ, ಸೌಲ ಇವರೇ.
2 जेबे सेयो बअरतो साथे प्रभुए री भक्ति करने लगी रे थे, तेबे पवित्र आत्मे बोलेया, “मेरी तंईं बरनबासो खे और शाऊलो खे तेस काम करने खे लग करी देओ, जेतेरी खातर मैं सेयो बुलाई राखे।”
ಇವರು ಕರ್ತನನ್ನು ಆರಾಧಿಸುತ್ತಾ, ಉಪವಾಸಮಾಡುತ್ತಾ ಇದ್ದಾಗ ಪವಿತ್ರಾತ್ಮನು; “ನಾನು ಬಾರ್ನಬ ಮತ್ತು ಸೌಲರನ್ನು ಕರೆದ ಸೇವೆಗಾಗಿ ಅವರನ್ನು ಬೇರ್ಪಡಿಸಿರಿ” ಎಂದು ಹೇಳಿದನು.
3 तेबे तिने बअरत और प्रार्थना करी की और तिना पाँदे आथ राखी की सेयो परमेशरो रा काम करने खे पेजे।
ಆಗ ಅವರು ಉಪವಾಸವಿದ್ದು ಪ್ರಾರ್ಥಿಸಿ ಆ ಇಬ್ಬರ ಮೇಲೆ ಹಸ್ತಗಳನ್ನಿಟ್ಟು ಅವರನ್ನು ಕಳುಹಿಸಿಕೊಟ್ಟರು.
4 तेबे बरनबास और शाऊल पवित्र आत्मा रे पेजे रे अन्ताकिया नगरो ते सिलूकिया नगरो खे गये और तेथा ते जाह्जो रे चढ़ी की साईप्रस टापूए पाँदे सलमीसो खे चली गे।
ಹೀಗೆ ಅವರು ಪವಿತ್ರಾತ್ಮನಿಂದ ಕಳುಹಿಸಲ್ಪಟ್ಟವರಾಗಿ ಸೆಲ್ಯೂಕ್ಯಕ್ಕೆ ಬಂದರು; ಅಲ್ಲಿಂದ ಸಮುದ್ರದಲ್ಲಿ ಪ್ರಯಾಣವಾಗಿ ಕುಪ್ರದ್ವೀಪಕ್ಕೆ ಹೋದರು.
5 तेबे तिने सलमीसो रे पऊँछी की परमेशरो रा वचन यहूदिया रे प्रार्थना रे कअरो रे सुणाया और यूहन्ना मरकुस तिना री मताद करने वाल़ा था।
ಸಲಮೀಸ್ ಎಂಬ ಸ್ಥಳಕ್ಕೆ ಸೇರಿ ಅಲ್ಲಿ ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಬೋಧಿಸಿದರು. ಮಾರ್ಕನೆನಿಸಿಕೊಳ್ಳುವ ಯೋಹಾನನು ಸಹಾಯಕನಾಗಿ ಅವರ ಸಂಗಡ ಇದ್ದನು.
6 सेयो तेस सारे टापूओ रिये ऊँदे ऊए पाफुस नगरो तक पऊँछे। तेती तिना खे बारयीशु नाओं रा एक यहूदी जादू-टोणे वाल़ा और चूठा भविष्यबक्ता मिलेया।
ಅವರು ದ್ವೀಪದಲ್ಲೆಲ್ಲಾ ಸಂಚಾರಮಾಡಿ ಪಾಫೋಸ್ ಎಂಬ ಊರಿನ ತನಕ ಬಂದು ಅಲ್ಲಿ ಸುಳ್ಳುಪ್ರವಾದಿಯೂ, ಮಂತ್ರವಾದಿಯೂ ಆಗಿದ್ದ ‘ಬಾರ್‍ಯೇಸು’ ಎಂಬ ಒಬ್ಬ ಯೆಹೂದ್ಯ ಮನುಷ್ಯನನ್ನು ಕಂಡರು.
7 से हाकिम, सिरगियुस पौलुसो साथे था। सिरगियुस पौलुस अक्लमंद मांणू था। तिने बरनबास और शाऊलो खे आपू गे बुलाई की परमेशरो रा वचन सुणना चाया।
ಅವನು ರಾಜ್ಯ ಪಾಲನಾಗಿದ್ದ ಸೆರ್ಗ್ಯ ಪೌಲನೆಂಬ ಅಧಿಪತಿಯ ಜೊತೆಯಲ್ಲಿದ್ದನು. ಆ ಅಧಿಪತಿಯು ಬುದ್ಧಿವಂತನಾಗಿದ್ದು, ಬಾರ್ನಬ ಮತ್ತು ಸೌಲನನ್ನು ತನ್ನ ಬಳಿಗೆ ಕರೆಸಿ ದೇವರ ವಾಕ್ಯವನ್ನು ಕೇಳುವುದಕ್ಕೆ ಅಪೇಕ್ಷೆ ಪಟ್ಟನು.
8 पर एलिमास जादू करने वाल़े, कऊँकि येई तेसरे नाओं रा मतलब ए, तिना रा बिरोद करी की हाकिमो खे यीशुए पाँदे विश्वास करने ते रोकणा चाओ था।
ಆದರೆ ಆ ಮಂತ್ರವಾದಿಯಾದ ಎಲುಮನು (ಎಲುಮನೆಂಬ ಹೆಸರಿಗೆ ಮಂತ್ರವಾದಿಯೆಂದರ್ಥ) ಅವರನ್ನು ವಿರೋಧಿಸಿದನು; ಅಧಿಪತಿಯು ಕ್ರಿಸ್ತನಲ್ಲಿ ನಂಬಿಕೆಯಿಡದಂತೆ ಅಡ್ಡಿಮಾಡಲು ಪ್ರಯತ್ನಿಸಿದನು.
9 तेबे शाऊले, जेसरा नाओं पौलुस बी ए, तिने पवित्र आत्मा ते परिपूर्ण ऊई की एलिमास जादूगरो री तरफा खे एक टक लगाई की देखेया और बोलेया,
ಆಗ ಪೌಲನೆನಿಸಿಕೊಳ್ಳುವ ಸೌಲನು ಪವಿತ್ರಾತ್ಮಭರಿತನಾಗಿ,
10 “ओ सारे कपट और ऊशयारिया ते परे रे शैतानो री ल्वाद! सकल तर्मो रे बैरी, क्या तां प्रभुए री सीदी बाट, टेडी करने ते नि छाडणी?
೧೦ಅವನನ್ನು ದೃಷ್ಟಿಸಿನೋಡಿ; “ಸೈತಾನನ ಮಗನೇ, ಮೋಸದಿಂದಲೂ, ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೇರವಾದ ಮಾರ್ಗಗಳನ್ನು ಡೊಂಕು ಮಾಡುವುದನ್ನು ಬಿಡುವುದಿಲ್ಲವೋ?
11 एबे देख, प्रभुए री सजा ताखे मिलणी और तूँ कुछ बखतो तक अन्दा रणा और सूरज नि देखणा।” तेबे तेबुई चाल़ा-माल़ा और न्हेरा तेस पाँदे छाईगा और से ओरे-पोरे टटोल़ने लगेया, ताकि कोई तेसरा आथ पकड़ी की लयी चलो।
೧೧ಇಗೋ, ಕರ್ತನು ನಿನಗೆ ವಿರುದ್ಧವಾಗಿ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ನೋಡದೆ ಇರುವಿ” ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಕಣ್ಣು ಮೊಬ್ಬಾಗಿ ಕತ್ತಲೆ ಕವಿಯಿತು; ಅವನು ಕೈಹಿಡಿದು ಆಧಾರ ಕೊಡುವವರನ್ನು ಹುಡುಕುತ್ತಾ ತಿರುಗಾಡಿದನು.
12 तेबे हाकिमे जो कुछ ऊई रा था, से देखी की और प्रभुए रे उपदेशो ते हैरान ऊई की प्रभु यीशुए पाँदे विश्वास कित्तेया।
೧೨ಅಧಿಪತಿಯು ಆ ಸಂಗತಿಯನ್ನು ನೋಡಿ ಕರ್ತನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬುವವನಾದನು.
13 पौलुस और तेसरे साथी पाफुस नगरो ते जाह्ज खोली की पंफूलिया प्रदेशो रे पिरगा नगरो रे आए। तेबे यूहन्ना मरकुस तिना खे छाडी की यरूशलेमो खे वापस ऊईगा।
೧೩ತರುವಾಯ ಪೌಲನೂ ಅವನ ಜೊತೆಯಲ್ಲಿದ್ದವರೂ ಪಾಫೋಸೂರನ್ನು ಬಿಟ್ಟು ಸಮುದ್ರಪ್ರಯಾಣಮಾಡಿ ಪಂಫುಲ್ಯ ಸೀಮೆಗೆ ಸೇರಿದ ಪೆರ್ಗೆ ಪಟ್ಟಣಕ್ಕೆ ಬಂದರು; ಮಾರ್ಕನೆಂಬ ಯೋಹಾನನು ಅವರನ್ನು ಬಿಟ್ಟು ಹಿಂತಿರುಗಿ ಯೆರೂಸಲೇಮಿಗೆ ಹೋದನು.
14 तेबे सेयो पिरगा नगरो ते आगे पऊँछी की पिसिदिया प्रदेशो रे अन्ताकिया नगरो रे पऊँछे और आरामो रे दिने प्रार्थना रे कअरो रे जाई की बैठीगे।
೧೪ಆ ಮೇಲೆ ಅವರು ಪೆರ್ಗೆಯಿಂದ ಸಂಚಾರಮಾಡಿ ಪಿಸಿದ್ಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ ದಿನದಲ್ಲಿ ಅವರು ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು.
15 मूसे रा बिधान और भविष्यबक्तेया री कताब पढ़ने ते बाद, प्रार्थना रे कअरो रे सरदारे तिना खे सन्देशा पेजेया, “ओ पाईयो! जे लोका री बढ़ोतरिया री खातर तुसा रे मनो रे कुछ गल्ल आए तो बोलो।”
೧೫ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥ ಇವುಗಳ ಪಾರಾಯಣವಾದ ಮೇಲೆ ಸಭಾಮಂದಿರದ ನಾಯಕರು; “ಸಹೋದರರೇ, ಜನರಿಗೆ ಹೇಳತಕ್ಕ ಬುದ್ಧಿಮಾತೇನಾದರೂ ನಿಮಗಿದ್ದರೆ ಹೇಳಿರಿ” ಎಂದು ಅವರಿಗೆ ಹೇಳಿ ಕಳುಹಿಸಿದರು.
16 तेबे पौलुसे खड़े ऊई की आथो साथे साअरा करी की बोलेया, “ओ इस्राएलियो! और परमेशरो ते डरने वाल़ेयो, सुणो।
೧೬ಆಗ ಪೌಲನು ಎದ್ದು ಕೈಸನ್ನೆ ಮಾಡಿ ಹೇಳಿದ್ದೇನಂದರೆ;
17 इना इस्राएलिया रे लोका रे परमेशरे आसा रे बाप-दादे चुणी ले और जेबे सेयो मिस्र देशो रे परदेशी ऊई की रओ थे, तेबे तिना री तरक्की कित्ती और बऊत बड़ी सामर्था साथे निकयाल़ी की ली आया।
೧೭“ಇಸ್ರಾಯೇಲ್ ಜನರೇ, ಮತ್ತು ಯೆಹೂದ್ಯ ಮತಾವಲಂಬಿಗಳೇ, ಕೇಳಿರಿ. ನಮ್ಮ ಇಸ್ರಾಯೇಲ್ ಜನರ ದೇವರು ಆರಿಸಿಕೊಂಡ ನಮ್ಮ ಪೂರ್ವಿಕರು ಐಗುಪ್ತದೇಶದಲ್ಲಿ ವಾಸಿಸುತ್ತಿದ್ದಾಗ ಅವರನ್ನು ಪ್ರಬಲರನ್ನಾಗಿ ಮಾಡಿ, ಅಭಿವೃದ್ಧಿಗೆ ತಂದು ತನ್ನ ಭುಜಬಲದಿಂದ ಅವರನ್ನು ಆ ದೇಶದಿಂದ ಬರಮಾಡಿದನು.
18 एथो तक सेयो परमेशरो री आज्ञा खे तोड़दे रये तेबे बी परमेशर तिना खे कोई चाल़ी साल तक सुनसाण जगा रे तिना खे सईन करदा रया।
೧೮ಆತನು ಸುಮಾರು ನಲವತ್ತು ವರ್ಷಗಳವರೆಗೂ ಅಡವಿಯಲ್ಲಿ ಅವರ ನಡವಳಿಕೆಯನ್ನು ಸಹಿಸಿಕೊಂಡು,
19 “तिने कनान देशो रे सात जातिया रा नाश करी की तिना री जमीन आपणे लोका रे कब्जे रे करी ती।
೧೯ಕಾನಾನ್ ದೇಶದಲ್ಲಿದ್ದ ಅನ್ಯಜನಗಳ ಏಳು ರಾಜ್ಯಗಳನ್ನು ನಿರ್ಮೂಲಮಾಡಿ, ಆ ಜನರ ದೇಶವನ್ನು ಅವರಿಗೆ ಸ್ವತ್ತಾಗಿ ಹಂಚಿಕೊಟ್ಟನು.
20 एते सारे कामो रे तकरीबन कोई साडे चार सौ साल लगे। इजी ते बाद परमेशरे तिना खे शमुएल भविष्यबक्ता रे आऊणे तक तिना रे न्यायी ठराए।
೨೦ಇಷ್ಟರೊಳಗೆ ಸುಮಾರು ನಾನೂರೈವತ್ತು ವರ್ಷಗಳು ಗತಿಸಿದವು. ಇದಾದ ಮೇಲೆ ಪ್ರವಾದಿಯಾದ ಸಮುವೇಲನ ಕಾಲದ ವರೆಗೆ ನ್ಯಾಯಾಧಿಪತಿಗಳನ್ನು ಕೊಟ್ಟನು.
21 जेबे शमूएल एबु बी तिना रा अगुवा था तेबे इस्राएली लोके आपू खे एक राजा मांगेया। तेबे परमेशरे चाल़ी साला खे बिन्यामीनो रे गोत्रा बीचा ते एक मांणूए खे, मतलब-कीशो रा पाऊ शाऊल, तिना रा राजा बणाया।
೨೧ತರುವಾಯ ಅವರು ತಮಗೆ ಅರಸನು ಬೇಕೆಂದು ಕೇಳಿಕೊಳ್ಳಲು, ದೇವರು ಅವರಿಗೆ ಬೆನ್ಯಾಮೀನನ ಕುಲದ ಕೀಷನ ಮಗನಾದ ಸೌಲನನ್ನು ರಾಜನನ್ನಾಗಿ ಕೊಟ್ಟನು. ಅವನು ಅವರನ್ನು ನಲವತ್ತು ವರ್ಷ ಆಳಿದನು.
22 तेबे परमेशरे शाऊलो खे राजे रे पदो ते टाई की तेसरी जगा पाँदे दाऊदो खे इस्राएलिया रा राजा बणाया। जेसरे बारे रे तिने गवाई दित्ती कि माखे यिशै रा पाऊ दाऊद, मेरे मनो रे मुताबिक मिली गा रा, तेस ई मेरी सारी इच्छा पूरी करनी।
೨೨ಆ ಮೇಲೆ ದೇವರು ಅವನನ್ನು ತೆಗೆದುಹಾಕಿ ದಾವೀದನನ್ನು ಅವರ ಮೇಲೆ ಅರಸನನ್ನಾಗಿ ನೇಮಕಮಾಡಿ; ‘ಇಷಯನ ಮಗನಾದ ದಾವೀದನು ನನಗೆ ಸಿಕ್ಕಿದನು, ಅವನು ನನ್ನ ಹೃದಯಕ್ಕೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವನು’ ಎಂಬುದಾಗಿ ಅವನ ವಿಷಯವಾಗಿ ಸಾಕ್ಷಿಹೇಳಿದನು.
23 “इजी रेई वंशो बीचा ते परमेशरे आपणे वादे रे मुताबिक, इस्राएलो गे एक उद्धारकर्ता, मतलब-प्रभु यीशुए खे पेजेया।
೨೩“ಅವನ ಸಂತಾನದಿಂದ ದೇವರು ತನ್ನ ವಾಗ್ದಾನದ ಪ್ರಕಾರ ಇಸ್ರಾಯೇಲರಿಗೆ ಒಬ್ಬ ರಕ್ಷಕನನ್ನು ಹುಟ್ಟಿಸಿದ್ದಾನೆ.
24 जेसरे आऊणे ते पईले यूहन्ने सबी इस्राएलिया खे मन फिराणे रे बपतिस्मे रा प्रचार कित्तेया।
೨೪ಆ ರಕ್ಷಕನೇ ಯೇಸು, ಆತನ ಆಗಮನಕ್ಕೆ ಮೊದಲು ಯೋಹಾನನು ಇಸ್ರಾಯೇಲ್ ಜನರೆಲ್ಲರಿಗೆ, ನೀವು ದೇವರ ಕಡೆಗೆ ತಿರುಗಿಕೊಂಡು ಪಶ್ಚಾತ್ತಾಪದ ದೀಕ್ಷಾಸ್ನಾನಮಾಡಿಸಿಕೊಳ್ಳಬೇಕೆಂದು ಸಾರಿದನು.
25 जेबे यूहन्ना आपणी सेवा पूरी करने वाल़ा था, तेबे तिने बोलेया कि तुसे माखे क्या बोलोए? आऊँ मसीह निए, पर देखो, जो मांते बाद एक आऊणे वाल़ा ए, से मांते इतणा महान् ए, आँऊ तेसरे पैरो रे जोड़े रे फिथे खोलणे जोगा बी निए।
೨೫ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರುವಾಗ ಜನರಿಗೆ; ‘ನನ್ನನ್ನು ಯಾರೆಂದು ಯೋಚಿಸುತ್ತೀರಿ? ನಾನು ಆತನಲ್ಲ, ಆದರೆ ನನ್ನ ಹಿಂದೆ ಒಬ್ಬನು ಬರುತ್ತಾನೆ, ಆತನ ಪಾದರಕ್ಷೆಯನ್ನು ಬಿಚ್ಚುವುದಕ್ಕೆ ನಾನು ಯೋಗ್ಯನಲ್ಲ’ ಎಂದು ಹೇಳಿದನು.
26 “ओ पाईयो! तुसे जो अब्राहमो री ल्वाद ए और तुसे जो परमेशरो ते डरोए, तुसा गे एतेरे उद्धारो रा वचन पेजे राए।
೨೬“ಸಹೋದರರೇ, ಅಬ್ರಹಾಮನ ವಂಶಸ್ಥರೇ, ಮತ್ತು ನಿಮ್ಮೊಂದಿಗಿರುವ ಯೆಹೂದ್ಯಮತಾವಲಂಬಿಗಳೇ, ನಮಗೆ ಈ ರಕ್ಷಣೆಯ ವಾಕ್ಯವು ಕಳುಹಿಸಲ್ಪಟ್ಟಿದೆ.
27 यरूशलेमो रे रणे वाल़े और तिना रे अधिकारिए, ना यीशु पछयाणा और ना भविष्यबक्ते रिया गल्ला समजिया, जो हर आरामो रे दिने पड़ी जाओई। तेबेई से दोषी ठराई की सेयो गल्ला पुरिया कित्तिया।
೨೭ಯೆರೂಸಲೇಮಿನಲ್ಲಿ ವಾಸವಾಗಿರುವವರೂ, ಅವರ ಅಧಿಕಾರಿಗಳೂ, ಆತನನ್ನಾಗಲಿ, ಪ್ರತಿ ಸಬ್ಬತ್ ದಿನದಲ್ಲಿ ಪಾರಾಯಣವಾಗುವ ಪ್ರವಾದಿಗಳ ಮಾತುಗಳನ್ನಾಗಲಿ ಗ್ರಹಿಸದೆ, ಆತನನ್ನು ಅಪರಾಧಿಯೆಂದು ತೀರ್ಪುಮಾಡಿ ಆ ಮಾತುಗಳನ್ನೇ ನೆರವೇರಿಸಿದರು.
28 तिने काणे जोगा तेसरे कोई दोष नि देखेया, तेबे बी पिलातुसे बिनती कित्ती कि से काया जाओ।
೨೮ಮರಣದಂಡನೆಗೆ ಕಾರಣವೇನೂ ತಮಗೆ ಸಿಕ್ಕದಿದ್ದರೂ, ಆತನನ್ನು ಕೊಲ್ಲಿಸಬೇಕೆಂದು ಪಿಲಾತನನ್ನು ಕೇಳಿಕೊಂಡರು.
29 जेबे तिने तेसरे बारे रे पवित्र शास्त्रो रे लिखी रिया सारिया गल्ला पुरिया कित्तिया। तिने से क्रूसो पाँदे लटकाई की काई ता और तेबे क्रूसो पाँदे ते उतारी की कब्रा रे राखेया।
೨೯ಆತನ ವಿಷಯವಾಗಿ ಶಾಸ್ತ್ರದಲ್ಲಿ ಬರೆದಿರುವುದೆಲ್ಲಾ ನೆರವೇರಿಸಿದ ಮೇಲೆ, ಆತನನ್ನು ಮರದ ಕಂಬದಿಂದ ಇಳಿಸಿ ಸಮಾಧಿಯಲ್ಲಿಟ್ಟರು.
30 पर परमेशरे से मरे रेया बीचा ते जिऊँदा कित्तेया।
೩೦“ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು.
31 और से तिना खे जो तेस साथे गलील प्रदेशो ते यरूशलेमो खे आए थे, बऊत दिनो तक आपणे चेलेया खे दिशदा रया। लोका सामणे एबे सेयो ई तेसरे गवा ए।
೩೧ಮತ್ತು ಆತನು ಗಲಿಲಾಯದಿಂದ ಯೆರೂಸಲೇಮಿಗೆ ತನ್ನ ಜೊತೆಯಲ್ಲಿ ಬಂದವರಿಗೆ ಅನೇಕ ದಿನಗಳವರೆಗೂ ಕಾಣಿಸಿಕೊಂಡನು; ಈಗ ಅವರು ಜನರಿಗೆ ಆತನ ಸಾಕ್ಷಿಗಳಾಗಿದ್ದಾರೆ.
32 “आसे बी तुसा खे तेस वादे रे बारे दे, जो परमेशरे बाप-दादेया साथे कित्तेया था, ये सुसमाचार सुणाऊँए।
೩೨“ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನಮ್ಮ ಮಕ್ಕಳಿಗೋಸ್ಕರ ನೆರವೇರಿಸಿದ್ದಾನೆಂಬ ಶುಭಸಮಾಚಾರವನ್ನು ನಾವು ನಿಮಗೆ ಸಾರುವವರಾಗಿದ್ದೇವೆ. ಆತನು ಯೇಸುವನ್ನು ಮರಣದಿಂದ ಎಬ್ಬಿಸಿದ್ದರಲ್ಲಿ;
33 कि परमेशरे यीशुए खे मरे रेया बीचा ते जिऊँदा करी की सेई वादा आसा री ल्वादा खे पूरा कित्तेया, जेड़ा भजनसंहिता रे दूजे पजनो रे परमेशरे मसीह रे बारे बोली राखेया कि “तूँ मेरा पुत्र ए, आज मैं ई तूँ पैदा करी राखेया।
೩೩‘ನನಗೆ ನೀನು ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ’ ಎಂದು ಎರಡನೆಯ ಕೀರ್ತನೆಯಲ್ಲಿ ಬರೆದಿರುವ ಮಾತು ನೆರವೇರಿತು.
34 “और तेसरे ईंयां मरे रेया बीचा ते जिऊँदे ऊणे रे बारे रे बी कि से कदी नि सड़ो, परमेशरे ये बोली राखेया मां दाऊदो पाँदलिया पवित्र और अटल कृपा तुसा पाँदे करनिया।
೩೪“ಇದಲ್ಲದೆ ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಕೊಳೆಯುವ ಅವಸ್ಥೆಗೆ ಸೇರತಕ್ಕವನಲ್ಲವೆಂಬುದರ ಕುರಿತು ದೇವರು ಹೇಳಿರುವುದು ಏನೆಂದರೆ; ‘ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೂ ಕೊಡುತ್ತೇನೆ, ಅವು ನಂಬತಕ್ಕವುಗಳೇ’ ಎಂಬುದೆ.
35 तेबेई तो दाऊदे एकी ओरी पजनो रे बी बोली राखेया कि “तां आपणा पवित्र जन सड़ने नि देणा।
೩೫ಅದಕ್ಕೆ ಅನುಸಾರವಾಗಿ ಆತನು; ‘ನೀನು ನಿನ್ನ ಪ್ರಿಯನಿಗೆ ಕೊಳೆಯುವ ಅವಸ್ಥೆಯನ್ನು ನೋಡಗೊಡಿಸುವುದಿಲ್ಲವೆಂದು’ ಬೇರೊಂದು ಕೀರ್ತನೆಯಲ್ಲಿ ಹೇಳಿದ್ದಾನೆ.
36 “कऊँकि दाऊद तो परमेशरो री इच्छा रे मुताबिक आपणे बखतो री सेवा पूरी करी की मरी गा और आपणे बाप-दादेया साथे जाई की मिली गा और सड़ी बी गया। इजी रे जरिए आसे जाणूंए कि दाऊदे ये गल्ला आपणे बारे रे नि बोली राखिया।
೩೬“ದಾವೀದನಾದರೋ ತನ್ನ ಜೀವಮಾನ ಕಾಲದಲ್ಲಿ ದೇವರ ಸಂಕಲ್ಪಕ್ಕನುಸಾರವಾಗಿ ಸೇವೆಮಾಡಿದ ನಂತರ, ಸತ್ತಾಗ ತನ್ನ ಪೂರ್ವಜರ ಬಳಿ ಅವನನ್ನು ಸಮಾಧಿಮಾಡಲಾಯಿತು, ಅವನ ದೇಹವು ಕೊಳೆಯುವ ಅವಸ್ಥೆಯನ್ನು ಅನುಭವಿಸಿತು.
37 पर ये गल्ला यीशुए रे बारे रे बोली राखिया थिया जो परमेशरे मरे रेया बीचा ते जिऊँदा करी राखेया, से सड़ेया नि।
೩೭ಆದರೆ ದೇವರು ಮರಣದಿಂದ ಎಬ್ಬಿಸಿದ ಯೇಸುವು ಕೊಳೆಯುವ ಅವಸ್ಥೆಯನ್ನು ಅನುಭವಿಸಲಿಲ್ಲ.
38 “इजी री खातर, ओ पाईयो! तुसे जाणी लो कि एसरी ई बजअ ते पापो री माफिया रा सुसमाचार तुसा खे दित्तेया जाओआ
೩೮“ಆದುದರಿಂದ ಸಹೋದರರೇ, ಆತನ ಮೂಲಕವಾಗಿ ಪಾಪ ಕ್ಷಮಾಪಣೆಯು ದೊರೆಯುತ್ತದೆಂಬುದು ನಿಮಗೆ ಸಾರೋಣವಾಗಿತ್ತೆಂದು ನಿಮಗೆ ತಿಳಿದಿರಲಿ.
39 और जिना गल्ला साथे तुसे मूसे रिया बिधानो रे जरिए निर्दोष नि ठईरी सको थे, तिना सबी ते हर एक विश्वास करने वाल़ा, यीशुए री बजअ ते निर्दोष ठईरोआ।
೩೯ಮೋಶೆಯ ಧರ್ಮಶಾಸ್ತ್ರದ ಮೂಲಕ ನೀವು ಬಿಡುಗಡೆಯಾಗಿ ನೀತಿವಂತರೆನಿಸಿಕೊಳ್ಳದೆ ಇದ್ದಿರಿ. ಆದರೆ ಆತನನ್ನು ನಂಬುವವರೆಲ್ಲರೂ ಆತನ ಮೂಲಕವಾಗಿ ಬಿಡುಗಡೆಹೊಂದಿ ನೀತಿವಂತರೆನಿಸಿ ಕೊಳ್ಳುತ್ತಾರೆ.
40 तेबेई तो चौकस रओ, एड़ा नि ओ कि जो भविष्यबक्ता री कताबा रे लिखी राखेया,
೪೦ಹೀಗಿರಲಾಗಿ ಪ್ರವಾದಿಗಳ ಗ್ರಂಥದಲ್ಲಿ ಹೇಳಿರುವುದು ನಿಮಗೆ ಸಂಭವಿಸದಂತೆ ನೋಡಿಕೊಳ್ಳಿರಿ. ಆದೇನಂದರೆ;
41 तुसा पाँदे बी आओ कि, “ओ निन्दा करने वाल़े देखो और हैरान ओ और खत्म ऊई जाओ, कऊँकि आऊँ तुसा रे दिनो रे एक काम करूँआ, एड़ा काम कि जे कोई तुसा ते तिजी रे बारे रे पूछो, तो तुसा कदी विश्वास नि करना।”
೪೧“‘ಎಲೈ, ತಿರಸ್ಕಾರ ಮಾಡುವವರೇ, ಆಶ್ಚರ್ಯಪಡಿರಿ, ನಾಶವಾಗಿಹೋಗಿರಿ. ನಿಮ್ಮ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡುವೆನು; ಆ ಕಾರ್ಯವನ್ನು ಒಬ್ಬನು ನಿಮಗೆ ವಿವರಿಸಿದರೂ ನೀವು ಅದನ್ನು ಸ್ವಲ್ಪವೂ ನಂಬುವುದಿಲ್ಲ’” ಎಂಬುದೇ ಎಂದು ಹೇಳಿದನು.
42 पौलुस और बरनबासो रे प्रार्थना रे कअरो ते बारे निकल़दे बखते लोक तिना ते बिनती करने लगे कि आगले आरामो रे दिने तुसे आसा खे फेर इना गल्ला खे सुणाओ।
೪೨ಪೌಲನೂ, ಬಾರ್ನಬನೂ ಸಭಾಮಂದಿರವನ್ನು ಬಿಟ್ಟು ಹೋಗುತ್ತಿರುವಾಗ ಜನರು ಈ ಮಾತುಗಳನ್ನು ಬರುವ ಸಬ್ಬತ್ ದಿನದಲ್ಲಿಯೂ ತಮಗೆ ಹೇಳಬೇಕೆಂದು ಕೇಳಿಕೊಂಡರು.
43 जेबे प्रार्थना रे कअरो रे लोक उठी गे, तेबे यहूदी और तिना रे मतो रे आए रे भक्ता बीचा ते बऊत पौलुस और बरनबासो पीछे आईगे और तिने तिना साथे गल्ला करी की सेयो समजयाए कि परमेशरो री कृपा रे बणे रे रओ।
೪೩ಸಭೆಯು ಮುಗಿದ ತರುವಾಯ ಯೆಹೂದ್ಯರಲ್ಲಿ, ದೈವಭಕ್ತರಾಗಿದ್ದ ಯೆಹೂದ್ಯ ಮತಾವಲಂಬಿಗಳಲ್ಲಿ ಅನೇಕರು ಪೌಲ ಮತ್ತು ಬಾರ್ನಬನನ್ನು ಹಿಂಬಾಲಿಸಿದರು. ಇವರು ಅವರ ಸಂಗಡ ಮಾತನಾಡಿ ದೇವರ ಕೃಪಾಶ್ರಯದಲ್ಲಿ ನೆಲೆಗೊಂಡಿರಬೇಕೆಂದು ಅವರನ್ನು ಪ್ರೋತ್ಸಾಹಪಡಿಸಿದರು.
44 आगले आरामो रे दिने नगरो रे तकरीबन सारे लोक परमेशरो रा वचन सुणने खे कट्ठे ऊईगे।
೪೪ಮುಂದಿನ ಸಬ್ಬತ್ ದಿನದಲ್ಲಿ ಹೆಚ್ಚುಕಡಿಮೆ ಇಡೀ ಊರಿನವರು ದೇವರ ವಾಕ್ಯವನ್ನು ಕೇಳುವುದಕ್ಕೆ ಸೇರಿಬಂದರು.
45 पर यहूदी अगुवे पीड़ा खे देखी की जल़ना साथे परी गे और निन्दा करदे ऊए पौलुसो री गल्ला रे बिरोदो रे बोलणे लगे।
೪೫ಆದರೆ ಜನರು ಗುಂಪುಗುಂಪಾಗಿ ಬರುವುದನ್ನು ನೋಡಿ ಯೆಹೂದ್ಯರು ಮತ್ಸರವುಳ್ಳವರಾಗಿ ಪೌಲನು ಹೇಳಿದ ಮಾತುಗಳಿಗೆ ವಿರೋಧವಾಗಿ ದೂಷಣೆಯ ಮಾತುಗಳನ್ನಾಡುತ್ತಾ ಇದ್ದರು.
46 तेबे पौलुस और बरनबासे निडर ऊई की बोलेया, “जरूरी था कि पईले तुसा खे परमेशरो रा वचन सुणाया जांदा। पर जबकि तुसे लोके से नकारिता और आपू खे अनन्त जीवनो जोगा बणाओए, तो देखो, आसे दुजिया जातिया खे परमेशरो रा वचन सुनाणे खे जाऊँए। (aiōnios g166)
೪೬ಆಗ ಪೌಲನೂ, ಬಾರ್ನಬನೂ ಧೈರ್ಯದಿಂದ ಮಾತನಾಡಿ; ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವುದು ಅಗತ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡಿದ್ದರಿಂದ ಇಗೋ, ನಾವು ನಿಮ್ಮನ್ನು ಬಿಟ್ಟು ಅನ್ಯಜನರ ಕಡೆಗೆ ಹೋಗುತ್ತೇವೆ. (aiōnios g166)
47 कऊँकि प्रभुए आसा खे ये आज्ञा देई राखी कि “मैं तूँ दुजिया जातिया खे जोति ठराई राखेया; ताकि तुसा रे जरिए सारी तरतिया पाँदे उद्धार ल्याया जाओ।”
೪೭ಹಾಗೆಯೇ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ, ಹೇಗೆಂದರೆ; ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ದೇವರು ಹೇಳಿದ್ದಾನೆ ಎಂದರು.
48 ये सुणी की दूजी जाति खुश ऊई और परमेशरो रे वचनो री तारीफ करने लगे और जितणे अनन्त जीवनो खे बणाई राखे थे, तिने विश्वास कित्तेया। (aiōnios g166)
೪೮ಅಲ್ಲಿದ್ದ ಅನ್ಯಜನರು ಆ ಮಾತನ್ನು ಕೇಳಿ ಸಂತೋಷಪಟ್ಟು, ದೇವರ ವಾಕ್ಯವನ್ನು ಹೊಗಳಿದರು. ಮತ್ತು ನಿತ್ಯಜೀವಕ್ಕೆ ನೇಮಿಸಲ್ಪಟ್ಟವರೆಲ್ಲರೂ ನಂಬಿದರು. (aiōnios g166)
49 तेबे प्रभुए रा वचन तेस सारे देशो रे फैलणे लगेया।
೪೯ಕರ್ತನ ವಾಕ್ಯವು ಆ ಸೀಮೆಯ ಎಲ್ಲಾ ಕಡೆಗಳಲ್ಲಿ ಹಬ್ಬುತ್ತಾ ಬಂದಿತು.
50 पर यहूदिया रे अगुवे भक्त और तर्मी जवाणसा और नगरो रे खास लोक उकसाए और पौलुस और बरनबासो पाँदे उपद्रव करवाई की सेयो आपणे इलाके ते निकयाल़ी ते।
೫೦ಆದರೆ ಯೆಹೂದ್ಯರು ತಮ್ಮ ಮತಕ್ಕೆ ಸೇರಿದ್ದ ಭಕ್ತೆಯರಾದ ಕುಲೀನ ಸ್ತ್ರೀಯರನ್ನೂ, ಊರಿನ ಪ್ರಮುಖರನ್ನೂ, ಹುರಿದುಂಬಿಸಿ ಪೌಲ ಮತ್ತು ಬಾರ್ನಬರ ವಿರೋಧವಾಗಿ ಹಿಂಸೆಯನ್ನೆಬ್ಬಿಸಿ ಅವರನ್ನು ತಮ್ಮ ಪ್ರದೇಶದಿಂದ ಆಚೆಗೆ ಅಟ್ಟಿಬಿಟ್ಟರು.
51 तेबे पौलुस और बरनबास तिना सामणे आपणे पैरा री तूड़ चाड़ी की इकुनियुम नगरो खे चली गे
೫೧ಪೌಲ ಬಾರ್ನಬರು ತಮ್ಮ ಕಾಲಿಗೆ ಹತ್ತಿದ್ದ ಧೂಳನ್ನು ಝಾಡಿಸಿಬಿಟ್ಟು ಇಕೋನ್ಯಕ್ಕೆ ಹೋದರು.
52 और अन्ताकिया नगरो रे चेले खुशिया साथे और पवित्र आत्मा ते परिपूर्ण ऊँदे गये।
೫೨ಶಿಷ್ಯರಾದವರು ಸಂತೋಷಭರಿತರೂ, ಪವಿತ್ರಾತ್ಮಭರಿತರೂ ಆಗಿದ್ದರು.

< प्रेरितों के काम 13 >