< କାମା 1 >

1 ଏ଼ ଜୀୱୁତି ତିୟପିଲ, ନା଼ ମୂଲୁତି ପତିତା ଈ ବାରେ କାତା ରା଼ଚାମାଇଁ, ଜୀସୁ ଏମିନି କାମା ମା଼ଟ୍‌ହେସି ଅ଼ଡ଼େ ଜା଼ପ୍‌ହେସି,
ಥೆಯೊಫಿಲನೇ, ನಾನು ನಿನಗೆ ನನ್ನ ಮೊದಲನೆಯ ಗ್ರಂಥದಲ್ಲಿ ಯೇಸು ಮಾಡುವುದಕ್ಕೂ ಬೋಧಿಸುವುದಕ್ಕೂ ಪ್ರಾರಂಭಿಸಿದ್ದೆಲ್ಲವನ್ನೂ ಕುರಿತು ನಿಮಗೆ ಬರೆದಿದ್ದೇನೆ.
2 ଏ଼ ଦିନା ପାତେକା ଏ଼ୱାସି ପାଣ୍ତ୍‌ୱି ଆ଼ତାରାଇଁ ଆ଼ଚାମାଚେସି, ସୁଦୁଜୀୱୁ ତଲେ ହୁକୁମି ହୀହାନା ଲାକପୂରୁ ଅ଼ୱି ଆ଼ହାମାଚେସି ।
ಅಂದರೆ, ಯೇಸು ಆರಿಸಿಕೊಂಡ ಅಪೊಸ್ತಲರಿಗೆ ಪವಿತ್ರಾತ್ಮ ದೇವರ ಮುಖಾಂತರ ಆಜ್ಞಾಪಿಸಿದ ದಿನ ಮೊದಲುಗೊಂಡು ಸ್ವರ್ಗಕ್ಕೆ ಏರಿಹೋಗುವ ದಿನದವರೆಗೆ ಮಾಡಿದ್ದೆಲ್ಲವನ್ನೂ ಬರೆದಿದ್ದೇನೆ.
3 ଏଚେଟିଏ ଜୀସୁ ତାନି ଦୁକୁ ବେଟାଆ଼ତି ଡା଼ୟୁ ହା଼ରେକା ଦିନା ଏ଼ୱାସି ଜୀୱୁତଲେ ମାଚେସି ଈଦାଆଁ ପାଣ୍ତ୍‌ୱି ଆ଼ହାମାନାରି ତା଼ଣା ପାର୍‌ମାଣା କିତେସି, ଇଞ୍ଜାଁ ରୀ କ଼ଡ଼ି ଦିନା ପାତେକା ହା଼ରେକା ଦେବା ତ଼ଞ୍ଜାଆ଼ହାନା ମାହାପୂରୁ ରା଼ଜିତି କାତା ଜା଼ପ୍‌ହେସି ।
ಯೇಸು ಬಾಧೆಪಟ್ಟು ಸತ್ತ ನಂತರ, ಅಪೊಸ್ತಲರಿಗೆ ಪ್ರತ್ಯಕ್ಷರಾಗುತ್ತಾ ತಾವು ಜೀವಂತವಾಗಿರುವುದನ್ನು ಅನೇಕ ನಿಶ್ಚಿತ ರುಜುವಾತುಗಳಿಂದ ತೋರಿಸಿಕೊಟ್ಟರು ಮತ್ತು ನಲವತ್ತು ದಿನಗಳ ಅವಧಿಯಲ್ಲಿ ಯೇಸು ಅವರಿಗೆ ಕಾಣಿಸಿಕೊಂಡು ದೇವರ ರಾಜ್ಯವನ್ನು ಕುರಿತು ತಿಳಿಸಿದರು.
4 ର଼ ଦିନା ଏ଼ୱାରି ରଣ୍ତିଏ ତା଼ଣା ତିଞ୍ଜାଲି କୂଡ଼ା ଆ଼ହାମାଚି ବେ଼ଲାତା ଜୀସୁ ଏ଼ୱାରାକି ଈ ହୁକୁମି ହୀତେସି; “ମୀରୁ ଜିରୁସାଲମ ପିସାଁ ଆମ୍ବିୟା ହାଲାଆଦୁ, ସାମା ମୀରୁ ମାହାପୂରୁ ଆ଼ବାତି ଆ଼ଞ୍ଜାମାନାଣି ନା଼ ତା଼ଣାଟି ୱେଞ୍ଜା ମାଞ୍ଜେରି, ଏ଼ଦାଆଁ ପା଼ଣ୍‌ନି ପାତେକା କା଼ଚାନା ଡ଼ୟାଦୁ;
ಒಮ್ಮೆ ಯೇಸು ಶಿಷ್ಯರೊಂದಿಗೆ ಊಟಮಾಡುತ್ತಿದ್ದಾಗ ಶಿಷ್ಯರಿಗೆ, “ನೀವು ಯೆರೂಸಲೇಮನ್ನು ಬಿಟ್ಟು ಹೋಗಬೇಡಿರಿ, ನಾನು ನಿಮಗೆ ತಿಳಿಸಿದಂತೆ ನನ್ನ ತಂದೆ ವಾಗ್ದಾನ ಮಾಡಿರುವ ವರಕ್ಕಾಗಿ ಕಾದುಕೊಂಡಿರಿ.
5 ଇଚିହିଁ ଜହନ ଏ଼ୟୁତା ବାପ୍ତିସ୍ମ ହୀତେସି ସାତା, ସାମା ମୀରୁ ଏଚରଦିନା ଜେ଼ଚ ସୁଦୁଜୀୱୁ ତଲେ ବାପ୍ତିସ୍ମ ବେଟାଆ଼ଦେରି ।”
ಏಕೆಂದರೆ ಯೋಹಾನನಾದರೋ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದನು. ಆದರೆ ಇನ್ನು ಕೆಲವೇ ದಿನಗಳಲ್ಲಿ ಪವಿತ್ರಾತ್ಮ ದೇವರಿಂದ ನೀವು ದೀಕ್ಷಾಸ್ನಾನ ಪಡೆಯುವಿರಿ,” ಎಂದು ಆಜ್ಞಾಪಿಸಿದರು.
6 ର଼ ଦିନା ପାଣ୍ତ୍‌ୱି ଆ଼ତାରି ରୁଣ୍ତା ଆ଼ହାମାଚି ବେ଼ଲା ଜୀସୁଇଁ ୱେଚେରି, “ପ୍ରବୁ, ନୀନୁ ଏ଼ନାଆଁ ନୀଏଁ ଇସ୍ରାୟେଲ କେୟୁତା ଅ଼ଡ଼େ ୱେଣ୍ତେ ଈ ରା଼ଜିତି ହେର୍‌ପିଦି?”
ಶಿಷ್ಯರು ಯೇಸುವಿನ ಸಂಗಡ ಇದ್ದಾಗ, “ಸ್ವಾಮೀ, ಇಸ್ರಾಯೇಲರ ರಾಜ್ಯವನ್ನು ಈ ಕಾಲದಲ್ಲಿ ಪುನಃ ಸ್ಥಾಪಿಸುವಿಯೋ?” ಎಂದು ಪ್ರಶ್ನೆ ಮಾಡಿದರು.
7 ଜୀସୁ ଏ଼ୱାରାଇଁ ଏଲେଇଚେସି, “ଆମିନି ଦିନା ଅ଼ଡ଼େ କା଼ଲା ନା଼ ଆ଼ବା ତାନି ଅଦିକାରାତା ଇଟାମାନେସି, ଏ଼ ବାରେ ମିଙ୍ଗେ ପୁଞ୍ଜାଲି ଲ଼ଡ଼ା ଆ଼ଏ ।
ಅದಕ್ಕೆ ಯೇಸು: “ತಂದೆ ತಮ್ಮ ಸ್ವಂತ ಅಧಿಕಾರದಿಂದ ನೇಮಿಸಿದ ಸಮಯವನ್ನಾಗಲಿ, ಕಾಲವನ್ನಾಗಲಿ, ತಿಳಿಯುವುದು ನಿಮ್ಮ ಕೆಲಸವಲ್ಲ.
8 ସାମା ସୁଦୁଜୀୱୁ ମୀ ତା଼ଣା ୱା଼ତିସାରେ, ମୀରୁ ବା଼ଡ଼୍‌ୟୁ ବେଟାଆ଼ଦେରି, ଇଞ୍ଜାଁ ଜିରୁସାଲମ ବାରେ ଜୀହୁଦା ଦେ଼ସା ଇଞ୍ଜାଁ ସମିରଣତା ଅ଼ଡ଼େ ବୂମି ମୁଟ୍‌ପେ ତାକି ନା଼ ସା଼କି ଆ଼ଦେରି ।”
ಆದರೆ ಪವಿತ್ರಾತ್ಮ ದೇವರು ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯನ್ನು ಪಡೆಯುವಿರಿ. ಆಗ ನೀವು ಯೆರೂಸಲೇಮಿನಲ್ಲಿ, ಯೂದಾಯ ಪ್ರಾಂತ ಮತ್ತು ಸಮಾರ್ಯ ಪ್ರಾಂತದ ಎಲ್ಲಾ ಕಡೆಗಳಲ್ಲಿಯೂ ಹಾಗೂ ಭೂಲೋಕದ ಕೊನೆಯ ಮೇರೆಗಳವರೆಗೂ ನನಗೆ ಸಾಕ್ಷಿಗಳಾಗುವಿರಿ,” ಎಂದರು.
9 ଏ଼ୱାସି ଈ ବାରେ କାତା ୱେସ୍ତି ଡା଼ୟୁ ଏ଼ୱାରି ମେସ୍‌ପନିଏ ଜୀସୁ ଲାକପୂରୁ ହାଚେସି, ଅ଼ଡ଼େ ଇଚାୟି ଦୂନ୍ଦ୍ରା ଏ଼ୱାଣାଇଁ ଏ଼ୱାରି ତା଼ଣାଟି ଅ଼ହିଁ ହାଚେ, ଏ଼ୱାରି ଅ଼ଡ଼େ ଏ଼ୱାଣାଇଁ ମେହ୍‌ଆତେରି ।
ಇದನ್ನು ಹೇಳಿದ ತರುವಾಯ, ಯೇಸು ಅವರ ಕಣ್ಣೆದುರಿನಲ್ಲಿಯೇ ಸ್ವರ್ಗಕ್ಕೆ ಏರಿಹೋದರು. ಮೋಡವು ಯೇಸುವನ್ನು ಅವರ ಕಣ್ಣಿಗೆ ಮರೆಮಾಡಿತು.
10 ୧୦ ଏ଼ୱାସି ଲାକପୂରୁ ହାଜାଲିଏ ଜିକେଏ ଏ଼ୱାରି ହା଼ଗୁୱାକି ମୂମ୍ବୁ କିହାନା ସିନିକିହି ମାନେରି; ଏଚିବେ଼ଲା ଦବ୍‌ଲା ହିମ୍ବରିକା ହୁଚାମାନି ରିଆରି ଦେବୁଣିଏ ଏ଼ୱାରି ନ଼କିତା ନିତେରି,
ಯೇಸು ಮೇಲಕ್ಕೆ ಹೋಗುತ್ತಿರಲು ಶಿಷ್ಯರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಿರುವಾಗ, ಬಿಳಿವಸ್ತ್ರ ಧರಿಸಿದ್ದ ಇಬ್ಬರು ಪುರುಷರು ಅವರ ಪಕ್ಕದಲ್ಲಿ ನಿಂತುಕೊಂಡು,
11 ୧୧ ଇଞ୍ଜାଁ ଏ଼ୱାରି ଏଲେଇଚେରି “ଏ଼ ଗାଲିଲିତି ଲ଼କୁତେରି, ଏ଼ନାଆଁତାକି ହା଼ଗୁୱାକି ମୂମ୍ବୁ କିହାନା ନିଚାମାଞ୍ଜେରି? ଈ ଆମିନି ଜୀସୁ ମୀ ତା଼ଣାଟି ଲାକପୂରୁ ଅ଼ୱିଆ଼ତେସି, ଏ଼ୱାଣାଇଁ ଏ଼ନିକିଁ ଲାକପୂରୁ ହାଚାଣି ମୀରୁ ମେସ୍ତେରି, ଅ଼ଡ଼େ ଏଲେକିହିଁଏ ୱେଣ୍ତେ ୱା଼ନାଣି ମେହ୍‌ଦେରି ।”
“ಗಲಿಲಾಯದವರೇ, ಆಕಾಶವನ್ನೇ ನೋಡುತ್ತಾ ಇಲ್ಲಿ ಏಕೆ ನಿಂತಿರುವಿರಿ? ನಿಮ್ಮ ಬಳಿಯಿಂದ ಪರಲೋಕಕ್ಕೆ ಏರಿಹೋದ ಈ ಯೇಸುವು ಪರಲೋಕಕ್ಕೆ ಹೋಗುವುದನ್ನು ನೀವು ನೋಡಿದ ರೀತಿಯಲ್ಲಿಯೇ ಹಿಂದಿರುಗಿ ಬರುವರು,” ಎಂದು ಹೇಳಿದರು.
12 ୧୨ ଏମ୍ବାଟିଏ ଡା଼ୟୁ ଏ଼ୱାରି ଜୀତ ଇନି ହ଼ରୁ ଲାକଟି ଜିରୁସାଲମତା ୱେଣ୍ଡାୱା଼ତେରି, ଏ଼ ଜୀତ ହ଼ରୁଟିଏ ଜିରୁସାଲମ ର଼ କିଲମିଟର ହେକ ମାଚେ ।
ಅನಂತರ ಅಪೊಸ್ತಲರು ಯೆರೂಸಲೇಮಿಗೆ ಸಮೀಪದಲ್ಲಿದ್ದ ಓಲಿವ್ ಗುಡ್ಡದಿಂದ ಇಳಿದು ಯೆರೂಸಲೇಮಿಗೆ ಹಿಂದಿರುಗಿ ಹೋದರು. ಅದು ಸಬ್ಬತ್ ದಿನದಲ್ಲಿ ಪ್ರಯಾಣ ಮಾಡುವಷ್ಟು ದೂರದಲ್ಲಿತ್ತು.
13 ୧୩ ଇଞ୍ଜାଁ ଏ଼ୱାରି ପିତର, ଜହନ, ଜାକୁବ, ଆନ୍ଦ୍ରିୟ, ପିଲିପ, ତ଼ମା, ବାର୍ତଲମି, ମାତିୟୁ, ଆଲେପି ମୀର୍‌ଏସି ଜାକୁବ, ଦେ଼ସାତି ଜୀୱୁ ନ଼ନି ସିମନ ଅ଼ଡ଼େ ଜାକୁବ ମୀର୍‌ଏସି ଜୀହୁଦା, ଗା଼ଡ଼ାତା ଏଜାନା, ଏମିନି ଲାକନି ଇଲୁତା ବାସା ଆ଼ହାମାଚେରି, ଏମ୍ବାଆଁ ହାଚେରି ।
ಅವರು ಹಿಂದಿರುಗಿದಾಗ, ತಾವು ವಾಸಿಸುತ್ತಿದ್ದ ಮಾಳಿಗೆ ಮೇಲಿನ ಕೋಣೆಯೊಳಗೆ ಹೋದರು. ಅವರು ಯಾರಾರೆಂದರೆ: ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ; ಫಿಲಿಪ್ಪ, ತೋಮ; ಬಾರ್ತೊಲೊಮಾಯ ಮತ್ತಾಯ; ಅಲ್ಫಾಯನ ಮಗ ಯಾಕೋಬ, ದೇಶಾಭಿಮಾನಿ ಸೀಮೋನ ಮತ್ತು ಯಾಕೋಬನ ಮಗ ಯೂದ.
14 ୧୪ ଏ଼ୱାରି ବାରେଜା଼ଣା ଇୟାସିକା ତଲେ ଇଞ୍ଜାଁ ଜୀସୁତି ଇୟା ମରିୟମ ଅ଼ଡ଼େ ତାମି ତାୟିୟାଁ ତଲେ ରଣ୍ତିଏ ଅଣ୍‌ପୁ ତଲେ ପ୍ରା଼ତାନା କିହିଁ ରୁଣ୍ତା ଆ଼ହାମାଚେରି ।
ಅಲ್ಲಿ ಕೆಲವು ಮಹಿಳೆಯರು, ಯೇಸುವಿನ ತಾಯಿ ಮರಿಯಳು, ಯೇಸುವಿನ ಸಹೋದರರು, ಇವರೆಲ್ಲರು ನಿತ್ಯವೂ ಏಕಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗಿ ಸೇರುತ್ತಿದ್ದರು.
15 ୧୫ ଏଚରଦିନା ଡା଼ୟୁ ନାମିତାରି କୂଡ଼ା ଆ଼ହାମାଚେରି, ଏମ୍ବାଆଁ ସ଼ କ଼ଡ଼ି ଜା଼ଣା ଲ଼କୁ କୂଡ଼ା ଆ଼ହାମାଚେରି, ପିତର ତାୟିୟାଁ ବିତ୍ରାଟି ନିଚାନା ଏଲେଇଚେସି,
ಆ ದಿನಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ವಿಶ್ವಾಸಿಗಳು ಸೇರಿದ್ದರು. ಅವರ ನಡುವೆ ಪೇತ್ರನು ಎದ್ದು ನಿಂತು, ಹೀಗೆಂದನು:
16 ୧୬ “ଜୀୱୁତି ତାୟିୟାଁ ଅ଼ଡ଼େ ତାଙ୍ଗିସ୍କା, ଆମିନି ଇସ୍କାରିୟତ ଜୀହୁଦା ଜୀସୁଇଁ ସାତ୍ରୁୟାଁ କେୟୁତା ଆସ୍‌ପି କିହାଲିତାକି ଜିରୁ ତ଼ସାମାଚେସି, ଏ଼ୱାଣି ତାକି ସୁଦୁଜୀୱୁ ନ଼କେଏ ଦାୱୁଦ ଗୂତିଟି ଏ଼ନାଆଁ ୱେସାମାଚେସି, ଏ଼ ଦାର୍ମୁ ସା଼ସ୍ତେରି ପୂରା ଆ଼ନାୟି ମାଚେ;
“ಸಹೋದರ ಸಹೋದರಿಯರೇ, ಬಹಳ ದಿನಗಳ ಹಿಂದೆ ದಾವೀದನ ಮುಖಾಂತರ ಪವಿತ್ರಾತ್ಮರು ಮುಂತಿಳಿಸಿದ ದೇವರ ವಾಕ್ಯ ಯೂದನ ವಿಷಯವಾಗಿ ನೆರವೇರಬೇಕಾಗಿತ್ತು. ಯೂದನು ಯೇಸುವನ್ನು ಬಂಧಿಸಿದವರಿಗೆ ಮಾರ್ಗದರ್ಶಕನಾಗಿದ್ದನು.
17 ୧୭ ଇଚିହିଁ ଏ଼ୱାସି ମା଼ ବିତ୍ରାଟି ରଅସି ଇଞ୍ଜିଁ ଏଜିକିୱି ଆ଼ହିମାଚେସି, ଅ଼ଡ଼େ ଈ ସେ଼ବା କାମାତା ପା଼ଣା ବେଟାଆ଼ହା ମାଚେସି ।”
ಈ ಯೂದನು ನಮ್ಮಲ್ಲಿ ಒಬ್ಬನಾಗಿದ್ದು ಈ ಸೇವೆಯಲ್ಲಿ ಪಾಲುಗಾರನಾಗಿದ್ದನು.”
18 ୧୮ ଈ ଇସ୍କାରିୟତ ଜୀହୁଦା ଲାଗେଏ କାମା କିତି ଡାବୁୟାଁ ତଲେ ରଚାଣି ବୂମି କଡ୍‌ୱି ଆ଼ହାମାଚେ, ଅ଼ଡ଼େ ଏ଼ୱାସି ହା଼ତି ତା଼ଣା ତା଼ର୍ୟୁଁ ଡ଼଼ଇ କିହିଁ ତର୍‌ଗାଲିଏ ତାନି ବାଣ୍ତି ଡ଼ାୟାହାଚେ ଇଞ୍ଜାଁ ୱାହିୟାଁ ହ଼ଚାହାଚୁ ।
ಯೂದನು, ದ್ರೋಹ ಕೃತ್ಯದಿಂದ ಪಡೆದ ಹಣದಿಂದ ಒಂದು ಹೊಲವನ್ನು ಕೊಂಡುಕೊಂಡನು; ಅಲ್ಲಿಯೇ ಅವನು ತಲೆಕೆಳಗಾಗಿ ಬಿದ್ದು, ಹೊಟ್ಟೆ ಬಿರಿದು, ಕರುಳೆಲ್ಲಾ ಹೊರಬಂದು ಸತ್ತನು.
19 ୧୯ ଅ଼ଡ଼େ, ଈଦାଆଁ ଜିରୁସାଲମ ଗା଼ଡ଼ାତା ବାସା କିହିମାନି ଲ଼କୁ ବାରେ ପୁଞ୍ଜାଲିଏ ଏ଼ ବୂମିତି ଏ଼ୱାରି ହା଼ଡାତଲେ “ହକଲ୍‌ଦାମା” ଇଚିହିଁ “ନେତେରି ବୂମି” ଇଞ୍ଜିଁ ୱେ଼ଙ୍ଗିତେ ।
ಯೆರೂಸಲೇಮಿನಲ್ಲಿದ್ದ ಪ್ರತಿಯೊಬ್ಬರಿಗೂ ಈ ವಿಷಯ ತಿಳಿಯಿತು, ಹೀಗೆ ಆ ಹೊಲವನ್ನು ಅವರು ತಮ್ಮ ಭಾಷೆಯಲ್ಲಿ “ಅಕೆಲ್ದಮಾ” ಎಂದು ಕರೆದರು. “ರಕ್ತದ ಹೊಲ” ಎಂದು ಅದರ ಅರ್ಥ.
20 ୨୦ ଅ଼ଡ଼େ ପା଼ଚୁ ପତିତା ରା଼ସ୍‌କି ଆ଼ହାମାନେ, “ଏ଼ୱାଣି ବାସାଟା଼ୟୁ ୱାର୍‌ଆୟି ଆ଼ପେ; ଏମ୍ବାଆଁ ଆମ୍ବାଆରି ବାସା କିଆପେରି ।” ଅ଼ଡ଼େ ଜିକେଏ ରା଼ସ୍‌କି ଆ଼ହାମାନେ; “ଏ଼ୱାଣି କାମାତି ପା଼ଣା ଅ଼ର ରଅସି ବେଟା ଆ଼ପେସି ।”
ಕೀರ್ತನೆಗಳ ಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: “‘ಅವನ ವಾಸಸ್ಥಾನವು ಹಾಳಾಗಲಿ, ಅದರಲ್ಲಿ ಯಾರೂ ವಾಸಿಸದಿರಲಿ,’ ಮತ್ತು, “‘ಅವನ ಹುದ್ದೆಯನ್ನು ಇನ್ನೊಬ್ಬನು ತೆಗೆದುಕೊಳ್ಳಲಿ,’
21 ୨୧ “ଏ଼ଦାଆଁତାକି, ପ୍ରବୁ ଜୀସୁ ୱେଣ୍ଡେ ନିଙ୍ଗିତି କାତା ସା଼କି ଆ଼ହାଲି ଅ଼ର ରଅସି ମା଼ ତଲେ ଆଣ୍ଡାନାୟି ମାନେ ।
ಆದ್ದರಿಂದ, ಕರ್ತ ಆಗಿರುವ ಯೇಸು ನಮ್ಮೊಂದಿಗೆ ಇದ್ದ ಕಾಲವೆಲ್ಲಾ ನಮ್ಮ ಜೊತೆಯಲ್ಲಿರುವ ಒಬ್ಬನನ್ನು ನಾವು ಆರಿಸಬೇಕಾಗಿದೆ. ಅಂಥವನು ಯೇಸುವಿನ ಎಲ್ಲಾ ಸೇವಾ ಸಂಚಾರದಲ್ಲಿಯೂ ನಮ್ಮೊಂದಿಗೆ ಇದ್ದವನಾಗಿರಬೇಕು,
22 ୨୨ ଜୀସୁ ଜହନ ତା଼ଣାଟି ବାପ୍ତିସ୍ମ ଅ଼ତି ବେ଼ଲାଟିଏ ଲାକପୂରୁ ହାନି ପାତେକା ପ୍ରବୁ ଜୀସୁ ମା଼ ତଲେ ନୀଡାମାଚି ବେ଼ଲାତା, ଆମିନି ଲ଼କୁ ମା଼ ଗଚିତା ମାଚେରି, ଏ଼ୱାରି ତା଼ଣାଟି ରଅସି ୱେଣ୍ତେ ନିଙ୍ଗିନି ସା଼କି ଆ଼ନାୟି ମାନେ ।”
ಅಂದರೆ, ಯೋಹಾನನಿಂದ ದೀಕ್ಷಾಸ್ನಾನ ಪಡೆದ ದಿನದಿಂದ, ಯೇಸು ಸ್ವರ್ಗಕ್ಕೆ ಏರಿಹೋದ ಕಾಲದವರೆಗೆ ನಮ್ಮ ಸಂಗಡ ಇದ್ದವನಾಗಿರಬೇಕು.” ಅವನು ಯೇಸುವಿನ ಪುನರುತ್ಥಾನಕ್ಕೆ ನಮ್ಮೊಂದಿಗೆ ಸಾಕ್ಷಿಯಾಗಿರಬೇಕು.
23 ୨୩ ଏଚେଟିଏ ଏ଼ୱାରି ରିଆରାଇଁ ଇଚିହିଁ ଜସେପଇଁ, ଆମ୍ବାଆରାଇଁ ବର୍ସବା ଇନେରି ଅ଼ଡ଼େ ଆମ୍ବାଆରି ହା଼ଟା ଦ଼ରୁ ଜୁସ୍ତ ଏ଼ୱାଣାଇଁ ଇଞ୍ଜାଁ ମତିୟଇଁ ବାଚି କିହାନା,
ಆಗ ಅವರು ಇಬ್ಬರು ಪುರುಷರ ಹೆಸರುಗಳನ್ನು ಸೂಚಿಸಿದರು: ಬಾರ್ಸಬ ಎಂಬ ಹೆಸರಿನ ಯೋಸೇಫ, ಇವನನ್ನು ಯೂಸ್ತ ಎಂಬುದಾಗಿಯೂ ಕರೆಯುತ್ತಿದ್ದರು ಮತ್ತು ಇನ್ನೊಬ್ಬನು ಮತ್ತೀಯ ಎಂಬುವನು.
24 ୨୪ ଈ ପ୍ରା଼ତାନା କିତେରି, “ପ୍ରବୁ ନୀନୁ ବାରେତି ହିୟାଁତି ଅଣ୍‌ପୁ ପୁନାତି, ଜୀହୁଦା ଏମିନି ଟା଼ୟୁତା ଡ଼ୟିନାୟି ମାନେ ଏ଼ୱାସି ହାଜାଲିଏ, ଏ଼ୱାଣି ଟା଼ୟୁତା ଈ ରିଆରି ବିତ୍ରାଟି ନୀ ତା଼ଣାଟି ଆ଼ଚିତାସି ଆମ୍ବାଆସି,
ಆಮೇಲೆ ಅವರು, “ಕರ್ತ ಯೇಸುವೇ, ಪ್ರತಿಯೊಬ್ಬರ ಹೃದಯವನ್ನು ನೀವು ತಿಳಿದವರು. ಈ ಸೇವೆಯಿಂದ ಯೂದನು ಭ್ರಷ್ಟನಾಗಿ ತನಗೆ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ,
25 ୨୫ ଏ଼ ପାଣ୍ତ୍‌ୱି ଆ଼ହାମାନାରି ସେ଼ବା କାମା କିହାଲି ଆମ୍ବାଆରାଇଁ ଜୀହୁଦା ପା଼ଣାତା ବାଚି କିହାମାଞ୍ଜି ତ଼ସ୍ତାମୁ ।”
ಈ ಅಪೊಸ್ತಲರ ಸೇವೆಯನ್ನು ವಹಿಸಿಕೊಳ್ಳುವುದಕ್ಕಾಗಿ, ನೀವು ಈ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಂಡಿರುವಿರಿ ಎಂಬುದನ್ನು ನಮಗೆ ತೋರಿಸಿರಿ,” ಎಂದು ಪ್ರಾರ್ಥನೆ ಮಾಡಿದರು.
26 ୨୬ ଅ଼ଡ଼େ ଏ଼ୱାରି ଏ଼ ରିଆରି ତାକି ପାଦି କିହାଲିଏ ମତିୟ ଦ଼ରୁତଲେ ଆ଼ତେ; ଅ଼ଡ଼େ ଏ଼ୱାସି ଏଗାର ଜା଼ଣା ପାଣ୍ତ୍‌ୱି ଆ଼ହାମାନାରି ଗଚିତା ଆଣ୍ଡିତେସି ।
ಅನಂತರ ಅವರು ಚೀಟು ಹಾಕಲು, ಅದು ಮತ್ತೀಯನ ಪಾಲಿಗೆ ಬಂದಿತು; ಆದ್ದರಿಂದ ಅವನು ಹನ್ನೊಂದು ಜನ ಅಪೊಸ್ತಲರೊಂದಿಗೆ ಸೇರಿದನು.

< କାମା 1 >