< କାମା 1 >
1 ୧ ଏ଼ ଜୀୱୁତି ତିୟପିଲ, ନା଼ ମୂଲୁତି ପତିତା ଈ ବାରେ କାତା ରା଼ଚାମାଇଁ, ଜୀସୁ ଏମିନି କାମା ମା଼ଟ୍ହେସି ଅ଼ଡ଼େ ଜା଼ପ୍ହେସି,
೧ಥೆಯೊಫಿಲನೇ, ನಾನು ಮೊದಲು ಬರೆದ ಪುಸ್ತಕದಲ್ಲಿ, ಯೇಸು ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಪವಿತ್ರಾತ್ಮನ ಮೂಲಕ ಅಪ್ಪಣೆಕೊಟ್ಟು,
2 ୨ ଏ଼ ଦିନା ପାତେକା ଏ଼ୱାସି ପାଣ୍ତ୍ୱି ଆ଼ତାରାଇଁ ଆ଼ଚାମାଚେସି, ସୁଦୁଜୀୱୁ ତଲେ ହୁକୁମି ହୀହାନା ଲାକପୂରୁ ଅ଼ୱି ଆ଼ହାମାଚେସି ।
೨ಆತನು ಸ್ವರ್ಗಾರೋಹಣವಾದ ದಿನದವರೆಗೆ ಆತನು ಮಾಡಿದ ಎಲ್ಲಾ ಕಾರ್ಯಗಳನ್ನೂ, ಉಪದೇಶಿಸಿದ ಎಲ್ಲಾ ಬೋಧನೆಗಳನ್ನೂ ಬರೆದಿದ್ದೇನೆ.
3 ୩ ଏଚେଟିଏ ଜୀସୁ ତାନି ଦୁକୁ ବେଟାଆ଼ତି ଡା଼ୟୁ ହା଼ରେକା ଦିନା ଏ଼ୱାସି ଜୀୱୁତଲେ ମାଚେସି ଈଦାଆଁ ପାଣ୍ତ୍ୱି ଆ଼ହାମାନାରି ତା଼ଣା ପାର୍ମାଣା କିତେସି, ଇଞ୍ଜାଁ ରୀ କ଼ଡ଼ି ଦିନା ପାତେକା ହା଼ରେକା ଦେବା ତ଼ଞ୍ଜାଆ଼ହାନା ମାହାପୂରୁ ରା଼ଜିତି କାତା ଜା଼ପ୍ହେସି ।
೩ಯೇಸುವು ಬಾಧೆಪಟ್ಟು ಸತ್ತ ನಂತರ ತಾನು ಜೀವಂತನಾಗಿ ಎದ್ದು ಬಂದಿದ್ದೇನೆ ಎಂದು ಅನೇಕ ಸಂಭವಗಳ ಮೂಲಕ ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಸ್ಪಷ್ಟಪಡಿಸಿದನು. ಸತತವಾಗಿ ನಲವತ್ತು ದಿನಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವನ್ನು ಕುರಿತು ಅವರಿಗೆ ಬೋಧಿಸಿದನು.
4 ୪ ର଼ ଦିନା ଏ଼ୱାରି ରଣ୍ତିଏ ତା଼ଣା ତିଞ୍ଜାଲି କୂଡ଼ା ଆ଼ହାମାଚି ବେ଼ଲାତା ଜୀସୁ ଏ଼ୱାରାକି ଈ ହୁକୁମି ହୀତେସି; “ମୀରୁ ଜିରୁସାଲମ ପିସାଁ ଆମ୍ବିୟା ହାଲାଆଦୁ, ସାମା ମୀରୁ ମାହାପୂରୁ ଆ଼ବାତି ଆ଼ଞ୍ଜାମାନାଣି ନା଼ ତା଼ଣାଟି ୱେଞ୍ଜା ମାଞ୍ଜେରି, ଏ଼ଦାଆଁ ପା଼ଣ୍ନି ପାତେକା କା଼ଚାନା ଡ଼ୟାଦୁ;
೪ಒಮ್ಮೆ ಅವರೆಲ್ಲರೂ ಒಂದುಗೂಡಿದ್ದ ಸಂದರ್ಭದಲ್ಲಿ, “ನೀವು ಯೆರೂಸಲೇಮನ್ನು ಬಿಟ್ಟುಹೋಗದೆ, ನನ್ನಿಂದ ಕೇಳಿದಂಥ ಮತ್ತು ತಂದೆಯು ಮಾಡಿದ ವಾಗ್ದಾನಗಳಿಗಾಗಿ ಇಲ್ಲೇ ಕಾದುಕೊಂಡಿರಿ,
5 ୫ ଇଚିହିଁ ଜହନ ଏ଼ୟୁତା ବାପ୍ତିସ୍ମ ହୀତେସି ସାତା, ସାମା ମୀରୁ ଏଚରଦିନା ଜେ଼ଚ ସୁଦୁଜୀୱୁ ତଲେ ବାପ୍ତିସ୍ମ ବେଟାଆ଼ଦେରି ।”
೫ಏಕೆಂದರೆ, ಯೋಹಾನನಂತೂ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತಿದ್ದನು ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನವಾಗುವುದು” ಎಂದು ಅಪ್ಪಣೆ ಕೊಟ್ಟನು.
6 ୬ ର଼ ଦିନା ପାଣ୍ତ୍ୱି ଆ଼ତାରି ରୁଣ୍ତା ଆ଼ହାମାଚି ବେ଼ଲା ଜୀସୁଇଁ ୱେଚେରି, “ପ୍ରବୁ, ନୀନୁ ଏ଼ନାଆଁ ନୀଏଁ ଇସ୍ରାୟେଲ କେୟୁତା ଅ଼ଡ଼େ ୱେଣ୍ତେ ଈ ରା଼ଜିତି ହେର୍ପିଦି?”
೬ಕೂಡಿಬಂದವರು ಆತನನ್ನು, “ಕರ್ತನೇ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ಪುನಃ ಸ್ಥಾಪಿಸಿಕೊಡುವಿಯೋ?” ಎಂದು ಕೇಳಲು
7 ୭ ଜୀସୁ ଏ଼ୱାରାଇଁ ଏଲେଇଚେସି, “ଆମିନି ଦିନା ଅ଼ଡ଼େ କା଼ଲା ନା଼ ଆ଼ବା ତାନି ଅଦିକାରାତା ଇଟାମାନେସି, ଏ଼ ବାରେ ମିଙ୍ଗେ ପୁଞ୍ଜାଲି ଲ଼ଡ଼ା ଆ଼ଏ ।
೭ಆತನು ಅವರಿಗೆ, “ತಂದೆಯು ತನ್ನ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ, ಸಮಯಗಳನ್ನೂ ತಿಳಿದುಕೊಳ್ಳುವುದು ನಿಮ್ಮ ಕಾರ್ಯವಲ್ಲ.
8 ୮ ସାମା ସୁଦୁଜୀୱୁ ମୀ ତା଼ଣା ୱା଼ତିସାରେ, ମୀରୁ ବା଼ଡ଼୍ୟୁ ବେଟାଆ଼ଦେରି, ଇଞ୍ଜାଁ ଜିରୁସାଲମ ବାରେ ଜୀହୁଦା ଦେ଼ସା ଇଞ୍ଜାଁ ସମିରଣତା ଅ଼ଡ଼େ ବୂମି ମୁଟ୍ପେ ତାକି ନା଼ ସା଼କି ଆ଼ଦେରି ।”
೮ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಶಕ್ತಿಯನ್ನು ಹೊಂದಿದವರಾಗಿ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸ್ಥಳದಲ್ಲಿಯು, ಸಮಾರ್ಯ ಸೀಮೆಗಳಲ್ಲಿಯೂ, ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಅಂದನು.
9 ୯ ଏ଼ୱାସି ଈ ବାରେ କାତା ୱେସ୍ତି ଡା଼ୟୁ ଏ଼ୱାରି ମେସ୍ପନିଏ ଜୀସୁ ଲାକପୂରୁ ହାଚେସି, ଅ଼ଡ଼େ ଇଚାୟି ଦୂନ୍ଦ୍ରା ଏ଼ୱାଣାଇଁ ଏ଼ୱାରି ତା଼ଣାଟି ଅ଼ହିଁ ହାଚେ, ଏ଼ୱାରି ଅ଼ଡ଼େ ଏ଼ୱାଣାଇଁ ମେହ୍ଆତେରି ।
೯ಈ ಮಾತುಗಳನ್ನು ಅವನು ಹೇಳಿದ ಬಳಿಕ ಅವರು ನೋಡುತ್ತಿದ್ದ ಹಾಗೆಯೇ ಆತನು ಪರಲೋಕಕ್ಕೆ ಎತ್ತಲ್ಪಟ್ಟನು, ಮೋಡವೊಂದು ಆತನನ್ನು ಕವಿದುಕೊಂಡಿದ್ದರಿಂದ, ಯೇಸುವು ಅವರ ಕಣ್ಣಿಗೆ ಮರೆಯಾದನು.
10 ୧୦ ଏ଼ୱାସି ଲାକପୂରୁ ହାଜାଲିଏ ଜିକେଏ ଏ଼ୱାରି ହା଼ଗୁୱାକି ମୂମ୍ବୁ କିହାନା ସିନିକିହି ମାନେରି; ଏଚିବେ଼ଲା ଦବ୍ଲା ହିମ୍ବରିକା ହୁଚାମାନି ରିଆରି ଦେବୁଣିଏ ଏ଼ୱାରି ନ଼କିତା ନିତେରି,
೧೦ಆತನು ಹೋಗುತ್ತಿರುವಾಗ ಅವರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಾ ಇರಲಾಗಿ ಶುಭ್ರ ವಸ್ತ್ರಧಾರಿಗಳಾದ ಇಬ್ಬರು ಪುರುಷರು ಫಕ್ಕನೆ ಅವರ ಹತ್ತಿರ ನಿಂತುಕೊಂಡರು.
11 ୧୧ ଇଞ୍ଜାଁ ଏ଼ୱାରି ଏଲେଇଚେରି “ଏ଼ ଗାଲିଲିତି ଲ଼କୁତେରି, ଏ଼ନାଆଁତାକି ହା଼ଗୁୱାକି ମୂମ୍ବୁ କିହାନା ନିଚାମାଞ୍ଜେରି? ଈ ଆମିନି ଜୀସୁ ମୀ ତା଼ଣାଟି ଲାକପୂରୁ ଅ଼ୱିଆ଼ତେସି, ଏ଼ୱାଣାଇଁ ଏ଼ନିକିଁ ଲାକପୂରୁ ହାଚାଣି ମୀରୁ ମେସ୍ତେରି, ଅ଼ଡ଼େ ଏଲେକିହିଁଏ ୱେଣ୍ତେ ୱା଼ନାଣି ମେହ୍ଦେରି ।”
೧೧“ಗಲಿಲಾಯದವರೇ, ನೀವು ಏಕೆ ಹೀಗೆ ಆಕಾಶದ ಕಡೆಗೆ ನೋಡುತ್ತಾ ನಿಂತಿದ್ದೀರಿ? ನಿಮ್ಮ ಬಳಿಯಿಂದ ಆಕಾಶದೊಳಗೆ ಸೇರಿಸಲ್ಪಟ್ಟಿರುವ ಈ ಯೇಸುವು ಯಾವ ರೀತಿಯಲ್ಲಿ ಆಕಾಶದೊಳಗೆ ಹೋಗಿರುವುದನ್ನು ನೀವು ಕಂಡಿರೋ ಹಾಗೆಯೇ ಆತನು ಹಿಂತಿರುಗಿ ಬರುವನು” ಎಂದು ಹೇಳಿದರು.
12 ୧୨ ଏମ୍ବାଟିଏ ଡା଼ୟୁ ଏ଼ୱାରି ଜୀତ ଇନି ହ଼ରୁ ଲାକଟି ଜିରୁସାଲମତା ୱେଣ୍ଡାୱା଼ତେରି, ଏ଼ ଜୀତ ହ଼ରୁଟିଏ ଜିରୁସାଲମ ର଼ କିଲମିଟର ହେକ ମାଚେ ।
೧೨ಆಗ ಅವರು ಆಲೀವ್ ಮರಗಳ ಗುಡ್ಡದಿಂದ ಯೆರೂಸಲೇಮಿಗೆ ಹಿಂತಿರುಗಿ ಬಂದರು. ಆ ಗುಡ್ಡಕ್ಕೂ ಯೆರೂಸಲೇಮಿಗೂ ಸಬ್ಬತ್ ದಿನದಲ್ಲಿ ಪ್ರಯಾಣಮಾಡುವಷ್ಟು ದೂರವಿತ್ತು.
13 ୧୩ ଇଞ୍ଜାଁ ଏ଼ୱାରି ପିତର, ଜହନ, ଜାକୁବ, ଆନ୍ଦ୍ରିୟ, ପିଲିପ, ତ଼ମା, ବାର୍ତଲମି, ମାତିୟୁ, ଆଲେପି ମୀର୍ଏସି ଜାକୁବ, ଦେ଼ସାତି ଜୀୱୁ ନ଼ନି ସିମନ ଅ଼ଡ଼େ ଜାକୁବ ମୀର୍ଏସି ଜୀହୁଦା, ଗା଼ଡ଼ାତା ଏଜାନା, ଏମିନି ଲାକନି ଇଲୁତା ବାସା ଆ଼ହାମାଚେରି, ଏମ୍ବାଆଁ ହାଚେରି ।
೧೩ಅವರು ಅಲ್ಲಿಗೆ ಬಂದು ತಾವು ವಾಸಮಾಡುತ್ತಿದ್ದ ಮೇಲಂತಸ್ತಿಗೆ ಹೋದರು; ಅವರು ಯಾರಾರೆಂದರೆ, ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಅಲ್ಫಾಯನ ಮಗ ಯಾಕೋಬ, ಮತಾಭಿಮಾನಿ ಎನಿಸಿಕೊಂಡ ಸೀಮೋನ, ಯಾಕೋಬನ ಸಹೋದರನಾದ ಯೂದ, ಇವರೇ.
14 ୧୪ ଏ଼ୱାରି ବାରେଜା଼ଣା ଇୟାସିକା ତଲେ ଇଞ୍ଜାଁ ଜୀସୁତି ଇୟା ମରିୟମ ଅ଼ଡ଼େ ତାମି ତାୟିୟାଁ ତଲେ ରଣ୍ତିଏ ଅଣ୍ପୁ ତଲେ ପ୍ରା଼ତାନା କିହିଁ ରୁଣ୍ତା ଆ଼ହାମାଚେରି ।
೧೪ಅಲ್ಲಿ ಕೆಲವು ಮಂದಿ ಸ್ತ್ರೀಯರೂ, ಯೇಸುವಿನ ತಾಯಿಯಾದ ಮರಿಯಳೂ, ಆತನ ತಮ್ಮಂದಿರೂ ಅವರ ಸಂಗಡ ಇದ್ದರು, ಇವರೆಲ್ಲರೂ ಏಕಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗಿದ್ದರು.
15 ୧୫ ଏଚରଦିନା ଡା଼ୟୁ ନାମିତାରି କୂଡ଼ା ଆ଼ହାମାଚେରି, ଏମ୍ବାଆଁ ସ଼ କ଼ଡ଼ି ଜା଼ଣା ଲ଼କୁ କୂଡ଼ା ଆ଼ହାମାଚେରି, ପିତର ତାୟିୟାଁ ବିତ୍ରାଟି ନିଚାନା ଏଲେଇଚେସି,
೧೫ಆ ದಿನಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ವಿಶ್ವಾಸಿಗಳು ಕೂಡಿಬಂದಿರಲಾಗಿ ಪೇತ್ರನು ಅವರ ಮಧ್ಯದಲ್ಲಿ ಎದ್ದು ನಿಂತು ಹೀಗೆಂದನು,
16 ୧୬ “ଜୀୱୁତି ତାୟିୟାଁ ଅ଼ଡ଼େ ତାଙ୍ଗିସ୍କା, ଆମିନି ଇସ୍କାରିୟତ ଜୀହୁଦା ଜୀସୁଇଁ ସାତ୍ରୁୟାଁ କେୟୁତା ଆସ୍ପି କିହାଲିତାକି ଜିରୁ ତ଼ସାମାଚେସି, ଏ଼ୱାଣି ତାକି ସୁଦୁଜୀୱୁ ନ଼କେଏ ଦାୱୁଦ ଗୂତିଟି ଏ଼ନାଆଁ ୱେସାମାଚେସି, ଏ଼ ଦାର୍ମୁ ସା଼ସ୍ତେରି ପୂରା ଆ଼ନାୟି ମାଚେ;
೧೬“ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ದಾರೀತೋರಿಸಿದ ಯೂದನ ವಿಷಯವಾಗಿ ಪವಿತ್ರಾತ್ಮನು ದಾವೀದನ ಬಾಯಿಂದ ಮೊದಲೇ ಹೇಳಿಸಿದ ಶಾಸ್ತ್ರವಚನವು ನೆರವೇರುವುದು ಅವಶ್ಯವಾಗಿತ್ತು.
17 ୧୭ ଇଚିହିଁ ଏ଼ୱାସି ମା଼ ବିତ୍ରାଟି ରଅସି ଇଞ୍ଜିଁ ଏଜିକିୱି ଆ଼ହିମାଚେସି, ଅ଼ଡ଼େ ଈ ସେ଼ବା କାମାତା ପା଼ଣା ବେଟାଆ଼ହା ମାଚେସି ।”
೧೭ಯೂದನು ನಮ್ಮೊಂದಿಗೆ ಸೇರಿ ಈ ಸೇವೆಯಲ್ಲಿ ಪಾಲು ಹೊಂದಿದವನಾಗಿದ್ದನು.”
18 ୧୮ ଈ ଇସ୍କାରିୟତ ଜୀହୁଦା ଲାଗେଏ କାମା କିତି ଡାବୁୟାଁ ତଲେ ରଚାଣି ବୂମି କଡ୍ୱି ଆ଼ହାମାଚେ, ଅ଼ଡ଼େ ଏ଼ୱାସି ହା଼ତି ତା଼ଣା ତା଼ର୍ୟୁଁ ଡ଼଼ଇ କିହିଁ ତର୍ଗାଲିଏ ତାନି ବାଣ୍ତି ଡ଼ାୟାହାଚେ ଇଞ୍ଜାଁ ୱାହିୟାଁ ହ଼ଚାହାଚୁ ।
೧೮(ಈ ಮನುಷ್ಯನು ತನ್ನ ದ್ರೋಹದ ಪ್ರತಿಫಲವಾಗಿ ಹೊಲವನ್ನು ಪಡೆದನು ಮತ್ತು ತಲೆಕೆಳಗಾಗಿ ಬಿದ್ದು ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಚೆಲ್ಲಿದವು.
19 ୧୯ ଅ଼ଡ଼େ, ଈଦାଆଁ ଜିରୁସାଲମ ଗା଼ଡ଼ାତା ବାସା କିହିମାନି ଲ଼କୁ ବାରେ ପୁଞ୍ଜାଲିଏ ଏ଼ ବୂମିତି ଏ଼ୱାରି ହା଼ଡାତଲେ “ହକଲ୍ଦାମା” ଇଚିହିଁ “ନେତେରି ବୂମି” ଇଞ୍ଜିଁ ୱେ଼ଙ୍ଗିତେ ।
೧೯ಇದು ಯೆರೂಸಲೇಮ್ ಪಟ್ಟಣದ ನಿವಾಸಿಗಳಿಗೆಲ್ಲಾ ತಿಳಿದುಬಂದುದರಿಂದ ಆ ಹೊಲಕ್ಕೆ ಅವರ ಭಾಷೆಯಲ್ಲಿ ‘ಅಕೆಲ್ದಾಮಾ,’ ಅಂದರೆ ರಕ್ತದ ಹೊಲ ಎಂಬ ಹೆಸರು ಬಂದಿತು.)
20 ୨୦ ଅ଼ଡ଼େ ପା଼ଚୁ ପତିତା ରା଼ସ୍କି ଆ଼ହାମାନେ, “ଏ଼ୱାଣି ବାସାଟା଼ୟୁ ୱାର୍ଆୟି ଆ଼ପେ; ଏମ୍ବାଆଁ ଆମ୍ବାଆରି ବାସା କିଆପେରି ।” ଅ଼ଡ଼େ ଜିକେଏ ରା଼ସ୍କି ଆ଼ହାମାନେ; “ଏ଼ୱାଣି କାମାତି ପା଼ଣା ଅ଼ର ରଅସି ବେଟା ଆ଼ପେସି ।”
೨೦ಅವನ ವಿಷಯವಾಗಿ, ಅವನ ಮನೆ ಹಾಳಾಗಲಿ, ಅದು ಜನರಿಲ್ಲದೆ ಪಾಳುಬೀಳಲಿ ಎಂತಲೂ ಅವನ ನಾಯಕತ್ವದ ಹುದ್ದೆಯು ಮತ್ತೊಬ್ಬನಿಗಾಗಲಿ ಎಂತಲೂ ಕೀರ್ತನೆಗಳ ಗ್ರಂಥದಲ್ಲಿ ಬರೆದಿದೆಯಲ್ಲಾ.
21 ୨୧ “ଏ଼ଦାଆଁତାକି, ପ୍ରବୁ ଜୀସୁ ୱେଣ୍ଡେ ନିଙ୍ଗିତି କାତା ସା଼କି ଆ଼ହାଲି ଅ଼ର ରଅସି ମା଼ ତଲେ ଆଣ୍ଡାନାୟି ମାନେ ।
೨೧ಆದುದರಿಂದ ಕರ್ತನಾದ ಯೇಸು ನಮ್ಮಲ್ಲಿ ಬರುತ್ತಾ ಹೋಗುತ್ತಾ ಇದ್ದಕಾಲವೆಲ್ಲಾ, ಅಂದರೆ ಯೋಹಾನನು ದೀಕ್ಷಾಸ್ನಾನ ಮಾಡಿಸಿದ್ದು ಮೊದಲುಗೊಂಡು ಯೇಸು ನಮ್ಮ ಬಳಿಯಿಂದ ಪರಲೋಕವನ್ನೇರಿ ಹೋದ ದಿನದ ವರೆಗೂ ನಮ್ಮ ಜೊತೆಯಲ್ಲಿದ್ದವರೊಳಗೆ ಒಬ್ಬನು ನಮ್ಮೊಂದಿಗೆ ಆತನ ಪುನರುತ್ಥಾನದ ವಿಷಯದಲ್ಲಿ ಸಾಕ್ಷಿಹೇಳುವವನಾಗಬೇಕು ಅಂದನು
22 ୨୨ ଜୀସୁ ଜହନ ତା଼ଣାଟି ବାପ୍ତିସ୍ମ ଅ଼ତି ବେ଼ଲାଟିଏ ଲାକପୂରୁ ହାନି ପାତେକା ପ୍ରବୁ ଜୀସୁ ମା଼ ତଲେ ନୀଡାମାଚି ବେ଼ଲାତା, ଆମିନି ଲ଼କୁ ମା଼ ଗଚିତା ମାଚେରି, ଏ଼ୱାରି ତା଼ଣାଟି ରଅସି ୱେଣ୍ତେ ନିଙ୍ଗିନି ସା଼କି ଆ଼ନାୟି ମାନେ ।”
೨೨
23 ୨୩ ଏଚେଟିଏ ଏ଼ୱାରି ରିଆରାଇଁ ଇଚିହିଁ ଜସେପଇଁ, ଆମ୍ବାଆରାଇଁ ବର୍ସବା ଇନେରି ଅ଼ଡ଼େ ଆମ୍ବାଆରି ହା଼ଟା ଦ଼ରୁ ଜୁସ୍ତ ଏ଼ୱାଣାଇଁ ଇଞ୍ଜାଁ ମତିୟଇଁ ବାଚି କିହାନା,
೨೩ಈ ಮಾತುಗಳನ್ನು ಕೇಳಿ ಅವರು ಯೂಸ್ತನೆನಿಸಿಕೊಳ್ಳುವ ಬಾರ್ನಬನೆಂಬ ಯೋಸೇಫನನ್ನೂ ಮತ್ತೀಯನನ್ನೂ ನಿಲ್ಲಿಸಿ,
24 ୨୪ ଈ ପ୍ରା଼ତାନା କିତେରି, “ପ୍ରବୁ ନୀନୁ ବାରେତି ହିୟାଁତି ଅଣ୍ପୁ ପୁନାତି, ଜୀହୁଦା ଏମିନି ଟା଼ୟୁତା ଡ଼ୟିନାୟି ମାନେ ଏ଼ୱାସି ହାଜାଲିଏ, ଏ଼ୱାଣି ଟା଼ୟୁତା ଈ ରିଆରି ବିତ୍ରାଟି ନୀ ତା଼ଣାଟି ଆ଼ଚିତାସି ଆମ୍ବାଆସି,
೨೪“ಕರ್ತನೇ, ಎಲ್ಲರ ಹೃದಯವನ್ನು ಬಲ್ಲಾತನೇ, ಯೂದನು ಅಪೊಸ್ತಲತನವೆಂಬ ಈ ಸೇವಾಸ್ಥಾನದಿಂದ ಭ್ರಷ್ಟನಾಗಿ ತಾನು ಹೋಗ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ ಆ ಸ್ಥಾನವನ್ನು ಹೊಂದುವುದಕ್ಕೆ ಈ ಇಬ್ಬರಲ್ಲಿ ನೀನು ಆರಿಸಿ ಕೊಂಡವನನ್ನು ತೋರಿಸಿಕೊಡು” ಎಂದು ಪ್ರಾರ್ಥಿಸಿದರು.
25 ୨୫ ଏ଼ ପାଣ୍ତ୍ୱି ଆ଼ହାମାନାରି ସେ଼ବା କାମା କିହାଲି ଆମ୍ବାଆରାଇଁ ଜୀହୁଦା ପା଼ଣାତା ବାଚି କିହାମାଞ୍ଜି ତ଼ସ୍ତାମୁ ।”
೨೫
26 ୨୬ ଅ଼ଡ଼େ ଏ଼ୱାରି ଏ଼ ରିଆରି ତାକି ପାଦି କିହାଲିଏ ମତିୟ ଦ଼ରୁତଲେ ଆ଼ତେ; ଅ଼ଡ଼େ ଏ଼ୱାସି ଏଗାର ଜା଼ଣା ପାଣ୍ତ୍ୱି ଆ଼ହାମାନାରି ଗଚିତା ଆଣ୍ଡିତେସି ।
೨೬ಆನಂತರ ಅವರಿಗೋಸ್ಕರ ಚೀಟುಹಾಕಿದರು; ಚೀಟು ಮತ್ತೀಯನ ಪರವಾಗಿ ಬಿದ್ದುದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಸೇರಿಕೊಂಡನು.