< ಲೂಕನು 9 >
1 ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಅವರಿಗೆ ಎಲ್ಲಾ ದೆವ್ವಗಳನ್ನು ಓಡಿಸುವುದಕ್ಕೂ ರೋಗಗಳನ್ನು ಸ್ವಸ್ಥಮಾಡುವುದಕ್ಕೂ ಅವರಿಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟರು,
୧ଏନ୍ତେ ୟୀଶୁ ଗେଲ୍ବାର୍ ଚେଲାକକେ କେଡ଼ାହୁଣ୍ଡିକେଦ୍କଆଏ, ସବେନ୍ ବଙ୍ଗାକକେ ହାର୍ଅଡଙ୍ଗ୍ନାଙ୍ଗ୍, ଆଡଃ ଦୁକୁ ଗେରାଙ୍ଗ୍ ଏତେ ବୁଗିକନାଙ୍ଗ୍ ମେନ୍ତେ ପେଡ଼େଃ ଆଡଃ ଆକ୍ତେୟାର୍ ଏମାଦ୍କଆଏ,
2 ಶಿಷ್ಯರು ದೇವರ ರಾಜ್ಯವನ್ನು ಸಾರುವುದಕ್ಕೂ ರೋಗಿಗಳನ್ನು ಸ್ವಸ್ಥಮಾಡುವುದಕ್ಕೂ ಯೇಸು ಅವರನ್ನು ಕಳುಹಿಸಿಕೊಟ್ಟರು.
୨ଆଡଃ ଇନିଃ ଇନ୍କୁକେ ପାର୍ମେଶ୍ୱାର୍ଆଃ ରାଇଜ୍ରେୟାଃ କାଜି ଉଦୁବଃ ନାଗେନ୍ତେ, ଦୁକୁହାସୁତାନ୍କକେ ବୁଗିକ ନାଗେନ୍ତେ କୁଲ୍କେଦ୍କଆଏ ।
3 ಯೇಸು ಅವರಿಗೆ, “ನೀವು ಪ್ರಯಾಣಕ್ಕಾಗಿ ಕೋಲು, ಚೀಲ, ರೊಟ್ಟಿ ಅಥವಾ ಹಣವನ್ನು ತೆಗೆದುಕೊಳ್ಳಬೇಡಿರಿ; ಇದಲ್ಲದೆ ನಿಮಗೆ ಎರಡು ಅಂಗಿಗಳೂ ಇರಬಾರದು.
୩ଇନିଃ ଇନ୍କୁକେ କାଜିୟାଦ୍କଆଏ, “ଆପେୟାଃ ହରାସେନ୍ ନାଗେନ୍ତେ ସଟା ଚାଏ ଥାଇଲା, ହଲଙ୍ଗ୍ ଚାଏ ଟାକାପାଏସା, ଚାଏ ବାରିଆ ତୁସିଙ୍ଗ୍ ଲିଜାଃ ହଁ ଆଲ୍ପେ ଇଦିୟା ।
4 ನೀವು ಯಾವುದಾದರೂ ಮನೆಯನ್ನು ಪ್ರವೇಶಿಸಿದಾಗ, ಅಲ್ಲೇ ಇದ್ದು ಆ ಪಟ್ಟಣದಿಂದ ಹೋಗುವವರೆಗೆ ಆ ಮನೆಯಲ್ಲೇ ವಾಸವಾಗಿದ್ದು, ಅಲ್ಲಿಂದಲೇ ಹೊರಡಿರಿ.
୪ଜେତା ଅଡ଼ାଃରେ ଦାରମ୍ପେରେ, ଏନ୍ ଜାପାଃଏତେ ଆଉରି ଅଡଙ୍ଗ୍ଅଃ ଜାକେଦ୍ ଏନ୍ ଅଡ଼ାଃରେଗି ତାଇନଃପେ ।
5 ಯಾರಾದರೂ ನಿಮ್ಮನ್ನು ಸ್ವಾಗತಿಸದೆ ಹೋದರೆ, ನೀವು ಆ ಪಟ್ಟಣದ ಹೊರಗೆ ಹೋದಾಗ ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರುವಂತೆ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ,” ಎಂದರು.
୫ଜେତାଏ ଆପେକେ କାକ ଦାରମ୍ପେରେଦ ଏନ୍ ହାତୁଏତେ ଅଡଙ୍ଗ୍ ଇମ୍ତାଙ୍ଗ୍ ଆପେୟାଃ କାଟା ତାଲ୍କାରେୟାଃ ଧୁଡ଼ି ଗାୱା ନାଗେନ୍ତେ କଟା ବାଗିତାପେ ।”
6 ಶಿಷ್ಯರು ಪ್ರತಿಯೊಂದು ಹಳ್ಳಿಗೆ ಹೋಗುತ್ತಾ, ಸುವಾರ್ತೆಯನ್ನು ಸಾರುತ್ತಾ, ಎಲ್ಲಾ ಕಡೆಗಳಲ್ಲಿ ರೋಗಿಗಳನ್ನು ಸ್ವಸ್ಥಮಾಡುತ್ತಾ ಹೋದರು.
୬ଏନାରେ ଇନ୍କୁ ଅଡଙ୍ଗ୍ୟାନ୍ତେ ସବେନ୍ସାଃ ସୁକୁକାଜି ଉଦୁବ୍ତାନ୍ଲଃ ଆଡଃ ହଡ଼କକେ ବୁଗିକ ତାନ୍ଲଃ ହାତୁ ହାତୁକ ହନର୍ବାଡ଼ାକେଦା ।
7 ಚತುರಾಧಿಪತಿಯಾದ ಹೆರೋದನು ಯೇಸು ಮಾಡಿದವುಗಳನ್ನೆಲ್ಲಾ ಕೇಳಿ ಕಳವಳಗೊಂಡನು. ಏಕೆಂದರೆ ಯೋಹಾನನು ಸತ್ತವರೊಳಗಿಂದ ಎದ್ದಿದ್ದಾನೆಂದು ಕೆಲವರು ಹೇಳುತ್ತಿದ್ದರು.
୭ଆଡଃ ଗାଲିଲ୍ରେନ୍ ରାଜା ହେରୋଦ୍ ୟୀଶୁଆଃ କାମିକାଦ୍ ସବେନାଃ ଆୟୁମ୍କେଦ୍ତେ ଆକ୍ଚାକାଅୟାନାଏ, ଚିୟାଃଚି ବାପ୍ତିସ୍ମା ଏମଃନିଃ ଯୋହାନ୍ ଗଜାକାନ୍ଏତେ ଜୀଉବିରିଦାକାନାଏ ମେନ୍ତେ ଚିମିନ୍ ହଡ଼କ ମେନ୍କେଦାଃକ ।
8 ಕೆಲವರು ಎಲೀಯನು ಪ್ರತ್ಯಕ್ಷನಾಗಿದ್ದಾನೆಂದೂ ಇನ್ನೂ ಕೆಲವರು ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ತಿರುಗಿ ಎದ್ದಿದ್ದಾನೆಂದೂ ಹೇಳುತ್ತಿದ್ದರು.
୮ଆଡଃ ଚିମିନ୍ ହଡ଼କ ଏଲିୟ ଉଦୁବାକାନାଏ, ଆଡଃ ଏଟାଃକ ସିଦାରେନ୍ ନାବୀକଏତେ ମିଆଁଦ୍ନିଃ ଜୀଉବିରିଦାକାନାଏ ମେନ୍କେଦାଃକ ।
9 ಆದರೆ ಹೆರೋದನು, “ನಾನು ಯೋಹಾನನನ್ನು ಶಿರಚ್ಛೇದನ ಮಾಡಿದೆ, ನಾನು ಯಾರನ್ನು ಕುರಿತು, ಈ ವಿಷಯಗಳನ್ನು ಕೇಳುತ್ತಿರುವೆ, ಈತನು ಯಾರು?” ಎಂದು ಹೇಳಿ ಅವನು ಯೇಸುವನ್ನು ಕಾಣಲು ಪ್ರಯತ್ನಿಸಿದನು.
୯ମେନ୍ଦ ହେରୋଦ୍ କାଜିକେଦାଏ, ବାନଃଗି ଯୋହାନ୍ଆଃ ବହଃ ଆଇଙ୍ଗ୍ ମାଆଃ ରିକାକାଦା ମେନ୍ଦ ଆଇଙ୍ଗ୍ ଇନିୟାଃ ନାଗେନ୍ତେ ନେ ଲେକା କାଜିଇଙ୍ଗ୍ ଆୟୁମ୍ତାନା ନେ ହଡ଼ ଅକଏ ତାନିଃ ମେନ୍କେଦାଏ, ଆଡଃ ଇନିଃ ନେଲ୍ସାନାଙ୍ଗ୍ ତାଇକେନାଏ ।
10 ಅಪೊಸ್ತಲರು ಹಿಂದಿರುಗಿ ಬಂದು, ತಾವು ಮಾಡಿದವುಗಳನ್ನೆಲ್ಲಾ ಯೇಸುವಿಗೆ ತಿಳಿಸಿದರು. ಆಗ ಯೇಸು ಬೇತ್ಸಾಯಿದ ಎಂಬ ಹೆಸರಿನ ಪಟ್ಟಣಕ್ಕೆ ಪ್ರತ್ಯೇಕವಾಗಿ ಅವರನ್ನು ಕರೆದುಕೊಂಡು ಹೋದರು.
୧୦ଏନ୍ତେ ପ୍ରେରିତ୍କ ହିଜୁଃରୁହାଡ଼୍ୟାନା, ଆଡଃ ଆକ କାମିକାଦ୍ ସବେନାଃ ୟୀଶୁକେକ ଉଦୁବ୍କିୟା । ଆଡଃ ଇନ୍କୁକେ ଏସ୍କାର୍ରେ ଇଦିକେଦ୍କତେ ବେଥ୍ସାଇଦା ନୁତୁମ୍ ମିଆଁଦ୍ ସାହାର୍ତେୟାଏ ସେନଃୟାନା ।
11 ಆದರೆ ಜನರು ಅದನ್ನು ತಿಳಿದು ಯೇಸುವನ್ನು ಹಿಂಬಾಲಿಸಿದರು. ಯೇಸು ಅವರನ್ನು ಸ್ವೀಕರಿಸಿ, ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ, ಸ್ವಸ್ಥತೆ ಬೇಕಾಗಿದ್ದವರನ್ನು ಸ್ವಸ್ಥಮಾಡಿದರು.
୧୧ମେନ୍ଦ ଗାଦେଲ୍ ହଡ଼କ ନେଆଁଁ ସାରିକେଦ୍ତେ ଅତଙ୍ଗ୍କିୟାକ, ଇନିଃ ଇନ୍କୁକେ ଦାରମ୍କେଦ୍କଆଏ ଆଡଃ ପାର୍ମେଶ୍ୱାର୍ଆଃ ରାଇଜ୍ରେୟାଃ କାଜି ଉଦୁବାଦ୍କଆଏ ଆଡଃ ବୁଗିୟଃଲାଗାତିଙ୍ଗ୍ତାନ୍ ତାଇକେନ୍କକେ ବୁଗିକେଦ୍କଆଏ ।
12 ಸಂಜೆಯಾಗುತ್ತಿದ್ದಾಗ ಹನ್ನೆರಡು ಮಂದಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಜನಸಮೂಹವು ಸುತ್ತಲಿರುವ ಊರುಗಳಿಗೂ ಸೀಮೆಗಳಿಗೂ ಹೋಗಿ ಊಟವಸತಿಯನ್ನು ದೊರಕಿಸಿಕೊಳ್ಳುವಂತೆ ಅವರನ್ನು ಕಳುಹಿಸಿಬಿಡಿ. ನಾವು ಇಲ್ಲಿ ನಿರ್ಜನ ಪ್ರದೇಶದಲ್ಲಿ ಇದ್ದೇವಲ್ಲ,” ಎಂದರು.
୧୨ଆଡଃ ସିଙ୍ଗି ହାସୁରଃତାନ୍ରେ ଗେଲ୍ବାର୍ ଚେଲାକ ହିଜୁଃୟାନ୍ତେ କାଜିକିୟାକ, “ଏନ୍ ଗାଦେଲ୍ ହଡ଼କକେ କୁଲ୍ରୁହାଡ଼୍କମ୍, ଜେ'ଲେକାଚି ଇନ୍କୁ ଚାରିୟସାଃରେୟାଃ ହାତୁ ଟଲା ସେନ୍କେଦ୍ତେ ଜମେୟାଃଁ ଆଡଃ ତାଇନଃ ଠାୟାଦ୍କ ନାମ୍ ଦାଡ଼ିୟା । ଚିୟାଃଚି ଆବୁଦ ସିଃସଏଃ ଠାୟାଦ୍ରେବୁଆ ।”
13 ಆದರೆ ಯೇಸು ಅವರಿಗೆ, “ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ,” ಎಂದರು. ಅದಕ್ಕೆ ಅವರು, “ನಮ್ಮಲ್ಲಿ ಐದು ರೊಟ್ಟಿ ಎರಡು ಮೀನುಗಳಿಗಿಂತ ಹೆಚ್ಚೇನು ಇಲ್ಲ. ನಾವು ಹೋಗಿ ಈ ಜನರಿಗೆ ಬೇಕಾಗುವಷ್ಟು ಆಹಾರವನ್ನು ಕೊಂಡುಕೊಂಡು ಬರಬೇಕೆ?” ಎಂದರು.
୧୩ମେନ୍ଦ ୟୀଶୁ ଇନ୍କୁକେ ମେତାଦ୍କଆଏ, “ଆପେଗି ଇନ୍କୁକେ ଜମେୟାଃଁ ଏମାକପେ ।” ଆଡଃ ଇନ୍କୁ କାଜିରୁହାଡ଼୍କିୟାକ, “ଆଲେ ସେନ୍କେଦ୍ତେ ନେ ସବେନ୍ ହଡ଼କ ନାଗେନ୍ତେ ଜମେୟାଃଁ କାଲେ କିରିଙ୍ଗ୍ୟେଁରେଦ, ଆଲେତାଃରେ ମଣେୟାଁ ହଲଙ୍ଗ୍ ଆଡଃ ବାରିଆ ହାକୁ ଏସ୍କାର୍ ମେନାକଆ ।”
14 ಅಲ್ಲಿ ಹೆಚ್ಚು ಕಡಿಮೆ ಗಂಡಸರೇ ಐದು ಸಾವಿರ ಮಂದಿ ಇದ್ದರು. ಆಗ ಯೇಸು ತಮ್ಮ ಶಿಷ್ಯರಿಗೆ, “ಪಂಕ್ತಿಗಳಲ್ಲಿ ಐವತ್ತರಂತೆ ಅವರನ್ನು ಕೂರಿಸಿರಿ,” ಎಂದರು.
୧୪ଇନ୍କୁ ପାଞ୍ଚ୍ ହାଜାର୍ ଲେକା କଡ଼ାକ ତାଇକେନା । ମେନ୍ଦ ୟୀଶୁ ଆୟାଃ ଚେଲାକକେ ମେତାଦ୍କଆଏ, “ପାଚାଶ୍ ପାଚାଶ୍ ଝାନ୍ଲେକା ପାନ୍ତି ପାନ୍ତି ଦୁବ୍କପେ ।”
15 ಅವರು ಹಾಗೆಯೇ ಮಾಡಿ, ಎಲ್ಲರನ್ನೂ ಕುಳ್ಳಿರಿಸಿದರು.
୧୫ଏନ୍ତେ ଇନ୍କୁ ଏନ୍ଲେକାଗି ସବେନ୍କକେ ଦୁବ୍କେଦ୍କଆକ ।
16 ತರುವಾಯ ಯೇಸು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ, ಅವುಗಳನ್ನು ಆಶೀರ್ವದಿಸಿ ಮುರಿದು, ತಮ್ಮ ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚುವಂತೆ ತಿಳಿಸಿದರು.
୧୬ଇନିଃ ଏନ୍ ମଣେୟାଁ ହଲଙ୍ଗ୍ ଆଡଃ ବାରିଆ ହାକୁ ସାବ୍କେଦ୍ତେ ସିର୍ମାସାଃ ସାଙ୍ଗିଲ୍ରାକାବ୍ତାନ୍ଲଃ ଆଶିଷ୍କେଦ୍ତେ କେଚାଃକେଦାଏ, ଆଡଃ ଗାଦେଲ୍ ହଡ଼କତାଃରେ ହାଟିଙ୍ଗ୍ ନାଗେନ୍ତେ ଚେଲାକକେ ଏମାଦ୍କଆଏ ।
17 ಅವರೆಲ್ಲರೂ ತಿಂದು ತೃಪ್ತರಾದರು. ಶಿಷ್ಯರು ಉಳಿದ ತುಂಡುಗಳನ್ನು ಕೂಡಿಸಲು ಹನ್ನೆರಡು ಬುಟ್ಟಿಗಳು ತುಂಬಿದವು.
୧୭ସବେନ୍କ ଜମ୍କେଦ୍ତେ ବି'ୟାନାକ ଆଡଃ ସାରେୟାକାନ୍ କେଚାଃ ବାରା ଟୁଙ୍କିକ ହାଲାଙ୍ଗ୍କେଦାଃ ।
18 ಯೇಸು ಏಕಾಂತವಾಗಿ ಪ್ರಾರ್ಥಿಸುತ್ತಿದ್ದಾಗ ಅವರ ಶಿಷ್ಯರು ಅವರೊಂದಿಗೆ ಇದ್ದರು, ಆಗ ಯೇಸು ಅವರಿಗೆ, “ಜನರು ನನ್ನನ್ನು ಯಾರೆನ್ನುತ್ತಾರೆ?” ಎಂದು ಕೇಳಿದರು.
୧୮ମିସା ୟୀଶୁ ଏସ୍କାର୍ରେ ବିନ୍ତିତାନ୍ ତାଇକେନ୍ ଇମ୍ତା ଚେଲାକ ଇନିଃଲଃକ ତାଇକେନା ଆଡଃ ଇନିଃ ଚେଲାକକେ କୁଲିକେଦ୍କଆ, “ଆଇଙ୍ଗ୍ ଅକଏ ତାନିଙ୍ଗ୍ ମେନ୍ତେ ହଡ଼କ କାଜିତାନା?”
19 ಅವರು ಉತ್ತರವಾಗಿ, “ಸ್ನಾನಿಕನಾದ ಯೋಹಾನನು ಎನ್ನುತ್ತಾರೆ. ಆದರೆ ಕೆಲವರು ಎಲೀಯನು. ಬೇರೆ ಕೆಲವರು ಪೂರ್ವಕಾಲದ ಪ್ರವಾದಿಗಳಲ್ಲಿ ಒಬ್ಬನು ಪುನಃ ಜೀವಂತನಾಗಿದ್ದಾನೆ ಎನ್ನುತ್ತಾರೆ,” ಎಂದು ಹೇಳಿದರು.
୧୯ଏନ୍ତେଦ ଇନ୍କୁ କାଜିକିୟାଃକ, “ଚିମିନ୍କ ବାପ୍ତିସ୍ମା ଏମଃନିଃ ଯୋହାନ୍, ଚିମିନ୍କ ଏଲିୟ, ଚିମିନ୍କ ସିଦାରେନ୍ ନାବୀକଏତେ ମିହୁଡ଼୍ ଜୀଉ ବିରିଦାକାନାଏ ମେନ୍ତେକ କାଜିତାନା ।”
20 ಯೇಸು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಿದರು. ಆಗ ಪೇತ್ರನು, “ನೀವು ದೇವರು ಕಳುಹಿಸಿಕೊಟ್ಟ ಕ್ರಿಸ್ತನು,” ಎಂದು ಹೇಳಿದನು.
୨୦ୟୀଶୁ ଇନ୍କୁକେ କୁଲିକେଦ୍କଆ, “ଆଇଙ୍ଗ୍ ଅକଏ ତାନିଙ୍ଗ୍ ମେନ୍ତେପେ କାଜିତାନା?” ପାତ୍ରାସ୍ କାଜିରୁହାଡ଼୍କିୟାଏ, “ଆମ୍ ପାର୍ମେଶ୍ୱାର୍ଆଃ ଖ୍ରୀଷ୍ଟ୍ ତାନ୍ମେ ।”
21 ಯೇಸು ಈ ಸಂಗತಿಯನ್ನು ಯಾರಿಗೂ ಹೇಳಬಾರದೆಂದು ಅವರಿಗೆ ಖಂಡಿತವಾಗಿ ಆಜ್ಞಾಪಿಸಿದರು.
୨୧ଏନ୍ତେ ୟୀଶୁ ନେ କାଜି ଜେତାଏକେ ଆଲ୍ପେ ଉଦୁବାକଆ ମେନ୍ତେ ହୁକୁମ୍କେଦ୍କଆ ।
22 ಅನಂತರ ಯೇಸು, “ಮನುಷ್ಯಪುತ್ರನಾದ ನಾನು ಅನೇಕ ಕಷ್ಟಗಳನ್ನು ಅನುಭವಿಸಿ ಜನನಾಯಕರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ತಿರಸ್ಕೃತನಾಗಿ, ಕೊಲೆಗೆ ಗುರಿಯಾಗಿ ಮೂರನೆಯ ದಿನದಲ್ಲಿ ಜೀವಂತವಾಗಿ ಏಳುವುದು ಅಗತ್ಯವಾಗಿದೆ,” ಎಂದು ಎಚ್ಚರಿಸಿದರು.
୨୨ଆଡଃ ଇନିଃ ଇନ୍କୁକେ ମେତାଦ୍କଆଏ, “ଆଇଙ୍ଗ୍ ମାନୱାହନ୍ ତାନାଇଙ୍ଗ୍, ଆଇଙ୍ଗ୍କେ ପୁରାଃ ଦୁକୁ ସାହାତିଙ୍ଗ୍ ଲାଗାତିୟାଃଁ, ଆଡଃ ପ୍ରାଚିନ୍କ, ମୁଲ୍ ଯାଜାକ୍କ ଆଡଃ ଆଇନ୍ ଇତୁକ ଆଇଙ୍ଗ୍କେ ହିଲାଙ୍ଗ୍ଇଁୟା ଆଡଃ ଗଜିୟାଁ, ଆଡଃ ଆଇଙ୍ଗ୍ ଆପି ମାହାଁ ତାୟମ୍ତେ ଜୀଉ ବିରିଦାଇଙ୍ଗ୍ ।”
23 ಯೇಸು ಅವರೆಲ್ಲರಿಗೆ: “ಯಾರಾದರೂ ನನ್ನ ಶಿಷ್ಯರಾಗುವುದಕ್ಕೆ ಬಯಸಿದರೆ, ಅವರು ತಮ್ಮನ್ನು ನಿರಾಕರಿಸಿ ತಮ್ಮ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
୨୩ୟୀଶୁ ସବେନ୍କକେ କାଜିକେଦ୍କଆଏ, ଜେତାଏ ହଡ଼ ଆଇଙ୍ଗ୍କେ ଅତଙ୍ଗ୍ ସାନାଙ୍ଗ୍ରେଦ ଇନିଃ ଆୟାଃ ମନେ ବାଗିତାକାଏ ଆଡଃ ସବେନ୍ ହୁଲାଙ୍ଗ୍ ଆୟାଃ କ୍ରୁଶ୍ ଗଅଃକେଦ୍ତେ ଅତଙ୍ଗ୍ଇଙ୍ଗ୍କାଏ ।
24 ಯಾರಾದರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವವರು, ಅದನ್ನು ಕಳೆದುಕೊಳ್ಳುವರು, ಆದರೆ ನನ್ನ ನಿಮಿತ್ತವಾಗಿ ಯಾರಾದರೂ ತಮ್ಮ ಪ್ರಾಣವನ್ನು ಕಳೆದುಕೊಳ್ಳುವವರು ಅದನ್ನು ಕಂಡುಕೊಳ್ಳುವರು.
୨୪ଜେତାଏ ଆୟାଃ ଜୀଉ ବାଞ୍ଚାଅ ସାନାଙ୍ଗ୍ରେଦ, ଏନାଏ ଆଦେୟା, ମେନ୍ଦ ଆୟାଃ ଜୀଉ ଆଇଁୟାଃ ନାଗେନ୍ତେ ଆଦେନିଃ ଏନାଏ ବାଞ୍ଚାଅୟାଃ ।
25 ಒಬ್ಬ ವ್ಯಕ್ತಿ ಲೋಕವನ್ನೆಲ್ಲಾ ಸಂಪಾದಿಸಿಕೊಂಡು, ತನ್ನನ್ನು ತಾನೇ ಹಾಳು ಮಾಡಿಕೊಂಡರೆ, ಇಲ್ಲವೆ ನಷ್ಟಪಡಿಸಿಕೊಂಡರೆ, ಆ ವ್ಯಕ್ತಿಗೆ ಪ್ರಯೋಜನವೇನು?
୨୫ଜେତାଏ ହଡ଼ ଗଟା ଅତେଦିଶୁମ୍ ନାମ୍କେଦ୍ରେୟ ଆୟାଃ ଜୀଉକେ ଜିୟନେରେଦ ଇନିୟାଃ ଚିକାନ୍ ଫାଏଦା ହବାଅଆଃ?
26 ಯಾರಾದರೂ ನನ್ನ ಮತ್ತು ನನ್ನ ವಾಕ್ಯಗಳ ವಿಷಯದಲ್ಲಿ ನಾಚಿಕೊಳ್ಳುವುದಾದರೆ, ಮನುಷ್ಯಪುತ್ರನಾದ ನಾನು ಸಹ ನನ್ನ ತಂದೆಯ ಮಹಿಮೆಯೊಡನೆಯೂ ಪರಿಶುದ್ಧ ದೂತರೊಡನೆಯೂ ಬರುವಾಗ, ಅವರ ವಿಷಯದಲ್ಲಿ ನಾಚಿಕೊಳ್ಳುವೆನು.
୨୬ଜେତାଏ ଆଇଙ୍ଗ୍କେ ଆଡଃ ଆଇଁୟାଃ କାଜିକେ ଗିହୁଃରେଦ ଆଇଙ୍ଗ୍ ମାନୱାହନ୍ ତାନିଙ୍ଗ୍, ଆଇଙ୍ଗ୍ ପାବିତାର୍ ଦୁଁତ୍କଲଃ ଆପୁଇଁୟାଃ ମାନାରାଙ୍ଗ୍ରେ ହିଜୁଃରୁହାଡ଼୍ ଦିପିଲିରେ ଆଇଙ୍ଗ୍ହଗି ଏନ୍ ବିଷାଏରେ ଗିହୁଗଃଆଇଙ୍ଗ୍ । ସିର୍ମାରେନ୍ ଦାସିକଆଃ ମାନାରାଙ୍ଗ୍ରେ ହିଜୁଃ ଇମ୍ତା ଇନିଃହଗି ଇନିୟାଃ ବିଷାଏରେ ଗିହୁଗଃଆଏ ।
27 “ಆದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಇಲ್ಲಿ ನಿಂತವರಲ್ಲಿ ಕೆಲವರು ದೇವರ ರಾಜ್ಯವನ್ನು ಕಾಣುವತನಕ ಮರಣವನ್ನು ಹೊಂದುವುದೇ ಇಲ್ಲ,” ಎಂದರು.
୨୭ଆଇଙ୍ଗ୍ ସାର୍ତିଗିଙ୍ଗ୍ କାଜିୟାପେତାନା, “ନେତାଃରେ ତିଙ୍ଗୁଆକାନ୍କଏତେ ଚିମିନ୍କ ପାର୍ମେଶ୍ୱାର୍ଆଃ ରାଇଜ୍ ଆଉରିକ ନେଲେଜାକେଦ୍ ଗନଏଃ କାକ ଚାଖାଏୟାଃ ।”
28 ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಯೇಸು, ಪೇತ್ರ, ಯೋಹಾನ ಮತ್ತು ಯಾಕೋಬರನ್ನು ಕರೆದುಕೊಂಡು ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟವನ್ನೇರಿದರು.
୨୮ଆଡଃ ନେ କାଜିରେୟାଃ ଇରାଲିୟା ମାହାଁ ତାୟମ୍ତେ ୟୀଶୁ ପାତ୍ରାସ୍, ଯୋହାନ୍ ଆଡଃ ଯାକୁବ୍ ତେକକେ ଆୟାଃଲଃ ଇଦିକେଦ୍ତେ ବିନ୍ତିନାଙ୍ଗ୍ ବୁରୁତେ ରାକାବ୍ୟାନାଏ ।
29 ಯೇಸು ಪ್ರಾರ್ಥನೆ ಮಾಡುತ್ತಿದ್ದಾಗ, ಅವರ ಮುಖಭಾವವು ಬದಲಾಯಿತು ಮತ್ತು ಅವರ ಉಡುಪು ಬೆಳ್ಳಗಾಗಿ ಮಿಂಚುತ್ತಾ ಬಂತು.
୨୯ଇନିଃ ବିନ୍ତିତାନ୍ ଇମ୍ତା ଇନିୟାଃ ମେଦ୍ମୁହାଁଡ଼୍ ବାଦାଲାଅୟାନା ଆଡଃ ଇନିୟାଃ ଲିଜାଃ ପୁରାଃଗି ମାସ୍କାଲ୍ଲେକା ପୁଣ୍ଡିୟାନା ।
30 ಮೋಶೆ ಮತ್ತು ಎಲೀಯನು ಎಂಬ ಇಬ್ಬರು ಪುರುಷರು ಯೇಸುವಿನೊಂದಿಗೆ ಮಾತನಾಡುತ್ತಿದ್ದರು.
୩୦ଆଡଃ ଇମ୍ତାଗି ବାର୍ହଡ଼୍କିନ୍ ତାଇକେନା, ଇନ୍କିନ୍ ହବାଅଃତାନାକିନ୍ ମୁଶା ଆଡଃ ଏଲିୟ,
31 ಇವರು ಮಹಿಮೆಯಲ್ಲಿ ಕಾಣಿಸಿಕೊಂಡು, ಯೇಸು ಯೆರೂಸಲೇಮಿನಲ್ಲಿ ಪೂರೈಸುವುದಕ್ಕಿದ್ದ ಅವರ ಮರಣದ ವಿಷಯವಾಗಿ ಮಾತನಾಡುತ್ತಿದ್ದರು.
୩୧ଇନ୍କିନ୍ ସିର୍ମାରେନ୍ ମାନାରାଙ୍ଗ୍ରେକିନ୍ ଉଦୁବେନ୍ୟାନା, ଆଡଃ ୟୀଶୁଲଃ ଯୀରୁଶାଲେମ୍ରେ ଆୟାଃ ଗନଏଃରେୟାଃ କାଜି ବାଖାଁଣେତାନ୍କିନ୍ ତାଇକେନା ।
32 ಆದರೆ ಪೇತ್ರನು ಅವನ ಸಂಗಡ ಇದ್ದವರೂ ನಿದ್ರೆಯಿಂದ ಭಾರವುಳ್ಳವರಾಗಿದ್ದರು, ಅವರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಅವರ ಕೂಡ ನಿಂತಿದ್ದ ಇಬ್ಬರು ಪುರುಷರನ್ನೂ ಕಂಡರು.
୩୨ପାତ୍ରାସ୍ ଆଡଃ ଇନିୟାଃ ଗାତିକିନ୍ ଦୁଡ଼ୁମ୍ତେ ପୁରାଃ ପେରେଜାକାନ୍ ତାଇକେନାକିନ୍, ମେନ୍ଦ ଇନ୍କିନ୍ ପୁରା ଆଦାୟାନ୍ତେ, ଇନିୟାଃ ମାନାରାଙ୍ଗ୍ ଆଡଃ ଇନିଃଲଃ ତିଙ୍ଗୁଆକାନ୍ ବାର୍ହଡ଼୍କିନ୍କେ ନେଲ୍କେଦ୍କିନାକ ।
33 ಅವರು ಹೋಗುತ್ತಿದ್ದಾಗ ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ನಮಗೆ ಒಳ್ಳೆಯದು, ನಾವು ನಿಮಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು, ಹೀಗೆ ಮೂರು ಗುಡಾರಗಳನ್ನು ಕಟ್ಟುವೆವು,” ಎಂದನು. ತಾನು ಹೇಳಿದ್ದನ್ನು ಅವನು ಅರಿಯದೆ ಇದ್ದನು.
୩୩ଇନ୍କିନ୍ ୟୀଶୁତାଃଏତେ ସେନଃତାନ୍ରେ ପାତ୍ରାସ୍, “ହେ ପ୍ରାଭୁ ଆବୁଆଃ ନେତାଃ ତାଇନଃତେୟାଃ ବୁଗିନାଃ, ଆଲେ ଆପିୟା କୁମ୍ବାଲେ ବାଇୟାଃ, ଆମାଃ ନାଗେନ୍ତେ ମିଆଁଦ୍, ମୁଶା ନାଗେନ୍ତେ ମିଆଁଦ୍ ଆଡଃ ଏଲିୟ ନାଗେନ୍ତେ ମିଆଁଦ୍” ମେନ୍ତେ ୟୀଶୁକେକ କାଜିକିୟାଃ । ଇନିଃ ଦ ଆୟାଃ କାଜିତାନ୍ତେୟାଃ କାଏ ସାରିତାନ୍ ତାଇକେନା ।
34 ಹೀಗೆ ಪೇತ್ರನು ಮಾತನಾಡುತ್ತಿದ್ದಾಗಲೇ, ಮೇಘವು ಬಂದು ಅವರನ್ನು ಕವಿದುಕೊಂಡಿತು ಮತ್ತು ಅವರು ಆ ಮೇಘದೊಳಗೆ ಪ್ರವೇಶಿಸುತ್ತಿದ್ದಾಗ ಶಿಷ್ಯರು ಭಯಪಟ್ಟರು.
୩୪ଇନିଃ ନେୟାଁ କାଜିତାନ୍ ଇମ୍ତାଗି ରିମିଲ୍ ହିଜୁଃକେଦ୍ତେ ଇନ୍କୁକେ ଉମ୍ୱୁଲ୍କେଦ୍କଆ, ଆଡଃ ଏନ୍ ରିମିଲ୍ରେ ବଲତାନ୍ ଇମ୍ତା ଇନ୍କୁ ବରକେଦାଃକ ।
35 ಆಗ ಮೇಘದೊಳಗಿಂದ, “ಈತನು, ನಾನು ಆರಿಸಿಕೊಂಡ ನನ್ನ ಮಗನು, ಈತನ ಮಾತನ್ನು ಕೇಳಿರಿ,” ಎಂದು ಹೇಳುವ ಧ್ವನಿಯಾಯಿತು.
୩୫“ନିଃ ଆଇଁୟାଃ ସାଲାକାନ୍ ଦୁଲାଡ଼୍ ହନ୍ ତାନିଃ, ଇନିୟାଃ କାଜି ଆୟୁମେପେ” ମେନ୍ତେ ମିଆଁଦ୍ କାଜି ରିମିଲ୍ଏତେ ଆୟୁମ୍ୟାନା ।
36 ಧ್ವನಿಯಾದ ನಂತರ, ಅವರು ಯೇಸುವನ್ನು ಮಾತ್ರ ಕಂಡರು. ಅವರು ಕಂಡವುಗಳನ್ನು ಆ ದಿವಸಗಳಲ್ಲಿ ಯಾರಿಗೂ ತಿಳಿಸದೆ ಸುಮ್ಮನಿದ್ದರು.
୩୬ନେ କାଜି କାଜିୟାନ୍ରେ, ଇନ୍କୁ ୟୀଶୁକେ ଏସ୍କାର୍ଗି ନାମ୍କିୟାଃକ । ଆଡଃ ଚେଲାକ ହାପାୟାନାକ, ନେଲ୍କାଦ୍ କାଜି ଏନ୍ ଦିପିଲିରେ ଜେତାଏକେ କାକ ଉଦୁବ୍କେଦ୍କଆ ।
37 ಮರುದಿನ, ಅವರು ಬೆಟ್ಟದಿಂದ ಕೆಳಗಿಳಿದು ಬಂದಾಗ, ಬಹಳ ಜನರು ಯೇಸುವನ್ನು ಸಂಧಿಸಿದರು.
୩୭ଏଟାଃ ହୁଲାଙ୍ଗ୍ ୟୀଶୁ ଆଡଃ ଆୟାଃ ଆପିୟା ଚେଲାକ ବୁରୁଏତେ ଆଡ଼୍ଗୁୟାନ୍ ଇମ୍ତା ପୁରାଃ ଗାଦେଲ୍ ହଡ଼କ ୟୀଶୁକେ ସେନ୍ଦାରମ୍କିୟାକ ।
38 ಆಗ ಆ ಗುಂಪಿನೊಳಗಿಂದ ಒಬ್ಬ ಮನುಷ್ಯನು ಕೂಗಿ, “ಬೋಧಕರೇ, ನನ್ನ ಮಗನ ಮೇಲೆ ದೃಷ್ಟಿಯಿಡಿರಿ ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ಏಕೆಂದರೆ ಅವನು ನನಗೆ ಒಬ್ಬನೇ ಮಗನು.
୩୮ଆଡଃ ନେଲେପେ, ଗାଦେଲ୍ ହଡ଼କଏତେ ମିହୁଡ଼୍ କାଉରିକେଦାଏ, “ହେ ଗୁରୁ ଆଇଙ୍ଗ୍ ବିନ୍ତିମେତାନାଇଙ୍ଗ୍, ହନିଙ୍ଗ୍କଡ଼ାକେ ହେତାଇମେ, ଇନିଃଦ ଆଇଁୟାଃ ମିଆଁଦ୍ଗି ହନ୍କଡ଼ା ତାନିଃ” ମେନ୍କିୟାଏ ।
39 ದೆವ್ವವು ಅವನನ್ನು ಹಿಡಿಯುತ್ತಲೇ ಅವನು ಫಕ್ಕನೆ ಕೂಗಿಕೊಳ್ಳುತ್ತಾನೆ; ಇದಲ್ಲದೆ ಬಾಯಲ್ಲಿ ನೊರೆ ಸುರಿಯುವಷ್ಟು ಅವನನ್ನು ಒದ್ದಾಡಿಸುವುದಲ್ಲದೆ ಜಜ್ಜುತ್ತದೆ. ಅದು ಅವನನ್ನು ಬಿಟ್ಟು ಹೋಗುವುದು ಕಷ್ಟ.
୩୯ଆଡଃ ନେଲିମେ, ମିଆଁଦ୍ ବଙ୍ଗା ଇନିଃକେ ସାବ୍କିଃରେ ଇନିଃ ଆଚ୍କାଗି କାଉରିୟାଏ; ଆଡଃ ମଚାଏତେ ପୁତ୍ରିଦ୍କ ଅଡଙ୍ଗ୍ଅଃଆ, ବଙ୍ଗା ଇନିଃତାଃଏତେ ଚିମିନ୍ ତାର୍ସାର୍ତେ ଅଡଙ୍ଗ୍ଅଃଆଏ । ଆଡଃ ଇନିଃଦ ଇନିଃକେ ଜିୟନିତାନାଏ ।
40 ಅದನ್ನು ಓಡಿಸುವಂತೆ, ನಾನು ನಿಮ್ಮ ಶಿಷ್ಯರನ್ನು ಬೇಡಿಕೊಂಡೆನು, ಆದರೆ ಅದು ಅವರಿಂದ ಆಗಲಿಲ್ಲ,” ಎಂದನು.
୪୦ଆଇଙ୍ଗ୍ ଚେଲାକକେ ବିନ୍ତିକେଦ୍କଆଇଙ୍ଗ୍, “ମାର୍ ବଙ୍ଗାକେ ଅଡଙ୍ଗ୍ଇଁପେ, ମେନ୍ଦ ଇନ୍କୁ କାକ ଦାଡ଼ିକେଦାଃ ।”
41 ಯೇಸು, “ವಿಶ್ವಾಸವಿಲ್ಲದ ಮೂರ್ಖ ಸಂತತಿಯೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಿಮ್ಮನ್ನು ಸಹಿಸಲಿ?” ಎಂದು ಹೇಳಿ, “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ,” ಎಂದರು.
୪୧ଆଡଃ ୟୀଶୁ ମେନ୍କେଦାଏ, “ଏ କା ବିଶ୍ୱାସ୍ ଆଡଃ କେଟେଦ୍ ମନ୍ରେନ୍ ହଡ଼କ, ଚିମିନ୍ ମାହାଁ ଜାକେଦ୍ ଆପେଲଃ ତାଇନାଇଙ୍ଗ୍ ଆଡଃ ସାହାତିଙ୍ଗ୍ପେୟା?” ଆଡଃ ଏନ୍ ହଡ଼କେ କାଜିକିୟାଏ, “ମାର୍ ଆମାଃ ହନ୍କେ ଆଇଙ୍ଗ୍ତାଃତେ ଆଉୱିମେଁ ।”
42 ಅವನು ಇನ್ನೂ ಬರುತ್ತಿದ್ದಾಗಲೇ, ದೆವ್ವವು ಅವನನ್ನು ಒದ್ದಾಡಿಸಿ ನೆಲಕ್ಕೆ ಅಪ್ಪಳಿಸಿತು. ಯೇಸು ಆ ದೆವ್ವವನ್ನು ಗದರಿಸಿ ಹುಡುಗನನ್ನು ಸ್ವಸ್ಥಮಾಡಿ, ಅವನನ್ನು ಅವನ ತಂದೆಗೆ ಪುನಃ ಒಪ್ಪಿಸಿದರು.
୪୨ଆଡଃ କଡ଼ାହନ୍ ହିଜୁଃତାନ୍ ଇମ୍ତା ବଙ୍ଗା ଇନିଃକେ ଥାୱାକିୟାଏ, ମେନ୍ଦ ୟୀଶୁ ଏନ୍ ସତ୍ରା ଆତ୍ମାକେ ମାରାଙ୍ଗ୍ମଚାକେଦ୍ତେ ଇନିଃକେ ବୁଗିକିୟାଏ ଆଡଃ ଆପୁତେକେ ଏମ୍ରୁହାଡ଼ାଇୟାଏ ।
43 ಆಗ ಜನರೆಲ್ಲರೂ ದೇವರ ಮಹತ್ತಾದ ಶಕ್ತಿಗಾಗಿ ಬೆರಗಾದರು. ಯೇಸು ಮಾಡಿದ ಎಲ್ಲಾ ಕಾರ್ಯಗಳಿಗಾಗಿ ಅವರಲ್ಲಿ ಪ್ರತಿಯೊಬ್ಬನೂ ಆಶ್ಚರ್ಯಪಡುತ್ತಿರುವಲ್ಲಿ, ಯೇಸು ತಮ್ಮ ಶಿಷ್ಯರಿಗೆ,
୪୩ଏନ୍ତେଦ ସବେନ୍କ ପାର୍ମେଶ୍ୱାର୍ଆଃ ମାନାରାଙ୍ଗ୍ତେ ଆକ୍ଦାନ୍ଦାଅୟାନାକ । ଆଡଃ ୟୀଶୁ କାମିକେଦ୍ ସବେନ୍ କାମିତେୟ ହଡ଼କ ଆକ୍ଦାନ୍ଦାଅଃତାନ୍ ତାଇକେନ୍ରେ, ଇନିଃ ଆୟାଃ ଚେଲାକକେ ମେତାଦ୍କଆଏ,
44 “ಈ ಮಾತುಗಳನ್ನು ಆಳವಾಗಿ ಗ್ರಹಿಸಿಕೊಳ್ಳಿರಿ: ಏಕೆಂದರೆ ಮನುಷ್ಯಪುತ್ರನಾದ ನಾನು ಮನುಷ್ಯರ ಕೈವಶವಾಗುವೆನು,” ಎಂದು ಹೇಳಿದರು.
୪୪“ନେ ସବେନ୍ କାଜି ଆପେୟାଃ ଲୁତୁର୍ରେ ଦହଏପେ, ଆଇଙ୍ଗ୍ ମାନୱାହନ୍ ତାନିଙ୍ଗ୍, ଆଇଙ୍ଗ୍ ହଡ଼କଆଃ ତିଃଇରେ ଏମ୍ଏଣ୍ଡାଗଃଆଇଙ୍ଗ୍ ।”
45 ಆದರೆ ಶಿಷ್ಯರು ಈ ಮಾತನ್ನು ತಿಳಿದುಕೊಳ್ಳಲಿಲ್ಲ. ಅವರು ಗ್ರಹಿಸಲಾರದಂತೆ ಅದು ಅವರಿಗೆ ಮರೆಯಾಗಿತ್ತು, ಆ ಮಾತನ್ನು ಕುರಿತು ಯೇಸುವನ್ನು ಕೇಳುವುದಕ್ಕೆ ಅವರು ಭಯಪಟ್ಟರು.
୪୫ମେନ୍ଦ ଚେଲାକ ନେ କାଜି କାକ ଆଟ୍କାର୍ ଉରୁମ୍ ଦାଡ଼ିକେଦା ଆଡଃ ଇନ୍କୁ ଏନା ଆଲକାକ ଆଟ୍କାରେକା ମେନ୍ତେ ଚେଲାକନାଙ୍ଗ୍ ଉକୁଆକାନ୍ ତାଇକେନା ଆଡଃ ଇନ୍କୁ ନେ କାଜି ଇନିଃକେ କୁଲି ନାଗେନ୍ତେ ବରତାନ୍କ ତାଇକେନା ।
46 ತಮ್ಮಲ್ಲಿ ಯಾವನು ಎಲ್ಲರಿಗಿಂತ ದೊಡ್ಡವನು ಎಂಬ ತರ್ಕವು ಶಿಷ್ಯರೊಳಗೆ ಎದ್ದಿತು.
୪୬ଆଡଃ ଆବୁକଏତେ ଅକଏ ମାରାଙ୍ଗ୍ ମେନ୍ତେ ଚେଲାକ ଆକ ଆକରେକ ଉଡ଼ୁଃତାନ୍ ତାଇକେନା ।
47 ಯೇಸು, ಅವರ ಮನದ ಆಲೋಚನೆಯನ್ನು ತಿಳಿದವರಾಗಿ, ಒಂದು ಮಗುವನ್ನು ತಮ್ಮ ಬಳಿಯಲ್ಲಿ ನಿಲ್ಲಿಸಿ,
୪୭ମେନ୍ଦ ୟୀଶୁ ଇନ୍କୁଆଃ ମନ୍ରେୟାଃ ଉଡ଼ୁଃ ସାରିକେଦ୍ତେ, ମିଆଁଦ୍ ହୁଡିଙ୍ଗ୍ ହନ୍କେ ଆଉକିୟାଏ ଆଡଃ ଆୟାଃ ହେପାଦ୍ରେ ତିଙ୍ଗୁକିୟାଏ ।
48 “ಯಾರು ಈ ಚಿಕ್ಕ ಮಗುವನ್ನು ನನ್ನ ಹೆಸರಿನಲ್ಲಿ ಸ್ವೀಕರಿಸಿಕೊಳ್ಳುತ್ತಾರೋ ಅವರು ನನ್ನನ್ನೇ ಸ್ವೀಕರಿಸಿಕೊಳ್ಳುತ್ತಾರೆ; ಯಾರು ನನ್ನನ್ನು ಸ್ವೀಕರಿಸಿಕೊಳ್ಳುತ್ತಾರೋ ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಳ್ಳುತ್ತಾರೆ. ನಿಮ್ಮೆಲ್ಲರಲ್ಲಿ ಚಿಕ್ಕವನಾಗಿರುವವನೇ ದೊಡ್ಡವನಾಗಿರುವನು,” ಎಂದರು.
୪୮ଏନ୍ତେ ଇନିଃ ମେତାଦ୍କଆଏ, “ଜେତାଏ ନେ ହୁଡିଙ୍ଗ୍ ହନ୍କେ ଆଇଁୟାଃ ନୁତୁମ୍ତେ ଦାରମିରେଦ ଆଇଙ୍ଗ୍କେ ଦାରମିଆଁ; ଆଡଃ ଜେତାଏ ଆଇଙ୍ଗ୍କେ ଦାରମିଁରେଦ ଆଇଙ୍ଗ୍କେ କୁନୁଲ୍ନିଃକେହଁ ଦାରମିଆଏ । ଚିୟାଃଚି ଆପେ ସବେନ୍କଏତେ ଅକଏ ହୁଡିଙ୍ଗ୍ଉତାରଃଆଏ ଇନିଃଗି ମାରାଙ୍ଗ୍ ।”
49 ಯೋಹಾನನು, “ಬೋಧಕರೇ, ಒಬ್ಬನು ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಓಡಿಸುವುದನ್ನು ನಾವು ಕಂಡು ಅವನಿಗೆ ಅಡ್ಡಿಮಾಡಿದೆವು, ಏಕೆಂದರೆ ಅವನು ನಮ್ಮೊಂದಿಗೆ ಸೇರಿದವನಲ್ಲ,” ಎಂದನು.
୪୯ଆଡଃ ଯୋହାନ୍ ଇନିଃକେ କାଜିରୁହାଡ଼୍କିୟାଏ, “ମିଆଁଦ୍ ହଡ଼ ଆମାଃ ନୁତୁମ୍ତେ ବଙ୍ଗାକକେ ଅଡଙ୍ଗ୍କତାନ୍ଲେ ନେଲ୍କିୟା ଆଡଃ ଆଲେ ଇନିଃକେ ମାନାକିୟାଃଲେ, ଚିୟାଃଚି ଇନିଃ ଆବୁଏତେ ମିହୁଡ଼୍ କାଏ ତାଇକେନା ।”
50 ಅದಕ್ಕೆ ಯೇಸು, “ಅವನನ್ನು ತಡೆಯಬೇಡಿರಿ, ನಿಮಗೆ ವಿರೋಧವಾಗಿರದವನು ನಿಮ್ಮ ಪಕ್ಷದವನೇ,” ಎಂದು ಹೇಳಿದರು.
୫୦ମେନ୍ଦ ୟୀଶୁ କାଜିକିୟାଏ, “ଆଲ୍ପେ ମାନାଇୟା, ଆବୁଆଃ ବିରୁଧ୍ରେ ବାଙ୍ଗାଇନିଃଦ ଆବୁସାଃରିୟା ।”
51 ಯೇಸು ತಾವು ಸ್ವರ್ಗಕ್ಕೆ ಏರಿಹೋಗುವ ಕಾಲ ಬಂದಾಗ, ಯೆರೂಸಲೇಮಿಗೆ ಹೋಗುವುದಕ್ಕಾಗಿ ತಮ್ಮ ಮನಸ್ಸನ್ನು ದೃಢಮಾಡಿಕೊಂಡು
୫୧ୟୀଶୁଆଃ ସିର୍ମା ରାକାବ୍ରେୟାଃ ଦିପିଲି ନାଡ଼େଃୟଃତାନ୍ରେ ଇନିଃ ଯୀରୁଶାଲେମ୍ତେ ସେନଃ ନାଗେନ୍ତେ ଏସ୍କାର୍ଗି ମନ୍ତାୟାଃ କେଟେଦ୍କେଦାଏ ।
52 ತಮಗೆ ಮುಂದಾಗಿ ಶಿಷ್ಯರನ್ನು ದೂತರನ್ನಾಗಿ ಕಳುಹಿಸಿದರು. ಅವರು ಹೋಗಿ ಅವರಿಗಾಗಿ ಎಲ್ಲವನ್ನೂ ಸಿದ್ಧಪಡಿಸುವಂತೆ ಸಮಾರ್ಯದ ಒಂದು ಹಳ್ಳಿಯೊಳಕ್ಕೆ ಪ್ರವೇಶಿಸಿದರು.
୫୨ଆଡଃ ଇନିଃ ହଡ଼କକେ କୁଲ୍ ଆୟାର୍କେଦ୍କଆଏ, ଇନ୍କୁ ସେନଃୟାନ୍ତେ ଇନିଃନାଙ୍ଗ୍ ବାଇସାତି ନାଗେନ୍ତେ ଶମିରୋନିରେନ୍କଆଃ ମିଆଁଦ୍ ହାତୁରେକ ବଲୟାନା ।
53 ಆದರೆ ಸಮಾರ್ಯದವರು ಯೇಸುವನ್ನು ಸ್ವೀಕರಿಸಲಿಲ್ಲ, ಏಕೆಂದರೆ ಯೇಸು ಯೆರೂಸಲೇಮಿಗೆ ಹೋಗುವವರಾಗಿದ್ದರು.
୫୩ମେନ୍ଦ ଏନ୍ତାଃରେନ୍ ହଡ଼କ ଇନିଃକେ କାକ ଦାରମ୍କିୟା ଚିୟାଃଚି ଇନିଃ ଯୀରୁଶାଲେମ୍ସାଃତେ ସେନଃତାନା ମେନ୍ତେ ସାରିୟଃ ତାଇକେନାଏ ।
54 ಯೇಸುವಿನ ಶಿಷ್ಯರಾದ ಯಾಕೋಬ ಮತ್ತು ಯೋಹಾನರು ಇದನ್ನು ಕಂಡು, “ಕರ್ತದೇವರೇ, ಎಲೀಯನು ಮಾಡಿದ ಪ್ರಕಾರ ಇವರನ್ನು ದಹಿಸಿಬಿಡುವಂತೆ ಆಕಾಶದಿಂದ ಬೆಂಕಿ ಬೀಳುವ ಹಾಗೆ ನಾವು ಅಪ್ಪಣೆಕೊಡಲು ನಿಮಗೆ ಒಪ್ಪಿಗೆ ಇದೆಯೋ?” ಎಂದು ಕೇಳಿದರು.
୫୪ନେଆଁଁ ନେଲ୍କେଦ୍ତେ ଇନିୟାଃ ଚେଲା ଯାକୁବ୍ ଆଡଃ ଯୋହାନ୍ ବାରାନ୍କିନ୍ କାଜିକିୟାଃ, “ହେ ପ୍ରାଭୁ, ଆମ୍ ସାନାଙ୍ଗ୍ରେଦ ଏଲିୟକେ ଆଚୁକେଦ୍ଲେକା ସିର୍ମାଏତେ ସେଙ୍ଗେଲ୍ ଉୟୁଗଃକା ଆଡଃ ଇନ୍କୁ ଜିୟନଃକାକ ।”
55 ಆದರೆ ಯೇಸು ಅವರ ಕಡೆ ತಿರುಗಿ ಅವರನ್ನು ಗದರಿಸಿ, “ನೀವು ಎಂಥ ಆತ್ಮದವರಾಗಿದ್ದೀರೆಂದು ನಿಮಗೆ ತಿಳಿಯದು.
୫୫ମେନ୍ଦ ୟୀଶୁ ଇନ୍କିନ୍କେ ହେତାରୁହାଡ଼୍କେଦ୍ତେ ଏଗେର୍କେଦ୍କିନାଏ, ଆବେନ୍ ଚିଲ୍କାନ୍ ଆତ୍ମାରେନ୍ ତାନ୍ବେନ୍, ନେଆଁଁ କାବେନ୍ ସାରିତାନା । ହଡ଼କଆଃ ଜୀଉ ଜିୟନ୍ ନାଗେନ୍ତେଦ କାହା ମେନ୍ଦ ଜୀଉ ବାଞ୍ଚାଅ ନାଗେନ୍ତେ ମାନୱାହନ୍ ହିଜୁଃକାନାଏ ।
56 ಮನುಷ್ಯಪುತ್ರನಾದ ನಾನು ಮನುಷ್ಯರ ಪ್ರಾಣಗಳನ್ನು ನಾಶಮಾಡುವುದಕ್ಕಾಗಿ ಅಲ್ಲ, ಅವರನ್ನು ರಕ್ಷಿಸುವುದಕ್ಕಾಗಿ ಬಂದೆನು,” ಎಂದು ಹೇಳಿದರು. ಅನಂತರ ಅವರು ಮತ್ತೊಂದು ಹಳ್ಳಿಗೆ ಹೋದರು.
୫୬ଆଡଃ ଇନ୍କୁ ଏଟାଃ ହାତୁତେକ ସେନଃୟାନା ।
57 ಅವರು ದಾರಿಯಲ್ಲಿ ಹೋಗುತ್ತಿರುವಾಗ, ಒಬ್ಬನು ಯೇಸುವಿಗೆ, “ನೀವು ಎಲ್ಲಿಗೆ ಹೋದರೂ ನಾನು ನಿಮ್ಮನ್ನು ಹಿಂಬಾಲಿಸುವೆನು” ಎಂದನು.
୫୭ଇନ୍କୁ ହରାରେ ସେନ୍ତାନ୍ ତାଇକେନ୍ ଇମ୍ତା ମିଆଁଦ୍ ହଡ଼, ୟୀଶୁକେ କାଜିକିୟାଏ, “ଆମ୍ କତେମ୍ ସେନା ଏନ୍ତେଇଙ୍ଗ୍ ଅତଙ୍ଗ୍ମେୟାଁ ।”
58 ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಪುತ್ರನಾದ ನನಗೆ ತಲೆಯಿಡುವುದಕ್ಕೂ ಸ್ಥಳ ಇಲ್ಲ,” ಎಂದರು.
୫୮ୟୀଶୁ ଇନିଃକେ କାଜିକିୟାଏ, “ତୁୟୁକଆଃଦ ଲାତା ମେନାଃ, ଆଡଃ ସିର୍ମା ଲାତାର୍ରେନ୍ ଚେଣେଁକଆଃ ଥକା ମେନାଃ ମେନ୍ଦ ମାନୱାହନ୍ଆଃ ବହଃ ଦହନାଙ୍ଗ୍ ଠାୟାଦ୍ ବାନଆଃ ।”
59 ಯೇಸು ಮತ್ತೊಬ್ಬನಿಗೆ, “ನನ್ನನ್ನು ಹಿಂಬಾಲಿಸು,” ಎಂದರು. ಆದರೆ ಅವನು, “ಕರ್ತದೇವರೇ, ಮೊದಲು ನಾನು ಹೋಗಿ ನನ್ನ ತಂದೆಯ ಶವಸಂಸ್ಕಾರ ಮಾಡಿಬರಲು ಅನುಮತಿಕೊಡಿರಿ,” ಎಂದನು.
୫୯ଆଡଃ ଇନିଃ ଏଟାଃନିଃକେ କାଜିକିୟାଏ, “ମାର୍ ଅତଙ୍ଗ୍ଇଙ୍ଗ୍ମେ ।” ମେନ୍ଦ ଇନିଃ କାଜିକିୟାଏ, “ହେ ପ୍ରାଭୁ, ସିଦାତେ ଆପୁଇଙ୍ଗ୍କେ ତପାଇ ନାଗେନ୍ତେ ସେନ୍ଇଚିଙ୍ଗ୍ମେ ।”
60 ಯೇಸು ಅವನಿಗೆ, “ಸತ್ತವರೇ ತಮ್ಮವರಲ್ಲಿ ಸತ್ತುಹೋದವರನ್ನು ಸಮಾಧಿ ಮಾಡಿಕೊಳ್ಳಲಿ, ಆದರೆ ನೀನು ಹೋಗಿ ದೇವರ ರಾಜ್ಯವನ್ನು ಸಾರು,” ಎಂದರು.
୬୦ମେନ୍ଦ ୟୀଶୁ ଇନିଃକେ କାଜିକିୟାଏ, “ଗଏଃକାନ୍କ ଆକଆଃ ଗଏଃକାନ୍କକେ ତପାକକାକ, ମେନ୍ଦ ଆମ୍ ସେନ୍କେଦ୍ତେ ପାର୍ମେଶ୍ୱାର୍ଆଃ ରାଇଜ୍ରେୟାଃ କାଜି ଉଦୁବେମେ ।”
61 ಇದಲ್ಲದೆ ಮತ್ತೊಬ್ಬನು ಸಹ, “ಕರ್ತದೇವರೇ, ನಾನು ನಿಮ್ಮನ್ನು ಹಿಂಬಾಲಿಸುವೆನು, ಆದರೆ ನಾನು ಮೊದಲು ಹೋಗಿ ನನ್ನ ಮನೆಯಲ್ಲಿದ್ದವರನ್ನು ಬೀಳ್ಕೊಡುವಂತೆ ನನಗೆ ಅಪ್ಪಣೆಕೊಡಿ,” ಎಂದನು.
୬୧ଆଡଃ ମିହୁଡ଼୍ କାଜିକିୟାଏ, “ହେ ପ୍ରାଭୁ, ଆଇଙ୍ଗ୍ ଅତଙ୍ଗ୍ମେୟାଁଇଙ୍ଗ୍ ମେନ୍ଦ ସିଦାତେ ଆଇଁୟାଃ ଅଡ଼ାଃରେନ୍କତାଃ ସେନ୍କେଦ୍ତେ ବିଦା ଇଦିନାଙ୍ଗ୍ କାଜି ଇଚିଙ୍ଗ୍ମେ ।”
62 ಆಗ ಯೇಸು ಅವನಿಗೆ, “ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡುವವನು ದೇವರ ರಾಜ್ಯಕ್ಕೆ ಯೋಗ್ಯನಲ್ಲ,” ಎಂದರು.
୬୨ୟୀଶୁ କାଜିକିୟାଏ, “ଆୟାଃ ତିଃଇକେ ନାଏଁହାଲ୍ରେ ଦହକେଦ୍ତେ ତାୟମ୍ସାଃ ହେତାଏନିଃ ପାର୍ମେଶ୍ୱାର୍ଆଃ ରାଇଜ୍ରେ କାମିଲେକାନିଃ କାଏ ହବାଅଆଃ ।”