< ಲೂಕನು 20 >

1 ಆ ದಿವಸಗಳಲ್ಲಿ ಒಂದು ದಿನ ಯೇಸು ದೇವಾಲಯದ ಅಂಗಳದಲ್ಲಿ ಜನರಿಗೆ ಬೋಧಿಸುತ್ತಾ, ಸುವಾರ್ತೆಯನ್ನು ಸಾರುತ್ತಿದ್ದರು. ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೊಂದಿಗೆ ಅವರ ಬಳಿಗೆ ಬಂದು
एक्की दिहाड़े ज़ैखन यीशु मन्दरे मां शिक्षा लोरो थियो देने, ते तैन खुशखबरी लोरो थियो शुनाने त प्रधान याजक ते शास्त्री ते यहूदी बुज़ुर्ग यीशु कां पुज़े।
2 ಯೇಸುವಿಗೆ, “ನೀವು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತೀರಿ? ನಿಮಗೆ ಈ ಅಧಿಕಾರವನ್ನು ಕೊಟ್ಟವರು ಯಾರು? ನಮಗೆ ಹೇಳಿ,” ಎಂದರು.
ते तैना ज़ोने लगे, “तू एन सैरी गल्लां कसेरे अधिकारे सेइं केरतस या तीं ए अधिकारे केनि दित्तोरोए?”
3 ಅದಕ್ಕೆ ಯೇಸು ಅವರಿಗೆ, “ನಾನು ಸಹ ನಿಮ್ಮನ್ನು ಒಂದು ವಿಷಯ ಕೇಳುತ್ತೇನೆ, ನನಗೆ ಉತ್ತರಕೊಡಿರಿ.
यीशु तैन जुवाब दित्तो, “अवं भी तुसन अक गल पुछ़तईं, मीं ज़ोथ।
4 ಯೋಹಾನನಿಗೆ ದೀಕ್ಷಾಸ್ನಾನವನ್ನು ಕೊಡುವ ಅಧಿಕಾರ ಪರಲೋಕದಿಂದ ಬಂದದ್ದೋ ಇಲ್ಲವೇ ಮನುಷ್ಯರಿಂದಲೋ?” ಎಂದು ಕೇಳಿದರು.
यूहन्नारो बपतिस्मो स्वर्गेरे तरफां थियो या मैन्हु केरे तरफां थियो?”
5 ಆಗ ಅವರು ತಮ್ಮೊಳಗೆ, “‘ಪರಲೋಕದಿಂದ’ ಎಂದು ನಾವು ಹೇಳಿದರೆ ಆತನು, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು.
तैना एप्पू मांमेइं बेंस केरने लगे, “कि अगर अस ज़ोम, ‘स्वर्गेरे तरफां थियो,’ त तै पुछ़ेलो कि, ‘फिरी तुसेईं याकीन की नईं कियेरू?’
6 ‘ಮನುಷ್ಯರಿಂದ ಬಂತು,’ ಎಂದು ನಾವು ಹೇಳಿದರೆ, ಜನರೆಲ್ಲಾ ನಮಗೆ ಕಲ್ಲೆಸೆಯುವರು. ಏಕೆಂದರೆ ಯೋಹಾನನು ಒಬ್ಬ ಪ್ರವಾದಿಯೆಂದು ಅವರು ಒಪ್ಪಿದ್ದಾರೆ,” ಎಂದು ಆಲೋಚಿಸಿ,
पन अगर अस ज़ोम कि, ‘मैन्हु केरे तरफां थियो,’ त लोकेईं असन घोड़ेईं देनिन, किजोकि तैना यूहन्ना नबी मन्ते थिये।”
7 “ಅದು ಎಲ್ಲಿಂದಲೋ ನಮಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟರು.
एल्हेरेलेइ तैनेईं जुवाब दित्तो, “कि अस न ज़ानम कि केसेरी तरफां थियो।”
8 ಆಗ ಯೇಸು ಅವರಿಗೆ, “ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.
यीशु तैन सेइं ज़ोवं, “त अवं भी तुसन सेइं न ज़ोईं कि एना कम्मां कसेरे अधिकारे सेइं केरताईं।”
9 ಬಳಿಕ ಯೇಸು ಜನರಿಗೆ ಈ ಸಾಮ್ಯವನ್ನು ಹೇಳಿದರು: “ಒಬ್ಬನು ದ್ರಾಕ್ಷಿಯ ತೋಟವನ್ನು ನೆಟ್ಟು, ಅದನ್ನು ರೈತರಿಗೆ ಗೇಣಿಗೆ ಕೊಟ್ಟು, ದೀರ್ಘಕಾಲ ದೂರದೇಶಕ್ಕೆ ಪ್ರವಾಸಹೋದನು.
फिरी यीशु तैन लोकन अक मिसाल देइतां ज़ोने लगो, “एक्की मैने दाछ़री बाग लाई ते तै ठेकेदारन ठेके पुड़ देइतां एप्पू खरे च़िरे कोस्कोई दूर मुलखे च़लो जेव।
10 ಫಲದ ಕಾಲ ಬಂದಾಗ ಅವನು ತನಗೆ ಬರಬೇಕಾಗಿದ್ದ ದ್ರಾಕ್ಷಿತೋಟದ ಫಲವನ್ನು ಕೊಡುವಂತೆ ತನ್ನ ಸೇವಕನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಆ ಗೇಣಿಗೆದಾರರು ಅವನನ್ನು ಹೊಡೆದು, ಬರಿಗೈಯಲ್ಲಿ ಕಳುಹಿಸಿಬಿಟ್ಟರು.
ज़ेइस दाछ़ पकनेरो मौसम अव त तैनी अपनो हिस्सो नेनेरे लेइ अक नौकर बागी मां भेज़ो। पन तैनेईं तै खूब कुटो ते खाली वापस भेज़ो।
11 ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಕಳುಹಿಸಿದನು. ಅವರು ಎರಡನೆಯವನನ್ನೂ ಸಹ ಹೊಡೆದು, ಅವಮಾನಪಡಿಸಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು.
ते फिरी तैनी अक होरो नौकर भेज़ो, पन तैनेईं तैसेरी भी बेइज़ती की, ते तै भी झ़ुस कुट केरतां खाली वापस भेज़ो।
12 ಆ ಯಜಮಾನನು ಮೂರನೆಯವನನ್ನು ಕಳುಹಿಸಿದನು. ಆಗ ಅವರು ಅವನನ್ನೂ ಗಾಯಪಡಿಸಿ ಹೊರಗೆ ಹಾಕಿದರು.
फिरी तैनी अक ट्लेइयोवं होरो नौकर भेज़ो, पन तैनेईं तैसेरी भी बेइज़ती की ते ज़ख्मी केरतां कढो।
13 “ಆಗ ದ್ರಾಕ್ಷಿಯ ತೋಟದ ಯಜಮಾನನು, ‘ನಾನೇನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನೇ ಕಳುಹಿಸುವೆನು, ಬಹುಶಃ ಅವರು ಅವನಿಗಾದರೂ ಮರ್ಯಾದೆಕೊಟ್ಟಾರು,’ ಎಂದುಕೊಂಡನು.
तैखन बागारे मालिके ज़ोवं, ‘अवं अपनू ट्लारू मट्ठू भेज़ताईं शैइद तैना तैसेरो लिहाज़ केरेले।’
14 “ಆದರೆ ಗೇಣಿಗೆದಾರರು ಅವನನ್ನು ಕಂಡಾಗ ತಮ್ಮತಮ್ಮೊಳಗೆ, ‘ಇವನೇ ಬಾಧ್ಯಸ್ಥನು. ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು,’ ಎಂದು ಒಳಸಂಚು ಮಾಡಿಕೊಂಡರು.
पन ज़ैखन ठेकेदारेइं तै लाव त एप्पू मांमेइं मुशोरो केरने लगे, ए मालिके, एज्जा एस्से मारम ताके जेइदात इश्शी भोइ गाए।
15 ಹಾಗೆಯೇ, ಅವರು ಅವನನ್ನು ದ್ರಾಕ್ಷಿತೋಟದ ಹೊರಗೆ ಹಾಕಿ ಕೊಂದರು. “ಹೀಗಿರಲಾಗಿ ದ್ರಾಕ್ಷಿತೋಟದ ಯಜಮಾನನು ಅವರಿಗೆ ಏನು ಮಾಡುವನು?
तैनेईं तैन मट्ठू बागी मरां बेइर शैरी छ़ड्डू, ते मारू तुस सोचा कि फिरी बागारे मालिके तैन सेइं कुन केरेलो।
16 ಅವನು ಬಂದು ಆ ಗೇಣಿಗೆದಾರರನ್ನು ಸಂಹರಿಸಿ ದ್ರಾಕ್ಷಿಯ ತೋಟವನ್ನು ಬೇರೆಯವರಿಗೆ ಒಪ್ಪಿಸುವನು,” ಎಂದರು. ಜನರು ಇದನ್ನು ಕೇಳಿದಾಗ, “ಹಾಗೆ ಎಂದಿಗೂ ಆಗಬಾರದು!” ಎಂದರು.
ते मालिक एइतां तैन मैरी छ़डेलो ते बाग होरि केरे हवाले केरेलो।” तैनेईं एन शुन्तां ज़ोवं, “परमेशर न केरे एरू न भोए।”
17 ಆಗ ಯೇಸು ಅವರನ್ನು ದಿಟ್ಟಿಸಿ ನೋಡಿ, “ಹಾಗಾದರೆ, “‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು,’ ಎಂದು ಪವಿತ್ರ ವೇದದಲ್ಲಿ ಬರೆದಿರುವುದರ ಅರ್ಥ ಏನು?
तैनी तैन केरे पासे तेकतां ज़ोवं, “फिरी इन कुने ज़ैन पवित्रशास्त्रे मां लिखोरूए कि, ‘ज़ै घोड़ मिस्त्रेईं रद्दी कियो, तैए घोड़ कूनेरो घोड़ भोलो।’
18 ಆ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು; ಆದರೆ ಅದೇ ಕಲ್ಲು ಯಾವನ ಮೇಲೆ ಬೀಳುವುದೋ ಅವನನ್ನು ಅದು ಜಜ್ಜಿ ಹೋಗುವಂತೆ ಮಾಡುವುದು,” ಎಂದರು.
ज़ै मैन्हु इस घोड़े पुड़ बिछ़ड़ेलो त तैसेरे टुक्ड़े-टुक्ड़े भोइ गाले, ते ज़ैस उन्ढो ए घोड़ बिछ़ड़ेलो तैस ए पितां छ़डेलो।”
19 ಅದೇ ಗಳಿಗೆಯಲ್ಲಿ ನಿಯಮ ಬೋಧಕರೂ ಮುಖ್ಯಯಾಜಕರೂ ಯೇಸುವನ್ನು ಬಂಧಿಸುವುದಕ್ಕೆ ಹವಣಿಸಿದರು. ಏಕೆಂದರೆ ಯೇಸು ತಮಗೆ ವಿರೋಧವಾಗಿಯೇ ಈ ಸಾಮ್ಯವನ್ನು ಹೇಳಿದ್ದಾರೆಂದು ಅವರು ತಿಳಿದುಕೊಂಡರು. ಆದರೂ ಅವರು ಜನರಿಗೆ ಭಯಪಟ್ಟರು.
शास्त्री लोकेईं ते प्रधान याजकेईं यीशु ट्लानेरी कोशिश की। किजोकि तैना बुझ़ी जोरे थिये, कि तैनी ए मिसाल एन केरे बारे मां शुनेवरी थी, पन तैना लोकन करां डरते थिये।
20 ಅವರು ಯೇಸುವನ್ನು ಹೊಂಚಿ ನೋಡುತ್ತಾ, ಮಾತಿನಲ್ಲಿ ಅವರನ್ನು ಸಿಕ್ಕಿಸುವಂತೆ ಅಧಿಪತಿಗೂ ಅಧಿಕಾರಕ್ಕೂ ಒಪ್ಪಿಸಿಕೊಡಲು, ನೀತಿವಂತರೆಂದು ನಟಿಸುವ ಗೂಢಚಾರರನ್ನು ಕಳುಹಿಸಿದರು.
तैना लोक यीशुए ट्लानेरो मौको तोपने लोरे थिये, तैनेईं विशवैसी केरे रूपे मां जासूस भेज़े ताके तैसेरी कोई गल ट्लेइ सखन ते फिरी राज़ेरे अधिकारे मां देइ देन।
21 ಅವರು ಯೇಸುವಿಗೆ, “ಗುರುವೇ, ನೀವು ಮುಖ ದಾಕ್ಷಿಣ್ಯವಿಲ್ಲದೆ ಸರಿಯಾಗಿ ಬೋಧಿಸುತ್ತೀರಿ ಮತ್ತು ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವರಾಗಿದ್ದೀರೆಂದು ನಾವು ಬಲ್ಲೆವು.
तैनेईं यीशु पुच़्छ़ू, “हे गुरू अस ज़ानतम कि तू सच़्च़ो आस ते सच़्च़ेरी शिक्षा देतस, ते केन्चेरी तरफदारी न केरस बल्के सच़्च़े सेइं परमेशरेरी बत्तरी शिक्षा देतस।
22 ಆದ್ದರಿಂದ ಕೈಸರನಿಗೆ ತೆರಿಗೆ ಕೊಡುವುದು ನಮಗೆ ಮೋಶೆಯ ನಿಯಮಕ್ಕೆ ಅನುಸಾರವಾದದ್ದೋ?” ಎಂದು ಕೇಳಿದರು.
कुन असन महाराज़े जो धड़त देनी जेइज़े कि नेईं?”
23 ಆದರೆ ಯೇಸು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ,
यीशुए तैन केरि च़लाकी बुझ़तां तैन जो ज़ोवं।
24 “ಒಂದು ಬೆಳ್ಳಿ ನಾಣ್ಯವನ್ನು ತೋರಿಸಿರಿ. ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಅವರನ್ನು ಕೇಳಲು ಅವರು, “ಕೈಸರನದು,” ಎಂದರು.
“मीं अक दीनार हिराथ ते एस पुड़ केसेरी शकल ते केसेरू नंव्वे?” तैनेईं ज़ोवं, “महाराज़ेरी।”
25 ಆಗ ಯೇಸು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೂ ದೇವರದ್ದನ್ನು ದೇವರಿಗೂ ಕೊಡಿರಿ,” ಎಂದರು.
यीशु तैन सेइं ज़ोवं, “ज़ैन महाराज़ेरू तैन महाराज़े जो देथ, ते ज़ैन परमेशरेरू ए, तैन परमेशरे जो देथ।”
26 ಯೇಸು ಜನರ ಮುಂದೆ ಬಹಿರಂಗವಾಗಿ ಹೇಳಿದ ಮಾತಿನಲ್ಲಿ ಅವರು ತಪ್ಪು ಕಂಡುಹಿಡಿಯಲಾರದೆ ಹೋದರು. ಯೇಸುವಿನ ಉತ್ತರಗಳಿಗಾಗಿ ಆಶ್ಚರ್ಯಪಟ್ಟು ಸುಮ್ಮನಾದರು.
ते तैना लोकां केरे सामने तैसेरी कोई गल न ट्लेइ सखे बल्के तैसेरे जुवाबे सेइं तैना हैरान भोइतां च़ुप रेइजे।
27 ಪುನರುತ್ಥಾನವನ್ನು ಅಲ್ಲಗಳೆಯುವ ಸದ್ದುಕಾಯರಲ್ಲಿ ಕೆಲವರು, ಯೇಸುವಿನ ಬಳಿಗೆ ಬಂದು ಅವರಿಗೆ,
फिरी सदूकी ज़ैन ज़ोते थिये कि मुवोरे ज़ींते न भोन ते फिरी किछ यीशु कां एइतां पुच्छ़ने लगे।
28 “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಸಹೋದರನು ಅವನ ಪತ್ನಿಯನ್ನು ಮದುವೆಯಾಗಿ ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕೆಂದು ಮೋಶೆ ನಮಗೆ ಬರೆದಿಟ್ಟಿದ್ದಾನೆ.
“हे गुरू असन जो मूसेरो हुक्मे कि अगर केन्चेरो ढ्ला अपनि कुआन्शारे भोंते संते ओईट्ल मेरि गाए त तैसेरो ढ्ला तैस कुआन्शी सेइं ड्ला बनाए, ताके तै अपने ढ्लाएरे लेइ औलाद पैदा केरे।
29 ಹೀಗೆ ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಆ ಸ್ತ್ರೀಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತಪಟ್ಟನು.
सत ढ्ला थिये पेइले ड्ला बनाव ते ओईट्ले मेरि जेव।
30 ಎರಡನೆಯವನೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತನಾದನು.
फिरी होरे तैस सेइं ड्ला बनाव।
31 ಮೂರನೆಯವನು ಆಕೆಯನ್ನು ಮದುವೆಯಾದನು, ಅದೇ ರೀತಿಯಲ್ಲಿ ಏಳು ಜನರು ಸಹ ಮದುವೆಯಾಗಿ ಮಕ್ಕಳಿಲ್ಲದೆ ನಿಧನರಾದರು.
फिरी तैल्ला पत्ती ट्लेइयोवं तै कुआन्श रख्खी फिरी एन्च़रे सेइं सत्तेईं ज़नेईं ड्ला बनाव, पन सब बेऔलाद मेरि जे।
32 ಕೊನೆಗೆ, ಆ ಸ್ತ್ರೀಯು ಸಹ ಮರಣಹೊಂದಿದಳು.
ते आखर्कार तै कुआन्श भी मेरि जेई।
33 ಹಾಗಾದರೆ, ಪುನರುತ್ಥಾನದಲ್ಲಿ ಅವರು ಜೀವಂತವಾಗಿ ಎದ್ದಾಗ ಅವರಲ್ಲಿ ಆಕೆಯು ಯಾರ ಪತ್ನಿಯಾಗಿರುವಳು? ಏಕೆಂದರೆ ಏಳುಮಂದಿಯೂ ಅವಳನ್ನು ಮದುವೆ ಮಾಡಿಕೊಂಡಿದ್ದರಲ್ಲಾ?” ಎಂದರು.
ते ज़ींते भोने पुड़ तै केसेरी कुआन्श भोली? किजोकि तै सत्ते ढ्लां केरि कुआन्श बनोरी थी।”
34 ಅದಕ್ಕೆ ಯೇಸು ಉತ್ತರವಾಗಿ, “ಈ ಲೋಕದ ಜನರು ಮದುವೆ ಮಾಡಿಕೊಳ್ಳುತ್ತಾರೆ. ಮದುವೆ ಮಾಡಿಕೊಡುತ್ತಾರೆ. (aiōn g165)
यीशुए तैन सेइं ज़ोवं, “इस दुनियारे लोकन मां त ड्ला बनानेरो दस्तूरे। (aiōn g165)
35 ಆದರೆ ಮುಂಬರುವ ಲೋಕದಲ್ಲಿ ಸತ್ತವರು ಪುನರುತ್ಥಾನವನ್ನು ಹೊಂದಿ, ಯೋಗ್ಯರೆಂದು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. (aiōn g165)
पन ज़ैना लोक एजने बैली दुनियारे काबल भोले, ते ज़ैना मुड़दन मरां ज़ींते भोले तैना ड्ला न बनाले। (aiōn g165)
36 ಅವರು ಇನ್ನೆಂದಿಗೂ ಸಾಯುವುದಿಲ್ಲ. ಏಕೆಂದರೆ ಅವರು ಪುನರುತ್ಥಾನದ ಮಕ್ಕಳೂ ದೇವದೂತರಿಗೆ ಸರಿಸಮಾನರೂ ಆಗಿರುವುದರಿಂದ, ಅವರು ದೇವರ ಮಕ್ಕಳಾಗಿದ್ದಾರೆ.
तैना मरेले भी नन्ना एल्हेरेलेइ की तैना स्वर्गदूतां केरे ज़ेरे भोले ते तैन जो ज़ींते भोनेरां ते परमेशरेरां मट्ठां ज़ोले।
37 ಆದರೆ ಉರಿಯುವ ಪೊದೆಯ ಬಳಿ ಕರ್ತದೇವರು, ‘ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು,’ ಎಂದು ತಿಳಿಸಿ ಸತ್ತವರು ಏಳುತ್ತಾರೆಂಬದನ್ನು ಮೋಶೆಗೆ ವ್ಯಕ್ತಪಡಿಸಿದ್ದಾರೆ.
ते ज़ैड़ी तगर मुड़दां केरो ज़ींते भोनेरी गल्ले, ज़ेन्च़रे मूसा नेबेरे ज़लते झ़ैल्लोवेरे बारे मां, तेन्च़रे इशारो कियो किजोकि तै परमेशर अब्राहमेरो परमेशर, इसहाकेरो परमेशर ते याकूबेरो परमेशर ज़ोइतां फुकारतो थियो।
38 ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ. ಏಕೆಂದರೆ ಎಲ್ಲರೂ ಅವರಿಗಾಗಿ ಜೀವಿಸುತ್ತಾರೆ,” ಎಂದರು.
पन परमेशर मुड़दां केरो नईं बल्के ज़ींतां केरो परमेशरे। किजोकि तैसेरे नेड़े सब ज़ींतेन।”
39 ಆಗ ನಿಯಮ ಬೋಧಕರಲ್ಲಿ ಕೆಲವರು ಪ್ರತ್ಯುತ್ತರವಾಗಿ, “ಬೋಧಕರೇ, ನೀವು ಸರಿಯಾಗಿ ಹೇಳಿದಿರಿ,” ಎಂದರು.
शास्त्री लोकन मरां किछेईं जुवाब दित्तो, “हे गुरू तीं त बड़ू रोड़ू ज़ोवं।”
40 ಯಾರೂ ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳುವುದಕ್ಕೂ ಧೈರ್ಯಗೊಳ್ಳಲಿಲ್ಲ.
फिरी तैन मरां केन्ची हिम्मत न अई, कि एस होरू किछ पुछ़न।
41 ಯೇಸು ಅವರಿಗೆ, “ಕ್ರಿಸ್ತನು ದಾವೀದನ ಪುತ್ರನೆಂದು ಜನರು ಹೇಳುವುದು ಹೇಗೆ?
फिरी यीशुए तैन सेइं ज़ोवं, “फिरी मसीह जो दाऊदेरू मट्ठू केन्च़रे सेइं ज़ोतन?
42 ದಾವೀದನು ತಾನೇ ಕೀರ್ತನೆಗಳ ಗ್ರಂಥದಲ್ಲಿ ಹೀಗೆ ಹೇಳಿದ್ದಾನೆ: “‘ಕರ್ತದೇವರು ನನ್ನ ಕರ್ತದೇವರಿಗೆ: “ನಾನು ನಿನ್ನ ವಿರೋಧಿಗಳನ್ನು
किजोकि दाऊद त एप्पू भजना केरे किताबी मां ज़ोते, परमेशरे मेरे प्रभु सेइं ज़ोवं, मेरे देइने पासे बिश।
43 ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕುಳಿತುಕೊಂಡಿರು.”’
कि ज़ां तगर अवं तेरे दुश्मन तेरे पावन हैठ न बिशैली।
44 ಆದಕಾರಣ ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರು,’ ಎಂದು ಕರೆಯುವಾಗ, ಅವರು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದರು.
दाऊद त तैस जो प्रभु ज़ोते, फिरी तैन तैसेरू मट्ठू केन्च़रे भोवं?”
45 ಜನರೆಲ್ಲರೂ ಕೇಳುತ್ತಿದ್ದಾಗ ಯೇಸು ತಮ್ಮ ಶಿಷ್ಯರಿಗೆ,
ज़ैखन सब लोक शुनी राहोरे थिये त यीशुए अपने चेलन सेइं ज़ोवं।
46 “ನಿಯಮ ಬೋಧಕರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಯನ್ನು ತೊಟ್ಟುಕೊಂಡು ತಿರುಗಾಡುವುದಕ್ಕೆ ಬಯಸುವವರೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಬಯಸುವವರಾಗಿದ್ದಾರೆ;
“शास्त्री लोकन करां हुशार रेइयथ तैना लम्मे-लम्मे कुरते लांने पसंद केरतन, ते होरू एन चातन कि लोक बज़ारन मां तैन जो नमस्कार ज़ोन, ते तैना प्रार्थना घरे मां उच्ची कुर्सी तोपतन ते धामन मां बड़े खास बन्नू चातन।
47 ಇವರು ವಿಧವೆಯರ ಮನೆಗಳನ್ನು ದೋಚಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು,” ಎಂದರು.
तैना विधवां कुआन्शां केरां घरां लुटतन ते लोकन हिरानेरे लेइ बड़ी लम्मी प्रार्थना केरतन। तैन हछ्छी सज़ा मैलनीए।”

< ಲೂಕನು 20 >