< ಲೂಕನು 13 >

1 ಪಿಲಾತನು, ಬಲಿ ಅರ್ಪಿಸುತ್ತಿದ್ದ ಗಲಿಲಾಯದವರ ರಕ್ತವನ್ನೇ ಅವರ ಬಲಿಗಳೊಂದಿಗೆ ಬೆರೆಸಿದ ವಿಷಯವನ್ನು ಯೇಸುವಿಗೆ ತಿಳಿಸಿದ ಕೆಲವರು ಆ ಸಮಯದಲ್ಲಿ ಅಲ್ಲಿದ್ದರು.
तैस मौके किछ लोक तैड़ी आए, तैना यीशु सेइं तैन गलील इलाकेरे लोकां केरे बारे मां ज़ोने लगे, ज़ैन केरो खून, रोमेरे गवर्नर पिलातुसे मन्दरे मां जानवरां केरे बलिदाने सेइं साथी मलेवरो थियो।
2 ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಗೆ ಈಡಾದ ಕಾರಣ ಅವರು ಎಲ್ಲಾ ಗಲಿಲಾಯದವರಿಗಿಂತ ದೋಷಿಗಳೆಂದು ನೀವು ಭಾವಿಸುತ್ತೀರೋ?
यीशुए तैन जुवाब दित्तो, “कुन तुस एन समझ़तथ कि तैन गलीलेरे लोकां केरो एत्रो बुरो हाल एल्हेरेलेइ भोवं, कि तैना बाकी गलीलेरे लोकन करां जादे पापी थिये?
3 ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ, ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ.
अवं तुसन सेइं ज़ोताईं कि, अगर तुस भी पापन करां मन न फिराले त सब एन्च़रे नाश भोनेथ।
4 ಇಲ್ಲವೆ ಸಿಲೋವ ಎಂಬಲ್ಲಿ ಗೋಪುರವು ಬಿದ್ದು ಸತ್ತು ಹೋದ ಆ ಹದಿನೆಂಟು ಜನರು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ದೋಷಿಗಳೆಂದು ಭಾವಿಸುತ್ತೀರೋ?
या कुन तैना अठारे ज़न्हे ज़ैन उन्ढो शीलोहेरो गुम्मट बिछ़ड़ोरो थियो, ते तैना सब तैस हैठ मेरि जे, ते तैना यरूशलेम नगरेरे होरि लोकन करां पापी थिये?
5 ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ,” ಎಂದರು.
अवं तुसन सेइं सच़ ज़ोताईं, कि नईं बल्के अगर तुस भी पापन करां मन न फिराले त तुस सब एन्च़रे नाश भोइ गानेथ।”
6 ಅನಂತರ ಯೇಸು ಈ ಸಾಮ್ಯವನ್ನು ಹೇಳಿದರು: “ಒಬ್ಬ ಮನುಷ್ಯನಿಗೆ ತನ್ನ ದ್ರಾಕ್ಷಿಯ ತೋಟದಲ್ಲಿ ನೆಡಲಾಗಿದ್ದ, ಒಂದು ಅಂಜೂರದ ಮರವಿತ್ತು. ಅವನು ಬಂದು ಅದರಲ್ಲಿ ಫಲವನ್ನು ಹುಡುಕಲು ಒಂದೂ ಸಿಕ್ಕಲಿಲ್ಲ.
तैसरां बाद यीशुए तैन अक मिसाल देइतां ज़ोवं, “केन्चे मैने अपनि बागी मां अक फ़ेगेरो बुट लोरो थियो, ते तैस बुट्टे पुड़ हर साल फल तोपने अव पन तैस फल न मैल्लो।
7 ಆಗ ಅವನು ತನ್ನ ದ್ರಾಕ್ಷಿಯ ತೋಟ ಮಾಡುವವನಿಗೆ, ‘ನೋಡು, ಮೂರು ವರ್ಷಗಳಿಂದ ನಾನು ಈ ಅಂಜೂರದ ಮರದಲ್ಲಿ ಫಲ ಹುಡುಕುತ್ತಾ ಬಂದಿದ್ದೇನೆ, ಆದರೆ ಏನೂ ಸಿಕ್ಕಲಿಲ್ಲ. ಇದನ್ನು ಕಡಿದುಹಾಕು! ಇದು ಏಕೆ ನೆಲವನ್ನು ಕೆಡಿಸಬೇಕು?’ ಎಂದು ಹೇಳಿದನು.
तैखन तैनी बागबने सेइं ज़ोवं, ‘हेर अवं ट्लाई सालां केरो देंतो इस फ़ेगेरे बुट्टे पुड़ फल लोरोईं तोपने, पन अज़ तगर एस पुड़ फल न मैल्लो एस केट्टी छ़ड एनी किजो रोड़ी ठार च़िकतां रखोरीए?’
8 “ಆದರೆ ಅವನು ಉತ್ತರವಾಗಿ ಅವನಿಗೆ, ‘ಒಡೆಯನೇ, ಇನ್ನೊಂದು ವರ್ಷವೂ ಇದನ್ನು ಬಿಡು, ನಾನು ಅದರ ಸುತ್ತಲೂ ಅಗಿದು ಗೊಬ್ಬರ ಹಾಕುವೆನು.
पन तैनी तैस जुवाब देइतां ज़ोवं, मीं निदतां एसेरे च़ेव्रे पासन खाद छडनियें।
9 ಮುಂದಿನ ವರ್ಷ ಇದು ಫಲ ಫಲಿಸಿದರೆ, ಸರಿ! ಇಲ್ಲವಾದರೆ, ನೀನು ಇದನ್ನು ಕಡಿದುಹಾಕು, ಎಂದನು.’”
अगर फिरी भी फल न लगो त फिरी केट्टी देनोए।”
10 ಯೇಸು ಸಬ್ಬತ್ ದಿನದಲ್ಲಿ ಒಂದು ಸಭಾಮಂದಿರದೊಳಗೆ ಬೋಧಿಸುತ್ತಾ ಇದ್ದರು,
एक्की आरामेरे दिहाड़े यीशु प्रार्थना घरे मां शिक्षा देने लोरो थियो।
11 ಆಗ, ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ರೋಗ ಪೀಡಿತಳಾಗಿ ನಡುಬಗ್ಗಿ ಹೋಗಿದ್ದ ಒಬ್ಬ ಸ್ತ್ರೀಯು ಅಲ್ಲಿ ಇದ್ದಳು. ಆಕೆ ತನ್ನಷ್ಟಕ್ಕೆ ತಾನೇ ನೆಟ್ಟಗೆ ನಿಲ್ಲಲಾರದೆ ಇದ್ದಳು.
हेरा, तैड़ी अक कुआन्श थी ज़ैस अठारे सालां केरि देंती भूतेरे सैइयेरे वजाई सेइं कुबड़ी भोरी थी। तै सिधी न थी भोइ बटती।
12 ಯೇಸು ಆಕೆಯನ್ನು ಕಂಡು, ಹತ್ತಿರಕ್ಕೆ ಕರೆದು ಆಕೆಗೆ, “ಅಮ್ಮಾ, ನೀನು ಈ ನಿನ್ನ ಬಲಹೀನತೆಯಿಂದ ಬಿಡುಗಡೆಯಾಗಿದ್ದಿ,” ಎಂದು ಹೇಳಿ,
यीशुए तै कुबड़ी कुआन्श लाई त एप्पू कां कुजाई ते ज़ोवं, “हे कुआन्श, तू अपनि तकलीफी करां छुटी जेई।”
13 ಯೇಸು ಆಕೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು, ಕೂಡಲೇ ಆಕೆಯು ನೆಟ್ಟಗಾದಳು ಮತ್ತು ದೇವರನ್ನು ಸ್ತುತಿಸಿದಳು.
ते यीशुए तैस कुआन्शी पुड़ हथ रखे ते तै लूशी बेज़्झ़ोइं ते परमेशरेरी तारीफ़ केरने लगी।
14 ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಮಾಡಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ, “ಆರು ದಿವಸಗಳಲ್ಲಿ ಮನುಷ್ಯರು ಕೆಲಸ ಮಾಡತಕ್ಕದ್ದು. ಆದ್ದರಿಂದ ಆ ದಿನಗಳಲ್ಲಿ ನೀವು ಬಂದು ಸ್ವಸ್ಥರಾಗಿರಿ, ಸಬ್ಬತ್ ದಿನದಲ್ಲಿ ಬೇಡ,” ಎಂದನು.
पन प्रार्थना घरेरो प्रधान यीशु पुड़ नराज़ भोव कि, एनी ए कुआन्श, आरामेरे दिहाड़े किजो बज्झ़ाई ते ज़ोने लगो, “हफते मां शा दिहाड़े कम काज़ केरनेरे लेइ आन, ते तैन्ने मां कोई बज्झ़ावरो भी लोड़चे, ते आरामेरी दिहैड़ी न।”
15 ಅದಕ್ಕೆ ಕರ್ತದೇವರು ಅವನಿಗೆ, “ಕಪಟಿಗಳೇ! ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ, ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವುದಕ್ಕಾಗಿ ಹೋಗುವುದಿಲ್ಲವೇ?
प्रभु यीशुए तैस जुवाब दित्तो, “ए पाखंडी लोकव कुन तुस आरामेरी दिहाड़ी अपने दांत या गधे खोलतां तैन पानी पियाने न नेथ?
16 ಅಬ್ರಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರ್ಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನದಿಂದ ಸಬ್ಬತ್ ದಿನದಲ್ಲಿ ಬಿಡಿಸಬಾರದೇ?” ಎಂದರು.
त कुन एन रोड़ू न भोवं कि ज़ै कुआन्श बेज़्झ़ोइ तै अब्राहमेरे खानदाने मरां ए, ज़ै अठारे सालां केरि देंती शैताने गुलैमी मां रखोरि थी त आरामेरे दिहाड़े ए कुआन्श छुटानी न थी?”
17 ಯೇಸು ಇದನ್ನು ಹೇಳುತ್ತಿರುವಾಗ, ಅವರ ವಿರೋಧಿಗಳೆಲ್ಲರೂ ನಾಚಿಕೆಪಟ್ಟರು, ಆದರೆ ಇತರರು, ಅವರಿಂದ ನಡೆದ ಎಲ್ಲಾ ಮಹಿಮೆಯುಳ್ಳ ಕಾರ್ಯಗಳಿಗಾಗಿ ಸಂತೋಷಪಟ್ಟರು.
ज़ैखन यीशुए एना गल्लां ज़ोई त तैसेरे खलाफ ज़ोने बाले सेब्भी केरि बेइज़ती भोइ, ते सारे लोक यीशुए ज़ैना महिमारां कम्मां अपने हथेइं कियोरां थियां खुशी मनाने लगे।
18 ಅನಂತರ ಯೇಸು, “ದೇವರ ರಾಜ್ಯವು ಯಾವುದಕ್ಕೆ ಹೋಲಿಕೆಯಾಗಿದೆ? ನಾನು ಯಾವುದಕ್ಕೆ ಅದನ್ನು ಹೋಲಿಸಲಿ?
तैखन यीशु तैन सेइं ज़ोने लगो, “परमेशरेरू राज़ कौस चीज़री ज़ेरूए अवं केस सेइं ज़ोईं?
19 ಅದು ಸಾಸಿವೆಕಾಳಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಮನುಷ್ಯನು ತೆಗೆದುಕೊಂಡುಹೋಗಿ ತನ್ನ ತೋಟದಲ್ಲಿ ಬಿತ್ತಲು, ಅದು ಬೆಳೆದು ಒಂದು ದೊಡ್ಡ ಮರವಾಯಿತು. ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸಮಾಡಿದವು,” ಎಂದರು.
तन शेरीएरे बीज़ेरू ज़ेरू आए, ज़ैन एक्की मैने एन्तां अपनि बागी मां बेवं, पन ज़ैखन तैन बीज़ बेव गाते, तै उगतां सारे निक्के-निक्के बुट्टन केरां बड्डो भोते। ते अम्बरेरां च़ुड़ोल्लू भी तैस पुड़ बिशने लगां।”
20 ಪುನಃ ಯೇಸು, “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ?
यीशुए फिरी ज़ोवं, “अवं परमेशरेरे राज़्ज़ेरी मसाल केस सेइं देईं?
21 ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀಯು ತೆಗೆದುಕೊಂಡು ಹುಳಿಯಿಲ್ಲದ ಸುಮಾರು ಇಪ್ಪತ್ತೇಳು ಕಿಲೋಗ್ರಾಂ ಹಿಟ್ಟಿನಲ್ಲಿ ಕಲಸಿದಾಗ ಆ ಹಿಟ್ಟೆಲ್ಲಾ ಹುಳಿಯಾಯಿತು,” ಎಂದರು.
तैन खमीरेरू ज़ेरूए, ज़ैन केन्ची कुआन्शां आनू, ते हछे अट्टे मां मलाव ते सारू अट्टू खमीर बेनि ज़ोवं।”
22 ಯೇಸು ಪಟ್ಟಣಗಳನ್ನೂ ಹಳ್ಳಿಗಳನ್ನೂ ಸಂಚರಿಸಿ, ಅಲ್ಲೆಲ್ಲಾ ಬೋಧಿಸುತ್ತಾ ಯೆರೂಸಲೇಮಿನ ಕಡೆಗೆ ಪ್ರಯಾಣಮಾಡಿದರು.
यीशु अपने चेलन सेइं साथी यरूशलेम नगरे मांमेइं गांते बार नगरन मां ते ड्लोंव्वन मां शिक्षा देंतो च़लोरो थियो।
23 ಒಬ್ಬನು ಯೇಸುವಿಗೆ, “ಸ್ವಾಮಿ, ರಕ್ಷಣೆ ಹೊಂದುವವರು ಕೆಲವರೋ?” ಎಂದು ಕೇಳಲು, ಯೇಸು ಅವರಿಗೆ,
केन्चे यीशु पुच़्छ़ू, “हे प्रभु कुन थोड़े ज़ेरे लोक हमेशारी सज़ाई करां बच़ेले?” यीशु तैन सेइं ज़ोवं।
24 “ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಪ್ರವೇಶಿಸುವುದಕ್ಕೆ ಪ್ರಯಾಸಪಡಿರಿ, ಅನೇಕರು ಒಳಗೆ ಪ್ರವೇಶಿಸುವುದಕ್ಕೆ ಪ್ರಯತ್ನಿಸಿದರೂ ಆಗುವುದಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ.
“परमेशरेरे राज़्ज़े मां सुन्कड़े दारेरां बत्तां गानेरी कोशिश केरा, किजोकि अवं तुसन सेइं ज़ोताईं कि बड़े लोक अन्तर गानेरी कोशिश केरेले पन न गेइ सकेले।
25 ಮನೆಯಜಮಾನರು ಒಂದು ಸಾರಿ ಎದ್ದು ಬಾಗಿಲನ್ನು ಮುಚ್ಚಿಕೊಂಡರೆ, ನೀವು ಹೊರಗೆ ನಿಂತುಕೊಂಡು ಬಾಗಿಲನ್ನು ತಟ್ಟುತ್ತಾ, ‘ಸ್ವಾಮಿ, ನಮಗೆ ಬಾಗಿಲನ್ನು ತೆರೆಯಿರಿ,’ ಎಂದು ಹೇಳುವುದಕ್ಕೆ ಆರಂಭಿಸಿದಾಗ, “ಆತನು ನಿಮಗೆ ಉತ್ತರವಾಗಿ, ‘ನೀವು ಯಾರು? ಎಲ್ಲಿಯವರೋ ನಾನು ನಿಮ್ಮನ್ನು ಅರಿಯೆನು,’ ಎಂದು ಹೇಳುವನು.
ज़ैखन घरेरो मालिक एक्की बार दार बंद केरि छ़डते, त तुस बेइर खड़ खड़े दार गुड़काते, ते बिनती केरते राथ कि, ‘हे प्रभु इश्शे लेइ दार खोल्ल,’ ते तै तुसन जुवाब देते कि अवं तुसन न ज़ैनी तुस कौन आथ ते कोट्ठां ओरेथ?
26 “ಆಗ ನೀವು, ‘ನಿಮ್ಮೊಂದಿಗೆ ನಾವು ಊಟಮಾಡಿದೆವು, ಪಾನಮಾಡಿದೆವು, ನೀವು ನಮ್ಮ ಬೀದಿಗಳಲ್ಲಿ ಬೋಧಿಸಿದಿರಿ,’ ಎಂದು ಹೇಳಲಾರಂಭಿಸುವಿರಿ.
तैखन तुस ज़ोले कि, ‘असेईं तीं सेइं साथी खोरी पियोरी नईं, ते तीं इश्शे अंगने मां असन शिक्षा नईं दित्तोरी।’
27 “ಅದಕ್ಕೆ ಆತನು, ‘ನೀವು ಎಲ್ಲಿಯವರೋ ನಾನರಿಯೆ, ಅನೀತಿಯನ್ನು ಮಾಡುವವರಾದ ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ,’ ಎಂದು ಹೇಳುವರು.
पन तै तुसन सेइं ज़ोलो, ‘अवं तुसन न ज़ैनी तुस कौन आथ, ते कोट्ठां ओरेथ हे बेइमानव मीं करां दूर भोथ।’
28 “ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ಕಾಣುವಾಗ, ಅಲ್ಲಿ ನಿಮಗೆ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
ज़ैखन तुस अब्राहम, इसहाक ते याकूब ते सब नेबन परमेशरेरे राज़्ज़े मां सामने लाएले ते अपनो आप बेइरोवं कढते लाएले, त लेरां देते ते दंत च़ापते राले।
29 ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ ಜನರು ಬಂದು, ದೇವರ ರಾಜ್ಯದಲ್ಲಿ ಹಬ್ಬದ ಔತಣಕ್ಕೆ ಕುಳಿತುಕೊಳ್ಳುವರು.
लोक पूर्बेरां ते पछमेरां ते उत्तर ते दक्षिणेरे देंते यानी दुनियारे सारे लोकन मरां लोक परमेशरेरे राज़्ज़ेरी धामी मां एइते लाएले।
30 ಆಗ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು.
ते हेरा किछ एरेन कि ज़ैना पेइले आन, तैना पत्रोवं भोनेन ते ज़ैना पत्रोवं आन, तैना पेइले भोनेन।”
31 ಅದೇ ಸಮಯದಲ್ಲಿ ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು, “ನೀವು ಇಲ್ಲಿಂದ ಹೊರಟು ಹೋಗಿರಿ. ಹೆರೋದನು ನಿಮ್ಮನ್ನು ಕೊಲ್ಲಬೇಕೆಂದಿರುವನು,” ಎಂದು ಅವರಿಗೆ ಹೇಳಿದರು.
तैखने किछ फरीसी लोक यीशु कां आए ते ज़ोने लगे, “इट्ठां निस ते च़लो गा, किजोकि हेरोदेस तीं मारने चाते।”
32 ಅದಕ್ಕೆ ಯೇಸು ಅವರಿಗೆ, “ಇಗೋ, ‘ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಓಡಿಸುತ್ತೇನೆ ಸ್ವಸ್ಥಮಾಡುತ್ತೇನೆ, ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ,’ ಎಂದು ನೀವು ಹೋಗಿ ಆ ನರಿಗೆ ಹೇಳಿರಿ.
पन यीशुए तैन ज़ोवं, तैस मैन्हु सेइं ज़ै लोई अरो ज़ेरो आए, गेइतां तैस सेइं ज़ोथ कि, “अवं अज़ ते कालां भूतां केरो सैयो कढने ते बिमारन बज़्झ़ांनेरू कम केरने लोरोईं ते एन कम ट्लेइ दिहाड़न मां मीं पूरू केरनूए।
33 ಆದರೂ ಈ ದಿವಸ ಮತ್ತು ನಾಳೆ ಮತ್ತು ನಾಡಿದ್ದು ನಾನು ಪ್ರಯಾಣ ಮಾಡಲೇಬೇಕು. ಏಕೆಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲೆಗೀಡಾಗಬಾರದು!
बस्सा मीं अज़ ते कालां ते ट्लेईदी मीं सफर केरनूए, किजोकि नबी सिर्फ यरूशलेम नगरे मां मारे गाले।
34 “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಕೂಡಿಸುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು. ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು.
“हे यरूशलेमे नगरेरे लोकव, हे यरूशलेमे नगरेरे लोकव, तुसेईं केत्रे नबी कत्ल किये, ज़ैना बड़े पेइले तुसन कां आए, ते ज़ैना तुसन कां भेज़े तैन घोड़ेईं बेई, मीं केही फेरेईं सोचू कि तेरे बच्चन अकोट्ठे केरि ज़ेन्च़रे कुकड़ी अपने बच्चन अपने फंगन हैठ रखचे, पन तुस राज़ी न भोए।
35 ನೋಡಿರಿ, ನಿಮ್ಮ ದೇವಾಲಯವು ನಿಮಗೆ ಬರಿದಾಗಿ ಹಾಳುಬೀಳುವುದು. ಏಕೆಂದರೆ, ‘ಕರ್ತದೇವರ ಹೆಸರಿನಲ್ಲಿ ಬರುವವರು ಧನ್ಯರು,’ ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ಕಾಣುವುದೇ ಇಲ್ಲ, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
हेरा तुश्शू घर तुश्शे लेइ छ़ड्डू गाते, ते अवं तुसन सेइं ज़ोताईं कि तुस मीं केन्ची तरीके भी न लेई सकेले, ज़ांतगर तुसन एन ज़ोनेरो मौको न एज्जेलो, धने तै ज़ै प्रभुएरे नंव्वे सेइं एइते।”

< ಲೂಕನು 13 >