< ಪ್ರಕಟಣೆ 22 +

1 ಆ ಮೇಲೆ ಅವನು ಸ್ಫಟಿಕದಂತೆ ಅತಿಶುದ್ಧವಾಗಿದ್ದ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನದಿಂದ ಹೊರಟು,
అనన్తరం స స్ఫటికవత్ నిర్మ్మలమ్ అమృతతోయస్య స్రోతో మామ్ అఉర్శయత్ తద్ ఈశ్వరస్య మేషశావకస్య చ సింహాసనాత్ నిర్గచ్ఛతి|
2 ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿ ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳು ಒಂದೊಂದ್ದು ತರಹದ ಫಲವನ್ನು ಬಿಡುತ್ತಾ ಹನ್ನೆರಡು ತರಹದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗಗಳವರನ್ನು ವಾಸಿಮಾಡುವಂಥದಾಗಿದ್ದವು.
నగర్య్యా మార్గమధ్యే తస్యా నద్యాః పార్శ్వయోరమృతవృక్షా విద్యన్తే తేషాం ద్వాదశఫలాని భవన్తి, ఏకైకో వృక్షః ప్రతిమాసం స్వఫలం ఫలతి తద్వృక్షపత్రాణి చాన్యజాతీయానామ్ ఆరోగ్యజనకాని|
3 ಇನ್ನೂ ಯಾವ ಶಾಪವು ಇರುವುದಿಲ್ಲ. ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನವಿರುವುದು. ಆತನ ಸೇವಕರು ಆತನಿಗೆ ಸೇವೆ ಮಾಡುವರು.
అపరం కిమపి శాపగ్రస్తం పున ర్న భవిష్యతి తస్యా మధ్య ఈశ్వరస్య మేషశావకస్య చ సింహాసనం స్థాస్యతి తస్య దాసాశ్చ తం సేవిష్యన్తే|
4 ಅವರು ಆತನ ಮುಖವನ್ನು ನೋಡುವರು. ಅವರ ಹಣೆಯ ಮೇಲೆ ಆತನ ಹೆಸರು ಇರುವುದು.
తస్య వదనదర్శనం ప్రాప్స్యన్తి భాలేషు చ తస్య నామ లిఖితం భవిష్యతి|
5 ಇನ್ನು ರಾತ್ರಿಯೇ ಇರುವುದಿಲ್ಲ. ಅವರಿಗೆ ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗಿರುವುದಿಲ್ಲ. ದೇವರಾದ ಕರ್ತನೇ ಅವರಿಗೆ ಬೆಳಕಾಗಿರುವನು. ಅವರು ಯುಗಯುಗಾಂತರಗಳಲ್ಲಿಯೂ ಆಳುವರು. (aiōn g165)
తదానీం రాత్రిః పున ర్న భవిష్యతి యతః ప్రభుః పరమేశ్వరస్తాన్ దీపయిష్యతి తే చానన్తకాలం యావద్ రాజత్వం కరిష్యన్తే| (aiōn g165)
6 ಆ ಮೇಲೆ ದೇವದೂತನು ನನಗೆ, “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳನ್ನು ಪ್ರೇರೇಪಿಸುವ ದೇವರಾದ ಕರ್ತನು ಅತಿಶೀಘ್ರದಲ್ಲಿ ಸಂಭವಿಸತಕ್ಕ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ತನ್ನ ದೇವದೂತನನ್ನು ಕಳುಹಿಸಿಕೊಟ್ಟನು.
అనన్తరం స మామ్ అవదత్, వాక్యానీమాని విశ్వాస్యాని సత్యాని చ, అచిరాద్ యై ర్భవితవ్యం తాని స్వదాసాన్ జ్ఞాపయితుం పవిత్రభవిష్యద్వాదినాం ప్రభుః పరమేశ్వరః స్వదూతం ప్రేషితవాన్|
7 “ಇಗೋ ನೋಡು! ನಾನುಅತಿಬೇಗನೆ ಬರುತ್ತೇನೆ! ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೈಕೊಂಡು ನಡೆಯುವವನು ಧನ್ಯನು” ಎಂದು ಹೇಳಿದನು.
పశ్యాహం తూర్ణమ్ ఆగచ్ఛామి, ఏతద్గ్రన్థస్య భవిష్యద్వాక్యాని యః పాలయతి స ఏవ ధన్యః|
8 ಯೋಹಾನನೆಂಬ ನಾನೇ, ಈ ಸಂಗತಿಗಳನ್ನು ಕೇಳಿದವನೂ ನೋಡಿದವನೂ ಆಗಿದ್ದೇನೆ. ನಾನು ಈ ಸಂಗತಿಗಳನ್ನು ಕೇಳಿ ಕಂಡಾಗ, ಈ ಸಂಗತಿಗಳನ್ನು ನನಗೆ ತೋರಿಸಿದ ದೇವದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು.
యోహనహమ్ ఏతాని శ్రుతవాన్ దృష్టవాంశ్చాస్మి శ్రుత్వా దృష్ట్వా చ తద్దర్శకదూతస్య ప్రణామార్థం తచ్చరణయోరన్తికే ఽపతం|
9 ಆದರೆ ಅವನು ನನಗೆ, “ನೀನು ಹಾಗೆ ಮಾಡಬೇಡ! ನೋಡು. ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ, ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಕೊಂಡು ನಡೆಯುವವರಿಗೂ ಸೇವೆಯನ್ನು ಮಾಡುವ ಸೇವಕನಾಗಿದ್ದೇನೆ. ದೇವರನ್ನೇ ಆರಾಧಿಸು” ಎಂದು ಹೇಳಿದನು.
తతః స మామ్ అవదత్ సావధానో భవ మైవం కృరు, త్వయా తవ భ్రాతృభి ర్భవిష్యద్వాదిభిరేతద్గ్రన్థస్థవాక్యపాలనకారిభిశ్చ సహదాసో ఽహం| త్వమ్ ఈశ్వరం ప్రణమ|
10 ೧೦ ಇದಲ್ಲದೆ ಅವನು ನನಗೆ ಈ ಪುಸ್ತಕದಲ್ಲಿರುವ “ಪ್ರವಾದನಾ ವಾಕ್ಯಗಳಿಗೆ ಮುದ್ರೆಹಾಕಬೇಡ. ಏಕೆಂದರೆ ಇವು ನೆರವೇರುವ ಕಾಲವು ಸಮೀಪವಾಗಿದೆ.
స పున ర్మామ్ అవదత్, ఏతద్గ్రన్థస్థభవిష్యద్వాక్యాని త్వయా న ముద్రాఙ్కయితవ్యాని యతః సమయో నికటవర్త్తీ|
11 ೧೧ ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ. ಮೈಲಿಗೆಯಾಗಿರುವವನು ತನ್ನನ್ನು ಇನ್ನು ಮೈಲಿಗೆಯ ಮಾಡಿಕೊಳ್ಳಲಿ, ನೀತಿವಂತನು ಇನ್ನೂ ನೀತಿವಂತನಾಗಲಿ ಮತ್ತು ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ.”
అధర్మ్మాచార ఇతః పరమప్యధర్మ్మమ్ ఆచరతు, అమేధ్యాచార ఇతః పరమప్యమేధ్యమ్ ఆచరతు ధర్మ్మాచార ఇతః పరమపి ధర్మ్మమ్ ఆచరతు పవిత్రాచారశ్చేతః పరమపి పవిత్రమ్ ఆచరతు|
12 ೧೨ “ನೋಡು! ನಾನು ಬೇಗನೇ ಬರುತ್ತೇನೆ. ನಾನು ಪ್ರತಿಯೊಬ್ಬನಿಗೂ ಅವನವನ ನಡತೆಗೆ ತಕ್ಕಂತೆ ಕೊಡತಕ್ಕಪ್ರತಿಫಲವು ನನ್ನಲ್ಲಿದೆ.
పశ్యాహం తూర్ణమ్ ఆగచ్ఛామి, ఏకైకస్మై స్వక్రియానుయాయిఫలదానార్థం మద్దాతవ్యఫలం మమ సమవర్త్తి|
13 ೧೩ ನಾನೇಆದಿಯೂ, ಅಂತ್ಯವೂ, ಮೊದಲನೆಯವನೂ, ಕಡೆಯವನೂ, ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ.
అహం కః క్షశ్చ ప్రథమః శేషశ్చాదిరన్తశ్చ|
14 ೧೪ “ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು ಶುದ್ಧರಾಗಿರುವವರು ಧನ್ಯರು. ಅವರಿಗೆಜೀವವೃಕ್ಷದ ಹಕ್ಕು ಇರುವುದು. ಅವರು ಬಾಗಿಲುಗಳ ಮೂಲಕ ಆ ಪಟ್ಟಣದೊಳಗೆ ಬಂದು ಸೇರುವರು.
అముతవృక్షస్యాధికారప్రాప్త్యర్థం ద్వారై ర్నగరప్రవేశార్థఞ్చ యే తస్యాజ్ఞాః పాలయన్తి త ఏవ ధన్యాః|
15 ೧೫ ಆದರೆ ನಾಯಿಗಳಂತಿರುವವರೂ, ಮಾಟಗಾರರೂ, ಜಾರರೂ, ಕೊಲೆಗಾರರೂ, ವಿಗ್ರಹಾರಾಧಕರೂ, ಸುಳ್ಳನ್ನು ಪ್ರೀತಿಸಿ ಅದನ್ನು ಅಭ್ಯಾಸಮಾಡುವವರೆಲ್ಲರೂಹೊರಗಿರುವರು” ಎಂದು ಹೇಳಿದನು.
కుక్కురై ర్మాయావిభిః పుఙ్గామిభి ర్నరహన్తృభి ర్దేవార్చ్చకైః సర్వ్వైరనృతే ప్రీయమాణైరనృతాచారిభిశ్చ బహిః స్థాతవ్యం|
16 ೧೬ “ಯೇಸುವೆಂಬ ನಾನುನನ್ನ ಸಭೆಗಳ ವಿಷಯವಾಗಿ ನಿಮಗೆ ಸಾಕ್ಷಿ ಹೇಳುವುದಕ್ಕೆನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನುದಾವೀದನ ವಂಶವೆಂಬ ಬುಡದಿಂದ ಹುಟ್ಟಿದ ಬೇರೂಅವನ ಸಂತತಿಯೂಪ್ರಕಾಶಮಾನವಾದ ಉದಯ ನಕ್ಷತ್ರವೂ ಆಗಿದ್ದೇನೆ.”
మణ్డలీషు యుష్మభ్యమేతేషాం సాక్ష్యదానార్థం యీశురహం స్వదూతం ప్రేషితవాన్, అహమేవ దాయూదో మూలం వంశశ్చ, అహం తేజోమయప్రభాతీయతారాస్వరూపః|
17 ೧೭ ಆತ್ಮನು ಮತ್ತು ಮದಲಗಿತ್ತಿಯು, “ಬಾ” ಎನ್ನುತ್ತಾರೆ. ಕೇಳುವವನು, “ಬಾ” ಎನ್ನಲಿ. ಬಾಯಾರಿದವನು ಬರಲಿ, ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲಿ.
ఆత్మా కన్యా చ కథయతః, త్వయాగమ్యతాం| శ్రోతాపి వదతు, ఆగమ్యతామితి| యశ్చ తృషార్త్తః స ఆగచ్ఛతు యశ్చేచ్ఛతి స వినా మూల్యం జీవనదాయి జలం గృహ్లాతు|
18 ೧೮ ಈ ಪುಸ್ತಕದ ಪ್ರವಾದನಾ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನೆಂದರೆ, ಇವುಗಳಿಗೆ ಯಾವನಾದರೂ ಹೆಚ್ಚು ಮಾತುಗಳನ್ನು ಕೂಡಿಸಿದರೆ, ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಕೊಡುವನು.
యః కశ్చిద్ ఏతద్గ్రన్థస్థభవిష్యద్వాక్యాని శృణోతి తస్మా అహం సాక్ష్యమిదం దదామి, కశ్చిద్ యద్యపరం కిమప్యేతేషు యోజయతి తర్హీశ్వరోగ్రన్థేఽస్మిన్ లిఖితాన్ దణ్డాన్ తస్మిన్నేవ యోజయిష్యతి|
19 ೧೯ ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ಮಾತುಗಳಲ್ಲಿ ಒಂದನ್ನಾದರೂ ತೆಗೆದುಬಿಟ್ಟರೆ ಈ ಪುಸ್ತಕದಲ್ಲಿ ಬರೆದಿರುವ ಪರಿಶುದ್ಧ ಪಟ್ಟಣದಲ್ಲಿಯೂ ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ದೇವರು ತೆಗೆದುಬಿಡುವನು.
యది చ కశ్చిద్ ఏతద్గ్రన్థస్థభవిష్యద్వాక్యేభ్యః కిమప్యపహరతి తర్హీశ్వరో గ్రన్థే ఽస్మిన్ లిఖితాత్ జీవనవృక్షాత్ పవిత్రనగరాచ్చ తస్యాంశమపహరిష్యతి|
20 ೨೦ ಈ ವಿಷಯಗಳಲ್ಲಿ ಸಾಕ್ಷಿ ಹೇಳುವವನು, “ಹೌದು ನಾನು ನಿಜವಾಗಿಬೇಗನೇ ಬರುತ್ತೇನೆ!” ಎಂದು ಹೇಳುತ್ತಾನೆ. ಆಮೆನ್. ಕರ್ತನಾದ ಯೇಸುವೇ ಬಾ.
ఏతత్ సాక్ష్యం యో దదాతి స ఏవ వక్తి సత్యమ్ అహం తూర్ణమ్ ఆగచ్ఛామి| తథాస్తు| ప్రభో యీశో, ఆగమ్యతాం భవతా|
21 ೨೧ ಕರ್ತನಾದ ಯೇಸುವಿನ ಕೃಪೆಯು ಎಲ್ಲರೊಂದಿಗೆ ಇರಲಿ. ಆಮೆನ್!
అస్మాకం ప్రభో ర్యీశుఖ్రీష్టస్యానుగ్రహః సర్వ్వేషు యుష్మాసు వర్త్తతాం| ఆమేన్|

< ಪ್ರಕಟಣೆ 22 +