< ಮಾರ್ಕನು 2 >

1 ಕೆಲವು ದಿನಗಳಾದ ಮೇಲೆ ಯೇಸು ಕಪೆರ್ನೌಮಿಗೆ ಹಿಂತಿರುಗಿ ಬಂದನು. ಆತನು ಮನೆಯಲ್ಲಿದ್ದಾನೆಂಬ ವರ್ತಮಾನವು ಜನರಲ್ಲಿ ಹಬ್ಬಿತ್ತು.
ਤਦਨਨ੍ਤਰੰ ਯੀਸ਼ੈ ਕਤਿਪਯਦਿਨਾਨਿ ਵਿਲਮ੍ਬ੍ਯ ਪੁਨਃ ਕਫਰ੍ਨਾਹੂਮ੍ਨਗਰੰ ਪ੍ਰਵਿਸ਼਼੍ਟੇ ਸ ਗ੍ਰੁʼਹ ਆਸ੍ਤ ਇਤਿ ਕਿੰਵਦਨ੍ਤ੍ਯਾ ਤਤ੍ਕ੍ਸ਼਼ਣੰ ਤਤ੍ਸਮੀਪੰ ਬਹਵੋ ਲੋਕਾ ਆਗਤ੍ਯ ਸਮੁਪਤਸ੍ਥੁਃ,
2 ಆಗ ಬಹು ಜನರು ಅಲ್ಲಿ ಕೂಡಿಬಂದಿದ್ದರಿಂದ ಬಾಗಿಲಿನ ಬಳಿಯಲ್ಲಿಯೂ ಕೂಡ ಸ್ಥಳವಿರಲಿಲ್ಲ. ಯೇಸು ಅವರಿಗೆ ದೇವರ ವಾಕ್ಯವನ್ನು ಹೇಳುತ್ತಿದ್ದನು.
ਤਸ੍ਮਾਦ੍ ਗ੍ਰੁʼਹਮਧ੍ਯੇ ਸਰ੍ੱਵੇਸ਼਼ਾਂ ਕ੍ਰੁʼਤੇ ਸ੍ਥਾਨੰ ਨਾਭਵਦ੍ ਦ੍ਵਾਰਸ੍ਯ ਚਤੁਰ੍ਦਿਕ੍ਸ਼਼੍ਵਪਿ ਨਾਭਵਤ੍, ਤਤ੍ਕਾਲੇ ਸ ਤਾਨ੍ ਪ੍ਰਤਿ ਕਥਾਂ ਪ੍ਰਚਾਰਯਾਞ੍ਚਕ੍ਰੇ|
3 ಅಷ್ಟರಲ್ಲಿ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ತಂದರು; ನಾಲ್ಕು ಮಂದಿಯು ಆತನನ್ನು ಹೊತ್ತುಕೊಂಡಿದರು.
ਤਤਃ ਪਰੰ ਲੋਕਾਸ਼੍ਚਤੁਰ੍ਭਿ ਰ੍ਮਾਨਵੈਰੇਕੰ ਪਕ੍ਸ਼਼ਾਘਾਤਿਨੰ ਵਾਹਯਿਤ੍ਵਾ ਤਤ੍ਸਮੀਪਮ੍ ਆਨਿਨ੍ਯੁਃ|
4 ಜನರು ಗುಂಪಾಗಿದ್ದುದರಿಂದ ಅವರು ಆತನ ಹತ್ತಿರಕ್ಕೆ ಬರಲು ಸಾಧ್ಯವಾಗದೆ ಆತನು ನಿಂತ ಸ್ಥಳಕ್ಕೆ ಸರಿಯಾಗಿ ಮನೆಯ ಮೇಲ್ಛಾವಣಿಯನ್ನು ತೆರೆದು ಕಿಂಡಿಯೊಂದನ್ನು ಮಾಡಿ ಪಾರ್ಶ್ವವಾಯು ರೋಗಿಯನ್ನು ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು.
ਕਿਨ੍ਤੁ ਜਨਾਨਾਂ ਬਹੁਤ੍ਵਾਤ੍ ਤੰ ਯੀਸ਼ੋਃ ਸੰਮੁਖਮਾਨੇਤੁੰ ਨ ਸ਼ਕ੍ਨੁਵਨ੍ਤੋ ਯਸ੍ਮਿਨ੍ ਸ੍ਥਾਨੇ ਸ ਆਸ੍ਤੇ ਤਦੁਪਰਿਗ੍ਰੁʼਹਪ੍ਰੁʼਸ਼਼੍ਠੰ ਖਨਿਤ੍ਵਾ ਛਿਦ੍ਰੰ ਕ੍ਰੁʼਤ੍ਵਾ ਤੇਨ ਮਾਰ੍ਗੇਣ ਸਸ਼ੱਯੰ ਪਕ੍ਸ਼਼ਾਘਾਤਿਨਮ੍ ਅਵਰੋਹਯਾਮਾਸੁਃ|
5 ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ, “ಮಗನೇ, ನಿನ್ನಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
ਤਤੋ ਯੀਸ਼ੁਸ੍ਤੇਸ਼਼ਾਂ ਵਿਸ਼੍ਵਾਸੰ ਦ੍ਰੁʼਸ਼਼੍ਟ੍ਵਾ ਤੰ ਪਕ੍ਸ਼਼ਾਘਾਤਿਨੰ ਬਭਾਸ਼਼ੇ ਹੇ ਵਤ੍ਸ ਤਵ ਪਾਪਾਨਾਂ ਮਾਰ੍ਜਨੰ ਭਵਤੁ|
6 ಆದರೆ ಶಾಸ್ತ್ರಿಗಳಲ್ಲಿ ಕೆಲವರು ಅಲ್ಲಿ ಕುಳಿತುಕೊಂಡಿದ್ದು;
ਤਦਾ ਕਿਯਨ੍ਤੋ(ਅ)ਧ੍ਯਾਪਕਾਸ੍ਤਤ੍ਰੋਪਵਿਸ਼ਨ੍ਤੋ ਮਨੋਭਿ ਰ੍ਵਿਤਰ੍ਕਯਾਞ੍ਚਕ੍ਰੁਃ, ਏਸ਼਼ ਮਨੁਸ਼਼੍ਯ ਏਤਾਦ੍ਰੁʼਸ਼ੀਮੀਸ਼੍ਵਰਨਿਨ੍ਦਾਂ ਕਥਾਂ ਕੁਤਃ ਕਥਯਤਿ?
7 “ಈತನು ಯಾಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂಷಣೆ. ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು?” ಎಂದು ತಮ್ಮ ಮನಸ್ಸಿನಲ್ಲಿ ಆಲೋಚಿಸಿಕೊಳ್ಳುತ್ತಿದ್ದರು.
ਈਸ਼੍ਵਰੰ ਵਿਨਾ ਪਾਪਾਨਿ ਮਾਰ੍ਸ਼਼੍ਟੁੰ ਕਸ੍ਯ ਸਾਮਰ੍ਥ੍ਯਮ੍ ਆਸ੍ਤੇ?
8 ಹೀಗೆ ಆಲೋಚಿಸಿಕೊಳ್ಳುತ್ತಿದ್ದುದನ್ನು ಕೂಡಲೆ ಯೇಸು ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಯಾಕೆ ಹೀಗೆ ಯೋಚಿಸುತ್ತೀರಿ?
ਇੱਥੰ ਤੇ ਵਿਤਰ੍ਕਯਨ੍ਤਿ ਯੀਸ਼ੁਸ੍ਤਤ੍ਕ੍ਸ਼਼ਣੰ ਮਨਸਾ ਤਦ੍ ਬੁਦ੍ੱਵਾ ਤਾਨਵਦਦ੍ ਯੂਯਮਨ੍ਤਃਕਰਣੈਃ ਕੁਤ ਏਤਾਨਿ ਵਿਤਰ੍ਕਯਥ?
9 ಯಾವುದು ಸುಲಭ? ಪಾರ್ಶ್ವವಾಯು ರೋಗಿಗೆ ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವುದೋ’ ಅಥವಾ ‘ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ’ ಅನ್ನುವುದೋ?
ਤਦਨਨ੍ਤਰੰ ਯੀਸ਼ੁਸ੍ਤਤ੍ਸ੍ਥਾਨਾਤ੍ ਪੁਨਃ ਸਮੁਦ੍ਰਤਟੰ ਯਯੌ; ਲੋਕਨਿਵਹੇ ਤਤ੍ਸਮੀਪਮਾਗਤੇ ਸ ਤਾਨ੍ ਸਮੁਪਦਿਦੇਸ਼|
10 ೧೦ ಆದರೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದನ್ನು ನೀವು ತಿಳಿಯಬೇಕು” ಎಂದು ಹೇಳಿ ಪಾರ್ಶ್ವವಾಯು ರೋಗಿಯನ್ನು ನೋಡಿ
ਕਿਨ੍ਤੁ ਪ੍ਰੁʼਥਿਵ੍ਯਾਂ ਪਾਪਾਨਿ ਮਾਰ੍ਸ਼਼੍ਟੁੰ ਮਨੁਸ਼਼੍ਯਪੁਤ੍ਰਸ੍ਯ ਸਾਮਰ੍ਥ੍ਯਮਸ੍ਤਿ, ਏਤਦ੍ ਯੁਸ਼਼੍ਮਾਨ੍ ਜ੍ਞਾਪਯਿਤੁੰ (ਸ ਤਸ੍ਮੈ ਪਕ੍ਸ਼਼ਾਘਾਤਿਨੇ ਕਥਯਾਮਾਸ)
11 ೧೧ “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗೆಂದು ನಿನಗೆ ಹೇಳುತ್ತೇನೆ” ಅಂದನು.
ਉੱਤਿਸ਼਼੍ਠ ਤਵ ਸ਼ੱਯਾਂ ਗ੍ਰੁʼਹੀਤ੍ਵਾ ਸ੍ਵਗ੍ਰੁʼਹੰ ਯਾਹਿ, ਅਹੰ ਤ੍ਵਾਮਿਦਮ੍ ਆਜ੍ਞਾਪਯਾਮਿ|
12 ೧೨ ಅವನು ಕೂಡಲೆ ಎದ್ದು ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಅದನ್ನು ನೋಡಿದವರೆಲ್ಲರು ಆಶ್ಚರ್ಯಚಕಿತರಾದರು, “ಇದುವರೆಗೆ ನಾವು ಇಂಥದನ್ನು ಎಂದಿಗೂ ನೋಡಿದ್ದೇ” ಇಲ್ಲವೆಂದು ಹೇಳುತ್ತಾ ದೇವರಿಗೆ ಮಹಿಮೆ ಸಲ್ಲಿಸಿದರು.
ਤਤਃ ਸ ਤਤ੍ਕ੍ਸ਼਼ਣਮ੍ ਉੱਥਾਯ ਸ਼ੱਯਾਂ ਗ੍ਰੁʼਹੀਤ੍ਵਾ ਸਰ੍ੱਵੇਸ਼਼ਾਂ ਸਾਕ੍ਸ਼਼ਾਤ੍ ਜਗਾਮ; ਸਰ੍ੱਵੇ ਵਿਸ੍ਮਿਤਾ ਏਤਾਦ੍ਰੁʼਸ਼ੰ ਕਰ੍ੰਮ ਵਯਮ੍ ਕਦਾਪਿ ਨਾਪਸ਼੍ਯਾਮ, ਇਮਾਂ ਕਥਾਂ ਕਥਯਿਤ੍ਵੇਸ਼੍ਵਰੰ ਧਨ੍ਯਮਬ੍ਰੁਵਨ੍|
13 ೧೩ ಯೇಸು ಹೊರಟು ತಿರುಗಿ ಸಮುದ್ರದ ಬಳಿಗೆ ಹೋದನು. ಜನರು ಗುಂಪಾಗಿ ಆತನ ಬಳಿಗೆ ಬಂದಾಗ ಆತನು ಅವರಿಗೆ ಉಪದೇಶ ಮಾಡಿದನು.
ਤਦਨਨ੍ਤਰੰ ਯੀਸ਼ੁਸ੍ਤਤ੍ਸ੍ਥਾਨਾਤ੍ ਪੁਨਃ ਸਮੁਦ੍ਰਤਟੰ ਯਯੌ; ਲੋਕਨਿਵਹੇ ਤਤ੍ਸਮੀਪਮਾਗਤੇ ਸ ਤਾਨ੍ ਸਮੁਪਦਿਦੇਸ਼|
14 ೧೪ ಆತನು ಅಲ್ಲಿಂದ ಹೋಗುತ್ತಿರುವಾಗ ಸುಂಕ ವಸೂಲಿಮಾಡುವ ಸ್ಥಳದಲ್ಲಿ ಕುಳಿತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ನೋಡಿ, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು, ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.
ਅਥ ਗੱਛਨ੍ ਕਰਸਞ੍ਚਯਗ੍ਰੁʼਹ ਉਪਵਿਸ਼਼੍ਟਮ੍ ਆਲ੍ਫੀਯਪੁਤ੍ਰੰ ਲੇਵਿੰ ਦ੍ਰੁʼਸ਼਼੍ਟ੍ਵਾ ਤਮਾਹੂਯ ਕਥਿਤਵਾਨ੍ ਮਤ੍ਪਸ਼੍ਚਾਤ੍ ਤ੍ਵਾਮਾਮੱਛ ਤਤਃ ਸ ਉੱਥਾਯ ਤਤ੍ਪਸ਼੍ਚਾਦ੍ ਯਯੌ|
15 ೧೫ ಅನಂತರ ಯೇಸುವು ಆ ಲೇವಿಯನ ಮನೆಯೊಳಗೆ ಊಟಮಾಡುತ್ತಿರುವಾಗ, ಬಹು ಮಂದಿ ಸುಂಕದವರೂ, ಪಾಪಿಗಳೂ ಯೇಸುವಿನ ಮತ್ತು ಆತನ ಶಿಷ್ಯರ ಸಂಗಡ ಊಟಕ್ಕೆ ಕುಳಿತುಕೊಂಡರು. ಇಂಥವರಲ್ಲಿ ಬಹು ಮಂದಿ ಯೇಸುವನ್ನು ಹಿಂಬಾಲಿಸಿದವರಾಗಿದ್ದರು.
ਅਨਨ੍ਤਰੰ ਯੀਸ਼ੌ ਤਸ੍ਯ ਗ੍ਰੁʼਹੇ ਭੋਕ੍ਤੁਮ੍ ਉਪਵਿਸ਼਼੍ਟੇ ਬਹਵਃ ਕਰਮਞ੍ਚਾਯਿਨਃ ਪਾਪਿਨਸ਼੍ਚ ਤੇਨ ਤੱਛਿਸ਼਼੍ਯੈਸ਼੍ਚ ਸਹੋਪਵਿਵਿਸ਼ੁਃ, ਯਤੋ ਬਹਵਸ੍ਤਤ੍ਪਸ਼੍ਚਾਦਾਜਗ੍ਮੁਃ|
16 ೧೬ ಫರಿಸಾಯರಾದ ಶಾಸ್ತ್ರಿಗಳು ಆತನು ಪಾಪಿಗಳ ಮತ್ತು ಸುಂಕದವರ ಸಂಗಡ ಊಟ ಮಾಡುವುದನ್ನು ಕಂಡು ಆತನ ಶಿಷ್ಯರಿಗೆ, “ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು.
ਤਦਾ ਸ ਕਰਮਞ੍ਚਾਯਿਭਿਃ ਪਾਪਿਭਿਸ਼੍ਚ ਸਹ ਖਾਦਤਿ, ਤਦ੍ ਦ੍ਰੁʼਸ਼਼੍ਟ੍ਵਾਧ੍ਯਾਪਕਾਃ ਫਿਰੂਸ਼ਿਨਸ਼੍ਚ ਤਸ੍ਯ ਸ਼ਿਸ਼਼੍ਯਾਨੂਚੁਃ ਕਰਮਞ੍ਚਾਯਿਭਿਃ ਪਾਪਿਭਿਸ਼੍ਚ ਸਹਾਯੰ ਕੁਤੋ ਭੁੰਕ੍ਤੇ ਪਿਵਤਿ ਚ?
17 ೧೭ ಯೇಸು ಅದನ್ನು ಕೇಳಿ ಅವರಿಗೆ, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ; ಕ್ಷೇಮವಿಲ್ಲದವರಿಗೆ ಬೇಕು. ನಾನು ನೀತಿವಂತರನ್ನು ಕರೆಯುವುದಕ್ಕೆ ಬಂದಾತನಲ್ಲ, ಪಾಪಿಗಳನ್ನು ಕರೆಯುವುದಕ್ಕೆ ಬಂದವನು” ಅಂದನು.
ਤਦ੍ਵਾਕ੍ਯੰ ਸ਼੍ਰੁਤ੍ਵਾ ਯੀਸ਼ੁਃ ਪ੍ਰਤ੍ਯੁਵਾਚ, ਅਰੋਗਿਲੋਕਾਨਾਂ ਚਿਕਿਤ੍ਸਕੇਨ ਪ੍ਰਯੋਜਨੰ ਨਾਸ੍ਤਿ, ਕਿਨ੍ਤੁ ਰੋਗਿਣਾਮੇਵ; ਅਹੰ ਧਾਰ੍ੰਮਿਕਾਨਾਹ੍ਵਾਤੁੰ ਨਾਗਤਃ ਕਿਨ੍ਤੁ ਮਨੋ ਵ੍ਯਾਵਰ੍ੱਤਯਿਤੁੰ ਪਾਪਿਨ ਏਵ|
18 ೧೮ ಯೋಹಾನನ ಶಿಷ್ಯರೂ ಫರಿಸಾಯರೂ ಉಪವಾಸ ಮಾಡುತ್ತಿದ್ದರು. ಅವರು ಆತನ ಬಳಿಗೆ ಬಂದು ಯೋಹಾನನ ಶಿಷ್ಯರೂ ಫರಿಸಾಯರೂ ಉಪವಾಸಮಾಡುತ್ತಾರಲ್ಲಾ? “ನಿನ್ನ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು.
ਤਤਃ ਪਰੰ ਯੋਹਨਃ ਫਿਰੂਸ਼ਿਨਾਞ੍ਚੋਪਵਾਸਾਚਾਰਿਸ਼ਿਸ਼਼੍ਯਾ ਯੀਸ਼ੋਃ ਸਮੀਪਮ੍ ਆਗਤ੍ਯ ਕਥਯਾਮਾਸੁਃ, ਯੋਹਨਃ ਫਿਰੂਸ਼ਿਨਾਞ੍ਚ ਸ਼ਿਸ਼਼੍ਯਾ ਉਪਵਸਨ੍ਤਿ ਕਿਨ੍ਤੁ ਭਵਤਃ ਸ਼ਿਸ਼਼੍ਯਾ ਨੋਪਵਸਨ੍ਤਿ ਕਿੰ ਕਾਰਣਮਸ੍ਯ?
19 ೧೯ ಅದಕ್ಕೆ ಯೇಸು ಅವರಿಗೆ, “ಮದುವೆಯ ಜನರು ತಮ್ಮ ಸಂಗಡ ಮದಲಿಂಗನು ಇರುವಲ್ಲಿ ಉಪವಾಸಮಾಡುವುದುಂಟೇ? ಮದಲಿಂಗನು ತಮ್ಮ ಸಂಗಡ ಇರುವ ತನಕ ಅವರು ಉಪವಾಸ ಮಾಡಲಾರರು.
ਤਦਾ ਯੀਸ਼ੁਸ੍ਤਾਨ੍ ਬਭਾਸ਼਼ੇ ਯਾਵਤ੍ ਕਾਲੰ ਸਖਿਭਿਃ ਸਹ ਕਨ੍ਯਾਯਾ ਵਰਸ੍ਤਿਸ਼਼੍ਠਤਿ ਤਾਵਤ੍ਕਾਲੰ ਤੇ ਕਿਮੁਪਵਸ੍ਤੁੰ ਸ਼ਕ੍ਨੁਵਨ੍ਤਿ? ਯਾਵਤ੍ਕਾਲੰ ਵਰਸ੍ਤੈਃ ਸਹ ਤਿਸ਼਼੍ਠਤਿ ਤਾਵਤ੍ਕਾਲੰ ਤ ਉਪਵਸ੍ਤੁੰ ਨ ਸ਼ਕ੍ਨੁਵਨ੍ਤਿ|
20 ೨೦ ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಂಡು ಹೋಗುವ ಕಾಲ ಬರುತ್ತದೆ. ಆ ಕಾಲದಲ್ಲಿ ಅವರು ಉಪವಾಸ ಮಾಡುವರು.
ਯਸ੍ਮਿਨ੍ ਕਾਲੇ ਤੇਭ੍ਯਃ ਸਕਾਸ਼ਾਦ੍ ਵਰੋ ਨੇਸ਼਼੍ਯਤੇ ਸ ਕਾਲ ਆਗੱਛਤਿ, ਤਸ੍ਮਿਨ੍ ਕਾਲੇ ਤੇ ਜਨਾ ਉਪਵਤ੍ਸ੍ਯਨ੍ਤਿ|
21 ೨೧ “ಯಾರೂ ಹೊಸ ಬಟ್ಟೆಯ ತುಂಡನ್ನು ಹಳೆಯ ವಸ್ತ್ರಕ್ಕೆ ತ್ಯಾಪೆ ಹಚ್ಚುವುದಿಲ್ಲ. ಹಚ್ಚಿದರೆ ಆ ಹೊಸ ತ್ಯಾಪೆಯು ಹಳೆಯ ವಸ್ತ್ರವನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ.
ਕੋਪਿ ਜਨਃ ਪੁਰਾਤਨਵਸ੍ਤ੍ਰੇ ਨੂਤਨਵਸ੍ਤ੍ਰੰ ਨ ਸੀਵ੍ਯਤਿ, ਯਤੋ ਨੂਤਨਵਸ੍ਤ੍ਰੇਣ ਸਹ ਸੇਵਨੇ ਕ੍ਰੁʼਤੇ ਜੀਰ੍ਣੰ ਵਸ੍ਤ੍ਰੰ ਛਿਦ੍ਯਤੇ ਤਸ੍ਮਾਤ੍ ਪੁਨ ਰ੍ਮਹਤ੍ ਛਿਦ੍ਰੰ ਜਾਯਤੇ|
22 ೨೨ ಮತ್ತು ಹಳೆಯಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕಿಡುವುದಿಲ್ಲ, ಹಾಕಿದರೆ ಆ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ದ್ರಾಕ್ಷಾರಸವು ಮತ್ತು ಬುದ್ದಲಿಗಳು ಎರಡೂ ನಾಶವಾಗುವವು. ಆದುದರಿಂದ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು” ಎಂದು ಹೇಳಿದನು.
ਕੋਪਿ ਜਨਃ ਪੁਰਾਤਨਕੁਤੂਸ਼਼ੁ ਨੂਤਨੰ ਦ੍ਰਾਕ੍ਸ਼਼ਾਰਸੰ ਨ ਸ੍ਥਾਪਯਤਿ, ਯਤੋ ਨੂਤਨਦ੍ਰਾਕ੍ਸ਼਼ਾਰਸਸ੍ਯ ਤੇਜਸਾ ਤਾਃ ਕੁਤ੍ਵੋ ਵਿਦੀਰ੍ੱਯਨ੍ਤੇ ਤਤੋ ਦ੍ਰਾਕ੍ਸ਼਼ਾਰਸਸ਼੍ਚ ਪਤਤਿ ਕੁਤ੍ਵਸ਼੍ਚ ਨਸ਼੍ਯਨ੍ਤਿ, ਅਤਏਵ ਨੂਤਨਦ੍ਰਾਕ੍ਸ਼਼ਾਰਸੋ ਨੂਤਨਕੁਤੂਸ਼਼ੁ ਸ੍ਥਾਪਨੀਯਃ|
23 ೨೩ ಯೇಸು ಸಬ್ಬತ್ ದಿನದಲ್ಲಿ ಪೈರಿನ ಹೊಲಗಳನ್ನು ಹಾದುಹೋಗುತ್ತಿರುವಾಗ, ಆತನ ಶಿಷ್ಯರು ತೆನೆಗಳನ್ನು ಮುರಿದು ತಿಂದರು.
ਤਦਨਨ੍ਤਰੰ ਯੀਸ਼ੁ ਰ੍ਯਦਾ ਵਿਸ਼੍ਰਾਮਵਾਰੇ ਸ਼ਸ੍ਯਕ੍ਸ਼਼ੇਤ੍ਰੇਣ ਗੱਛਤਿ ਤਦਾ ਤਸ੍ਯ ਸ਼ਿਸ਼਼੍ਯਾ ਗੱਛਨ੍ਤਃ ਸ਼ਸ੍ਯਮਞ੍ਜਰੀਸ਼੍ਛੇੱਤੁੰ ਪ੍ਰਵ੍ਰੁʼੱਤਾਃ|
24 ೨೪ ಫರಿಸಾಯರು ಆತನನ್ನು, “ನೋಡು, ಇವರು ಸಬ್ಬತ್ ದಿನದಲ್ಲಿ ಧರ್ಮಸಮ್ಮತವಲ್ಲದ್ದನ್ನು ಏಕೆ ಮಾಡುತ್ತಾರೆ?” ಎಂದು ಕೇಳಿದರು.
ਅਤਃ ਫਿਰੂਸ਼ਿਨੋ ਯੀਸ਼ਵੇ ਕਥਯਾਮਾਸੁਃ ਪਸ਼੍ਯਤੁ ਵਿਸ਼੍ਰਾਮਵਾਸਰੇ ਯਤ੍ ਕਰ੍ੰਮ ਨ ਕਰ੍ੱਤਵ੍ਯੰ ਤਦ੍ ਇਮੇ ਕੁਤਃ ਕੁਰ੍ੱਵਨ੍ਤਿ?
25 ೨೫ ಆಗ ಯೇಸು ಅವರಿಗೆ, “ದಾವೀದನು ತಾನೂ ತನ್ನ ಸಂಗಡ ಇದ್ದವರೂ ಆಹಾರವಿಲ್ಲದೆ ಹಸಿದಾಗ ಏನು ಮಾಡಿದನೆಂಬುದನ್ನು ನೀವು ಎಂದಾದರೂ ಓದಲಿಲ್ಲವೋ?
ਤਦਾ ਸ ਤੇਭ੍ਯੋ(ਅ)ਕਥਯਤ੍ ਦਾਯੂਦ੍ ਤਤ੍ਸੰਙ੍ਗਿਨਸ਼੍ਚ ਭਕ੍ਸ਼਼੍ਯਾਭਾਵਾਤ੍ ਕ੍ਸ਼਼ੁਧਿਤਾਃ ਸਨ੍ਤੋ ਯਤ੍ ਕਰ੍ੰਮ ਕ੍ਰੁʼਤਵਨ੍ਤਸ੍ਤਤ੍ ਕਿੰ ਯੁਸ਼਼੍ਮਾਭਿ ਰ੍ਨ ਪਠਿਤਮ੍?
26 ೨೬ ಅವನು ಮಹಾಯಾಜಕನಾದ ಅಬಿಯಾತರನ ಕಾಲದಲ್ಲಿ ದೇವಮಂದಿರದೊಳಕ್ಕೆ ಹೋಗಿ ಯಾಜಕರು ಹೊರತು ಮತ್ತಾರೂ ತಿನ್ನಬಾರದ ನೈವೇದ್ಯದ ರೊಟ್ಟಿಗಳನ್ನು ತಾನು ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ?” ಎಂದು ನುಡಿಯುತ್ತಾ,
ਅਬਿਯਾਥਰ੍ਨਾਮਕੇ ਮਹਾਯਾਜਕਤਾਂ ਕੁਰ੍ੱਵਤਿ ਸ ਕਥਮੀਸ਼੍ਵਰਸ੍ਯਾਵਾਸੰ ਪ੍ਰਵਿਸ਼੍ਯ ਯੇ ਦਰ੍ਸ਼ਨੀਯਪੂਪਾ ਯਾਜਕਾਨ੍ ਵਿਨਾਨ੍ਯਸ੍ਯ ਕਸ੍ਯਾਪਿ ਨ ਭਕ੍ਸ਼਼੍ਯਾਸ੍ਤਾਨੇਵ ਬੁਭੁਜੇ ਸਙ੍ਗਿਲੋਕੇਭ੍ਯੋ(ਅ)ਪਿ ਦਦੌ|
27 ೨೭ “ಸಬ್ಬತ್ ದಿನವು ಮನುಷ್ಯರಿಗೋಸ್ಕರ ಮಾಡಲಾಯಿತೇ ಹೊರತು ಮನುಷ್ಯರನ್ನು ಸಬ್ಬತ್ ದಿನಕ್ಕಾಗಿ ಮಾಡಲಿಲ್ಲ.
ਸੋ(ਅ)ਪਰਮਪਿ ਜਗਾਦ, ਵਿਸ਼੍ਰਾਮਵਾਰੋ ਮਨੁਸ਼਼੍ਯਾਰ੍ਥਮੇਵ ਨਿਰੂਪਿਤੋ(ਅ)ਸ੍ਤਿ ਕਿਨ੍ਤੁ ਮਨੁਸ਼਼੍ਯੋ ਵਿਸ਼੍ਰਾਮਵਾਰਾਰ੍ਥੰ ਨੈਵ|
28 ೨೮ ಹೀಗಿರಲಾಗಿ ಮನುಷ್ಯಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ” ಎಂದು ಯೇಸು ಹೇಳಿದನು.
ਮਨੁਸ਼਼੍ਯਪੁਤ੍ਰੋ ਵਿਸ਼੍ਰਾਮਵਾਰਸ੍ਯਾਪਿ ਪ੍ਰਭੁਰਾਸ੍ਤੇ|

< ಮಾರ್ಕನು 2 >