< ಲೂಕನು 14 >
1 ೧ ಆತನು ಸಬ್ಬತ್ ದಿನದಲ್ಲಿ ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಗೆ ಊಟಕ್ಕೆ ಹೋದಾಗ ಅವರು ಆತನನ್ನು ಹೊಂಚಿನೋಡುತ್ತಿದ್ದರು.
୧ମୁସିଙ୍ଗ୍ ରୁଡ଼ୁନ୍ ହୁଲାଙ୍ଗ୍ରେ ୟୀଶୁ ଫାରୁଶୀକଆଃ ମିଆଁଦ୍ ଆଗୁଆଇରାଃ ଅଡ଼ାଃରେ ହଲଙ୍ଗ୍ ଜଜମ୍ନାଙ୍ଗ୍ ସେନଃୟାନାଏ ଆଡଃ ଇନିଃକେ ଲଡଇତାନ୍କ ତାଇକେନା ।
2 ೨ ಆಗ ಯೇಸು ತನ್ನೆದುರಿಗೆ ಜಲೋದರವುಳ್ಳ ಒಬ್ಬ ಮನುಷ್ಯನಿರುವುದನ್ನು ನೋಡಿ,
୨ନେଲେପେ, ମିଆଁଦ୍ କାଟା ତିଃଇ ମଁଃ'ତାନ୍ ହଡ଼ ଇନିୟାଃ ଆୟାର୍ତେ ହିଜୁଃୟାନାଏ ।
3 ೩ “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ಸರಿಯೋ ಅಥವಾ ಸರಿಯಲ್ಲವೋ?” ಎಂದು ಧರ್ಮೋಪದೇಶಕರನ್ನೂ ಫರಿಸಾಯರನ್ನೂ ಕೇಳಿದನು.
୩ୟୀଶୁ “ରୁଡ଼ୁନ୍ ହୁଲାଙ୍ଗ୍ରେ ବୁଗି ଲାଗାତିଙ୍ଗ୍ୟାଁଃ ଚି କା” ମେନ୍ତେ ଆଇନ୍ ଇତୁକ ଆଡଃ ଫାରୁଶୀକକେ କୁଲିକେଦ୍କଆଏ । ମେନ୍ଦ ଇନ୍କୁ ହାପାୟାନାକ ।
4 ೪ ಅವರು ಸುಮ್ಮನೇ ಇರಲು ಆತನು ಅವನ ಕೈ ಹಿಡಿದು ಅವನನ್ನು ವಾಸಿಮಾಡಿ ಕಳುಹಿಸಿ,
୪ଆଡଃ ୟୀଶୁ ଏନ୍ ହଡ଼କେ ସାବ୍ତାନ୍ଲଃ ବୁଗିକିୟାଏ ଆଡଃ କୁଲ୍କିୟାଏ ।
5 ೫ “ನಿಮ್ಮಲ್ಲಿ ಯಾವನೊಬ್ಬನ ಮಗನಾಗಲಿ ಎತ್ತಾಗಲಿ ಬಾವಿಯಲ್ಲಿ ಬಿದ್ದರೆ ಅವನು ತಡಮಾಡದೆ ಸಬ್ಬತ್ ದಿನದಲ್ಲಾದರೂ ಮೇಲಕ್ಕೆ ತೆಗೆಯುವುದಿಲ್ಲವೇ?” ಎಂದು ಅವರನ್ನು ಕೇಳಿದನು.
୫ଏନ୍ତେ ୟୀଶୁ ଇନ୍କୁକେ କାଜିରୁହାଡ଼ାଦ୍କଆ, “ଆପେକଏତେ ଜେତାଏରାଃ ହନ୍କଡ଼ା ଚାଏ ଉରିଃକ୍ କୁଆଁରେ ଉୟୁଃକରେ ଚିୟାଃ ଇନିଃ ଇମ୍ତାଙ୍ଗ୍ଗି ରୁଡ଼ୁନ୍ ହୁଲାଙ୍ଗ୍ରେ କାଏ ଅଡଙ୍ଗ୍ଇଁୟା?”
6 ೬ ಅವರು ಅದಕ್ಕೆ ಉತ್ತರಕೊಡಲಾರದೆ ಇದ್ದರು.
୬ଆଡଃ ଇନ୍କୁ ନେ ସବେନ୍ କାଜିନାଙ୍ଗ୍ ଇନିଃକେ କାକ କାଜିରୁହାଡ଼୍ ଦାଡ଼ିୟାନା ।
7 ೭ ಊಟಕ್ಕೆ ಕರಿಸಿಕೊಂಡವರು ಪಂಕ್ತಿಯ ಮುಖ್ಯ ಸ್ಥಾನವನ್ನು ಆರಿಸಿಕೊಳ್ಳುವುದನ್ನು ನೋಡಿ ಯೇಸು ಒಂದು ಸಾಮ್ಯವನ್ನು ಹೇಳಿದನು.
୭ୟୀଶୁ କେଡ଼ାକାନ୍ ହଡ଼କକେ ଚେତାନ୍ଠାୟାଦ୍ ସାଲାତାନ୍ ନେଲ୍କେଦ୍ତେ, ନେ ଜନ୍କା କାଜି ଇନ୍କୁକେ କାଜିକେଦ୍କଆ,
8 ೮ ಅದೇನೆಂದರೆ, “ಯಾವನಾದರೂ ನಿನ್ನನ್ನು ಮದುವೆ ಊಟಕ್ಕೆ ಕರೆದರೆ ಪಂಕ್ತಿಯೊಳಗೆ ಮುಖ್ಯ ಸ್ಥಾನದಲ್ಲಿ ಕುಳಿತುಕೊಳ್ಳಬೇಡ, ಒಂದು ವೇಳೆ ನಿನಗಿಂತ ಗೌರವವುಳ್ಳವನನ್ನು ಅವನು ಕರೆದಿರಬಹುದು
୮“ଜେତାଏ ହଡ଼ ଆଣ୍ଦି ଜମେୟାଁଃରେ କେଡ଼ାମେରେଦ ଚେତାନ୍ ଠାୟାଦ୍ରେ ଆଲ୍ମେ ଦୁବାଃ, ଇଦୁ ଇନିଃ ଆମାଃଏତେ ଆଦ୍କା ମାଇନାନ୍ ହଡ଼କେ କେଡ଼ାକାଇୟାଏ ।
9 ೯ ಮತ್ತು ನಿನ್ನನ್ನೂ ಅವನನ್ನೂ ಕರೆದವನು ಬಂದು, ‘ಇವನಿಗೆ ಸ್ಥಳ ಬಿಡು’ ಎಂದು ನಿನಗೆ ಹೇಳುವಾಗ ನೀನು ನಾಚಿಕೊಂಡು ಕಡೆಯ ಸ್ಥಾನದಲ್ಲಿ ಕುಳಿತುಕೊಳ್ಳುವುದಕ್ಕೆ ಹೋಗುವಿ.
୯ଆମ୍ ଆଡଃ ଇନିଃକେ କେଡ଼ାକେଦ୍ମେନିଃ ହିଜୁଃଲେନ୍ତେ, ‘ମାର୍ ନେ ଠାୟାଦ୍ରେ ନେ ହଡ଼କେ ଦୁବ୍ଇଚିମେଁ’ ମେତାମେଁୟାଏ, ଏନ୍ତେ ଆମ୍ ଗିହୁଃୟାନ୍ତେ ସବେନ୍ଏତେ ଲାତାର୍ ଠାୟାଦ୍ରେମ୍ ଦୁବାଃ ।
10 ೧೦ ಆದರೆ ಯಾವನಾದರೂ ನಿನ್ನನ್ನು ಕರೆದಾಗ ನೀನು ಹೋಗಿ ಕಡೆಯ ಸ್ಥಾನದಲ್ಲಿ ಕುಳಿತುಕೋ. ಹೀಗೆ ಮಾಡಿದರೆ ನಿನ್ನನ್ನು ಕರೆದವನು ಬಂದು ನಿನ್ನನ್ನು ನೋಡಿ, ‘ಸ್ನೇಹಿತನೇ, ಇನ್ನೂ ಮೇಲಕ್ಕೆ ಬಾ’ ಅನ್ನುವನು. ಆಗ ನಿನ್ನ ಸಂಗಡ ಕುಳಿತಿರುವವರೆಲ್ಲರ ಮುಂದೆ ನಿನಗೆ ಗೌರವ ದೊರಕುವುದು.
୧୦ମେନ୍ଦ ଆମ୍ କେଡ଼ାଅଃରେ କେଡ଼ାକାଦ୍ମେନିଃ ହିଜୁଃକେଦ୍ତେ, ‘ଏ ଗାତି ଚେତାନ୍ରେ ଦୁବ୍ମେଁ’ ମେତାମେଁକାଏ ମେନ୍ତେ ସବେନାଃଏତେ ଲାତାର୍ ଠାୟାଦ୍ରେ ସେନ୍କେଦ୍ତେ ଦୁବ୍ମେଁ, ଏନ୍ତେ ଆମାଃଲଃ ଜଜମ୍ ଦୁବାକାନ୍କଆଃ ଆୟାର୍ରେମ୍ ମାଇନଃଆ ।
11 ೧೧ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಅಂದನು.
୧୧ଜେତାଏ ମାରାଙ୍ଗ୍ୟେଁନ୍ନିଃଦ ହୁଡିଙ୍ଗ୍ୟଁଃଆଏ ଆଡଃ ଜେତାଏ ହୁଡିଙ୍ଗ୍ୟଃଁନିଃଦ ମାରାଙ୍ଗ୍ଆଁଃଏ ।”
12 ೧೨ ಆತನು ತನ್ನನ್ನು ಊಟಕ್ಕೆ ಕರೆದವನಿಗೆ ಸಹ ಒಂದು ಮಾತು ಹೇಳಿದನು; ಅದೇನೆಂದರೆ, “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ಸಾಯಂಕಾಲದ ಊಟಕ್ಕೆ ನಿನ್ನ ಸ್ನೇಹಿತರನ್ನಾಗಲಿ, ನಿನ್ನ ಅಣ್ಣತಮ್ಮಂದಿರನ್ನಾಗಲಿ, ನಿನ್ನ ಬಂಧುಬಾಂಧವರನ್ನಾಗಲಿ, ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ. ಒಂದು ವೇಳೆ ಅವರು ಸಹ ಪ್ರತಿಯಾಗಿ ನಿನ್ನನ್ನು ಕರೆದಾರು, ಮತ್ತು ನಿನಗೆ ಮುಯ್ಯಿಗೆಮುಯ್ಯಾಗುವುದು.
୧୨ଏନ୍ତେ ୟୀଶୁ କେଡ଼ାକେନ୍ନିଃକେ କାଜିକିୟାଏ, “ଆମ୍ ସିଙ୍ଗିରେୟା ଚାଏ ଆୟୁବ୍ରେୟାଃ ଜମେୟାଃ ବାଇରେଦ, ଆମାଃ ଗାତିକକେ ଚି ହାଗାକକେ ଚି କୁପୁଲ୍କକେ ଚି ହପର୍ଜାପାଃରେନ୍ କିସାଁଣ୍କକେ ଆଲମ୍ କେଡ଼ାକଆ, କା'ରେଦ ଇନ୍କୁ କେଡ଼ାରୁହାଡ଼୍ମେଁୟାକ ଆଡଃ ନେଆଁଁଗି ଆମାଃ ଜ ନାମଃଆ ।
13 ೧೩ ಆದರೆ ನೀನು ಔತಣ ಮಾಡಿಸುವಾಗ ಬಡವರು, ಅಂಗಹೀನವಾದವರು, ಕುಂಟರು, ಕುರುಡರು ಇಂಥವರನ್ನು ಕರೆ,
୧୩ମେନ୍ଦ ଆମ୍ ମାରାଙ୍ଗ୍ ଜମେୟାଁଃମ୍ ବାଇରେଦ, ରେଙ୍ଗେଃକକେ, ଟୁଣ୍ଟାକକେ, କେପାକକେ ଆଡଃ କାଣାଁକାନ୍କକେ କେଡ଼ାକମେ,
14 ೧೪ ಆಗ ನೀನು ಧನ್ಯನಾಗುವಿ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ನೀತಿವಂತರು ಪುನರುತ್ಥಾನ ಹೊಂದುವಾಗ ನಿನಗೆ ಪ್ರತಿಫಲ ದೊರಕುವುದು.”
୧୪ଆଡଃ ଆମ୍ ଧାଇନଃଆମ୍, ଇନ୍କୁଦ କାକ ଏମ୍ରୁହାଡ଼୍ ଦାଡ଼ିୟାମେଁୟା ମେନ୍ଦ ଧାର୍ମାନ୍କଆଃ ଜୀଉବିନିରିଦ୍ରେ ଜ ନାମେୟାମ୍ ।”
15 ೧೫ ಊಟಕ್ಕೆ ಕುಳಿತವರಲ್ಲಿ ಒಬ್ಬನು ಈ ಮಾತುಗಳನ್ನು ಕೇಳಿ, “ದೇವರ ರಾಜ್ಯದಲ್ಲಿ ಊಟಮಾಡುವವನೇ ಧನ್ಯನು” ಎಂದು ಹೇಳಲು,
୧୫ୟୀଶୁଲଃ ଦୁବାକାନ୍କଏତେ ମିଆଁଦ୍ ହଡ଼ ନେ କାଜି ଆୟୁମ୍କେଦା, ଇନିଃ ୟୀଶୁକେ କାଜିକିୟାଏ, “ପାର୍ମେଶ୍ୱାର୍ଆଃ ରାଇଜ୍ରେ ଜମେନିଃ ସୁକୁତାନ୍ଗିୟାଏ ।”
16 ೧೬ ಯೇಸು ಅವನಿಗೆ ಹೇಳಿದ್ದೇನಂದರೆ, “ಒಬ್ಬ ಮನುಷ್ಯನು ಮಹಾ ಔತಣ ಮಾಡಿಸಿ ಅನೇಕರನ್ನು ಆಮಂತ್ರಿಸಿದನು.
୧୬ୟୀଶୁ ଇନିଃକେ କାଜିକିୟାଏ, “ମିଆଁଦ୍ ହଡ଼ ମାରାଙ୍ଗ୍ ଜମେୟାଃଁ ବାଇକେଦାଏ ଆଡଃ ପୁରାଃଗି ହଡ଼କକେ କେଡ଼ାକେଦ୍କଆଏ ।
17 ೧೭ ಊಟವು ಸಿದ್ಧವಾದಾಗ, ಅವನು ಊಟಕ್ಕೆ ಆಹ್ವಾನಿಸಲ್ಪಟ್ಟವರ ಬಳಿಗೆ ಬಂದು, ‘ಈಗ ಔತಣವು ಸಿದ್ಧವಾಗಿದೆ ಊಟಕ್ಕೆ ಬರಬೇಕು’ ಎಂದು ಹೇಳುವುದಕ್ಕೆ ತನ್ನ ಆಳನ್ನು ಕಳುಹಿಸಿದನು.
୧୭ଜଜମ୍ ନେଡାରେ ଇନିଃ, ମାର୍ ହିଜୁଃପେ, ସବେନାଃ ସେକାଡ଼ାକାନା ମେତାକୁମ୍ ମେନ୍ତେ ଆୟାଃ ଦାସିକେ କେଡ଼ାକାନ୍କତାଃ କୁଲ୍କିୟାଏ ।
18 ೧೮ ಆದರೆ ಅವರೆಲ್ಲರೂ ಒಂದೇ ಮನಸ್ಸಿನಿಂದ ನೆವ ಹೇಳುವುದಕ್ಕೆ ತೊಡಗಿದರು. ಮೊದಲನೆಯವನು ಆ ಆಳನ್ನು ನೋಡಿ, ‘ನಾನು ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ, ಅದನ್ನು ಹೋಗಿ ನೋಡಬೇಕಾಗಿದೆ. ನನ್ನನ್ನು ಕ್ಷಮಿಸಬೇಕು’ ಎಂದು ಕೇಳಿಕೊಂಡನು.
୧୮ମେନ୍ଦ କେଡ଼ାକାନ୍କ ମିଆଁଦ୍ ମନ୍ୟାନ୍ତେ ଛାମା ଆସିକ ଏଟେଦ୍କେଦା । ସିଦାନିଃ, ‘ଅତେଇଙ୍ଗ୍ କିରିଙ୍ଗ୍ଆଃକାଦା ଆଡଃ ସେନ୍କେଦ୍ତେ ଏନାକେ ନେନେଲ୍ ଲାଗାତିଙ୍ଗ୍ୟାଁଃ, ଆଇଙ୍ଗ୍ ନାଙ୍ଗ୍ ଛାମା ଆସିମେ’ ମେନ୍ତେ ବିନ୍ତିମେତାନାଇଙ୍ଗ୍ ମେନ୍କିୟାଏ ।
19 ೧೯ ಮತ್ತೊಬ್ಬನು, ‘ನಾನು ಐದು ಜೋಡಿ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸುವುದಕ್ಕೆ ಹೋಗುತ್ತಿದ್ದೇನೆ, ನನ್ನನ್ನು ಕ್ಷಮಿಸಬೇಕು’ ಎಂದು ಕೇಳಿಕೊಂಡನು.
୧୯ଆଡଃ ଏଟାଃନିଃ, ପାଞ୍ଚ୍ ଆଡ଼୍ନା ଉରିଃକ୍କଇଙ୍ଗ୍ କିରିଙ୍ଗ୍କାଦ୍କଆ ଆଡଃ ଇନ୍କୁକେ ଆଟ୍କାର୍ଉରୁମ୍ ନାଗେନ୍ତେ ସେନଃତାନାଇଙ୍ଗ୍ ଆଇଙ୍ଗ୍ନାଙ୍ଗ୍ ଛାମା ଆସିମେ ମେନ୍ତେ ବିନ୍ତିମେଁ ତାନାଇଙ୍ଗ୍ ମେନ୍କିୟାଏ ।
20 ೨೦ ಇನ್ನೊಬ್ಬನು, ‘ನಾನು ಮದುವೆಮಾಡಿಕೊಂಡಿದ್ದೇನೆ, ಆದುದರಿಂದ ನಾನು ಬರುವುದಕ್ಕಾಗುವುದಿಲ್ಲ’ ಅಂದನು.
୨୦ଏଟାଃନିଃ, ‘ଆଇଙ୍ଗ୍ ଆଣ୍ଦିୟାକାନାଇଙ୍ଗ୍, ଏନାନାଗେନ୍ତେ କାଇଙ୍ଗ୍ ସେନ୍ଦାଡ଼ିୟାଃ’ ମେନ୍କିୟାଏ ।
21 ೨೧ ಆ ಆಳು ಬಂದು ತನ್ನ ಯಜಮಾನನಿಗೆ ಈ ಸಂಗತಿಗಳನ್ನು ತಿಳಿಸಲು ಮನೆಯ ಯಜಮಾನನು ಸಿಟ್ಟುಗೊಂಡು ಆಳಿಗೆ, ‘ನೀನು ತಟ್ಟನೆ ಈ ಊರಿನ ಬೀದಿಬೀದಿಗೂ ಸಂದುಸಂದಿಗೂ ಹೋಗಿ ಬಡವರು, ಅಂಗಹೀನರು, ಕುರುಡರು, ಕುಂಟರು, ಇಂಥವರನ್ನು ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು.
୨୧“ଏନ୍ ଦାସି ହିଜୁଃକେଦ୍ତେ ଗମ୍କେ ତାୟାଃକେ ନେ ସବେନ୍ ଉଦୁବ୍କିୟାଏ । ଏନ୍ତେ ଅଡ଼ାଃ ଗମ୍କେ ଖିସ୍କେଦ୍ତେ ‘ହାତୁରେୟାଃ ଚାକାର୍ ଆଡଃ ରେସେଦ୍ ହରାକତେ ସେନଃମେ ଆଡଃ ରେଙ୍ଗେଁଃତାନ୍କକେ ଆଡଃ ଟୁଣ୍ଟାକାନ୍କକେ ଆଡଃ କେପାକକେ ଆଡଃ କାଣାଁକାନ୍କକେ ନେତାଃ ଆଉକୁମ୍’ ମେନ୍ତେ ଏନ୍ ଦାସିକେ କାଜିକିୟାଏ ।
22 ೨೨ ಬಳಿಕ ಆ ಆಳು, ‘ಅಯ್ಯಾ, ನೀನು ಅಪ್ಪಣೆಕೊಟ್ಟಂತೆ ಮಾಡಿದ್ದಾಯಿತು. ಆದರೂ ಇನ್ನೂ ಸ್ಥಳ ಉಳಿದಿದೆ’ ಅಂದನು.
୨୨ଆଡଃ ଏନ୍ ଦାସି କାଜିକିୟାଏ, ‘ହେ ଗମ୍କେ, ଆମ୍ ଆଚୁଆକାଦ୍ଲେକା ବାଇୟାନା ମେନ୍ଦ ନାହାଁଃହଁ ଠାୟାଦ୍ ମେନାଃ ।’
23 ೨೩ ಆಗ ಆ ಯಜಮಾನನು ತನ್ನ ಆಳಿಗೆ ಹೇಳಿದ್ದೇನೆಂದರೆ, ‘ನೀನು ಹಾದಿಗಳಿಗೂ ಬೀದಿಗಳಿಗೂ ಹೋಗಿ ಅಲ್ಲಿ ಸಿಕ್ಕಿದವರನ್ನು ಬಲವಂತಮಾಡಿ ಒಳಕ್ಕೆ ಕರೆದುಕೊಂಡು ಬಾ, ನನ್ನ ಮನೆ ತುಂಬಲಿ.
୨୩ଏନ୍ତେ ଅଡ଼ାଃ ଗୁସିୟାଁ ଆୟାଃ ଦାସିକେ କାଜିକିୟାଏ, ‘ଜୁ ସେନଃମେ, ଆଡଃ ନାଗାର୍ରେୟାଃ ହରା ଗେନାକଏତେ, କଚାକଏତେ ହଡ଼କକେ କେଡ଼ା ଆଉକମେ, ଆଡଃ ଆଇଁୟାଃ ଅଡ଼ାଃକେ ହଡ଼ତେ ପେରେଜ୍କମେ ।
24 ೨೪ ಆದರೆ ಔತಣಕ್ಕೆ ಮೊದಲು ಆಮಂತ್ರಿಸಲ್ಪಟ್ಟವರಲ್ಲಿ ಒಬ್ಬನಾದರೂ ನಾನು ಮಾಡಿಸಿದ ಅಡಿಗೆಯ ರುಚಿಯನ್ನು ಸವಿಯಬಾರದು’ ಎಂದು ನಿಮಗೆ ಹೇಳುತ್ತೇನೆ” ಅಂದನು.
୨୪ଆଇଙ୍ଗ୍ଦଇଙ୍ଗ୍ କାଜିୟାପେତାନା, ଏନ୍ କେଡ଼ାକାନ୍କଏତେ ଜେତାଏ ଆଇଁୟାଃ ଜମେୟାଃଁ କାକ ଚାଖାଅୟାଃ ।’”
25 ೨೫ ಬಹು ಜನರು ಗುಂಪುಗುಂಪಾಗಿ ಯೇಸುವಿನ ಸಂಗಡ ಹೋಗುತ್ತಾ ಇರಲು ಆತನು ತಿರುಗಿಕೊಂಡು ಅವರಿಗೆ ಹೇಳಿದ್ದೇನಂದರೆ,
୨୫ମିସା ପୁରାଃ ଗାଦେଲ୍ ହଡ଼କ ୟୀଶୁଲଃ ସେନଃତାନ୍କ ତାଇକେନା, ଆଡଃ ଇନିଃ ହେତାରୁହାଡ଼୍କେଦ୍ତେ କାଜିୟାଦ୍କଆଏ,
26 ೨೬ “ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆತಾಯಿ, ಹೆಂಡತಿ, ಮಕ್ಕಳು, ಅಣ್ಣತಮ್ಮಂದಿರು, ಅಕ್ಕತಂಗಿಯರು ಇವರನ್ನೂ ತನ್ನ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.
୨୬ଜେତାଏ ହଡ଼ ଆଇଙ୍ଗ୍ତାଃତେ ହିଜୁଃରେଦ ଆୟାଃ ଆପୁ ଆଡଃ ଏଙ୍ଗା, କୁଡ଼ି ଆଡଃ ହନ୍କ, ହାଗାକ ଆଡଃ ମିଶିକ, ହେଗି ଆୟାଃ ଜୀଉକେହ ଆଇଙ୍ଗ୍ଏତେ ଆଦ୍କା ଦୁଲାଡ଼୍ରେଦ ଇନିଃ ଆଇଁୟାଃ ଚେଲା କାଏ ହବାଦାଡ଼ିୟଆଃ ।
27 ೨೭ ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರದ ಹೊರತು ಅವನು ನನ್ನ ಶಿಷ್ಯನಾಗಿರಲಾರನು.
୨୭ଆଡଃ ଜେତାଏ ଆୟାଃ କ୍ରୁଶ୍ ଗଅଃକେଦ୍ତେ ଆଇଙ୍ଗ୍କେ କାଏ ଅତଙ୍ଗ୍ଇଙ୍ଗ୍ରେଦ, ଇନିଃ ଆଇଁୟାଃ ଚେଲା କାଏ ହବାଦାଡ଼ିୟଆଃ ।
28 ೨೮ ನಿಮ್ಮಲ್ಲಿ ಯಾವನಾದರೂ ಒಂದು ಗೋಪುರವನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕುಳಿತುಕೊಂಡು, ಅದಕ್ಕೆ ಎಷ್ಟು ಖರ್ಚು ಆದೀತು, ಅದನ್ನು ತೀರಿಸುವುದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಇದೆಯೋ ಎಂದು ಲೆಕ್ಕಮಾಡುವುದಿಲ್ಲವೇ?
୨୮“ଆପେକଏତେ ଗୁମ୍ମାଟ୍ ବାବାଇ ସାନାଙ୍ଗ୍ନିଃ ଚି ସିଦାରେ ଦୁବ୍କେଦ୍ତେ ଏନାକେ ବାଇଟୁଣ୍ଡୁ ନାଗେନ୍ତେ ଇଦୁ ଆଇଁୟାଃତାଃରେ ଲାଗାତିଙ୍ଗ୍ ପାଏସା ମେନାଃ ଚି କା ମେନ୍ତେ କାଏ ଲେକାୟା?
29 ೨೯ ಹೀಗೆ ಲೆಕ್ಕಮಾಡದೆ ಅದಕ್ಕೆ ಅಸ್ತಿವಾರ ಹಾಕಿದ ಮೇಲೆ ಆ ಕೆಲಸವನ್ನು ಪೂರೈಸಲಾರದೆ ಹೋದರೆ ನೋಡುವವರೆಲ್ಲರು,
୨୯କା'ରେଦ ଇନିଃ ନିହିଁଗାଡ଼ାକେ ପାଟାଅକେଦ୍ତେ ଟୁଣ୍ଡୁକାଏ ଦାଡ଼ିରେଦ ସବେନ୍ ନେନେଲ୍ ହଡ଼କ ଇନିଃକେ ଲାନ୍ଦାଇୟାକ ।
30 ೩೦ ‘ಈ ಮನುಷ್ಯನು ಕಟ್ಟಿಸುವುದಕ್ಕಂತೂ ತೊಡಗಿದನು, ಕೆಲಸಪೂರೈಸಲಾರದೆ ಹೋದನು’ ಎಂದು ಅವನನ್ನು ಹಾಸ್ಯಮಾಡಾರು.
୩୦ନେ ହଡ଼ ବାବାଇ ଏଟେଦ୍କେଦାଏ ମେନ୍ଦ ଟୁଣ୍ଡୁ କାଏ ଦାଡ଼ିକେନା ମେନ୍ତେକ ମେନେୟା ।
31 ೩೧ ಇಲ್ಲವೆ ಯಾವ ಅರಸನಾದರೂ ಮತ್ತೊಬ್ಬ ಅರಸನ ಸಂಗಡ ಯುದ್ಧಮಾಡುವುದಕ್ಕೆ ಹೋಗುವಾಗ ತನ್ನ ಮೇಲೆ ಇಪ್ಪತ್ತು ಸಾವಿರ ದಂಡು ತೆಗೆದುಕೊಂಡು ಬರುವವನನ್ನು ತಾನು ಹತ್ತು ಸಾವಿರ ದಂಡಿನಿಂದ ಎದುರಿಸುವುದಕ್ಕೆ ಶಕ್ತನಾಗುವೆನೋ ಇಲ್ಲವೋ ಎಂದು ಕುಳಿತುಕೊಂಡು ಆಲೋಚಿಸುವುದಿಲ್ಲವೇ?
୩୧“ଆଡଃ ଜେତା ରାଜା ଗେଲ୍ ହାଜାର୍ ପାଲ୍ଟାନ୍କକେ ସାବ୍କେଦ୍ତେ ଅକଏୟାଃଚି କୋଡ଼ିଏ ହାଜାର୍ ପାଲ୍ଟାନ୍ ମେନାକଆଃ ଏନ୍ ରାଜାଲଃ ମାପାଃତୁପୁଇଙ୍ଗ୍ ନାଗେନ୍ତେ ଅଡଙ୍ଗ୍ଅଃ ସିଦାରେ ଏନ୍ ରାଜାଏତେ ପୁରାଃ କେଟେଦ୍ ମେନାଇୟାଃଚି କାହା ମେନ୍ତେ ଇନିଃ ଚିନାଃ ଦୁବ୍କେଦ୍ତେ କାଏଚି ଉଡ଼ୁଃଇୟା?
32 ೩೨ ತಾನು ಶಕ್ತನಲ್ಲದಿದ್ದರೆ ಬರುವ ಅರಸನು ಇನ್ನೂ ದೂರದಲ್ಲಿರುವಾಗಲೇ ರಾಯಭಾರಿಗಳನ್ನು ಕಳುಹಿಸಿ ಸಂಧಾನಕ್ಕೆ ಒಪ್ಪಂದವನ್ನು ಮಾಡಿಕೊಳ್ಳುವನು.
୩୨କାଏ ଦାଡ଼ିରେଦ, ଏଟାଃ ରାଜା ସାଙ୍ଗିନ୍ରେ ତାଇନ୍ ଇମ୍ତାଗି ଇନିଃ କାଜିଇଦିନିଃକେ କୁଲ୍କେଦ୍ତେ ସୁକୁଜୀଉରେ ତାଇନଃ ନାଙ୍ଗ୍ ବିନ୍ତିୟାଏ ।
33 ೩೩ ಹಾಗೆಯೇ ನಿಮ್ಮಲ್ಲಿ ಯಾವನೇ ಆಗಲಿ ತನಗಿರುವುದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು.
୩୩ନେ ଲେକାତେ ଆପେକଏତେ ଜେତାଏ ଆକଆଃ ସବେନ୍ ମେନାଃତେୟାଃ କାକ ବାଗିରେଦ ଆଇଁୟାଃ ଚେଲା କାକ ହବାଦାଡ଼ିୟଆଃ ।”
34 ೩೪ “ಉಪ್ಪಂತೂ ಒಳ್ಳೆಯ ಪದಾರ್ಥವೇ. ಉಪ್ಪು ಸಪ್ಪಗಾದರೆ ಅದಕ್ಕೆ ಇನ್ನಾತರಿಂದ ರುಚಿಬರಿಸಲು ಸಾಧ್ಯ?
୩୪“ବୁଲୁଙ୍ଗ୍ ବୁଗିନାଃ, ମେନ୍ଦ ବୁଲୁଙ୍ଗ୍ ସାବାଗଃରେଦ ଏନା ଚିଲ୍କାତେ ଆଡଃମିସା ସିବିଲ୍ରୁହାଡ଼ଃଆ ।
35 ೩೫ ಅದು ಭೂಮಿಗಾದರೂ ತಿಪ್ಪೆಗಾದರೂ ಉಪಯೋಗಕ್ಕೆ ಬರುವುದಿಲ್ಲ, ಅದನ್ನು ಹೊರಗೆ ಬಿಸಾಡುತ್ತಾರೆ. ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಅಂದನು.
୩୫ଏନା ଅତେନାଙ୍ଗ୍ ଚାଏ ସାରାଗାଡା ନାଗେନ୍ତେୟ କାମିରେ କା ହିଜୁଃଆ; ହଡ଼କ ଏନାକେ ଏଣ୍ଡାଃୟାକ । ଆୟୁମ୍ ନାଗେନ୍ତେ ଲୁତୁର୍ ମେନାଃନିଃ ଆୟୁମେକାଏ ।”