< ಯೋಹಾನನು 4 >

1 ಯೇಸು ಯೋಹಾನನಿಗಿಂತ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಅವರಿಗೆ ದೀಕ್ಷಾಸ್ನಾನ ಮಾಡಿಸುತ್ತಾನೆಂಬ ಸುದ್ದಿಯನ್ನು ಫರಿಸಾಯರು ಕೇಳಿದರೆಂದು ಕರ್ತನಿಗೆ ತಿಳಿದಾಗ,
യീശുഃ സ്വയം നാമജ്ജയത് കേവലം തസ്യ ശിഷ്യാ അമജ്ജയത് കിന്തു യോഹനോഽധികശിഷ്യാൻ സ കരോതി മജ്ജയതി ച,
2 (ಆದರೆ ಯೇಸು ತಾನೇ ದೀಕ್ಷಾಸ್ನಾನ ಮಾಡಿಸುತ್ತಿರಲಿಲ್ಲ. ಆತನ ಶಿಷ್ಯರೇ ಮಾಡಿಸುತ್ತಿದ್ದರು),
ഫിരൂശിന ഇമാം വാർത്താമശൃണ്വൻ ഇതി പ്രഭുരവഗത്യ
3 ಆತನು ಯೂದಾಯವನ್ನು ಬಿಟ್ಟು ತಿರುಗಿ ಗಲಿಲಾಯಕ್ಕೆ ಹೊರಟು ಹೋದನು.
യിഹൂദീയദേശം വിഹായ പുന ർഗാലീലമ് ആഗത്|
4 ಆತನು ಸಮಾರ್ಯ ಸೀಮೆಯನ್ನು ಹಾದುಹೋಗಬೇಕಾಯಿತು.
തതഃ ശോമിരോണപ്രദേശസ്യ മദ്യേന തേന ഗന്തവ്യേ സതി
5 ಹೋಗುವಾಗ ಸಮಾರ್ಯ ಸೀಮೆಗೆ ಸೇರಿದ ಸುಖರೆಂಬ ಊರಿಗೆ ಬಂದನು. ಅದು ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಹತ್ತಿರದಲ್ಲಿತ್ತು.
യാകൂബ് നിജപുത്രായ യൂഷഫേ യാം ഭൂമിമ് അദദാത് തത്സമീപസ്ഥായി ശോമിരോണപ്രദേശസ്യ സുഖാർ നാമ്നാ വിഖ്യാതസ്യ നഗരസ്യ സന്നിധാവുപാസ്ഥാത്|
6 ಅಲ್ಲಿ ಯಾಕೋಬನು ತೆಗೆಸಿದ ಬಾವಿಯಿತ್ತು. ಯೇಸು ಪ್ರಯಾಣಮಾಡಿದ್ದರಿಂದ ಆಯಾಸಗೊಂಡು ಆ ಬಾವಿಯ ಬಳಿಯಲ್ಲಿ ಹಾಗೆ ಕುಳಿತುಕೊಂಡನು. ಆಗ ಹೆಚ್ಚು ಕಡಿಮೆ ಮಧ್ಯಾಹ್ನವಾಗಿತ್ತು.
തത്ര യാകൂബഃ പ്രഹിരാസീത്; തദാ ദ്വിതീയയാമവേലായാം ജാതായാം സ മാർഗേ ശ്രമാപന്നസ്തസ്യ പ്രഹേഃ പാർശ്വേ ഉപാവിശത്|
7 ಸಮಾರ್ಯದವಳಾದ ಒಬ್ಬ ಸ್ತ್ರೀ ನೀರು ಸೇದುವುದಕ್ಕೆ ಬಂದಳು. ಯೇಸು ಆಕೆಯನ್ನು “ನನಗೆ ಕುಡಿಯುವುದಕ್ಕೆ ನೀರನ್ನು ಕೊಡು,” ಎಂದು ಕೇಳಿದನು.
ഏതർഹി കാചിത് ശോമിരോണീയാ യോഷിത് തോയോത്തോലനാർഥമ് തത്രാഗമത്
8 ಅಷ್ಟರಲ್ಲಿ ಆತನ ಶಿಷ್ಯರು ಊಟಕ್ಕೆ ಬೇಕಾದದ್ದನ್ನು ಕೊಂಡುಕೊಳ್ಳುವುದಕ್ಕಾಗಿ ಪಟ್ಟಣದೊಳಕ್ಕೆ ಹೋಗಿದ್ದರು.
തദാ ശിഷ്യാഃ ഖാദ്യദ്രവ്യാണി ക്രേതും നഗരമ് അഗച്ഛൻ|
9 ಆ ಸಮಾರ್ಯದ ಸ್ತ್ರೀಯು ಆತನಿಗೆ, “ಯೆಹೂದ್ಯನಾದ ನೀನು ಸಮಾರ್ಯದವಳಾದ ನನ್ನನ್ನು ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವುದಾದರೂ ಹೇಗೆ?” ಎಂದು ಹೇಳಿದಳು. ಏಕೆಂದರೆ ಯೆಹೂದ್ಯರಿಗೂ ಸಮಾರ್ಯದವರಿಗೂ ಹೊಕ್ಕುಬಳಕೆ ಇರಲಿಲ್ಲ.
യീശുഃ ശോമിരോണീയാം താം യോഷിതമ് വ്യാഹാർഷീത് മഹ്യം കിഞ്ചിത് പാനീയം പാതും ദേഹി| കിന്തു ശോമിരോണീയൈഃ സാകം യിഹൂദീയലോകാ ന വ്യവാഹരൻ തസ്മാദ്ധേതോഃ സാകഥയത് ശോമിരോണീയാ യോഷിതദഹം ത്വം യിഹൂദീയോസി കഥം മത്തഃ പാനീയം പാതുമ് ഇച്ഛസി?
10 ೧೦ ಅದಕ್ಕೆ ಯೇಸು “ದೇವರ ವರವೇನೆಂಬುದೂ ಮತ್ತು ನನಗೆ ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವಾತನು ಯಾರೆಂಬುದೂ ನಿನಗೆ ತಿಳಿದಿದ್ದರೆ ನೀನೇ ಅವನನ್ನು ಕೇಳುತ್ತಿದ್ದೆ. ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು” ಅಂದನು.
തതോ യീശുരവദദ് ഈശ്വരസ്യ യദ്ദാനം തത്കീദൃക് പാനീയം പാതും മഹ്യം ദേഹി യ ഇത്ഥം ത്വാം യാചതേ സ വാ ക ഇതി ചേദജ്ഞാസ്യഥാസ്തർഹി തമയാചിഷ്യഥാഃ സ ച തുഭ്യമമൃതം തോയമദാസ്യത്|
11 ೧೧ ಆ ಸ್ತ್ರೀ ಆತನಿಗೆ, “ಅಯ್ಯಾ, ಸೇದುವುದಕ್ಕೆ ನಿನ್ನಲ್ಲಿ ಏನೂ ಇಲ್ಲ ಮತ್ತು ಬಾವಿ ಆಳವಾಗಿದೆ, ಹೀಗಿರುವಾಗ, ಆ ಜೀವಕರವಾದ ನೀರು ನಿನಗೆ ಎಲ್ಲಿಂದ ಬಂದಿತು?
തദാ സാ സീമന്തിനീ ഭാഷിതവതി, ഹേ മഹേച്ഛ പ്രഹിർഗമ്ഭീരോ ഭവതോ നീരോത്തോലനപാത്രം നാസ്തീ ച തസ്മാത് തദമൃതം കീലാലം കുതഃ പ്രാപ്സ്യസി?
12 ೧೨ ನಮ್ಮ ಹಿರಿಯವನಾದ ಯಾಕೋಬನಿಗಿಂತ ನೀನು ದೊಡ್ಡವನೋ? ಅವನೇ ಈ ಬಾವಿಯನ್ನು ನಮಗೆ ಕೊಟ್ಟವನು. ಅವನೂ ಅವನ ಮಕ್ಕಳೂ ಅವನ ಜಾನುವಾರುಗಳೂ ಸಹಿತವಾಗಿ ಇದೇ ಬಾವಿಯ ನೀರು ಕುಡಿದಿದ್ದರು” ಅನ್ನಲು,
യോസ്മഭ്യമ് ഇമമന്ധൂം ദദൗ, യസ്യ ച പരിജനാ ഗോമേഷാദയശ്ച സർവ്വേഽസ്യ പ്രഹേഃ പാനീയം പപുരേതാദൃശോ യോസ്മാകം പൂർവ്വപുരുഷോ യാകൂബ് തസ്മാദപി ഭവാൻ മഹാൻ കിം?
13 ೧೩ ಯೇಸು ಆಕೆಗೆ, “ಈ ನೀರನ್ನು ಕುಡಿಯುವವರೆಲ್ಲರಿಗೆ ಪುನಃ ನೀರಡಿಕೆಯಾಗುವುದು,
തതോ യീശുരകഥയദ് ഇദം പാനീയം സഃ പിവതി സ പുനസ്തൃഷാർത്തോ ഭവിഷ്യതി,
14 ೧೪ ಆದರೆ, ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವುದಿಲ್ಲ. ನಾನು ಅವನಿಗೆ ಕೊಡುವ ನೀರುಅವನಲ್ಲಿ ಉಕ್ಕುವ ನೀರಿನ ಬುಗ್ಗೆಗಳಾಗಿದ್ದು ನಿತ್ಯ ಜೀವವನ್ನು ಉಂಟುಮಾಡುವುದು” ಎಂದು ಹೇಳಿದನು. (aiōn g165, aiōnios g166)
കിന്തു മയാ ദത്തം പാനീയം യഃ പിവതി സ പുനഃ കദാപി തൃഷാർത്തോ ന ഭവിഷ്യതി| മയാ ദത്തമ് ഇദം തോയം തസ്യാന്തഃ പ്രസ്രവണരൂപം ഭൂത്വാ അനന്തായുര്യാവത് സ്രോഷ്യതി| (aiōn g165, aiōnios g166)
15 ೧೫ ಆ ಸ್ತ್ರೀಯು, “ಅಯ್ಯಾ, ನನಗೆ ಆ ನೀರನ್ನು ಕೊಡು, ಕೊಟ್ಟರೆ ಇನ್ನು ಮೇಲೆ ನನಗೆ ನೀರಡಿಕೆಯಾಗುವುದಿಲ್ಲ. ನೀರು ಸೇದುವುದಕ್ಕೆ ಇಷ್ಟು ದೂರ ಬರಬೇಕಾಗಿರುವುದಿಲ್ಲ” ಅನ್ನಲು,
തദാ സാ വനിതാകഥയത് ഹേ മഹേച്ഛ തർഹി മമ പുനഃ പീപാസാ യഥാ ന ജായതേ തോയോത്തോലനായ യഥാത്രാഗമനം ന ഭവതി ച തദർഥം മഹ്യം തത്തോയം ദേഹീ|
16 ೧೬ ಯೇಸು ಆಕೆಗೆ “ಹೋಗಿ ನಿನ್ನ ಗಂಡನನ್ನು ಇಲ್ಲಿಗೆ ಕರೆದುಕೊಂಡು ಬಾ” ಎಂದು ಹೇಳಿದನು.
തതോ യീശൂരവദദ്യാഹി തവ പതിമാഹൂയ സ്ഥാനേഽത്രാഗച്ഛ|
17 ೧೭ ಅದಕ್ಕೆ ಆ ಸ್ತ್ರೀಯು “ನನಗೆ ಗಂಡನಿಲ್ಲ” ಎಂದಳು. ಯೇಸು ಆಕೆಗೆ, “ನನಗೆ ಗಂಡನಿಲ್ಲವೆಂದು ನೀನು ಹೇಳಿದ್ದು ಸರಿಯೇ.
സാ വാമാവദത് മമ പതിർനാസ്തി| യീശുരവദത് മമ പതിർനാസ്തീതി വാക്യം ഭദ്രമവോചഃ|
18 ೧೮ ನಿನಗೆ ಐದು ಮಂದಿ ಗಂಡಂದಿರಿದ್ದರು. ಈಗ ನಿನಗಿರುವವನು ನಿನ್ನ ಗಂಡನಲ್ಲ; ನೀನು ಹೇಳಿದ್ದು ನಿಜವಾದ ಸಂಗತಿ” ಎಂದನು.
യതസ്തവ പഞ്ച പതയോഭവൻ അധുനാ തു ത്വയാ സാർദ്ധം യസ്തിഷ്ഠതി സ തവ ഭർത്താ ന വാക്യമിദം സത്യമവാദിഃ|
19 ೧೯ ಆ ಸ್ತ್ರೀ ಆತನಿಗೆ, “ಅಯ್ಯಾ, ನೀನು ಒಬ್ಬ ಪ್ರವಾದಿ ಎಂದು ನನಗೆ ಕಾಣುತ್ತದೆ.
തദാ സാ മഹിലാ ഗദിതവതി ഹേ മഹേച്ഛ ഭവാൻ ഏകോ ഭവിഷ്യദ്വാദീതി ബുദ്ധം മയാ|
20 ೨೦ ನಮ್ಮ ಹಿರಿಯರು ಈ ಬೆಟ್ಟದಲ್ಲಿ ದೇವಾರಾಧನೆ ಮಾಡುತ್ತಿದ್ದರು, ಆದರೆ ಯೆಹೂದ್ಯರಾದ ನೀವು ಆರಾಧನೆ ಮಾಡತಕ್ಕ ಸ್ಥಳವು ಯೆರೂಸಲೇಮಿನಲ್ಲಿಯೇ ಎಂದು ನೀವು ಹೇಳುತ್ತೀರಲ್ಲಾ” ಎಂದಳು.
അസ്മാകം പിതൃലോകാ ഏതസ്മിൻ ശിലോച്ചയേഽഭജന്ത, കിന്തു ഭവദ്ഭിരുച്യതേ യിരൂശാലമ് നഗരേ ഭജനയോഗ്യം സ്ഥാനമാസ്തേ|
21 ೨೧ ಯೇಸು ಆಕೆಗೆ “ಅಮ್ಮಾ, ನನ್ನ ಮಾತನ್ನು ನಂಬು, ಒಂದು ಕಾಲ ಬರುತ್ತದೆ. ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ, ಯೆರೂಸಲೇಮಿಗಾಗಲಿ ಅಥವಾ ಈ ಬೆಟ್ಟಕ್ಕಾಗಲಿ ಹೋಗುವುದಿಲ್ಲ.
യീശുരവോചത് ഹേ യോഷിത് മമ വാക്യേ വിശ്വസിഹി യദാ യൂയം കേവലശൈലേഽസ്മിൻ വാ യിരൂശാലമ് നഗരേ പിതുർഭജനം ന കരിഷ്യധ്വേ കാല ഏതാദൃശ ആയാതി|
22 ೨೨ ಸಮಾರ್ಯದವರಾದನೀವು ಅರಿಯದೇ ಇರುವಂಥದನ್ನು ಆರಾಧಿಸುತ್ತೀರಿ, ಆದರೆ ನಾವು ಅರಿತಿರುವುದನ್ನೇ ಆರಾಧಿಸುವವರಾಗಿದ್ದೇವೆ. ಏಕೆಂದರೆ, ಬರಬೇಕಾದ ರಕ್ಷಣೆಯು ಯೆಹೂದ್ಯರೊಳಗಿಂದ ಬರುತ್ತದಷ್ಟೆ.
യൂയം യം ഭജധ്വേ തം ന ജാനീഥ, കിന്തു വയം യം ഭജാമഹേ തം ജാനീമഹേ, യതോ യിഹൂദീയലോകാനാം മധ്യാത് പരിത്രാണം ജായതേ|
23 ೨೩ ಅದಕ್ಕಿಂತ ಹೆಚ್ಚಾಗಿ, ನಿಜವಾದ ಆರಾಧಕರು ತಂದೆಯನ್ನು ಆತ್ಮನಿಂದಲೂ ಮತ್ತು ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ, ಅದುದರಿಂದ, ತಂದೆಯು ನಿಜವಾಗಿಯೂ ಈ ರೀತಿ ಆರಾಧಿಸುವವರನ್ನೇ ಹುಡುಕುತ್ತಾನೆ.
കിന്തു യദാ സത്യഭക്താ ആത്മനാ സത്യരൂപേണ ച പിതുർഭജനം കരിഷ്യന്തേ സമയ ഏതാദൃശ ആയാതി, വരമ് ഇദാനീമപി വിദ്യതേ; യത ഏതാദൃശോ ഭത്കാൻ പിതാ ചേഷ്ടതേ|
24 ೨೪ ದೇವರು ಆತ್ಮನಾಗಿದ್ದಾನೆ, ಮತ್ತು ಆತನನ್ನು ಆರಾಧಿಸುವವರುಆತ್ಮನಿಂದಲೂ ಮತ್ತು ಸತ್ಯದಿಂದಲೂ ಆರಾಧಿಸಬೇಕಾಗಿದೆ” ಎಂದನು.
ഈശ്വര ആത്മാ; തതസ്തസ്യ യേ ഭക്താസ്തൈഃ സ ആത്മനാ സത്യരൂപേണ ച ഭജനീയഃ|
25 ೨೫ ಆ ಹೆಂಗಸು ಆತನಿಗೆ “ಮೆಸ್ಸೀಯನು (ಎಂದರೆ ಕ್ರಿಸ್ತನು) ಬರುತ್ತಾನೆಂದು ನಾನು ಬಲ್ಲೆನು. ಆತನು ಬಂದಾಗ ನಮಗೆ ಎಲ್ಲವನ್ನು ತಿಳಿಸಿಕೊಡುವನು” ಎಂದು ಹೇಳಲು,
തദാ സാ മഹിലാവാദീത് ഖ്രീഷ്ടനാമ്നാ വിഖ്യാതോഽഭിഷിക്തഃ പുരുഷ ആഗമിഷ്യതീതി ജാനാമി സ ച സർവ്വാഃ കഥാ അസ്മാൻ ജ്ഞാപയിഷ്യതി|
26 ೨೬ ಯೇಸು ಆಕೆಗೆ “ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು” ಎಂದು ಹೇಳಿದನು.
തതോ യീശുരവദത് ത്വയാ സാർദ്ധം കഥനം കരോമി യോഽഹമ് അഹമേവ സ പുരുഷഃ|
27 ೨೭ ಅಷ್ಟರೊಳಗೆ ಆತನ ಶಿಷ್ಯರು ಬಂದು ಆತನು ಆ ಸ್ತ್ರೀಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೂ, “ನಿನಗೆ ಏನು ಬೇಕು? ಆಕೆಯ ಸಂಗಡ ಯಾಕೆ ಮಾತನಾಡುತ್ತಿರುವೆ?” ಎಂದು ಒಬ್ಬರೂ ಆತನನ್ನು ಕೇಳಲಿಲ್ಲ.
ഏതസ്മിൻ സമയേ ശിഷ്യാ ആഗത്യ തഥാ സ്ത്രിയാ സാർദ്ധം തസ്യ കഥോപകഥനേ മഹാശ്ചര്യ്യമ് അമന്യന്ത തഥാപി ഭവാൻ കിമിച്ഛതി? യദ്വാ കിമർഥമ് ഏതയാ സാർദ്ധം കഥാം കഥയതി? ഇതി കോപി നാപൃച്ഛത്|
28 ೨೮ ಆಗ ಆ ಸ್ತ್ರೀ ತನ್ನ ನೀರಿನ ಕೊಡವನ್ನು ಅಲ್ಲೇ ಬಿಟ್ಟು ಊರೊಳಕ್ಕೆ ಹೋಗಿ ಜನರಿಗೆ,
തതഃ പരം സാ നാരീ കലശം സ്ഥാപയിത്വാ നഗരമധ്യം ഗത്വാ ലോകേഭ്യോകഥായദ്
29 ೨೯ “ಅಲ್ಲಿ ಒಬ್ಬನಿದ್ದಾನೆ, ನಾನು ಇದುವರೆಗೆ ಮಾಡಿದ್ದನ್ನೆಲ್ಲಾ ನನಗೆ ತಿಳಿಸಿದನು. ಬಂದು ಅವನನ್ನು ನೋಡಿರಿ. ಬರತಕ್ಕ ಕ್ರಿಸ್ತನು ಅವನೇ ಇರಬಹುದೋ?” ಎಂದು ಹೇಳಿದಳು.
അഹം യദ്യത് കർമ്മാകരവം തത്സർവ്വം മഹ്യമകഥയദ് ഏതാദൃശം മാനവമേകമ് ആഗത്യ പശ്യത രു കിമ് അഭിഷിക്തോ ന ഭവതി?
30 ೩೦ ಆಗ ಅವರೆಲ್ಲರು ಊರನ್ನು ಬಿಟ್ಟು ಆತನ ಬಳಿಗೆ ಬಂದರು.
തതസ്തേ നഗരാദ് ബഹിരാഗത്യ താതസ്യ സമീപമ് ആയൻ|
31 ೩೧ ಅಷ್ಟರೊಳಗೆ ಶಿಷ್ಯರು “ಗುರುವೇ, ಊಟಮಾಡು” ಎಂದು ಆತನನ್ನು ಕೇಳಿಕೊಂಡರು.
ഏതർഹി ശിഷ്യാഃ സാധയിത്വാ തം വ്യാഹാർഷുഃ ഹേ ഗുരോ ഭവാൻ കിഞ്ചിദ് ഭൂക്താം|
32 ೩೨ ಆದರೆ ಆತನು ಅವರಿಗೆ “ನಿಮಗೆ ತಿಳಿಯದಿರುವ ಆಹಾರವು ನನ್ನ ಬಳಿಯಲ್ಲಿ ಉಂಟು” ಎಂದು ಹೇಳಲು
തതഃ സോവദദ് യുഷ്മാഭിര്യന്ന ജ്ഞായതേ താദൃശം ഭക്ഷ്യം മമാസ്തേ|
33 ೩೩ ಶಿಷ್ಯರು, “ಆತನಿಗೆ ಯಾರಾದರೂ ಊಟಕ್ಕೆ ತಂದು ಕೊಟ್ಟರೇನೊ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
തദാ ശിഷ്യാഃ പരസ്പരം പ്രഷ്ടുമ് ആരമ്ഭന്ത, കിമസ്മൈ കോപി കിമപി ഭക്ഷ്യമാനീയ ദത്തവാൻ?
34 ೩೪ ಯೇಸು ಅವರಿಗೆ “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರ.
യീശുരവോചത് മത്പ്രേരകസ്യാഭിമതാനുരൂപകരണം തസ്യൈവ കർമ്മസിദ്ധികാരണഞ്ച മമ ഭക്ഷ്യം|
35 ೩೫ ‘ಇನ್ನೂ ನಾಲ್ಕು ತಿಂಗಳುಗಳಾದ ಮೇಲೆ ಸುಗ್ಗಿಯು ಬರುವುದೆಂದು ನೀವು ಹೇಳುವುದುಂಟಷ್ಟೆ’? ಇಗೋ, ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಹೊಲಗಳನ್ನು ನೋಡಿರಿ. ಅವು ಬಲಿತು ಬೆಳ್ಳಗಾಗಿ ಕೊಯ್ಲಿಗೆ ಸಿದ್ಧವಾಗಿದೆಯೆಂದು ನಿಮಗೆ ಹೇಳುತ್ತೇನೆ.
മാസചതുഷ്ടയേ ജാതേ ശസ്യകർത്തനസമയോ ഭവിഷ്യതീതി വാക്യം യുഷ്മാഭിഃ കിം നോദ്യതേ? കിന്ത്വഹം വദാമി, ശിര ഉത്തോല്യ ക്ഷേത്രാണി പ്രതി നിരീക്ഷ്യ പശ്യത, ഇദാനീം കർത്തനയോഗ്യാനി ശുക്ലവർണാന്യഭവൻ|
36 ೩೬ ಕೊಯ್ಯುವವನಿಗೆ ಈಗಲೇ ಕೂಲಿ ದೊರೆಯುತ್ತದೆ. ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ. ಹೀಗೆ ಬಿತ್ತುವವನಿಗೂ ಮತ್ತು ಕೊಯ್ಯುವವನಿಗೂ ಒಟ್ಟಿಗೆ ಸಂತೋಷವಾಗುವುದು. (aiōnios g166)
യശ്ഛിനത്തി സ വേതനം ലഭതേ അനന്തായുഃസ്വരൂപം ശസ്യം സ ഗൃഹ്ലാതി ച, തേനൈവ വപ്താ ഛേത്താ ച യുഗപദ് ആനന്ദതഃ| (aiōnios g166)
37 ೩೭ ‘ಬಿತ್ತುವವನೊಬ್ಬನು, ಕೊಯ್ಯುವವನು ಬೇರೊಬ್ಬನು’ ಎಂದು ಹೇಳುವ ಮಾತು ಇದರಲ್ಲಿ ಸತ್ಯವಾಗಿದೆ.
ഇത്ഥം സതി വപത്യേകശ്ഛിനത്യന്യ ഇതി വചനം സിദ്ധ്യതി|
38 ೩೮ ನೀವು ಪ್ರಯಾಸ ಪಡದಂಥ ಬೆಳೆಯನ್ನು ಕೊಯ್ಯುವುದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು, ಬೇರೊಬ್ಬರು ಪ್ರಯಾಸಪಟ್ಟರು, ನೀವು ಅವರ ಕಷ್ಟದಲ್ಲಿ ಸೇರಿದ್ದೀರಿ” ಎಂದು ಹೇಳಿದನು.
യത്ര യൂയം ന പര്യ്യശ്രാമ്യത താദൃശം ശസ്യം ഛേത്തും യുഷ്മാൻ പ്രൈരയമ് അന്യേ ജനാഃപര്യ്യശ്രാമ്യൻ യൂയം തേഷാം ശ്രഗസ്യ ഫലമ് അലഭധ്വമ്|
39 ೩೯ “ನಾನು ಮಾಡಿದ್ದನ್ನೆಲ್ಲಾ ಆತನು ನನಗೆ ಹೇಳಿದನು” ಎಂಬುದಾಗಿ ಸಾಕ್ಷಿಕೊಡುತ್ತಿರುವ ಆ ಸ್ತ್ರೀಯ ಮಾತಿನಿಂದ, ಆ ಊರಿನ ಸಮಾರ್ಯರಲ್ಲಿ ಅನೇಕರು ಆತನನ್ನು ನಂಬುವವರಾದರು.
യസ്മിൻ കാലേ യദ്യത് കർമ്മാകാർഷം തത്സർവ്വം സ മഹ്യമ് അകഥയത് തസ്യാ വനിതായാ ഇദം സാക്ഷ്യവാക്യം ശ്രുത്വാ തന്നഗരനിവാസിനോ ബഹവഃ ശോമിരോണീയലോകാ വ്യശ്വസൻ|
40 ೪೦ ಆದುದರಿಂದ ಆ ಸಮಾರ್ಯದವರು ಆತನ ಬಳಿಗೆ ಬಂದು; ನೀನು ನಮ್ಮಲ್ಲಿ ಇರಬೇಕೆಂದು ಆತನನ್ನು ಬೇಡಿಕೊಳ್ಳಲು, ಆತನು ಎರಡು ದಿನ ಅಲ್ಲಿಯೇ ತಂಗಿದನು.
തഥാ ച തസ്യാന്തികേ സമുപസ്ഥായ സ്വേഷാം സന്നിധൗ കതിചിദ് ദിനാനി സ്ഥാതും തസ്മിൻ വിനയമ് അകുർവ്വാന തസ്മാത് സ ദിനദ്വയം തത്സ്ഥാനേ ന്യവഷ്ടത്
41 ೪೧ ಇನ್ನೂ ಹೆಚ್ಚು ಜನರು ಆತನ ವಾಕ್ಯವನ್ನು ಕೇಳಿ ನಂಬಿದರು,
തതസ്തസ്യോപദേശേന ബഹവോഽപരേ വിശ്വസ്യ
42 ೪೨ ಜನರು ಆ ಸ್ತ್ರೀಗೆ, “ನಾವು ಆತನನ್ನು ನಂಬಿರುವುದು ಇನ್ನು ನಿನ್ನ ಮಾತಿನ ಮೇಲೆ ಅಲ್ಲ. ನಾವು ಸ್ವತಃ ಕಿವಿಯಾರೆ ಕೇಳಿ ಈತನು ನಿಜವಾಗಿಯೂ ಲೋಕರಕ್ಷಕನೇ ಎಂದು ತಿಳಿದುಕೊಂಡಿದ್ದೇವೆ” ಎಂದರು.
താം യോഷാമവദൻ കേവലം തവ വാക്യേന പ്രതീമ ഇതി ന, കിന്തു സ ജഗതോഽഭിഷിക്തസ്ത്രാതേതി തസ്യ കഥാം ശ്രുത്വാ വയം സ്വയമേവാജ്ഞാസമഹി|
43 ೪೩ ಎರಡು ದಿನಗಳಾದ ಮೇಲೆ ಆತನು ಅಲ್ಲಿಂದ ಹೊರಟು ಗಲಿಲಾಯಕ್ಕೆ ಹೋದನು.
സ്വദേശേ ഭവിഷ്യദ്വക്തുഃ സത്കാരോ നാസ്തീതി യദ്യപി യീശുഃ പ്രമാണം ദത്വാകഥയത്
44 ೪೪ ಏಕೆಂದರೆ ಪ್ರವಾದಿಗೆ ಸ್ವಂತದೇಶದಲ್ಲಿ ಗೌರವವಿಲ್ಲವೆಂದು ಯೇಸು ತಾನೇ ಹೇಳಿದ್ದನು.
തഥാപി ദിവസദ്വയാത് പരം സ തസ്മാത് സ്ഥാനാദ് ഗാലീലം ഗതവാൻ|
45 ೪೫ ಆತನು ಗಲಿಲಾಯವನ್ನು ತಲುಪಿದಾಗ ಗಲಿಲಾಯದವರು ಆತನನ್ನು ಸ್ವಾಗತಿಸಿದರು. ಯೆರೂಸಲೇಮಿನ ಪಸ್ಕಹಬ್ಬದ ಸಮಯದಲ್ಲಿ ಆತನು ಅಲ್ಲಿ ಮಾಡಿದ್ದನ್ನೆಲ್ಲಾ ಅವರು ನೋಡಿದ್ದರು, ಏಕೆಂದರೆ, ಅವರೂ ಹಬ್ಬಕ್ಕೆ ಹೋಗಿದ್ದರು.
അനന്തരം യേ ഗാലീലീ ലിയലോകാ ഉത്സവേ ഗതാ ഉത്സവസമയേ യിരൂശലമ് നഗരേ തസ്യ സർവ്വാഃ ക്രിയാ അപശ്യൻ തേ ഗാലീലമ് ആഗതം തമ് ആഗൃഹ്ലൻ|
46 ೪೬ ಹೀಗಿರಲಾಗಿ, ಯೇಸು ತಾನು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಗಲಿಲಾಯದ ಕಾನಾ ಊರಿಗೆ ಹಿಂತಿರುಗಿ ಬಂದನು. ಆಗ ಕಪೆರ್ನೌಮಿನಲ್ಲಿದ್ದ ಅರಮನೆಯ ಒಬ್ಬ ಅಧಿಕಾರಿಯ ಮಗನು ಅಸ್ವಸ್ಥನಾಗಿದ್ದನು.
തതഃ പരമ് യീശു ര്യസ്മിൻ കാന്നാനഗരേ ജലം ദ്രാക്ഷാരസമ് ആകരോത് തത് സ്ഥാനം പുനരഗാത്| തസ്മിന്നേവ സമയേ കസ്യചിദ് രാജസഭാസ്താരസ്യ പുത്രഃ കഫർനാഹൂമപുരീ രോഗഗ്രസ്ത ആസീത്|
47 ೪೭ ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಸುದ್ದಿಯನ್ನು ಆ ಅಧಿಕಾರಿಯು ಕೇಳಿದಾಗ ತನ್ನ ಮಗನು ಸಾಯುವ ಸ್ಥಿತಿಯಲ್ಲಿದುದ್ದರಿಂದ ಯೇಸುವಿನ ಬಳಿಗೆ ಹೋಗಿ, “ನೀನು ಬಂದು ನನ್ನ ಮಗನನ್ನು ಸ್ವಸ್ಥಮಾಡು” ಎಂದು ಬೇಡಿಕೊಂಡನು.
സ യേഹൂദീയദേശാദ് യീശോ ർഗാലീലാഗമനവാർത്താം നിശമ്യ തസ്യ സമീപം ഗത്വാ പ്രാർഥ്യ വ്യാഹൃതവാൻ മമ പുത്രസ്യ പ്രായേണ കാല ആസന്നഃ ഭവാൻ ആഗത്യ തം സ്വസ്ഥം കരോതു|
48 ೪೮ ಯೇಸು ಅವನಿಗೆ “ನೀವು ಸೂಚಕ ಕಾರ್ಯಗಳನ್ನೂ ಮತ್ತು ಅದ್ಭುತ ಕಾರ್ಯಗಳನ್ನೂ ನೋಡದಿದ್ದರೆ ನಂಬುವುದೇ ಇಲ್ಲ” ಎಂದು ಹೇಳಿದನು.
തദാ യീശുരകഥയദ് ആശ്ചര്യ്യം കർമ്മ ചിത്രം ചിഹ്നം ച ന ദൃഷ്ടാ യൂയം ന പ്രത്യേഷ്യഥ|
49 ೪೯ ಆ ಅರಮನೆಯ ಅಧಿಕಾರಿಯು “ಆಯ್ಯಾ, ನನ್ನ ಮಗನು ಸಾಯುವುದಕ್ಕೆ ಮುಂಚೆ ನೀನು ಬರಬೇಕು” ಅನ್ನಲು
തതഃ സ സഭാസദവദത് ഹേ മഹേച്ഛ മമ പുത്രേ ന മൃതേ ഭവാനാഗച്ഛതു|
50 ೫೦ ಯೇಸು ಅವನಿಗೆ “ಹೋಗು ನಿನ್ನ ಮಗನು ಬದುಕುತ್ತಾನೆ” ಎಂದು ಹೇಳಿದನು. ಆ ಮನುಷ್ಯನು ಯೇಸು ತನಗೆ ಹೇಳಿದ ಮಾತನ್ನು ನಂಬಿ ಹೊರಟು ಹೋದನು.
യീശുസ്തമവദദ് ഗച്ഛ തവ പുത്രോഽജീവീത് തദാ യീശുനോക്തവാക്യേ സ വിശ്വസ്യ ഗതവാൻ|
51 ೫೧ ಅವನು ಇನ್ನೂ ಘಟ್ಟಾ ಇಳಿದು ಹೋಗುತ್ತಿರುವಾಗಲೇ ಅವನ ಆಳುಗಳು ಅವನೆದುರಿಗೆ ಬಂದು ಅವನ ಮಗನು ಬದುಕಿರುವುದಾಗಿ ಅವನಿಗೆ ಹೇಳಿದರು.
ഗമനകാലേ മാർഗമധ്യേ ദാസാസ്തം സാക്ഷാത്പ്രാപ്യാവദൻ ഭവതഃ പുത്രോഽജീവീത്|
52 ೫೨ ಅವನು ಎಷ್ಟು ಘಂಟೆಯಲ್ಲಿ ಚೇತರಿಸಿಕೊಂಡನು ಎಂದು ಅವರನ್ನು ಕೇಳಿದಾಗ ಅವರು, “ನಿನ್ನೆ ಮಧ್ಯಾಹ್ನ ಒಂದು ಘಂಟೆಗೆ ಜ್ವರವು ಅವನನ್ನು ಬಿಟ್ಟಿತು” ಎಂದರು.
തതഃ കം കാലമാരഭ്യ രോഗപ്രതീകാരാരമ്ഭോ ജാതാ ഇതി പൃഷ്ടേ തൈരുക്തം ഹ്യഃ സാർദ്ധദണ്ഡദ്വയാധികദ്വിതീയയാമേ തസ്യ ജ്വരത്യാഗോഽഭവത്|
53 ೫೩ ಆಗ “ನಿನ್ನ ಮಗನು ಬದುಕುತ್ತಾನೆ” ಎಂದು ಯೇಸು ತನಗೆ ಹೇಳಿದ ತಾಸಿನಲ್ಲಿಯೇ ಅದು ಸಂಭವಿಸಿತೆಂದು ಆ ತಂದೆಯು ತಿಳಿದುಕೊಂಡದ್ದರಿಂದ ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ನಂಬಿದರು.
തദാ യീശുസ്തസ്മിൻ ക്ഷണേ പ്രോക്തവാൻ തവ പുത്രോഽജീവീത് പിതാ തദ്ബുദ്ധ്വാ സപരിവാരോ വ്യശ്വസീത്|
54 ೫೪ ಇದು ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೆಯ ಸೂಚಕಕಾರ್ಯ.
യിഹൂദീയദേശാദ് ആഗത്യ ഗാലീലി യീശുരേതദ് ദ്വിതീയമ് ആശ്ചര്യ്യകർമ്മാകരോത്|

< ಯೋಹಾನನು 4 >