< ಅಪೊಸ್ತಲರ ಕೃತ್ಯಗಳ 13 >

1 ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಪ್ರವಾದಿಗಳೂ, ಬೋಧಕರೂ ಇದ್ದರು; ಅವರು ಯಾರೆಂದರೆ; ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಸಾಮಂತ ಹೆರೋದನ ಜೊತೆಯಲ್ಲಿ ಬೆಳೆದ ಮೆನಹೇನ, ಸೌಲ ಇವರೇ.
అపరఞ్చ బర్ణబ్బాః, శిమోన్ యం నిగ్రం వదన్తి, కురీనీయలూకియో హేరోదా రాజ్ఞా సహ కృతవిద్యాభ్యాసో మినహేమ్, శౌలశ్చైతే యే కియన్తో జనా భవిష్యద్వాదిన ఉపదేష్టారశ్చాన్తియఖియానగరస్థమణ్డల్యామ్ ఆసన్,
2 ಇವರು ಕರ್ತನನ್ನು ಆರಾಧಿಸುತ್ತಾ, ಉಪವಾಸಮಾಡುತ್ತಾ ಇದ್ದಾಗ ಪವಿತ್ರಾತ್ಮನು; “ನಾನು ಬಾರ್ನಬ ಮತ್ತು ಸೌಲರನ್ನು ಕರೆದ ಸೇವೆಗಾಗಿ ಅವರನ್ನು ಬೇರ್ಪಡಿಸಿರಿ” ಎಂದು ಹೇಳಿದನು.
తే యదోపవాసం కృత్వేశ్వరమ్ అసేవన్త తస్మిన్ సమయే పవిత్ర ఆత్మా కథితవాన్ అహం యస్మిన్ కర్మ్మణి బర్ణబ్బాశైలౌ నియుక్తవాన్ తత్కర్మ్మ కర్త్తుం తౌ పృథక్ కురుత|
3 ಆಗ ಅವರು ಉಪವಾಸವಿದ್ದು ಪ್ರಾರ್ಥಿಸಿ ಆ ಇಬ್ಬರ ಮೇಲೆ ಹಸ್ತಗಳನ್ನಿಟ್ಟು ಅವರನ್ನು ಕಳುಹಿಸಿಕೊಟ್ಟರು.
తతస్తైరుపవాసప్రార్థనయోః కృతయోః సతోస్తే తయో ర్గాత్రయో ర్హస్తార్పణం కృత్వా తౌ వ్యసృజన్|
4 ಹೀಗೆ ಅವರು ಪವಿತ್ರಾತ್ಮನಿಂದ ಕಳುಹಿಸಲ್ಪಟ್ಟವರಾಗಿ ಸೆಲ್ಯೂಕ್ಯಕ್ಕೆ ಬಂದರು; ಅಲ್ಲಿಂದ ಸಮುದ್ರದಲ್ಲಿ ಪ್ರಯಾಣವಾಗಿ ಕುಪ್ರದ್ವೀಪಕ್ಕೆ ಹೋದರು.
తతః పరం తౌ పవిత్రేణాత్మనా ప్రేరితౌ సన్తౌ సిలూకియానగరమ్ ఉపస్థాయ సముద్రపథేన కుప్రోపద్వీపమ్ అగచ్ఛతాం|
5 ಸಲಮೀಸ್ ಎಂಬ ಸ್ಥಳಕ್ಕೆ ಸೇರಿ ಅಲ್ಲಿ ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಬೋಧಿಸಿದರು. ಮಾರ್ಕನೆನಿಸಿಕೊಳ್ಳುವ ಯೋಹಾನನು ಸಹಾಯಕನಾಗಿ ಅವರ ಸಂಗಡ ಇದ್ದನು.
తతః సాలామీనగరమ్ ఉపస్థాయ తత్ర యిహూదీయానాం భజనభవనాని గత్వేశ్వరస్య కథాం ప్రాచారయతాం; యోహనపి తత్సహచరోఽభవత్|
6 ಅವರು ದ್ವೀಪದಲ್ಲೆಲ್ಲಾ ಸಂಚಾರಮಾಡಿ ಪಾಫೋಸ್ ಎಂಬ ಊರಿನ ತನಕ ಬಂದು ಅಲ್ಲಿ ಸುಳ್ಳುಪ್ರವಾದಿಯೂ, ಮಂತ್ರವಾದಿಯೂ ಆಗಿದ್ದ ‘ಬಾರ್‍ಯೇಸು’ ಎಂಬ ಒಬ್ಬ ಯೆಹೂದ್ಯ ಮನುಷ್ಯನನ್ನು ಕಂಡರು.
ఇత్థం తే తస్యోపద్వీపస్య సర్వ్వత్ర భ్రమన్తః పాఫనగరమ్ ఉపస్థితాః; తత్ర సువివేచకేన సర్జియపౌలనామ్నా తద్దేశాధిపతినా సహ భవిష్యద్వాదినో వేశధారీ బర్యీశునామా యో మాయావీ యిహూదీ ఆసీత్ తం సాక్షాత్ ప్రాప్తవతః|
7 ಅವನು ರಾಜ್ಯ ಪಾಲನಾಗಿದ್ದ ಸೆರ್ಗ್ಯ ಪೌಲನೆಂಬ ಅಧಿಪತಿಯ ಜೊತೆಯಲ್ಲಿದ್ದನು. ಆ ಅಧಿಪತಿಯು ಬುದ್ಧಿವಂತನಾಗಿದ್ದು, ಬಾರ್ನಬ ಮತ್ತು ಸೌಲನನ್ನು ತನ್ನ ಬಳಿಗೆ ಕರೆಸಿ ದೇವರ ವಾಕ್ಯವನ್ನು ಕೇಳುವುದಕ್ಕೆ ಅಪೇಕ್ಷೆ ಪಟ್ಟನು.
తద్దేశాధిప ఈశ్వరస్య కథాం శ్రోతుం వాఞ్ఛన్ పౌలబర్ణబ్బౌ న్యమన్త్రయత్|
8 ಆದರೆ ಆ ಮಂತ್ರವಾದಿಯಾದ ಎಲುಮನು (ಎಲುಮನೆಂಬ ಹೆಸರಿಗೆ ಮಂತ್ರವಾದಿಯೆಂದರ್ಥ) ಅವರನ್ನು ವಿರೋಧಿಸಿದನು; ಅಧಿಪತಿಯು ಕ್ರಿಸ್ತನಲ್ಲಿ ನಂಬಿಕೆಯಿಡದಂತೆ ಅಡ್ಡಿಮಾಡಲು ಪ್ರಯತ್ನಿಸಿದನು.
కిన్త్విలుమా యం మాయావినం వదన్తి స దేశాధిపతిం ధర్మ్మమార్గాద్ బహిర్భూతం కర్త్తుమ్ అయతత|
9 ಆಗ ಪೌಲನೆನಿಸಿಕೊಳ್ಳುವ ಸೌಲನು ಪವಿತ್ರಾತ್ಮಭರಿತನಾಗಿ,
తస్మాత్ శోలోఽర్థాత్ పౌలః పవిత్రేణాత్మనా పరిపూర్ణః సన్ తం మాయావినం ప్రత్యనన్యదృష్టిం కృత్వాకథయత్,
10 ೧೦ ಅವನನ್ನು ದೃಷ್ಟಿಸಿನೋಡಿ; “ಸೈತಾನನ ಮಗನೇ, ಮೋಸದಿಂದಲೂ, ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೇರವಾದ ಮಾರ್ಗಗಳನ್ನು ಡೊಂಕು ಮಾಡುವುದನ್ನು ಬಿಡುವುದಿಲ್ಲವೋ?
హే నరకిన్ ధర్మ్మద్వేషిన్ కౌటిల్యదుష్కర్మ్మపరిపూర్ణ, త్వం కిం ప్రభోః సత్యపథస్య విపర్య్యయకరణాత్ కదాపి న నివర్త్తిష్యసే?
11 ೧೧ ಇಗೋ, ಕರ್ತನು ನಿನಗೆ ವಿರುದ್ಧವಾಗಿ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ನೋಡದೆ ಇರುವಿ” ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಕಣ್ಣು ಮೊಬ್ಬಾಗಿ ಕತ್ತಲೆ ಕವಿಯಿತು; ಅವನು ಕೈಹಿಡಿದು ಆಧಾರ ಕೊಡುವವರನ್ನು ಹುಡುಕುತ್ತಾ ತಿರುಗಾಡಿದನು.
అధునా పరమేశ్వరస్తవ సముచితం కరిష్యతి తేన కతిపయదినాని త్వమ్ అన్ధః సన్ సూర్య్యమపి న ద్రక్ష్యసి| తత్క్షణాద్ రాత్రివద్ అన్ధకారస్తస్య దృష్టిమ్ ఆచ్ఛాదితవాన్; తస్మాత్ తస్య హస్తం ధర్త్తుం స లోకమన్విచ్ఛన్ ఇతస్తతో భ్రమణం కృతవాన్|
12 ೧೨ ಅಧಿಪತಿಯು ಆ ಸಂಗತಿಯನ್ನು ನೋಡಿ ಕರ್ತನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬುವವನಾದನು.
ఏనాం ఘటనాం దృష్ట్వా స దేశాధిపతిః ప్రభూపదేశాద్ విస్మిత్య విశ్వాసం కృతవాన్|
13 ೧೩ ತರುವಾಯ ಪೌಲನೂ ಅವನ ಜೊತೆಯಲ್ಲಿದ್ದವರೂ ಪಾಫೋಸೂರನ್ನು ಬಿಟ್ಟು ಸಮುದ್ರಪ್ರಯಾಣಮಾಡಿ ಪಂಫುಲ್ಯ ಸೀಮೆಗೆ ಸೇರಿದ ಪೆರ್ಗೆ ಪಟ್ಟಣಕ್ಕೆ ಬಂದರು; ಮಾರ್ಕನೆಂಬ ಯೋಹಾನನು ಅವರನ್ನು ಬಿಟ್ಟು ಹಿಂತಿರುಗಿ ಯೆರೂಸಲೇಮಿಗೆ ಹೋದನು.
తదనన్తరం పౌలస్తత్సఙ్గినౌ చ పాఫనగరాత్ ప్రోతం చాలయిత్వా పమ్ఫులియాదేశస్య పర్గీనగరమ్ అగచ్ఛన్ కిన్తు యోహన్ తయోః సమీపాద్ ఏత్య యిరూశాలమం ప్రత్యాగచ్ఛత్|
14 ೧೪ ಆ ಮೇಲೆ ಅವರು ಪೆರ್ಗೆಯಿಂದ ಸಂಚಾರಮಾಡಿ ಪಿಸಿದ್ಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ ದಿನದಲ್ಲಿ ಅವರು ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು.
పశ్చాత్ తౌ పర్గీతో యాత్రాం కృత్వా పిసిదియాదేశస్య ఆన్తియఖియానగరమ్ ఉపస్థాయ విశ్రామవారే భజనభవనం ప్రవిశ్య సముపావిశతాం|
15 ೧೫ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥ ಇವುಗಳ ಪಾರಾಯಣವಾದ ಮೇಲೆ ಸಭಾಮಂದಿರದ ನಾಯಕರು; “ಸಹೋದರರೇ, ಜನರಿಗೆ ಹೇಳತಕ್ಕ ಬುದ್ಧಿಮಾತೇನಾದರೂ ನಿಮಗಿದ್ದರೆ ಹೇಳಿರಿ” ಎಂದು ಅವರಿಗೆ ಹೇಳಿ ಕಳುಹಿಸಿದರು.
వ్యవస్థాభవిష్యద్వాక్యయోః పఠితయోః సతో ర్హే భ్రాతరౌ లోకాన్ ప్రతి యువయోః కాచిద్ ఉపదేశకథా యద్యస్తి తర్హి తాం వదతం తౌ ప్రతి తస్య భజనభవనస్యాధిపతయః కథామ్ ఏతాం కథయిత్వా ప్రైషయన్|
16 ೧೬ ಆಗ ಪೌಲನು ಎದ್ದು ಕೈಸನ್ನೆ ಮಾಡಿ ಹೇಳಿದ್ದೇನಂದರೆ;
అతః పౌల ఉత్తిష్ఠన్ హస్తేన సఙ్కేతం కుర్వ్వన్ కథితవాన్ హే ఇస్రాయేలీయమనుష్యా ఈశ్వరపరాయణాః సర్వ్వే లోకా యూయమ్ అవధద్ధం|
17 ೧೭ “ಇಸ್ರಾಯೇಲ್ ಜನರೇ, ಮತ್ತು ಯೆಹೂದ್ಯ ಮತಾವಲಂಬಿಗಳೇ, ಕೇಳಿರಿ. ನಮ್ಮ ಇಸ್ರಾಯೇಲ್ ಜನರ ದೇವರು ಆರಿಸಿಕೊಂಡ ನಮ್ಮ ಪೂರ್ವಿಕರು ಐಗುಪ್ತದೇಶದಲ್ಲಿ ವಾಸಿಸುತ್ತಿದ್ದಾಗ ಅವರನ್ನು ಪ್ರಬಲರನ್ನಾಗಿ ಮಾಡಿ, ಅಭಿವೃದ್ಧಿಗೆ ತಂದು ತನ್ನ ಭುಜಬಲದಿಂದ ಅವರನ್ನು ಆ ದೇಶದಿಂದ ಬರಮಾಡಿದನು.
ఏతేషామిస్రాయేల్లోకానామ్ ఈశ్వరోఽస్మాకం పూర్వ్వపరుషాన్ మనోనీతాన్ కత్వా గృహీతవాన్ తతో మిసరి దేశే ప్రవసనకాలే తేషామున్నతిం కృత్వా తస్మాత్ స్వీయబాహుబలేన తాన్ బహిః కృత్వా సమానయత్|
18 ೧೮ ಆತನು ಸುಮಾರು ನಲವತ್ತು ವರ್ಷಗಳವರೆಗೂ ಅಡವಿಯಲ್ಲಿ ಅವರ ನಡವಳಿಕೆಯನ್ನು ಸಹಿಸಿಕೊಂಡು,
చత్వారింశద్వత్సరాన్ యావచ్చ మహాప్రాన్తరే తేషాం భరణం కృత్వా
19 ೧೯ ಕಾನಾನ್ ದೇಶದಲ್ಲಿದ್ದ ಅನ್ಯಜನಗಳ ಏಳು ರಾಜ್ಯಗಳನ್ನು ನಿರ್ಮೂಲಮಾಡಿ, ಆ ಜನರ ದೇಶವನ್ನು ಅವರಿಗೆ ಸ್ವತ್ತಾಗಿ ಹಂಚಿಕೊಟ್ಟನು.
కినాన్దేశాన్తర్వ్వర్త్తీణి సప్తరాజ్యాని నాశయిత్వా గుటికాపాతేన తేషు సర్వ్వదేశేషు తేభ్యోఽధికారం దత్తవాన్|
20 ೨೦ ಇಷ್ಟರೊಳಗೆ ಸುಮಾರು ನಾನೂರೈವತ್ತು ವರ್ಷಗಳು ಗತಿಸಿದವು. ಇದಾದ ಮೇಲೆ ಪ್ರವಾದಿಯಾದ ಸಮುವೇಲನ ಕಾಲದ ವರೆಗೆ ನ್ಯಾಯಾಧಿಪತಿಗಳನ್ನು ಕೊಟ್ಟನು.
పఞ్చాశదధికచతుఃశతేషు వత్సరేషు గతేషు చ శిమూయేల్భవిష్యద్వాదిపర్య్యన్తం తేషాముపరి విచారయితృన్ నియుక్తవాన్|
21 ೨೧ ತರುವಾಯ ಅವರು ತಮಗೆ ಅರಸನು ಬೇಕೆಂದು ಕೇಳಿಕೊಳ್ಳಲು, ದೇವರು ಅವರಿಗೆ ಬೆನ್ಯಾಮೀನನ ಕುಲದ ಕೀಷನ ಮಗನಾದ ಸೌಲನನ್ನು ರಾಜನನ್ನಾಗಿ ಕೊಟ್ಟನು. ಅವನು ಅವರನ್ನು ನಲವತ್ತು ವರ್ಷ ಆಳಿದನು.
తైశ్చ రాజ్ఞి ప్రార్థితే, ఈశ్వరో బిన్యామీనో వంశజాతస్య కీశః పుత్రం శౌలం చత్వారింశద్వర్షపర్య్యన్తం తేషాముపరి రాజానం కృతవాన్|
22 ೨೨ ಆ ಮೇಲೆ ದೇವರು ಅವನನ್ನು ತೆಗೆದುಹಾಕಿ ದಾವೀದನನ್ನು ಅವರ ಮೇಲೆ ಅರಸನನ್ನಾಗಿ ನೇಮಕಮಾಡಿ; ‘ಇಷಯನ ಮಗನಾದ ದಾವೀದನು ನನಗೆ ಸಿಕ್ಕಿದನು, ಅವನು ನನ್ನ ಹೃದಯಕ್ಕೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವನು’ ಎಂಬುದಾಗಿ ಅವನ ವಿಷಯವಾಗಿ ಸಾಕ್ಷಿಹೇಳಿದನು.
పశ్చాత్ తం పదచ్యుతం కృత్వా యో మదిష్టక్రియాః సర్వ్వాః కరిష్యతి తాదృశం మమ మనోభిమతమ్ ఏకం జనం యిశయః పుత్రం దాయూదం ప్రాప్తవాన్ ఇదం ప్రమాణం యస్మిన్ దాయూది స దత్తవాన్ తం దాయూదం తేషాముపరి రాజత్వం కర్త్తుమ్ ఉత్పాదితవాన|
23 ೨೩ “ಅವನ ಸಂತಾನದಿಂದ ದೇವರು ತನ್ನ ವಾಗ್ದಾನದ ಪ್ರಕಾರ ಇಸ್ರಾಯೇಲರಿಗೆ ಒಬ್ಬ ರಕ್ಷಕನನ್ನು ಹುಟ್ಟಿಸಿದ್ದಾನೆ.
తస్య స్వప్రతిశ్రుతస్య వాక్యస్యానుసారేణ ఇస్రాయేల్లోకానాం నిమిత్తం తేషాం మనుష్యాణాం వంశాద్ ఈశ్వర ఏకం యీశుం (త్రాతారమ్) ఉదపాదయత్|
24 ೨೪ ಆ ರಕ್ಷಕನೇ ಯೇಸು, ಆತನ ಆಗಮನಕ್ಕೆ ಮೊದಲು ಯೋಹಾನನು ಇಸ್ರಾಯೇಲ್ ಜನರೆಲ್ಲರಿಗೆ, ನೀವು ದೇವರ ಕಡೆಗೆ ತಿರುಗಿಕೊಂಡು ಪಶ್ಚಾತ್ತಾಪದ ದೀಕ್ಷಾಸ್ನಾನಮಾಡಿಸಿಕೊಳ್ಳಬೇಕೆಂದು ಸಾರಿದನು.
తస్య ప్రకాశనాత్ పూర్వ్వం యోహన్ ఇస్రాయేల్లోకానాం సన్నిధౌ మనఃపరావర్త్తనరూపం మజ్జనం ప్రాచారయత్|
25 ೨೫ ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರುವಾಗ ಜನರಿಗೆ; ‘ನನ್ನನ್ನು ಯಾರೆಂದು ಯೋಚಿಸುತ್ತೀರಿ? ನಾನು ಆತನಲ್ಲ, ಆದರೆ ನನ್ನ ಹಿಂದೆ ಒಬ್ಬನು ಬರುತ್ತಾನೆ, ಆತನ ಪಾದರಕ್ಷೆಯನ್ನು ಬಿಚ್ಚುವುದಕ್ಕೆ ನಾನು ಯೋಗ್ಯನಲ್ಲ’ ಎಂದು ಹೇಳಿದನು.
యస్య చ కర్మ్మణో భారం ప్రప్తవాన్ యోహన్ తన్ నిష్పాదయన్ ఏతాం కథాం కథితవాన్, యూయం మాం కం జనం జానీథ? అహమ్ అభిషిక్తత్రాతా నహి, కిన్తు పశ్యత యస్య పాదయోః పాదుకయో ర్బన్ధనే మోచయితుమపి యోగ్యో న భవామి తాదృశ ఏకో జనో మమ పశ్చాద్ ఉపతిష్ఠతి|
26 ೨೬ “ಸಹೋದರರೇ, ಅಬ್ರಹಾಮನ ವಂಶಸ್ಥರೇ, ಮತ್ತು ನಿಮ್ಮೊಂದಿಗಿರುವ ಯೆಹೂದ್ಯಮತಾವಲಂಬಿಗಳೇ, ನಮಗೆ ಈ ರಕ್ಷಣೆಯ ವಾಕ್ಯವು ಕಳುಹಿಸಲ್ಪಟ್ಟಿದೆ.
హే ఇబ్రాహీమో వంశజాతా భ్రాతరో హే ఈశ్వరభీతాః సర్వ్వలోకా యుష్మాన్ ప్రతి పరిత్రాణస్య కథైషా ప్రేరితా|
27 ೨೭ ಯೆರೂಸಲೇಮಿನಲ್ಲಿ ವಾಸವಾಗಿರುವವರೂ, ಅವರ ಅಧಿಕಾರಿಗಳೂ, ಆತನನ್ನಾಗಲಿ, ಪ್ರತಿ ಸಬ್ಬತ್ ದಿನದಲ್ಲಿ ಪಾರಾಯಣವಾಗುವ ಪ್ರವಾದಿಗಳ ಮಾತುಗಳನ್ನಾಗಲಿ ಗ್ರಹಿಸದೆ, ಆತನನ್ನು ಅಪರಾಧಿಯೆಂದು ತೀರ್ಪುಮಾಡಿ ಆ ಮಾತುಗಳನ್ನೇ ನೆರವೇರಿಸಿದರು.
యిరూశాలమ్నివాసినస్తేషామ్ అధిపతయశ్చ తస్య యీశోః పరిచయం న ప్రాప్య ప్రతివిశ్రామవారం పఠ్యమానానాం భవిష్యద్వాదికథానామ్ అభిప్రాయమ్ అబుద్ధ్వా చ తస్య వధేన తాః కథాః సఫలా అకుర్వ్వన్|
28 ೨೮ ಮರಣದಂಡನೆಗೆ ಕಾರಣವೇನೂ ತಮಗೆ ಸಿಕ್ಕದಿದ್ದರೂ, ಆತನನ್ನು ಕೊಲ್ಲಿಸಬೇಕೆಂದು ಪಿಲಾತನನ್ನು ಕೇಳಿಕೊಂಡರು.
ప్రాణహననస్య కమపి హేతుమ్ అప్రాప్యాపి పీలాతస్య నికటే తస్య వధం ప్రార్థయన్త|
29 ೨೯ ಆತನ ವಿಷಯವಾಗಿ ಶಾಸ್ತ್ರದಲ್ಲಿ ಬರೆದಿರುವುದೆಲ್ಲಾ ನೆರವೇರಿಸಿದ ಮೇಲೆ, ಆತನನ್ನು ಮರದ ಕಂಬದಿಂದ ಇಳಿಸಿ ಸಮಾಧಿಯಲ್ಲಿಟ್ಟರು.
తస్మిన్ యాః కథా లిఖితాః సన్తి తదనుసారేణ కర్మ్మ సమ్పాద్య తం క్రుశాద్ అవతార్య్య శ్మశానే శాయితవన్తః|
30 ೩೦ “ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು.
కిన్త్వీశ్వరః శ్మశానాత్ తముదస్థాపయత్,
31 ೩೧ ಮತ್ತು ಆತನು ಗಲಿಲಾಯದಿಂದ ಯೆರೂಸಲೇಮಿಗೆ ತನ್ನ ಜೊತೆಯಲ್ಲಿ ಬಂದವರಿಗೆ ಅನೇಕ ದಿನಗಳವರೆಗೂ ಕಾಣಿಸಿಕೊಂಡನು; ಈಗ ಅವರು ಜನರಿಗೆ ಆತನ ಸಾಕ್ಷಿಗಳಾಗಿದ್ದಾರೆ.
పునశ్చ గాలీలప్రదేశాద్ యిరూశాలమనగరం తేన సార్ద్ధం యే లోకా ఆగచ్ఛన్ స బహుదినాని తేభ్యో దర్శనం దత్తవాన్, అతస్త ఇదానీం లోకాన్ ప్రతి తస్య సాక్షిణః సన్తి|
32 ೩೨ “ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನಮ್ಮ ಮಕ್ಕಳಿಗೋಸ್ಕರ ನೆರವೇರಿಸಿದ್ದಾನೆಂಬ ಶುಭಸಮಾಚಾರವನ್ನು ನಾವು ನಿಮಗೆ ಸಾರುವವರಾಗಿದ್ದೇವೆ. ಆತನು ಯೇಸುವನ್ನು ಮರಣದಿಂದ ಎಬ್ಬಿಸಿದ್ದರಲ್ಲಿ;
అస్మాకం పూర్వ్వపురుషాణాం సమక్షమ్ ఈశ్వరో యస్మిన్ ప్రతిజ్ఞాతవాన్ యథా, త్వం మే పుత్రోసి చాద్య త్వాం సముత్థాపితవానహమ్|
33 ೩೩ ‘ನನಗೆ ನೀನು ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ’ ಎಂದು ಎರಡನೆಯ ಕೀರ್ತನೆಯಲ್ಲಿ ಬರೆದಿರುವ ಮಾತು ನೆರವೇರಿತು.
ఇదం యద్వచనం ద్వితీయగీతే లిఖితమాస్తే తద్ యీశోరుత్థానేన తేషాం సన్తానా యే వయమ్ అస్మాకం సన్నిధౌ తేన ప్రత్యక్షీ కృతం, యుష్మాన్ ఇమం సుసంవాదం జ్ఞాపయామి|
34 ೩೪ “ಇದಲ್ಲದೆ ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಕೊಳೆಯುವ ಅವಸ್ಥೆಗೆ ಸೇರತಕ್ಕವನಲ್ಲವೆಂಬುದರ ಕುರಿತು ದೇವರು ಹೇಳಿರುವುದು ಏನೆಂದರೆ; ‘ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೂ ಕೊಡುತ್ತೇನೆ, ಅವು ನಂಬತಕ್ಕವುಗಳೇ’ ಎಂಬುದೆ.
పరమేశ్వరేణ శ్మశానాద్ ఉత్థాపితం తదీయం శరీరం కదాపి న క్షేష్యతే, ఏతస్మిన్ స స్వయం కథితవాన్ యథా దాయూదం ప్రతి ప్రతిజ్ఞాతో యో వరస్తమహం తుభ్యం దాస్యామి|
35 ೩೫ ಅದಕ್ಕೆ ಅನುಸಾರವಾಗಿ ಆತನು; ‘ನೀನು ನಿನ್ನ ಪ್ರಿಯನಿಗೆ ಕೊಳೆಯುವ ಅವಸ್ಥೆಯನ್ನು ನೋಡಗೊಡಿಸುವುದಿಲ್ಲವೆಂದು’ ಬೇರೊಂದು ಕೀರ್ತನೆಯಲ್ಲಿ ಹೇಳಿದ್ದಾನೆ.
ఏతదన్యస్మిన్ గీతేఽపి కథితవాన్| స్వకీయం పుణ్యవన్తం త్వం క్షయితుం న చ దాస్యసి|
36 ೩೬ “ದಾವೀದನಾದರೋ ತನ್ನ ಜೀವಮಾನ ಕಾಲದಲ್ಲಿ ದೇವರ ಸಂಕಲ್ಪಕ್ಕನುಸಾರವಾಗಿ ಸೇವೆಮಾಡಿದ ನಂತರ, ಸತ್ತಾಗ ತನ್ನ ಪೂರ್ವಜರ ಬಳಿ ಅವನನ್ನು ಸಮಾಧಿಮಾಡಲಾಯಿತು, ಅವನ ದೇಹವು ಕೊಳೆಯುವ ಅವಸ್ಥೆಯನ್ನು ಅನುಭವಿಸಿತು.
దాయూదా ఈశ్వరాభిమతసేవాయై నిజాయుషి వ్యయితే సతి స మహానిద్రాం ప్రాప్య నిజైః పూర్వ్వపురుషైః సహ మిలితః సన్ అక్షీయత;
37 ೩೭ ಆದರೆ ದೇವರು ಮರಣದಿಂದ ಎಬ್ಬಿಸಿದ ಯೇಸುವು ಕೊಳೆಯುವ ಅವಸ್ಥೆಯನ್ನು ಅನುಭವಿಸಲಿಲ್ಲ.
కిన్తు యమీశ్వరః శ్మశానాద్ ఉదస్థాపయత్ స నాక్షీయత|
38 ೩೮ “ಆದುದರಿಂದ ಸಹೋದರರೇ, ಆತನ ಮೂಲಕವಾಗಿ ಪಾಪ ಕ್ಷಮಾಪಣೆಯು ದೊರೆಯುತ್ತದೆಂಬುದು ನಿಮಗೆ ಸಾರೋಣವಾಗಿತ್ತೆಂದು ನಿಮಗೆ ತಿಳಿದಿರಲಿ.
అతో హే భ్రాతరః, అనేన జనేన పాపమోచనం భవతీతి యుష్మాన్ ప్రతి ప్రచారితమ్ ఆస్తే|
39 ೩೯ ಮೋಶೆಯ ಧರ್ಮಶಾಸ್ತ್ರದ ಮೂಲಕ ನೀವು ಬಿಡುಗಡೆಯಾಗಿ ನೀತಿವಂತರೆನಿಸಿಕೊಳ್ಳದೆ ಇದ್ದಿರಿ. ಆದರೆ ಆತನನ್ನು ನಂಬುವವರೆಲ್ಲರೂ ಆತನ ಮೂಲಕವಾಗಿ ಬಿಡುಗಡೆಹೊಂದಿ ನೀತಿವಂತರೆನಿಸಿ ಕೊಳ್ಳುತ್ತಾರೆ.
ఫలతో మూసావ్యవస్థయా యూయం యేభ్యో దోషేభ్యో ముక్తా భవితుం న శక్ష్యథ తేభ్యః సర్వ్వదోషేభ్య ఏతస్మిన్ జనే విశ్వాసినః సర్వ్వే ముక్తా భవిష్యన్తీతి యుష్మాభి ర్జ్ఞాయతాం|
40 ೪೦ ಹೀಗಿರಲಾಗಿ ಪ್ರವಾದಿಗಳ ಗ್ರಂಥದಲ್ಲಿ ಹೇಳಿರುವುದು ನಿಮಗೆ ಸಂಭವಿಸದಂತೆ ನೋಡಿಕೊಳ್ಳಿರಿ. ಆದೇನಂದರೆ;
అపరఞ్చ| అవజ్ఞాకారిణో లోకాశ్చక్షురున్మీల్య పశ్యత| తథైవాసమ్భవం జ్ఞాత్వా స్యాత యూయం విలజ్జితాః| యతో యుష్మాసు తిష్ఠత్సు కరిష్యే కర్మ్మ తాదృశం| యేనైవ తస్య వృత్తాన్తే యుష్మభ్యం కథితేఽపి హి| యూయం న తన్తు వృత్తాన్తం ప్రత్యేష్యథ కదాచన||
41 ೪೧ “‘ಎಲೈ, ತಿರಸ್ಕಾರ ಮಾಡುವವರೇ, ಆಶ್ಚರ್ಯಪಡಿರಿ, ನಾಶವಾಗಿಹೋಗಿರಿ. ನಿಮ್ಮ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡುವೆನು; ಆ ಕಾರ್ಯವನ್ನು ಒಬ್ಬನು ನಿಮಗೆ ವಿವರಿಸಿದರೂ ನೀವು ಅದನ್ನು ಸ್ವಲ್ಪವೂ ನಂಬುವುದಿಲ್ಲ’” ಎಂಬುದೇ ಎಂದು ಹೇಳಿದನು.
యేయం కథా భవిష్యద్వాదినాం గ్రన్థేషు లిఖితాస్తే సావధానా భవత స కథా యథా యుష్మాన్ ప్రతి న ఘటతే|
42 ೪೨ ಪೌಲನೂ, ಬಾರ್ನಬನೂ ಸಭಾಮಂದಿರವನ್ನು ಬಿಟ್ಟು ಹೋಗುತ್ತಿರುವಾಗ ಜನರು ಈ ಮಾತುಗಳನ್ನು ಬರುವ ಸಬ್ಬತ್ ದಿನದಲ್ಲಿಯೂ ತಮಗೆ ಹೇಳಬೇಕೆಂದು ಕೇಳಿಕೊಂಡರು.
యిహూదీయభజనభవనాన్ నిర్గతయోస్తయో ర్భిన్నదేశీయై ర్వక్ష్యమాణా ప్రార్థనా కృతా, ఆగామిని విశ్రామవారేఽపి కథేయమ్ అస్మాన్ ప్రతి ప్రచారితా భవత్వితి|
43 ೪೩ ಸಭೆಯು ಮುಗಿದ ತರುವಾಯ ಯೆಹೂದ್ಯರಲ್ಲಿ, ದೈವಭಕ್ತರಾಗಿದ್ದ ಯೆಹೂದ್ಯ ಮತಾವಲಂಬಿಗಳಲ್ಲಿ ಅನೇಕರು ಪೌಲ ಮತ್ತು ಬಾರ್ನಬನನ್ನು ಹಿಂಬಾಲಿಸಿದರು. ಇವರು ಅವರ ಸಂಗಡ ಮಾತನಾಡಿ ದೇವರ ಕೃಪಾಶ್ರಯದಲ್ಲಿ ನೆಲೆಗೊಂಡಿರಬೇಕೆಂದು ಅವರನ್ನು ಪ್ರೋತ್ಸಾಹಪಡಿಸಿದರು.
సభాయా భఙ్గే సతి బహవో యిహూదీయలోకా యిహూదీయమతగ్రాహిణో భక్తలోకాశ్చ బర్ణబ్బాపౌలయోః పశ్చాద్ ఆగచ్ఛన్, తేన తౌ తైః సహ నానాకథాః కథయిత్వేశ్వరానుగ్రహాశ్రయే స్థాతుం తాన్ ప్రావర్త్తయతాం|
44 ೪೪ ಮುಂದಿನ ಸಬ್ಬತ್ ದಿನದಲ್ಲಿ ಹೆಚ್ಚುಕಡಿಮೆ ಇಡೀ ಊರಿನವರು ದೇವರ ವಾಕ್ಯವನ್ನು ಕೇಳುವುದಕ್ಕೆ ಸೇರಿಬಂದರು.
పరవిశ్రామవారే నగరస్య ప్రాయేణ సర్వ్వే లాకా ఈశ్వరీయాం కథాం శ్రోతుం మిలితాః,
45 ೪೫ ಆದರೆ ಜನರು ಗುಂಪುಗುಂಪಾಗಿ ಬರುವುದನ್ನು ನೋಡಿ ಯೆಹೂದ್ಯರು ಮತ್ಸರವುಳ್ಳವರಾಗಿ ಪೌಲನು ಹೇಳಿದ ಮಾತುಗಳಿಗೆ ವಿರೋಧವಾಗಿ ದೂಷಣೆಯ ಮಾತುಗಳನ್ನಾಡುತ್ತಾ ಇದ್ದರು.
కిన్తు యిహూదీయలోకా జననివహం విలోక్య ఈర్ష్యయా పరిపూర్ణాః సన్తో విపరీతకథాకథనేనేశ్వరనిన్దయా చ పౌలేనోక్తాం కథాం ఖణ్డయితుం చేష్టితవన్తః|
46 ೪೬ ಆಗ ಪೌಲನೂ, ಬಾರ್ನಬನೂ ಧೈರ್ಯದಿಂದ ಮಾತನಾಡಿ; ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವುದು ಅಗತ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡಿದ್ದರಿಂದ ಇಗೋ, ನಾವು ನಿಮ್ಮನ್ನು ಬಿಟ್ಟು ಅನ್ಯಜನರ ಕಡೆಗೆ ಹೋಗುತ್ತೇವೆ. (aiōnios g166)
తతః పౌలబర్ణబ్బావక్షోభౌ కథితవన్తౌ ప్రథమం యుష్మాకం సన్నిధావీశ్వరీయకథాయాః ప్రచారణమ్ ఉచితమాసీత్ కిన్తుం తదగ్రాహ్యత్వకరణేన యూయం స్వాన్ అనన్తాయుషోఽయోగ్యాన్ దర్శయథ, ఏతత్కారణాద్ వయమ్ అన్యదేశీయలోకానాం సమీపం గచ్ఛామః| (aiōnios g166)
47 ೪೭ ಹಾಗೆಯೇ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ, ಹೇಗೆಂದರೆ; ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ದೇವರು ಹೇಳಿದ್ದಾನೆ ಎಂದರು.
ప్రభురస్మాన్ ఇత్థమ్ ఆదిష్టవాన్ యథా, యావచ్చ జగతః సీమాం లోకానాం త్రాణకారణాత్| మయాన్యదేశమధ్యే త్వం స్థాపితో భూః ప్రదీపవత్||
48 ೪೮ ಅಲ್ಲಿದ್ದ ಅನ್ಯಜನರು ಆ ಮಾತನ್ನು ಕೇಳಿ ಸಂತೋಷಪಟ್ಟು, ದೇವರ ವಾಕ್ಯವನ್ನು ಹೊಗಳಿದರು. ಮತ್ತು ನಿತ್ಯಜೀವಕ್ಕೆ ನೇಮಿಸಲ್ಪಟ್ಟವರೆಲ್ಲರೂ ನಂಬಿದರು. (aiōnios g166)
తదా కథామీదృశీం శ్రుత్వా భిన్నదేశీయా ఆహ్లాదితాః సన్తః ప్రభోః కథాం ధన్యాం ధన్యామ్ అవదన్, యావన్తో లోకాశ్చ పరమాయుః ప్రాప్తినిమిత్తం నిరూపితా ఆసన్ తే వ్యశ్వసన్| (aiōnios g166)
49 ೪೯ ಕರ್ತನ ವಾಕ್ಯವು ಆ ಸೀಮೆಯ ಎಲ್ಲಾ ಕಡೆಗಳಲ್ಲಿ ಹಬ್ಬುತ್ತಾ ಬಂದಿತು.
ఇత్థం ప్రభోః కథా సర్వ్వేదేశం వ్యాప్నోత్|
50 ೫೦ ಆದರೆ ಯೆಹೂದ್ಯರು ತಮ್ಮ ಮತಕ್ಕೆ ಸೇರಿದ್ದ ಭಕ್ತೆಯರಾದ ಕುಲೀನ ಸ್ತ್ರೀಯರನ್ನೂ, ಊರಿನ ಪ್ರಮುಖರನ್ನೂ, ಹುರಿದುಂಬಿಸಿ ಪೌಲ ಮತ್ತು ಬಾರ್ನಬರ ವಿರೋಧವಾಗಿ ಹಿಂಸೆಯನ್ನೆಬ್ಬಿಸಿ ಅವರನ್ನು ತಮ್ಮ ಪ್ರದೇಶದಿಂದ ಆಚೆಗೆ ಅಟ್ಟಿಬಿಟ್ಟರು.
కిన్తు యిహూదీయా నగరస్య ప్రధానపురుషాన్ సమ్మాన్యాః కథిపయా భక్తా యోషితశ్చ కుప్రవృత్తిం గ్రాహయిత్వా పౌలబర్ణబ్బౌ తాడయిత్వా తస్మాత్ ప్రదేశాద్ దూరీకృతవన్తః|
51 ೫೧ ಪೌಲ ಬಾರ್ನಬರು ತಮ್ಮ ಕಾಲಿಗೆ ಹತ್ತಿದ್ದ ಧೂಳನ್ನು ಝಾಡಿಸಿಬಿಟ್ಟು ಇಕೋನ್ಯಕ್ಕೆ ಹೋದರು.
అతః కారణాత్ తౌ నిజపదధూలీస్తేషాం ప్రాతికూల్యేన పాతయిత్వేకనియం నగరం గతౌ|
52 ೫೨ ಶಿಷ್ಯರಾದವರು ಸಂತೋಷಭರಿತರೂ, ಪವಿತ್ರಾತ್ಮಭರಿತರೂ ಆಗಿದ್ದರು.
తతః శిష్యగణ ఆనన్దేన పవిత్రేణాత్మనా చ పరిపూర్ణోభవత్|

< ಅಪೊಸ್ತಲರ ಕೃತ್ಯಗಳ 13 >