< ಅಪೊಸ್ತಲರ ಕೃತ್ಯಗಳ 11 >
1 ೧ ಅನ್ಯಜನರು ಸಹ ದೇವರ ವಾಕ್ಯವನ್ನು ಅಂಗೀಕರಿಸಿದರೆಂಬ ಸಮಾಚಾರವನ್ನು ಅಪೊಸ್ತಲರೂ ಯೂದಾಯದಲ್ಲಿದ್ದ ಸಹೋದರರೂ ಕೇಳಿದರು.
୧ସାଅଁସାର୍ ହଡ଼କହଗି ପାର୍ମେଶ୍ୱାର୍ଆଃ ବାଚାନ୍ ତେଲାକେଦାକ ମେନ୍ତେ ପ୍ରେରିତ୍କ ଆଡଃ ଯିହୁଦାରେନ୍ ଏଟାଃ ବିଶ୍ୱାସୀକ ଆୟୁମ୍କେଦାକ ।
2 ೨ ಪೇತ್ರನು ಯೆರೂಸಲೇಮಿಗೆ ಬಂದಾಗ ಸುನ್ನತಿಮಾಡಿಸಿಕೊಂಡಿದ್ದ ಯೆಹೂದ್ಯರು;
୨ପାତ୍ରାସ୍ ଚିମ୍ତା ଯୀରୁଶାଲେମ୍ତେ ସେନଃୟାନା, ଇମ୍ତା ଖାତ୍ନାଅକାନ୍ ହଡ଼କ ଇନିୟାଃ ବିରୁଧ୍ରେ କାଜିକିୟାକ,
3 ೩ “ನೀನು ಸುನ್ನತಿಯಿಲ್ಲದವರಲ್ಲಿ ಸೇರಿ ಅವರ ಸಂಗಡ ಊಟಮಾಡಿದೆಯಲ್ಲಾ” ಎಂದು ಅವನ ಕೂಡ ವಾದಿಸಿದರು.
୩“ଆପେ କା ଖାତ୍ନାଅକାନ୍ ସାଅଁସାର୍କଆଃ ଅଡ଼ାଃରେ ପେଡ଼ାହଡ଼ ଲେକାପେ ତାଇକେନା ଆଡଃ ଇନ୍କୁଲଃ ଜମ୍ ନୁଁକେଦାପେ ।”
4 ೪ ಪೇತ್ರನು ನಡೆದ ಸಂಗತಿಯನ್ನು ಅವರಿಗೆ ಮೊದಲಿಂದ ಕ್ರಮವಾಗಿ ವಿವರಿಸಿ,
୪ଏନାତେ ପାତ୍ରାସ୍ ଏନେଟେଦ୍ତାଃଏତେ ଅକ୍ନାଃ ହବାକାନ୍ ତାଇକେନା, ଏନା ସବେନାଃଏ ଉଦୁବାଦ୍କଆ,
5 ೫ ಹೇಳಿದ್ದೇನಂದರೆ; “ನಾನು ಯೊಪ್ಪ ಎಂಬ ಪಟ್ಟಣದಲ್ಲಿ ಪ್ರಾರ್ಥನೆಮಾಡುತ್ತಾ ಧ್ಯಾನಪರವಶನಾಗಿದ್ದ ನನಗೆ ಒಂದು ದರ್ಶನವಾಯಿತು” ಅದೇನೆಂದರೆ, ಆಕಾಶದಿಂದ ನಾಲ್ಕು ಮೂಲೆಗಳನ್ನು ಹಿಡಿದು ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ನಾನಿದ್ದಲ್ಲಿಗೆ ಇಳಿದು ಬಂದಿತು.
୫“ଆଇଙ୍ଗ୍ ଯୋପ୍ପା ସାହାର୍ରେ ବିନ୍ତି ତାଇକେନାଇଙ୍ଗ୍ ଇମ୍ତା ମିଆଁଦ୍ ଦାର୍ଶାନ୍ ନାମ୍କେଦାଇଙ୍ଗ୍ । ମିଆଁଦ୍ ମାରାଙ୍ଗ୍ ଚାଦାର୍ରେୟାଃ ଉପୁନ୍ କଚାରେ ସାବ୍କେଦ୍ତେ ସିର୍ମାଏତେ ଡୁଙ୍ଗାଆଡ଼୍ଗୁଃ ତାଇକେନା ଆଡଃ ଆଇଁୟାଃ ଆୟାର୍ରେ ଆଟ୍କାଅୟାନ୍ ଲେକାଇଙ୍ଗ୍ ନେଲ୍କେଦା ।
6 ೬ ಅದೇನೆಂದು ತಿಳಿದುಕೊಳ್ಳುವುದಕ್ಕೆ ನಾನು ಅದನ್ನು ಚೆನ್ನಾಗಿ ನೋಡಿದಾಗ, ಭೂಮಿಯ ಮೇಲಿರುವ ಎಲ್ಲಾ ಪ್ರಾಣಿಗಳು, ಕಾಡುಮೃಗಳು, ಹರಿದಾಡುವ ಕ್ರಿಮಿಕೀಟಗಳನ್ನೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳನ್ನೂ ಕಂಡೆನು.
୬ଆଇଙ୍ଗ୍ ଏନାରେୟାଃ ଭିତାର୍ସାଃରେ ବୁଗିଲେକାଇଙ୍ଗ୍ ନେଲ୍କେଦ୍ ଇମ୍ତା, ଏନାରେ ଉପୁନିୟା କାଟାକାନ୍ ଜାଁତୁକ, ଅଡ଼ାଃରେ ଆସୁଲ୍ ଜାଁତୁକ ଆଡଃ ବିର୍ରେନ୍ ଜାଁତୁକ, ଅତେରେ ରେଙ୍ଗାଅଃତାନ୍ ଜାଁତୁକ ଆଡଃ ବିର୍ରେନ୍ ଅଡ଼େକକେଇଙ୍ଗ୍ ନେଲ୍କେଦ୍କଆ । ଆବୁଆଃ ଆଇନ୍ ଲେକାତେ କାବୁ ଜଜମ୍ ଜାଁତୁକହଗି ତାଇକେନାକ ।
7 ೭ ಆಗ; “ಪೇತ್ರನೇ, ಎದ್ದು, ಕೊಯ್ದು ತಿನ್ನು” ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು.
୭ଏନ୍ତେ ଆଇଙ୍ଗ୍, ଆଇଙ୍ଗ୍କେ କାଜିୟାଇଙ୍ଗ୍ତାନ୍ ଲାବ୍ଜା ଆୟୁମ୍କେଦାଇଙ୍ଗ୍, ‘ପାତ୍ରାସ୍, ବିରିଦ୍ମେ, ଆଡଃ ଗଏଃକେଦ୍ତେ ଜମ୍କମ୍ ।’
8 ೮ ಅದಕ್ಕೆ ನಾನು; “ಬೇಡವೇ ಬೇಡ, ಕರ್ತನೇ, ಹೊಲೆಯಾದ ಪದಾರ್ಥವಾಗಲಿ, ಅಶುದ್ಧ ಪದಾರ್ಥವಾಗಲಿ ಎಂದೂ ನನ್ನ ಬಾಯೊಳಗೆ ಸೇರಿದ್ದಿಲ್ಲ” ಅಂದೆನು.
୮ମେନ୍ଦ ଆଇଙ୍ଗ୍ କାଜିରୁହାଡ଼୍କେଦାଇଙ୍ଗ୍, ‘କାହାଗି ପ୍ରାଭୁ, ଆଇଙ୍ଗ୍ କାଇଙ୍ଗ୍ ଜମ୍ ଦାଡ଼ିୟା । ନାହାଁଃ ଜାକେଦ୍ ଜେତା ସତ୍ରାତେୟାଃ ଚାଏ କା ଫାର୍ଚିତେୟାଃ କାଇଙ୍ଗ୍ ଜମାକାଦା ।’
9 ೯ ಅದಕ್ಕೆ; “ದೇವರು ಶುದ್ಧ ಮಾಡಿದ್ದನ್ನು ನೀನು ಹೊಲೆ ಎನ್ನಬಾರದು” ಎಂಬುದಾಗಿ ಎರಡನೆಯ ಸಾರಿಯೂ ಆಕಾಶದಿಂದ ವಾಣಿಯಾಯಿತು.
୯ସିର୍ମାଏତେ ଆଡଃମିସା ନେ ଲାବ୍ଜା ଆୟୁମ୍ୟାନା, ‘ପାର୍ମେଶ୍ୱାର୍ ଅକ୍ନାଃକେ ଫାର୍ଚିକାନା ମେନ୍ତେ କାଜିକାଦ୍ତେୟାଃକେ କା ଫାର୍ଚିକାନା ମେନ୍ତେ ଆଲମ୍ କାଜିୟା ।’
10 ೧೦ ಹೀಗೆ ಮೂರು ಸಾರಿ ಆಯಿತು. ಅನಂತರ ಎಲ್ಲವೂ ತಿರುಗಿ ಆಕಾಶಕ್ಕೆ ಎತ್ತಲ್ಪಟ್ಟಿತು.
୧୦ନେ'ଲେକା ଆପିସାତେ ହବାୟାନା, ଆଡଃ ଟୁଣ୍ଡୁରେ ଏନ୍ ସବେନ୍ ବିଷାଏକେ ସିର୍ମାତେ ଇଦି ରୁହାଡ଼୍ୟାନା ।
11 ೧೧ ಆ ಕ್ಷಣದಲ್ಲೇ ಮೂವರು ಪುರುಷರು ನಾವಿದ್ದ ಮನೆಯ ಮುಂದೆ ನಿಂತಿದ್ದರು. ಅವರು ಕೈಸರೈಯದಿಂದ ನನ್ನ ಹತ್ತಿರಕ್ಕೆ ಕಳುಹಿಸಲ್ಪಟ್ಟವರು.
୧୧ଏନ୍ ନେଡାରେଗି, କାଇସରିୟାଏତେ ଆଇଙ୍ଗ୍ତାଃତେ କୁଲାକାନ୍ ଆପିହଡ଼କ ଆଇଙ୍ଗ୍ ତାଇନଃ ଅଡ଼ାଃତାଃତେକ ସେଟେର୍ୟାନା ।
12 ೧೨ ದೇವರಾತ್ಮನು, ನನಗೆ ನೀನು ಏನೂ ಭೇದಮಾಡದೆ ಅವರ ಜೊತೆಯಲ್ಲಿ ಹೋಗು ಎಂದು ಹೇಳಿದನು. ಈ ಆರು ಮಂದಿ ಸಹೋದರರು ಸಹ ನನ್ನ ಸಂಗಡ ಬಂದರು.
୧୨ପାବିତାର୍ ଆତ୍ମା ଆଇଙ୍ଗ୍କେ ବେଗାର୍ ହିଚ୍କିଚାଅକେଦ୍ତେ ଜୁ ସେନଃମେ ମେନ୍ତେ କାଜିକିୟାଁ । ଯୋପ୍ପାରେନ୍ ନେ ତୁରିୟା ବିଶ୍ୱାସୀ ହାଗାକ ଆଇଙ୍ଗ୍ଲଃ କାଇସରିୟାତେକ ସେନ୍କେନା ଆଡଃ ଆଲେ ସବେନ୍କ କର୍ଣ୍ଣଲିୟଆଃ ଅଡ଼ାଃରେଲେ ସେଟେର୍ୟାନା ।
13 ೧೩ ಆ ಮನುಷ್ಯನ ಮನೆಯೊಳಗೆ ನಾವು ಸೇರಲು ಅವನು ನಮಗೆ, ಒಬ್ಬ ದೇವದೂತನು ನನ್ನ ಮನೆಯಲ್ಲಿ ನಿಂತಿರುವುದನ್ನು ಕಂಡೆನು. ಆ ದೂತನು; “ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸು.
୧୩ଇନିଃ ଚିଲ୍କା ଆୟାଃ ଅଡ଼ାଃରେ ମିଆଁଦ୍ ଦୁଁତ୍କେ ତିଙ୍ଗୁକାନ୍ ନେଲାକାଇ ତାଇକେନାଏ, ଏନ୍ ବିଷାଏରେ ଆଲେକେ ଉଦୁବାଦ୍ଲେୟା । ଦୁଁତ୍ ଇନିଃକେ କାଜିକାଇ ତାଇକେନା, ‘ଯୋପ୍ପାତେ ଶିମୋନ୍ ପାତ୍ରାସ୍ ନୁତୁମ୍ ମିଆଁଦ୍ ହଡ଼କେ ଆଉ ନାଗେନ୍ତେ ହଡ଼ କୁଲ୍କମ୍ ।
14 ೧೪ ಅವನು ನಿನಗೆ ಸಂದೇಶವನ್ನು ಹೇಳುವನು, ಆ ಸಂದೇಶದಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು” ಎಂದು ಹೇಳಿದನೆಂಬುದಾಗಿ ತಿಳಿಸಿದನು.
୧୪ଇନିଃ ହିଜୁଃକେଦ୍ତେ ଆମ୍କେ ଜୀଉବାଞ୍ଚାଅରେୟାଃ କାଜି କାଜିମେୟାଁ, ଏନା ହରାତେ ଆମ୍ ଆଡଃ ଆମାଃ ଅଡ଼ାଃରେନ୍ ସବେନ୍କ ଜୀଉବାଞ୍ଚାଅପେ ନାମେୟା ।’
15 ೧೫ ನಾನು ಮಾತನಾಡುವುದಕ್ಕೆ ಪ್ರಾರಂಭಿಸಿದಾಗ, ಪವಿತ್ರಾತ್ಮವು ಮೊದಲು ನಮ್ಮ ಮೇಲೆ ಇಳಿದಂತೆ ಅವರ ಮೇಲೆಯೂ ಇಳಿಯಿತು.
୧୫ଆଡଃ ଆଇଙ୍ଗ୍ କାଜି ଏଟେଦ୍କେଦ୍ ଇମ୍ତା, ପାବିତାର୍ ଆତ୍ମା ଏନେଟେଦ୍ରେ ଆବୁଆଃ ଚେତାନ୍ରେ ଆଡ଼୍ଗୁୟାନ୍ ଲେକାଗି ଇନ୍କୁଆଃ ଚେତାନ୍ରେୟ ଆଡ଼୍ଗୁୟାନା ।
16 ೧೬ ಆಗ; “ಯೋಹಾನನಾದರೋ ನೀರಿನಿಂದ ದೀಕ್ಷಾಸ್ನಾನಮಾಡಿಸಿದನು; ನಿಮಗಾದರೋ ಪವಿತ್ರಾತ್ಮನಲ್ಲಿ ಸ್ನಾನವಾಗುವುದು” ಎಂದು ಕರ್ತನು ಹೇಳಿದ ಮಾತುಗಳು ನನ್ನ ನೆನಪಿಗೆ ಬಂದಿತು.
୧୬ଏନ୍ତେ ଆଇଙ୍ଗ୍ ପ୍ରାଭୁ କାଜିକାଦ୍ କାଜିଇଙ୍ଗ୍ ପାହାମ୍କେଦା, ‘ଯୋହାନ୍ଦ ଦାଆଃତେ ବାପ୍ତିସ୍ମା ଏମାଦ୍କଆଏ, ମେନ୍ଦ ଆପେ ପାବିତାର୍ ଆତ୍ମାତେ ବାପ୍ତିସ୍ମାୱାଃପେ ।’
17 ೧೭ ದೇವರು ಕರ್ತನಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ಕೊಟ್ಟ ವರಕ್ಕೆ ಸರಿಯಾದ ವರವನ್ನು ಅವರಿಗೂ ಕೊಟ್ಟಿರಲಾಗಿ ದೇವರನ್ನು ತಡೆಯುವುದಕ್ಕೆ ನಾನು ಶಕ್ತನೋ? ಎಂದು ಹೇಳಿದನು.
୧୭ପ୍ରାଭୁ ୟୀଶୁ ଖ୍ରୀଷ୍ଟ୍ତାଃରେ ବିଶ୍ୱାସ୍କେଦ୍ ହରାତେ ପାର୍ମେଶ୍ୱାର୍ ଆବୁକେ ପାବିତାର୍ ଆତ୍ମାରାଃ ବାର୍ଦାନ୍ ଏମାକାଦ୍ବୁ ଲେକାଗି ସାଅଁସାର୍ ବିଶ୍ୱାସୀକକେହଗି ଏନ୍ଲେକାନ୍ ବାର୍ଦାନ୍ ଏମାକାଦ୍କଆଏ, ଆଇଙ୍ଗ୍ ଅକଏ ତାନିଙ୍ଗ୍ ଯେ ପାର୍ମେଶ୍ୱାର୍ଆଃ ନେ କାମିକେଇଙ୍ଗ୍ ହକାଦାଡ଼ିୟା ।”
18 ೧೮ ಈ ಮಾತುಗಳನ್ನು ಅವರು ಕೇಳಿ ಆಕ್ಷೇಪಣೆ ಮಾಡುವುದನ್ನು ಬಿಟ್ಟು; “ಹಾಗಾದರೆ ದೇವರು ಅನ್ಯಜನರಿಗೂ ಜೀವಕೊಡಬೇಕೆಂದು ಅವರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿದ್ದಾನೆ” ಎಂದು ದೇವರನ್ನು ಕೊಂಡಾಡಿದರು.
୧୮ଇନ୍କୁ ନେଆଁ ଆୟୁମ୍କେଦ୍ତେ ହାପାୟାନାକ ଆଡଃ ପାର୍ମେଶ୍ୱାର୍ଆଃ ମାନାରାଙ୍ଗ୍ତାନ୍ଲଃ କାଜିକେଦାକ, “ଏନାରେଦ ପାର୍ମେଶ୍ୱାର୍ ସାଅଁସାର୍ ହଡ଼କକେୟଗି ହେୟାତିଙ୍ଗ୍ ନାଗେନ୍ତେ ଆଡଃ ଜୀଦାନ୍ ବାଞ୍ଚାଅଃ ନାଗେନ୍ତେ ସୁଯୋଗ୍ ଏମାକାଦ୍କଆଏ ।”
19 ೧೯ ಸ್ತೆಫನನ ವಿಷಯದಲ್ಲಿ ಉಂಟಾದ ಹಿಂಸೆಯಿಂದ ಚದರಿಹೋದವರು ಯೆಹೂದ್ಯರಿಗಲ್ಲದೇ ಮತ್ತಾರಿಗೂ ದೇವರ ವಾಕ್ಯವನ್ನು ಹೇಳದೆ ಫೊಯಿನಿಕೆ, ಕುಪ್ರ ಹಾಗೂ ಅಂತಿಯೋಕ್ಯ ಪ್ರಾಂತ್ಯಗಳವರೆಗೂ ಸಂಚರಿಸಿದರು.
୧୯ସ୍ତିଫାନ୍କେ ଗଏଃକିଃ ତାୟମ୍ତେ ବିଶ୍ୱାସୀ ହଡ଼କ ସାସାତି ନାମ୍କେଦ୍ ହରାତେ ଛିତିବିତିୟାନାକ, ଇନ୍କୁଏତେ ଚିମିନ୍ ହଡ଼କ ଯିହୁଦୀ ହଡ଼କତାଃରେ ଏସ୍କାର୍ ପ୍ରାଚାର୍ତାନ୍ଲଃ ଫିନିସିୟା, ସାଇପ୍ରସ୍ ଆଡଃ ଆନ୍ତିୟୋଖ୍ ଜାକେଦ୍କ ସେନଃୟାନା ।
20 ೨೦ ಅವರಲ್ಲಿ ಕುಪ್ರದ್ವೀಪದವರು ಕೆಲವರೂ, ಕುರೇನ್ಯದವರು ಕೆಲವರೂ, ಅಂತಿಯೋಕ್ಯಕ್ಕೆ ಬಂದು, ಗ್ರೀಕರೊಂದಿಗೆ ಮಾತನಾಡಿ ಕರ್ತನಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ಸಾರಿದರು.
୨୦ମେନ୍ଦ ସାଇପ୍ରସ୍ ଟାପୁ ଆଡଃ କୁରିନି ନାଗାର୍ରେନ୍ ଏଟାଃ ଚିମିନ୍ ବିଶ୍ୱାସୀ ହଡ଼କ ଆନ୍ତିୟୋଖ୍ତେ ସେନ୍କେଦ୍ତେ ସାଅଁସାର୍ ହଡ଼କତାଃରେୟଗି ଗ୍ରୀକ୍ ଜାଗାର୍ତେ ପ୍ରାଭୁ ୟୀଶୁଆଃ ସୁକୁକାଜିକ ଉଦୁବ୍କେଦା ।
21 ೨೧ ಕರ್ತನ ಹಸ್ತವು ಅವರೊಂದಿಗಿದ್ದ ಕಾರಣ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿಕೊಂಡರು.
୨୧ପ୍ରାଭୁଆଃ ପେଡ଼େଃ ଇନ୍କୁଲଃ ତାଇକେନା ଆଡଃ ପୁରାଃ ହଡ଼କ ବିଶ୍ୱାସ୍କେଦ୍ତେ ପ୍ରାଭୁସାଃତେ ମନ୍ରୁହାଡ଼୍କେଦାକ ।
22 ೨೨ ಇವರ ವಿಷಯವಾದ ವರ್ತಮಾನವು ಯೆರೂಸಲೇಮಿನಲ್ಲಿದ್ದ ಸಭೆಯವರ ಕಿವಿಗೆ ಬಿದ್ದಾಗ, ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು.
୨୨ନେ କାନାଜି ଯୀରୁଶାଲେମ୍ କାଲିସିୟାତେ ସେଟେର୍ୟାନ୍ ଇମ୍ତା, ଇନ୍କୁ ବର୍ଣ୍ଣବାସ୍କେ ଆନ୍ତିୟୋଖ୍ତେ କୁଲ୍କିୟାକ ।
23 ೨೩ ಅವನು ಒಳ್ಳೆಯವನೂ, ಪವಿತ್ರಾತ್ಮ ಭರಿತನೂ, ನಂಬಿಕೆಯಿಂದ ತುಂಬಿದವನೂ ಆಗಿದ್ದನು.
୨୩ଇନିଃ ଏନ୍ତାଃତେ ସେଟେର୍କେଦ୍ତେ ପାର୍ମେଶ୍ୱାର୍ ଏନ୍ ହଡ଼କକେ ଚିଲ୍କାଏ ଆଶିଷ୍କାଦ୍କଆ, ଏନା ନେଲ୍କେଦ୍ତେ ଇନିଃ ରାସ୍କାୟାନାଏ ଆଡଃ ସବେନ୍ ମନ୍ସୁରୁଦ୍ତେ ପ୍ରାଭୁଆଃ ନାଙ୍ଗ୍ ପାତିୟାର୍ରଃ ଲେକା ତାଇନଃ ନାଗେନ୍ତେ ଇନ୍କୁକେ ଜୀଉରେ ରାସ୍କାକେଦ୍କଆ ।
24 ೨೪ ಆದಕಾರಣ ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ನೋಡಿದಾಗ ಸಂತೋಷಪಟ್ಟು, ನೀವು ಪೂರ್ಣಮನಸ್ಸಿನಿಂದ ಕರ್ತನಲ್ಲಿ ನೆಲೆಗೊಂಡಿರಿ ಎಂದು ಅವರಿಗೆ ಬುದ್ಧಿಹೇಳಿದನು. ಆಗ ಬಹುಮಂದಿ ಕರ್ತನೊಂದಿಗೆ ಸೇರಿಕೊಂಡರು.
୨୪ବର୍ଣ୍ଣବାସ୍ ପାବିତାର୍ ଆତ୍ମାତେ ଆଡଃ ବିଶ୍ୱାସ୍ତେ ପେରେଜାକାନ୍ ମିଆଁଦ୍ ପୁରାଃ ବୁଗିନ୍ ହଡ଼ ତାଇକେନାଏ । ନେ'ଲେକାତେ ପୁରାଃ ହଡ଼କ ପ୍ରାଭୁରେ ମନ୍ରୁହାଡ଼୍କେଦାକ ।
25 ೨೫ ತರುವಾಯ ಬಾರ್ನಬನು ಸೌಲನನ್ನು ಹುಡುಕುವುದಕ್ಕಾಗಿ ತಾರ್ಸಕ್ಕೆ ಹೋಗಿ ಅವನನ್ನು ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು.
୨୫ଏନ୍ତେ ବର୍ଣ୍ଣବାସ୍, ଶାଉଲ୍କେ ନାନାମ୍ତେ ତାର୍ଷିସ୍ତେ ସେନଃୟାନା ।
26 ೨೬ ಆಮೇಲೆ ಅವರು ಒಂದು ವರ್ಷ ಪೂರ್ತಿಯಾಗಿ ಸಭೆಯವರೊಂದಿಗಿದ್ದುಕೊಂಡು ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಪ್ರಥಮಬಾರಿಗೆ ‘ಕ್ರೈಸ್ತರು’ ಎಂಬ ಹೆಸರು ಬಂದದ್ದು.
୨୬ଏନ୍ତାଃରେ ଇନିଃକେ ନାମ୍କେଦ୍ତେ ଆନ୍ତିୟୋଖ୍ତେ ଇଦିକିୟା । ଆଡଃ ମିଦ୍ ବାରାଷ୍ ଜାକେଦ୍ ବାରାନ୍କିନ୍ ଏନ୍ତାଃକରାଃ କାଲିସିୟାରେନ୍ ବିଶ୍ୱାସୀକଲଃ ମେସାକେଦ୍ତେ ପୁରାଃ ହଡ଼କକେ ଇତୁକେଦ୍କଆକ । ନେ ଆନ୍ତିୟୋଖ୍ରେନ୍ ବିଶ୍ୱାସୀକକେ ହଡ଼କ ପାହିଲାତେ ଖ୍ରୀଷ୍ଟିୟାନ୍ ମେନ୍ତେକ ନୁତୁମ୍କେଦ୍କଆ ।
27 ೨೭ ಅ ಕಾಲದಲ್ಲಿ ಪ್ರವಾದಿಗಳಾಗಿದ್ದ ಕೆಲವರು ಯೆರೂಸಲೇಮಿನಿಂದ ಅಂತಿಯೋಕ್ಯಕ್ಕೆ ಬಂದರು.
୨୭ଏନ୍ ଦିପିଲିକରେ ଚିମିନ୍ ନାବୀକ ଯୀରୁଶାଲେମ୍ହେତେ ଆନ୍ତିୟୋଖ୍ତେକ ହିଜୁଃୟାନା ।
28 ೨೮ ಅವರಲ್ಲಿ ಅಗಬನೆಂಬ ಒಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವುದು ಎಂದು ಪವಿತ್ರಾತ್ಮನ ಪ್ರೇರಣೆಯಿಂದ ಸೂಚಿಸಿದನು. ಅದು ಕ್ಲೌದ್ಯ ಚಕ್ರವರ್ತಿಯ ಕಾಲದಲ್ಲಿ ಉಂಟಾಯಿತು.
୨୮ଇନ୍କୁଏତେ ଆଗାବ ନୁତୁମ୍ ମିଆଁଦ୍ ହଡ଼ ଆତ୍ମାରେୟାଃ ପେଡ଼େଃତେ ପେରେଃୟାନ୍ଲଃ ଗଟା ଅତେଦିଶୁମ୍ରେ ମିଆଁଦ୍ ବରୱାନ୍ ରିଙ୍ଗା ହବାଅଃଆ ମେନ୍ତେ କାଜିଆୟାର୍କାଦ୍ ତାଇକେନା । ଏନା କ୍ଲାଉଦିଆ ରୋମ୍ରେନ୍ ମାରାଙ୍ଗ୍ ହାକିମ୍ ତାଇକେନ୍ ପାରିୟାରେ ହବାୟାନା ।
29 ೨೯ ಆಗ ಆ ಶಿಷ್ಯರಲ್ಲಿ ಪ್ರತಿಯೊಬ್ಬರೂ ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ಧನಸಹಾಯ ಮಾಡಬೇಕೆಂದು ತೀರ್ಮಾನಿಸಿಕೊಂಡರು.
୨୯ଚେଲାକ ଯିହୁଦାରେ ତାଇନ୍ତାନ୍ ବିଶ୍ୱାସୀ ହାଗାକତାଃତେ ଇନ୍କୁଆଃ ଲାଗାତିଙ୍ଗ୍ ଲେକା ଦେଙ୍ଗା କୁଲେ ନାଗେନ୍ତେ ଉହାଟ୍କେଦାକ ।
30 ೩೦ ಹಾಗೆಯೇ ಮಾಡಿ, ಅದನ್ನು ಬಾರ್ನಬನ ಮತ್ತು ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿಕೊಟ್ಟರು.
୩୦ଇନ୍କୁ ଟାକା ପାଏସା ହାରମ୍କେଦ୍ତେ ବର୍ଣ୍ଣବାସ୍ ଆଡଃ ଶାଉଲ୍ଆଃ ତିଃଇରେ କାଲିସିୟାରେନ୍ ପ୍ରାଚିନ୍କତାଃତେ କୁଲ୍କେଦାକ ।