< ମାତିଉ 17 >

1 ଚଅ ଦିନ୍‌ପଚେ ଜିସୁ ପିତର୍‌, ଜାକୁବ୍‌ ଆରି ଜଅନ୍‌ ଦୁଇ ବାଇକେ ନେଇ ଗଟେକ୍‌ ଡେଙ୍ଗ୍‌ ଡଙ୍ଗ୍‌ରେ ଗାଲା । ତେଇ କେ ମିସା ନ ରଇଲାଇ ।
ಯೇಸು ಆರು ದಿನಗಳಾದ ಮೇಲೆ ಪೇತ್ರ, ಯಾಕೋಬ, ಅವನ ಸಹೋದರ ಯೋಹಾನನನ್ನೂ ಪ್ರತ್ಯೇಕವಾಗಿ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು.
2 ସିସ୍‌ମନ୍‌ ଦେକ୍‌ଲା ଦାପ୍‌ରେ ଜିସୁ, ଗଟେକ୍‌ ଦେକ୍‌ଲେ କାବା ଅଇଜିବା ରୁପ୍‌ ଅଇ ବାଦ୍‌ଲି ଗାଲା । ତାର୍‌ ମୁ ବେଲ୍‌ ପାରା ଉଜଲ୍‌ ଅଇଲା ଆରି ପଚିଆର୍‌ ଉଜଲ୍‌ ପୁଲ୍‌ପାରା ଦବ୍‌ ଡିସ୍‌ଲା ।
ಅಲ್ಲಿ ಯೇಸು ಅವರ ಮುಂದೆ ರೂಪಾಂತರಗೊಂಡರು. ಅವರ ಮುಖವು ಸೂರ್ಯನಂತೆ ಪ್ರಕಾಶಿಸಿತು. ಅವರ ಉಡುಪು ಬೆಳಕಿನಂತೆ ಬೆಳಗಿತು.
3 ସିସ୍‌ମନ୍‌ ମସା ଆରି ଏଲିୟ ଜିସୁର୍‌ ସଙ୍ଗ୍‌ କାତାବାର୍‌ତା ଅଇବାଟା ଦେକ୍‌ଲାଇ ।
ಇದಲ್ಲದೆ ಮೋಶೆಯೂ ಎಲೀಯನೂ ಅವರಿಗೆ ಕಾಣಿಸಿಕೊಂಡು ಯೇಸುವಿನೊಂದಿಗೆ ಮಾತನಾಡುತ್ತಿದ್ದರು.
4 ପିତର୍‌ ଜିସୁକେ କଇଲା, “କେଡେ ସୁକର୍‌ କାତା, ଆଜି ଆମେ ଇତି ଆଚୁ । ତମେ ଜଦି ମନ୍‍ କର୍‌ସା, ଇତି ମୁଇ ତିନ୍‌ଟା କୁଡିଆ ତିଆର୍‌ କର୍‌ବି । ତମର୍‌ ପାଇ ଗଟେକ୍‌, ମସା ଆରି ଏଲିୟର୍‌ ପାଇ ଦୁଇଟା ।”
ಪೇತ್ರನು ಯೇಸುವಿಗೆ, “ಕರ್ತನೇ, ನಾವು ಇಲ್ಲಿಯೇ ಇರುವುದು ಒಳ್ಳೆಯದು. ನಿಮಗೆ ಮನಸ್ಸಿದ್ದರೆ ನಾನು ನಿಮಗೊಂದು, ಮೋಶೆಗೊಂದು, ಎಲೀಯನಿಗೊಂದರಂತೆ ಮೂರು ಗುಡಾರಗಳನ್ನು ಕಟ್ಟುವೆನು,” ಎಂದು ಹೇಳಿದನು.
5 ପିତର୍‌ ଏଟା କଇବାବେଲେ ଏଦେ ଦେକା! କଣ୍ଡେକ୍‌ ବାଦଲ୍‌ ଉଜଲ୍‌ ଅଇ ସେମନର୍‌ ଉପ୍‌ରେ ଉଡି ଆଇଲା ଆରି ତେଇଅନି ଗଟେକ୍‌ ସର୍‌ ଆଇଲା “ଏ ମର୍‌ ଆଲାଦର୍‌ ପଅ, ଆର୍‌ ଲଗେ ମୁଇ ବେସି ସାର୍‌ଦା । ତାର୍‌ କାତା ମନ୍‌ ଦେଇ ସୁନା ।”
ಪೇತ್ರನು ಇನ್ನೂ ಮಾತನಾಡುತ್ತಿರುವಾಗಲೇ, ಪ್ರಕಾಶಮಾನವಾದ ಮೇಘವು ಅವರ ಮೇಲೆ ಕವಿಯಿತು. ಆಗ, “ಈತನು ಪ್ರಿಯನಾಗಿರುವ ನನ್ನ ಮಗನು. ಈತನನ್ನು ನಾನು ಸಂಪೂರ್ಣವಾಗಿ ಮೆಚ್ಚಿದ್ದೇನೆ. ಈತನ ಮಾತನ್ನು ನೀವು ಕೇಳಿರಿ,” ಎಂದು ಮೇಘದೊಳಗಿಂದ ಒಂದು ಧ್ವನಿ ಕೇಳಿತು.
6 ସିସ୍‌ମନ୍‌ ସେ ସର୍‌ ସୁନି ଏତେକ୍‌ ଡରି ଗାଲାଇ ଜେ ସେମନ୍‌ ଉମ୍‌ତାଡିଅଇ ଅଦ୍‌ରିଗାଲାଇ ।
ಶಿಷ್ಯರು ಇದನ್ನು ಕೇಳಿ ಬಹಳವಾಗಿ ಹೆದರಿ ಬೋರಲು ಬಿದ್ದರು.
7 ଜିସୁ ସେମନର୍‌ ଲଗେ ଆସି ସେମନ୍‌କେ ଚିଇ କରି କଇଲା, “ଉଟା, ଡରା ନାଇ ।”
ಆಗ ಯೇಸು ಬಂದು ಅವರನ್ನು ಮುಟ್ಟಿ, “ಏಳಿರಿ, ಹೆದರಬೇಡಿರಿ,” ಎಂದು ಹೇಳಿದರು.
8 ସେଟାର୍‌ ପାଇ ସେମନ୍‌ ଉପ୍‌ରେ ଦେକ୍‌ଲାଇଜେ ଜିସୁକେ ଚାଡି ଆରି କେ ଡିସତ୍‌ ନାଇ ।
ಅವರು ತಮ್ಮ ಕಣ್ಣೆತ್ತಿ ನೋಡಿದಾಗ ಯೇಸುವನ್ನೇ ಹೊರತು ಮತ್ತಾರನ್ನೂ ಕಾಣಲಿಲ್ಲ.
9 ସେମନ୍‌ ଡଙ୍ଗ୍‌ରେଅନି ଉତ୍‌ରି ଆଇଲା ବେଲେ ଜିସୁ ସେମନ୍‌କେ ଆଦେସ୍‌ ଦେଇ କଇଲା, “ନର୍‌ପିଲା ମୁଇ ମଲାଟାନେଅନି ଆରିତରେକ୍‌ ନ ଉଟ୍‌ବା ଜାକ ଏ ଦେକ୍‌ଲା କାତା ତମେ କାକେ କୁଆ ନାଇ ।”
ಅವರು ಬೆಟ್ಟದಿಂದ ಇಳಿದು ಬರುತ್ತಿದ್ದಾಗ, ಯೇಸು ಅವರಿಗೆ, “ಮನುಷ್ಯಪುತ್ರನಾದ ನಾನು ಸತ್ತವರೊಳಗಿಂದ ಎದ್ದು ಬರುವವರೆಗೆ ಈ ದರ್ಶನವನ್ನು ಯಾರಿಗೂ ಹೇಳಬಾರದು,” ಎಂದು ಅವರಿಗೆ ಆಜ್ಞಾಪಿಸಿದರು.
10 ୧୦ ସିସ୍‌ମନ୍‌ ତାକେ ପାଚାର୍‌ଲାଇ “ଆମର୍‌ ଦରମ୍‌ ଗୁରୁମନ୍‌ ଏଲିୟ ପର୍‌ତୁମ୍‌ ଆଇସି ବଲି କାଇକେ କଇଲାଇ ଆଚତ୍‌?”
ಆಗ ಯೇಸುವಿನ ಶಿಷ್ಯರು ಅವರಿಗೆ, “ಎಲೀಯನು ಮೊದಲು ಬರುವುದು ಅಗತ್ಯವೆಂದು ನಿಯಮ ಬೋಧಕರು ಏಕೆ ಹೇಳುತ್ತಾರೆ?” ಎಂದು ಕೇಳಿದರು.
11 ୧୧ ଜିସୁ କଇଲା, “ଉଁ ଏଲିୟ ପର୍‌ତୁମ୍‌ ଆସିକରି ସବୁ ବିସଇ ତିଆର୍‌ କରି ରଇବା କାତା ।
ಯೇಸು ಉತ್ತರವಾಗಿ ಅವರಿಗೆ, “ಎಲೀಯನು ಮೊದಲು ಬಂದು ಎಲ್ಲವುಗಳನ್ನು ಪುನಃ ಸ್ಥಾಪಿಸುವುದು ನಿಜವೇ.
12 ୧୨ ମାତର୍‌ ମୁଇ ତମ୍‌କେ କଇଲିନି, ଏଲିୟ ତା ଆସି ସାର୍‌ଲା ଆଚେ ଆରି ଲକ୍‌ମନ୍‌ ତାକେ ନ ଚିନି ଜନ୍‌ଟା ମନ୍‍ କଲା ସେଟା ତାକେ କଲାଇ ଆଚତ୍‌ । ସେନ୍ତାରିସେ ନର୍‌ପିଲା ମକେ ମିସା ସେମନ୍‌ ସେନ୍ତି କାରାପ୍‌ ଚଲାଚଲ୍‌ତି କର୍‌ବାଇ ।”
ಆದರೆ ಎಲೀಯನು ಆಗಲೇ ಬಂದಾಯಿತು; ಅವರು ಅವನನ್ನು ಅರಿಯದೆ ತಮಗೆ ಇಷ್ಟಬಂದಂತೆ ಅವನಿಗೆ ಮಾಡಿದ್ದಾಯಿತು. ಅದರಂತೆಯೇ ಮನುಷ್ಯಪುತ್ರನಾದ ನಾನು ಸಹ ಅವರಿಂದ ಕಷ್ಟವನ್ನು ಅನುಭವಿಸುವೆನು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
13 ୧୩ ସେଡ୍‌କି ବେଲେ ସେମନ୍‌ ବୁଜି ପାର୍‌ଲାଇ ଜେ, ଜିସୁ ଡୁବନ୍‌ ଦେଉ ଜଅନର୍‍ ବିସଇ କଇଲାନି ବଲି ।
ಸ್ನಾನಿಕ ಯೋಹಾನನ ವಿಷಯದಲ್ಲಿ ಯೇಸು ತಮ್ಮೊಂದಿಗೆ ಮಾತನಾಡಿದನೆಂದು ಶಿಷ್ಯರು ಆಗ ಗ್ರಹಿಸಿಕೊಂಡರು.
14 ୧୪ ଜିସୁ ଆରି ତାର୍‌ ସିସ୍‌ମନ୍‌ ଲକ୍‌ ଗଉଲି ବିତ୍‌ରେ ବାଉଡି ଆଇଲା ପଚେ, ଗଟେକ୍‌ ଲକ୍‌ ଜିସୁର୍‌ ଲଗେ ଆସି ମାଣ୍ଡିକୁଟା ଦେଇ କଇଲା,
ಅವರು ಜನಸಮೂಹದ ಬಳಿಗೆ ಬಂದಾಗ, ಒಬ್ಬ ಮನುಷ್ಯನು ಯೇಸುವಿನ ಬಳಿಗೆ ಬಂದು ಮೊಣಕಾಲೂರಿ,
15 ୧୫ “ମାପ୍‌ରୁ, ମର୍‌ ପିଲାକେ ଦୟା କରା । ମୁର୍‌ଚା ବେମାର୍‌ ଲାଗି କସ୍‌ଟ ପାଇଲାନି । ସେ ବେସି ତର୍‌ ଜଇତେଇ ଆରି ପାନିତେଇ ଅଦ୍‌ରି ଦେଲାନି ।
“ಕರ್ತನೇ, ನನ್ನ ಮಗನ ಮೇಲೆ ಕರುಣೆಯಿಡು. ಏಕೆಂದರೆ ಅವನು ಮೂರ್ಛಾರೋಗದಿಂದ ಬಹಳವಾಗಿ ಕಷ್ಟಪಡುತ್ತಾನೆ. ಅನೇಕ ಸಾರಿ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಬೀಳುತ್ತಾನೆ.
16 ୧୬ ତାକେ ମୁଇ ତମର୍‌ ସିସ୍‌ମନର୍‌ ଲଗେ ଆନି ରଇଲି, ମାତର୍‌ ସେମନ୍‌ ନିକ କରି ନାପାର୍‌ଲାଇ ।”
ನಾನು ಅವನನ್ನು ನಿಮ್ಮ ಶಿಷ್ಯರ ಬಳಿಗೆ ಕರೆತಂದೆನು. ಆದರೆ ಅವರು ಅವನನ್ನು ಸ್ವಸ್ಥ ಮಾಡದೆ ಹೋದರು,” ಎಂದು ಹೇಳಿದನು.
17 ୧୭ ଜିସୁ କଇଲା, “ତମର୍‌ କେଡେ ଡାଟ୍‍ ନ ରଇବା ବିସ୍‌ବାସ୍‌ ଆରି ବୁଲ୍‌! ତମର୍‌ ସଙ୍ଗ୍‌ ଆରି ମୁଇ କେତେ ଦିନ୍‌ ରଇବି? ଆରି କେତେ ଦିନ୍‌ ତମର୍‌ ଚଲାଚଲ୍‌ତିଟା ସୁନି ସୁନି ତୁମ୍‌ପୁଡି ରଇବି? ସେ ପିଲାକେ ମର୍‌ ଲଗେ ଆନା ।”
ಆಗ ಯೇಸು, “ವಿಶ್ವಾಸವಿಲ್ಲದ ಮೂರ್ಖ ಸಂತತಿಯೇ, ಇನ್ನೂ ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,” ಎಂದು ಹೇಳಿದರು.
18 ୧୮ ପିଲା ବିତ୍‌ରେ ରଇଲା କାରାପ୍‌ ଆତ୍‌ମାକେ ଜିସୁ ଦମ୍‌କାଇଲା । କାରାପ୍‌ ଆତ୍‌ମା ଚାଡି ଉଟିଗାଲା ଆରି ସେ ଦାପ୍‌ରେସେ ପିଲା ନିକ ଅଇଗାଲା ।
ಆಗ ಯೇಸು ದೆವ್ವವನ್ನು ಗದರಿಸಲಾಗಿ ಅದು ಹುಡುಗನೊಳಗಿಂದ ಹೊರಟುಹೋಯಿತು. ಆಗ ಆ ಹುಡುಗನು ಅದೇ ಗಳಿಗೆಯಲ್ಲಿಯೇ ಗುಣಮುಖನಾದನು.
19 ୧୯ ତାର୍‌ ପଚେ ସିସ୍‌ମନ୍‌ ଜିସୁ ଏକ୍‌ଲା ରଇଲା ବେଲେ ଆସି ତାକେ ପାଚାର୍‌ଲାଇ, “ଆମେ କାଇକେ ସେ କାରାପ୍‌ ଆତ୍‌ମାକେ କେଦି ନାପାର୍‌ଲୁ?”
ತರುವಾಯ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಅದನ್ನು ಓಡಿಸುವುದಕ್ಕೆ ನಮ್ಮಿಂದ ಏಕೆ ಆಗಲಿಲ್ಲ?” ಎಂದು ಕೇಳಿದರು.
20 ୨୦ ଜିସୁ ସେମନ୍‌କେ କଇଲା, “ତମର୍‌ ବିସ୍‌ବାସ୍‌ ବେସି ଦୁର୍‌ବଲ୍‌ । ମୁଇ ତମ୍‌କେ ସତ୍‌ କଇଲିନି, ଜଦି ଗଟେକ୍‌ ସର୍‌ସୁ ମୁଞ୍ଜି ଏତ୍‌କି ତମର୍‌ ବିସ୍‌ବାସ୍‌ ରଇଲେ, ଏ ଡଙ୍ଗର୍‌, ଇତିଅନି ତେଇ ଗୁଚି ଜିବାକେ କଇଲେ, ସେଟା ଗୁଚି ଜାଇସି । ବିସ୍‌ବାସର୍‌ ଲାଗି ତମେ ସବୁ ବିସଇ କରିପାରାସ୍‌ ।”
ಯೇಸು ಅವರಿಗೆ, “ನಿಮ್ಮ ಅಪೂರ್ಣನಂಬಿಕೆಯೇ ಇದಕ್ಕೆ ಕಾರಣ. ಸಾಸಿವೆ ಕಾಳಿನಷ್ಟು ನಂಬಿಕೆ ನಿಮಗಿರುವುದಾದರೆ ನೀವು ಈ ಬೆಟ್ಟಕ್ಕೆ, ‘ಇಲ್ಲಿಂದ ಆ ಸ್ಥಳಕ್ಕೆ ಹೋಗು’ ಎಂದು ಹೇಳಿದರೆ ಅದು ಹೋಗುವುದು. ಯಾವುದೂ ನಿಮಗೆ ಅಸಾಧ್ಯವಾಗಿರುವುದಿಲ್ಲ.
21 ୨୧ ମାତର୍‌ ଉପାସ୍‌ ରଇକରି ପାର୍‌ତନା ନ କଲେ, କାଇ ବିନ୍‌ ଉପାଇ ନେଇ ମିସା ଏନ୍ତାରି ଡୁମା ବାରଇ ନ ଜାଏ ।
ಆದರೂ ದೇವರ ಪ್ರಾರ್ಥನೆ ಉಪವಾಸಗಳಿಂದ ಹೊರತು ಬೇರೆ ಯಾವುದರಿಂದಲೂ ಈ ರೀತಿಯಾದ ದೆವ್ವ ಹೊರಟು ಹೋಗುವುದಿಲ್ಲ,” ಎಂದರು.
22 ୨୨ ସିସ୍‌ମନ୍‌ ଗାଲିଲିତେଇ ରୁଣ୍ଡ୍‌ଲା ପଚେ ଜିସୁ ସେମନ୍‌କେ କଇଲା, “ନର୍‌ପିଲା ମୁଇ ଲକ୍‌ମନ୍‍କେ ସର୍‌ପି ଅଇବାର୍‌ ଗାଲିନି ।
ಅವರು ಗಲಿಲಾಯದಲ್ಲಿ ಒಟ್ಟಿಗೆ ಸೇರಿದ್ದಾಗ ಯೇಸು ಅವರಿಗೆ, “ಮನುಷ್ಯಪುತ್ರನಾದ ನನ್ನನ್ನು ಜನರ ಕೈಗಳಿಗೆ ಒಪ್ಪಿಸಿಕೊಡಲಾಗುವುದು.
23 ୨୩ ତେଇ ସେମନ୍‌ ମକେ ମରାଇବାଇ, ମାତର୍‌ ତିନ୍‌ ଦିନ୍‌ ପଚେ ମୁଇ ଆରି ତରେକ୍‌ ଜିବନ୍‌ ଅଇ ଉଟ୍‌ବି ।” ଜିସୁର୍‌ କାତା ସୁନି ସିସ୍‌ମନ୍‌ ବେସି ଦୁକ୍‌ ଅଇଗାଲାଇ ।
ಅವರು ನನ್ನನ್ನು ಕೊಲ್ಲುವರು, ಆದರೆ ಮೂರನೆಯ ದಿನದಲ್ಲಿ ನಾನು ತಿರುಗಿ ಜೀವಿತನಾಗಿ ಎದ್ದು ಬರುವೆನು,” ಎಂದು ಹೇಳಿದರು. ಅದಕ್ಕೆ ಶಿಷ್ಯರು ಬಹಳ ದುಃಖಪಟ್ಟರು.
24 ୨୪ ଜିସୁ ଆରି ତାର୍‌ ସିସ୍‌ମନ୍‌ କପର୍‌ନାଉମେ କେଟ୍‌ଲା ପଚେ ମନ୍ଦିର୍‌ ପାଇ ସିସ୍‌ତୁମାଙ୍ଗୁମନ୍‌ ପିତର୍‌କେ ପାଚାର୍‌ଲାଇ, “ତମର୍‌ ଗୁରୁ ମନ୍ଦିରର୍‌ ପାଇ ସିସ୍‌ତୁ ଦେଇସି କି ନାଇ?”
ತರುವಾಯ ಯೇಸು ಕಪೆರ್ನೌಮಿಗೆ ಬಂದಾಗ, ದೇವಾಲಯದ ತೆರಿಗೆಗಾಗಿ ಎರಡು ಬೆಳ್ಳಿ ನಾಣ್ಯಗಳನ್ನು ವಸೂಲಿಮಾಡುವವರು ಪೇತ್ರನ ಬಳಿಗೆ ಬಂದರು. ಅವರು ಪೇತ್ರನಿಗೆ, “ನಿಮ್ಮ ಬೋಧಕನು ತೆರಿಗೆ ಕಟ್ಟುವುದಿಲ್ಲವೋ?” ಎಂದು ಕೇಳಿದರು.
25 ୨୫ ପିତର୍‌ କଇଲା, “ଦେଇସି ।” ପିତର୍‌ ଗର୍‌ ବିତ୍‌ରେ ପୁରୁପୁରୁ ଜିସୁ ତାକେ ପାଚାର୍‌ଲା, “ସିମନ୍‌, ତମେ କାଇଟା ବାବ୍‌ଲାସ୍‌ନି? ଏ ଜଗତର୍‌ ରାଜାମନ୍‌ କାର୍‌ଟାନେଅନି ସିସ୍‌ତୁ ନେବାଇ? ତାକର୍‌ ନିଜର୍‌ ଦେସର୍‌ ଲକ୍‌ମନର୍‌ଟାନେଅନି କି ବିନ୍‌ ଦେସର୍‌ ଲକ୍‌ମନର୍‌ଟାନେଅନି?”
ಅದಕ್ಕೆ ಪೇತ್ರನು, “ಹೌದು, ಕಟ್ಟುತ್ತಾರೆ,” ಎಂದನು. ಅವನು ಮನೆಯೊಳಕ್ಕೆ ಬಂದಾಗ ಯೇಸು ಮುಂದಾಗಿಯೇ ಅವನಿಗೆ, “ಸೀಮೋನನೇ ನಿನಗೆ ಹೇಗೆ ತೋರುತ್ತದೆ? ಭೂಲೋಕದ ರಾಜರು ಯಾರಿಂದ ಕಂದಾಯವನ್ನು ಇಲ್ಲವೆ ತೆರಿಗೆಯನ್ನು ವಸೂಲಿ ಮಾಡುತ್ತಾರೆ? ತಮ್ಮ ಪುತ್ರರಿಂದಲೋ ಇಲ್ಲವೆ ಪರರಿಂದಲೋ?” ಎಂದು ಕೇಳಿದರು.
26 ୨୬ ପିତର୍‌ କଇଲା, “ବିନ୍‌ ଦେସର୍‌ ଲକ୍‌ମନର୍‌ତେଇଅନି ।” ଜିସୁ କଇଲା, “ସେନ୍ତି ବଇଲେ ରାଇଜର୍‌ ଲକ୍‌ମନ୍‌ ସିସ୍‌ତୁ ନ ଦେଅତ୍‌?
“ಪರರಿಂದ,” ಎಂದು ಪೇತ್ರನು ಹೇಳಿದನು. ಯೇಸು ಅವನಿಗೆ, “ಹಾಗಾದರೆ ಪುತ್ರನು ಕಟ್ಟಬೇಕಾಗಿಲ್ಲ.
27 ୨୭ ମାତର୍‌ ଆମେ ଏବେ ସେମନ୍‌କେ ଇନ୍‌ କର୍‌ବାକେ ମନ୍‍ କରୁ ନାଇ । ତୁଇ ଗାଡେ ଜାଇ ବଡ୍‌ସି ପାକାଆ ଆରି ଜନ୍‌ ମାଚ୍‌ ପର୍‌ତୁମ୍‌ ଲାଗ୍‌ସି, ତାର୍‌ ଟଣ୍ଡେଅନି ଗଟେକ୍‌ ଅଦ୍‌ଲି ମିଲାଇସୁ । ସେଟା ନେଇ ମର୍‌ ପାଇ ଆରି ତମର୍‌ ପାଇ ମନ୍ଦିରର୍‌ ସିସ୍‌ତୁମାଙ୍ଗୁମନ୍‌କେ ଦେଇଦେସ୍‌ ।”
ಆದರೂ ನಾವು ಅವರನ್ನು ಅಭ್ಯಂತರಪಡಿಸದಂತೆ, ನೀನು ಸರೋವರಕ್ಕೆ ಹೋಗಿ ಗಾಳವನ್ನು ಹಾಕು. ಆಗ ಮೊದಲು ಬರುವ ಮೀನನ್ನು ಹಿಡಿ. ನೀನು ಅದರ ಬಾಯನ್ನು ತೆರೆದಾಗ ಅದರಲ್ಲಿ ನಾಲ್ಕು ಬೆಳ್ಳಿ ನಾಣ್ಯಗಳನ್ನು ಕಾಣುವೆ. ಅದನ್ನು ತಂದು ನನ್ನ ಮತ್ತು ನಿನ್ನ ಪರವಾಗಿ ಅವರಿಗೆ ಕೊಡು,” ಎಂದು ಹೇಳಿದರು.

< ମାତିଉ 17 >